Police Bhavan Kalaburagi

Police Bhavan Kalaburagi

Saturday, August 5, 2017

Yadgir District Reported Crimes


                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ 78(3) ಕೆ.ಪಿ ಎಕ್ಟ್ 1963;- ದಿನಾಂಕ 04/08/2017 ರಂದು 11 ಎಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಶ್ರೀ ಗಂಗಾಧರ ಪಿಸಿ-398 ರವರು ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬಂದಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ನಿನ್ನೆ ದಿನಾಂಕ:03/08/2017 ರಂದು 4:00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿಯ ಬಂಡಿಗೇರಾ ಓಣಿಯಲ್ಲಿ  ಚಂದ್ರಕಾಂತ ಮಡಿವಾಳ ಈತನು ತಮ್ಮ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ  ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿ.ಸಿ. 269, ಕರುಣೇಶ ಪಿಸಿ-406, ರವರು ಹಾಗೂ ಇಬ್ಬರೂ ಪಂಚರಾದ 1) ಗೋಮರಾಮ ತಂ. ಗಣೇಶಜಿ ಗಾಂಶಿ 2) ಶಿವಲಾಲ ತಂ. ಗೌರವ ಬಂಜಾಡ ಸಾಃ ಯಾದಗಿರಿ ರವರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ, ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ 4-30 ಪಿಎಂಕ್ಕೆ ಠಾಣೆಯಿಂದ ಹೊರಟು ಬಂಡಿಗೇರಾದ ಪಿರಗಾಸಾಬ ಗುಡಿ ಹತ್ತಿರ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ನಂಬರಗಳನ್ನು ಬರೆಸಿರಿ ಅಂತಾ ಕರೆದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು 5 ಪಿ.ಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಮ್ಮ ಹೆಸರು ಚಂದ್ರಕಾಂತ ತಂ. ಆಶಪ್ಪ ಮಡಿವಾಳ ವಃ 49 ಜಾಃ ಮಡಿವಾಳ ಉಃ ಮಟ್ಕಾ ಬರೆದುಕೊಳ್ಳುವುದು ಸಾಃ ಬಂಡಿಗೇರಾ ಯಾದಗಿರಿ ಎಂದು ಹೇಳಿದನು. ಸದರಿಯವನ ಅಂಗಶೋಧನೆ ಮಾಡಲಾಗಿ 1) ನಗದು ಹಣ 920=00 ರೂ. ನಗದು ಹಣ, 2) ಒಂದು ಕಾರ್ಬನ ಕಂಪನಿಯ ಮೊಬೈಲ್ ಅ:ಕಿ: 500=00, 3) ಮಟ್ಕಾ ನಂಬರಗಳನ್ನು ಬರೆದ ಎರಡು ಚೀಟಿಗಳು ಅಂ.ಕಿ.00-00 ಮತ್ತು 4) ಒಂದು ಬಾಲ್ ಪೆನ್ ಅಂ.ಕಿ.00-00 ಇವುಗಳು ದೊರೆತ್ತಿದ್ದು, ಸದರಿಯವರಿಗೆ ಮಟ್ಕಾ ನಂಬರಗಳನ್ನು ಬರೆದುಕೊಂಡು ಯಾರಿಗೆ ಹೋಗಿ ಕೊಡುತ್ತಿರಿ ಎಂದು ಕೇಳಿದಾಗ ಸದರಿಯವನು ತಿಳಿಸಿದ್ದೆನೆಂದರೆ ಕಿಟ್ಟಿ ಬಗಲಿ ಹಿರೇ ಅಗಸಿ ಯಾದಗಿರಿ ಎಂಬುವವನು ನನಗೆ ಮಟಕಾ ಬರೆದುಕೊಳ್ಳಲು ದುಡ್ಡುಕೊಡುತ್ತಿದ್ದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುವಂತೆ ತಿಳಿಸಿದ್ದರಿಂದ ನಾನು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಕಿಟ್ಟಿ ಬಗಲಿ ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಸಾಯಂಕಾಲ ಬಂದು ನನ್ನಿಂದ ತೆಗೆದುಕೊಂಡು ಹೋಗುತ್ತಾನೆ ಎಂದು ತಿಳಿಸಿದನು. ಇಬ್ಬರು ಮಟಕಾ ಅಂಕಿ ಸಂಖ್ಯೆ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಾತ್ರಿಯಾಯಿತು. ಸದರಿ ಜಪ್ತಿ ಪಂಚನಾಮೆಯನ್ನು 5 ಪಿಎಂ ದಿಂದ 06-00 ಪಿಎಂದವರೆಗೆ ಬರೆದು ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 6-30 ಪಿಎಂಕ್ಕೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನದೊಂದಿಗೆ ಹಾಜರಪಡಿಸುತ್ತಿದ್ದು, ಮಾನ್ಯ ನ್ಯಾಯಾಲಯದ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ.155/2017 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ 406, 420 ಐಪಿಸಿ;-  I under signed Smt Vasanti. V. Karni branch manager SBI B’gudi request you that our branch is having SB a/c of the name of Mr. Syed Younus S/o Syed Khasim. The a/c holder has presented two cheques No. 1) 142824 Rs. 3,30,000 and 2) 142821 Rs. 5,00,000 pertaining to ICICI bank Gulbarga, for credit to his SB a/c. Branch has sent these cheques to Super Market Branch Gulbarga based on advice of Super Market Branch our branch credited the proceeds to payees SB a/c. The payee has withdrawn the amount of total Rs. 8,30,000 on date:12/07/2016 at 12.30 Pm.
            Later on these cheques were returned to branch unpaid, with insufficient funds by post. Branch has repeatedly called on the customer to pay back the amount. But payee is not lifting the phone and absconding. So that the payee has defrauded by not depositing the money. So we request your kind selves to book an FIR like criminal misappropriation and cheating of funds and help the bank in tracing the customer and refunding the money.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ: ಕಲಂ: 447, 323,324,504,506 ಐಪಿಸಿ;-ದಿನಾಂಕ 04/08/2017 ರಂದು 05-30 ಪಿ.ಎಂಕ್ಕೆ ಫಿಯರ್ಾದಿ ಅಜರ್ಿದಾರರಾದ ಲಕ್ಷ್ಮೀಬಾಯಿ ಗಂಡ ಮಲ್ಲಣ್ಣ ದಂಡಗೋಳ ವ|| 40 ಜಾ|| ಲಿಂಗಾಯತ ರಡ್ಡಿ ಉ|| ಕೂಲಿ ಸಾ|| ನಗನೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನಂದರೆ ಇಂದು ದಿನಾಂಕ: 04/08/2017 ರಂದು 3 ಪಿಎಮ್ ಸುಮಾರಿಗೆ ನಾನು ನಮ್ಮ ಹೊಲ ಸವರ್ೇ ನಂಬರ 383 ನೇದ್ದರಲ್ಲಿ ಇದ್ದಾಗ ನನ್ನ ಮೈದುನನ ಮಗನಾದ ಗುರುನಾಥರಡ್ಡಿ ತಂದೆ ಶಾಂತರಡ್ಡಿ ದಂಡಗೋಳ ಈತನು ನಮ್ಮ ಹೊಲದಲ್ಲಿ ಬಂದು ಏನಲೇ ರಂಡಿ ಲಕ್ಷ್ಮೀ ನಮ್ಮ ಹೊಲದಲ್ಲಿ ಯ್ಯಾಕೆ ಬಂದಿದಿ ಅಂತ ಅಂದಾಗ ಸದರಿ ಹೊಲ ನನ್ನ ಪಾಲಿಗೆ ಬಂದಿದ್ದು ಮತ್ತು ನನ್ನ ಹೆಸರಿಲೆ ಇದೆ ಅಂದಾಗ ಈ ಸೂಳೆಯದು ಸೊಕ್ಕು ಬಹಾಳ ಆಗಿದೆ ಅಂತ ಅಂದವನೇ ತನ್ನ ಕೈಯಲ್ಲಿದ್ದ ಬಿದಿರಿನ ಬಡಿಗೆಯಿಂದ ನನ್ನ ತೆಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ತಂದಾಗ ಸದರಿಯವನು ನನ್ನ ಎಡಗೈ ಹಸ್ತಕ್ಕೆ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಸತ್ತೆನೆಪ್ಪೋ ಅಂತ ನೆಲಕ್ಕೆ ಬಿದ್ದಾಗ ಅದೇ ಬಡಿಗೆಯಿಂದ ನನ್ನ ಎಡಗಾಲ ಚಪ್ಪಿಗೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ ನಾನು ಕೆಳಗೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಪಕ್ಕದ ಹೊಲದಲ್ಲಿದ್ದ ದೇವಪ್ಪ ಪೂಜಾರಿ ಈತನು ಬಂದು ಸದರಿಯವನು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡನು. ನಂತರ ಸದರಿಯವನು ನನಗೆ ಹೊಡೆಯುವದನ್ನು ಬಿಟ್ಟು ಸೂಳೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇನೆ ಮುಂದೆ ನಿನ್ನ ಜೀವ ನನ್ನ ಕೈಯಲ್ಲಿದೆ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು.  ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 148/2017 ಕಲಂ: 447,323,324,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 129-2017 ಕಲಂ 87  ಕೆ.ಪಿ ಯಾಕ್ಟ;- ದಿನಾಂಕ:04/08/2017 ರಂದು 18.20 ಗಂಟೆಯ ಸುಮಾರಿಗೆ ಆರೋಪಿತರು  ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಶೀಭದ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ (ೆಎಂ) ಹೆಚ್.ಸಿ-130, 58, 133 ಪಿ.ಸಿ-292, 152, 290, 233  ರವರೊಂದಿಗೆ ದಾಳಿ ಮಾಡಿದ್ದು ಐದು ಸಿಕ್ಕಿದ್ದು ಆರೋಪಿತರಿಂದಾ ಮತ್ತು ಖಣದಿಂದಾ ಒಟ್ಟು  4300=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 242/2017 ಕಲಂ  143.147.323.324.354.504.506 ಸಂಗಡ 149 ಐಪಿಸಿ;- ದಿನಾಂಕ : 04/08/2017 ರಂದು 1-30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ನಿಂಗಪ್ಪ ವಯ|| 33 ಉ|| ಕೂಲಿ ಜಾ|| ಪ,ಜಾತಿ ಸಾ|| ತಳವಾರಗೇರಾ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ ಸಾರಾಂಶವೆನೇಂದರೆ. ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಕೂಲಿ ನಾಲಿ ಮಾಡಿಕೊಂಡು ಉಪಜೀವಿಸುತ್ತಿದ್ದ್ದು ಇರುತ್ತದೆ. ಹೀಗಿರುವಾಗ ದಿನಾಂಕ 29/07/2017 ರಂದು ಬೆಳಗ್ಗೆ 10.30 ಗಂಟೆಗೆ ತಳವಾರಗೇರಾ ಗ್ರಾಮದ ನಮ್ಮ ಜಾಗದ ಹತ್ತಿರ ಬಂದು 2/24 ಪ್ಲಾಟಿನಲ್ಲಿ ಮನೆ ಕಟ್ಟುವ ಸ್ಥಳಕ್ಕೆ ಈ ಕೆಳಗಿನವರಾದ 1) ತಿಪ್ಪಮ್ಮ ಗಂಡ ಹಣಮಂತ ದೊಡ್ಡಮನಿ 2) ಶರಣಪ್ಪ ತಂದೆ ಹಣಮಂತ 3) ಬಸಪ್ಪ ತಂದೆ ಹಣಮಂತ 4) ವೀರಭದ್ರಪ್ಪ ತಂದೆ ರಾಮಚಂದ್ರ 5) ಸುಭಾಶ್ಚಂದ್ರ ತಂದೆ ನಾಗಪ್ಪ 6) ನಂದಮ್ಮ ಗಂಡ ಭೀಮಪ್ಪ 7) ಹಣಮಂತ ತಂದೆ ಹಣಮಂತ ಇವರುಗಳು ಬಂದವರೆ ನಮ್ಮ ತಕರಾರು ಇದೆ ಜಾಗಕ್ಕೆ ಏನು ಮಾಡುತ್ತಿದ್ದಿರಿ ಎಂದು ನಮ್ಮ ಮನಗೆ ನುಗ್ಗಿದರು ಯಾಕ ಸಲ್ಲಿಸಿದ್ದಿರಿ ನಮ್ಮ ಜಾಗಕ್ಕೆ ಎಂದೆ ಯಾಕ ಇಲ್ಲಿ ಮನೆ ಕಟ್ಟುತ್ತಿಲೇ ಸೂಳಿ ಎಂದು ತಿಪ್ಪಮ್ಮ ಬಂದು ನನ್ನ ಬಲ ಕಪಾಳಕ್ಕೆ ಹೊಡೆದಳು ಯಾಕೆ ಹೋಡೆಯುತ್ತಿದ್ದಿ ಅನ್ನುವಷ್ಟರಲ್ಲಿ ಶರಣಪ್ಪನು ನನ್ನ ಕೂದಲು ಹಿಡಿದು ಎಳೆಯುತ್ತಾ ಅಂಗಳಕ್ಕೆ ತಂದು ನೆಲಕ್ಕೆ ದಬ್ಬಿದ ದಬ್ಬಿದ ರಬಸದಲ್ಲಿ ಅಯ್ಯಯ್ಯಪ್ಪೋ ಎಂದು ನೆಲಕ್ಕೆ ಬಿದ್ದೆ ಬಿಡಬ್ಯಾಡಿರಿ ಬೋಸಡಿಗೆ ಸೀರೆ ಬಿಚ್ಚಿ ಹೋಡೆಯಿರಿ ಎಂದವನೆ ಬಸಪ್ಪ ಹಾಗೂ ಹಣಮಂತ ಸೀರೆ ಹಿಡಿದು ಜಗ್ಗಾಡಿ ನೆಲಕ್ಕೆ ಕೆಡವಿ ನಮ್ಮ ಮಕ್ಕಳೆದುರೆ ಕಾಲಿನಿಂದ ಒದೆಯುತ್ತ ಹೊಡೆ ಬಡೆ ಮಾಡುತ್ತಿದ್ದರೆ ವೀರಭದ್ರ , ಸುಬಾಶ್ಚಂದ್ರ ದಬ್ಬಾಡುತ್ತಿದ್ದರು ನಾನು ಬಿಡರಪ್ಪೋ ನಾನೇನು ತಪ್ಪು ಮಾಡಿದ್ದಿನಿ ಎಂದರು ಕೇಳದೆ ನಿನ್ನ ಸೋಕ್ಕು ಬಹಳ ಅದ ಸೂಳಿ ಅನ್ನುತ್ತ ಅವಾಚ್ಯವಾಗಿ ಬೈಯುತ್ತ ಮೇಲ್ಕಾಣಿಸಿದವರು ಓದೆಯುತ್ತ ಹೋಡೆ ಬಡೆ ಮಾಡುತ್ತಿದ್ದರು ನಾನು ಜೋರಾಗಿ ಕಿರಿಚಾಡುವದನ್ನು ಕೇಳಿ ಪಕ್ಕದ ಮನೆಯವರಾದ 1) ಮರೆಪ್ಪ ತಂದೆ ಅಮರಪ್ಪ 2) ನಾಗಮ್ಮ ಗಂಡ ಬಸಪ್ಪ ಇವರು ಹೆಣ್ಣು ಮಗಳಿಗೆ ಎನು ಹೋಡೆಯುತ್ತಿರಿ ಬಿಡರಿ ಎಂದು ಬಿಡಿಸಿದರು ಆದರು ಈ ಸೂಳಿನ ಉಳಿಸುವದಿಲ್ಲ ಎಂದು ಬೈಯ್ದಾಡುತ್ತ ಹೊದರು. ಇಲ್ಲದಿದ್ದರೆ ನನ್ನನ್ನು ಜೀವ ಸಹಿತ ಉಳಿಸುತ್ತಿರಲಿಲ್ಲ. ಈ ಬಗ್ಗೆ ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ 04/08/2017 ರಂದು ಠಾಣೆಗೆ ತಡವಾಗಿ ಬಂದು ಪಿಯರ್ಾದಿ ಸಲ್ಲಿಸುತ್ತಿದ್ದೆವೆ.   ಕಾರಣ ದಯಾಪರರಾದ ತಾವುಗಳು ನನ್ನ ಕೂದಲಿಡಿದೆಳೆದಾಡಿ ಸೀರೆ ಜಗ್ಗಾಡಿ ನೆಲಕ್ಕೆ ಹಾಕಿ ಅವಾಚ್ಯವಾಗಿ ಬೈಯುತ್ತ ಹೋಡೆ ಬಡೆ ಮಾಡಿದ ಮೇಲ್ಕಾಣಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 242/2017 ಕಲಂ ಃ 143.147.323.324.354.504.506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈ ಕೊಂಡೆನು.
 

BIDAR DISTRICT DAILY CRIME UPDATE 05-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-08-2017

    ¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 187/2017, PÀ®A. 457, 380 L¦¹ :-
ಫಿರ್ಯಾದಿ ಉದಯರಾಜ ತಂದೆ ಸಂಗಪ್ಪಾ ಒಟಂಬೆ ವಯ: 49 ವರ್ಷ, ಜಾತಿ: ಲಿಂಗಾಯತ, ಸಾ: ಗುರು ಕಾಲೋನಿ ಭಾಲ್ಕಿ ರವರು ಭಾಲ್ಕಿ ಗಾಂಧಿ ಚೌಕ ಹತ್ತಿರ ಇರುವ ಮಂಜುನಾಥ ಉಡುಪಿ ಹೊಟೆಲ ಪಕ್ಕದಲ್ಲಿ ತಮ್ಮದೊಂದು ಕಿರಾಣಾ ಅಂಗಡಿ ಇದ್ದು ಸದರಿ ಕಿರಾಣಾ ಅಂಗಡಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಆನಂದ ಇಬ್ಬರು ಕೂಡಿ ಕಿರಾಣಾ ವ್ಯಾಪಾರ ಮಾಡುತ್ತಾರೆ, ಪ್ರತಿ ದಿವಸ 0900 ಗಂಟೆಯಿಂದ 2100 ಗಂಟೆಯವರೆಗೆ ಕಿರಾಣಾ ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿ ಮನೆಗೆ ಹೋಗುತ್ತಾರೆ, ಹೀಗಿರುವಾಗ ದಿನಾಂಕ 03-08-2017 ರಂದು ಕೂಡ ಯಥಾ ಪ್ರಕಾರ 0900 ಗಂಟೆಗೆ ಅಂಗಡಿ ತೆರೆದು 2100 ಗಂಟೆಯವರೆಗೆ ಗಿರಾಕಿ ಮಾಡಿ ಅಂಗಡಿ ಬಂದ ಮಾಡಿ ಮನೆಗೆ ಹೋಗುವಾಗ 1 ರೂ 2 ರೂ 5 ರೂ ನಾಣ್ಯಗಳು ಹೀಗೆ ಒಟ್ಟು 24,800 ರೂ.ದಷ್ಟು ಚಿಲ್ಲರೆ ಹಣ ಒಂದು ಪ್ಲಾಸ್ಟೀಕ ಚೀಲದಲ್ಲಿ ಹಾಕಿ ಅಂಗಡಿಯಲ್ಲಿ ಗೊಡೆಗೆ ಇರುವ ಸಣ್ಣ ಅಲಮಾರಾದಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿರುತ್ತಾಋಎ, ದಿನಾಂಕ 04-08-2017 ರಂದು 0900 ಗಂಟೆಗೆ ಇಬ್ಬರು ಕೂಡಿ ತಮ್ಮ ಅಂಗಡಿಗೆ ಹೋಗಿ ಅಂಗಡಿ ಸೆಟರ ತೆರೆದು ಒಳಗೆ ಹೋಗಿ ನೊಡಲು ಅಂಗಡಿಯಲ್ಲಿಯ ಸಾಮಾನುಗಳೆಲ್ಲಾ ಚಿಲ್ಲಿಪಿಲ್ಲಿಯಾಗಿ ಬಿದ್ದಿದ್ದವು ಅಲ್ಲದೆ ಅಂಗಡಿಯ ಹಿಂಭಾಗದ ಎರಡು ಬಾಗಿಲ ತಟ್ಟಿಗಳು ಮುರಿದಿದ್ದು ಇರುವದರಿಂದ ಅಂಗಡಿಯಲ್ಲಿ ಪರಿಶಿಲಿಸಿ ನೋಡಲು ಗೋಡೆಯ ಅಲಮಾರಾದಲ್ಲಿ ಇಟ್ಟಿದ ಚೀಲ್ಲರೆ ಹಣ ತುಂಬಿಟ್ಟಿದ ಪ್ಲಾಸ್ಟೀಕ ಚೀಲ ಇರಲಿಲ್ಲಾ ಯಾರೋ ಅಪರೀತ ಕಳ್ಳರು ದಿನಾಂಕ 03-08-2017 ರಂದು 0900 ಗಂಟೆಗೆ ಫಿರ್ಯಾದಿಯು ಅಂಗಡಿ ಬಂದ ಮಾಡಿ ಮನೆಗೆ ಹೊಗುವದು ನೋಡಿ ಯಾರೋ ಅಪರಿಚೀತ ಕಳ್ಳರು ತಮ್ಮ ಅಂಗಡಿಯ ಹಿಂಬದಿಯ ಬಾಗೀಲ ತಟ್ಟಿ ಮುರಿದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿಟ್ಟಿದ ಚಿಲ್ಲರೆ ಹಣ ತುಂಬಿಟ್ಟ ಪ್ಲಾಸ್ಟೀಕ ಚೀಲ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 24/2017, PÀ®A. 363 L¦¹ :-
¢£ÁAPÀ 29-07-2017 gÀAzÀÄ ¦üAiÀiÁð¢AiÀĪÀgÀÄ ºÉÆmɯï PÉ®¸À PÀÄjvÀÄ ºÉÆÃVgÀÄvÁÛgÉ, ¦üAiÀiÁð¢AiÀĪÀgÀ ºÉAqÀw vÀ£Àß PÉ®¸ÀPÁÌV ¨ÉÃgÉAiÀĪÀgÀ ªÀÄ£É PÉ®¸À ªÀiÁqÀĪÀzÀPÁÌV ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ºÉAqÀw PÉ®¸À¢AzÀ ªÀÄ£ÉUÉ §AzÀÄ ¦üAiÀiÁð¢UÉ PÀgÉ ªÀiÁr w½¹zÉ£ÉÀAzÀgÉ £Á£ÀÄ 1000 UÀAmÉUÉ PÉ®¸ÀPÉÌ ºÉÆÃUÀĪÁUÀ ªÀÄ£ÉAiÀÄ°è vÀ£Àß ªÀÄUÀ¼ÀÄ EzÀÄÝ ¸ÀzÀå FUÀ CªÀ¼ÀÄ ªÀÄ£ÉAiÀÄ°è PÁt¸ÀÄwÛ®è CAvÀ w½¹zÁUÀ, ¦üAiÀiÁð¢AiÀÄÄ UÁ§jUÉÆAqÀÄ vÀ£Àß ºÉÆmɯï PÉ®¸À ©lÄÖ ªÀÄ£ÉUÉ §AzÀÄ vÀ£Àß ªÀÄUÀ½UÉ J¯Áè PÀqÉUÉ ºÀÄqÀÄPÁrzÀgÀÆ PÁt¹gÀĪÀ¢®è. £ÀAvÀgÀ vÀªÀÄä PÁ¯ÉÆäAiÀÄAiÀĪÀjUÉ vÀ£Àß ªÀÄUÀ¼À §UÉÎ «ZÁj¹zÁUÀ ¤ªÀÄä ªÀÄ£ÉAiÀÄ PÀqÉUÉ DgÉÆæ C¤Ã® vÀAzÉ KPÀ£ÁxÀ rVÎ ¸Á: EgÁ¤ PÁ¯ÉÆä ©ÃzÀgÀ EvÀ£ÀÄ CqÁØqÀÄwÛzÀÄÝ, FvÀ£É CªÀ½UÉ PÀgÉzÀÄPÉÆAqÀÄ ºÉÆÃUÀgÀ§ºÀÄzÉAzÀÄ w½¹zÀgÀÄ, DzÀgÉ C¤Ã® EvÀ£ÀÄ F »AzÉAiÀÄÄ ¸ÀºÀ 1-2 ¸À® vÀªÀÄä ªÀÄ£ÉAiÀÄ PÀqÉUÉ wgÀÄUÁqÀĪÀ£ÀÄß ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀw £ÉÆÃrgÀÄvÁÛgÉ, DzÀgÉ DvÀ£ÀÄ ¸ÀºÀ ¸ÀzÀå PÁ¯ÉÆäAiÀÄ°è E®èzÀ PÁgÀt DvÀ£É ¦üAiÀiÁð¢AiÀÄ ªÀÄUÀ½UÉ C¥ÀºÀgÀt ªÀiÁrgÀ§ºÀÄzÉAzÀÄ DvÀ£À ªÉÄÃ¯É ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 100/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ಖಾಜಾ ಬೆಗಂ ಗಂಡ ಖದೀರಪಾಶಾ ವಯ 26 ವರ್ಷ, ಸಾ: ಕಮಠಾಣಾ ರವರ ಗಂಡ ಕೆಲವು ದಿವಸಗಳಿಂದ ತಮ್ಮ ಪರಿಚಯದ ಟಿಪ್ಪರ ಲಾರಿ ನಂ. ಜಿ.ಜೆ-10/ವಿ-5735 ನೇದ್ದರ ಮೇಲೆ ಕ್ಲೀನರನಾಗಿ ಕೆಲಸ ಮಾಡುತ್ತಿದ್ದು ಮತ್ತು ಅದರ ಮೇಲೆ ಎಂ.ಡಿ. ಜಲೀಲ ತಂದೆ ಎಂ.ಡಿ ಫಾರುಖ ವಯ: 30 ವರ್ಷ, ಜಾತಿ: ಮುಸ್ಲಿಂ, ಗ್ರಾಮ: ಹಳ್ಳಿಖೇಡ (ಬಿ) ಈತನು ಚಾಲಕನಾಗಿದ್ದು, ಹೀಗಿರುವಲ್ಲಿ ಈಗ 2 ದಿವಸಗಳ ಹಿಂದೆ ಫಿರ್ಯಾದಿಯು ತನ್ನ ತಂದೆ-ತಾಯಿಯರಿಗೆ ಮಾತನಾಡಿಕೊಂಡು ಬರಲು ತನ್ನ ತವರು ಮನೆಯಾದ ಹಳ್ಳಿಖೇಡ(ಬಿ) ಗ್ರಾಮಕ್ಕೆ ಹೋಗಿದ್ದು, ಹೀಗಿರುವಾಗ ದಿನಾಂಕ 03-08-2017 ರಂದು ಫಿರ್ಯಾದಿಯವರ ಗಂಡ ಬಗದಲ (ಬಿ) ತಾಂಡಾದ ಹತ್ತಿರ ಇರುವ ಬಗದಲ ಶಿವಾರದ ಕೆರೆಯಿಂದ ಮಣ್ಣನ್ನು ಟಿಪ್ಪರನಲ್ಲಿ ತುಂಬಿಕೊಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಚೆಟ್ಟನಳ್ಳಿ ಸ್ವಾಮಿ ರವರ ಹೊಲದಲ್ಲಿ ಖಾಲಿ ಮಾಡಲು ಹೋದಾಗ ಗಂಡನಾದ ಖದೀರಪಾಶಾ ಈತನು ಟಿಪ್ಪರ್ ಲಾರಿ ಹತ್ತಿರ ಚಾಲಕ ಸೈಡಿಗೆ ನಿಂತು ವಾಹನ ಹಿಂದೆ ಮುಂದೆ ಮಾಡಲು, ಗಾಡಿ ಆಂದೆ ಜಾಂದೆ ಅನ್ನುತ್ತಾ ಕೈಯಿಂದ ಸನ್ನೇ ಮಾಡಿ ತೋರಿಸುತ್ತಾ ನಿಂತಿರುವಾಗ ಸದರಿ ಟಿಪ್ಪರ ಚಾಲಕನಾದ ಆರೋಪಿ ಎಂ.ಡಿ. ಜಲೀಲ ಈತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದೆ ಮುಂದೆ ಮಾಡುತ್ತಿರುವಾಗ ಸದರಿ ಮಣ್ಣು ತುಂಬಿದ ಟಿಪ್ಪರ್ ಲಾರಿಯ ಕ್ಯಾಬಿನ್ ಗಂಡನ ಮೇಲೆ ಬಿದ್ದು ಗಂಡನ ಅರ್ಧ ಭಾಗ ಹೊರಗೆ ಮತ್ತು ಅರ್ಧ ಭಾಗ ಟಿಪ್ಪರ್ ಕ್ಯಾಬೀನ್ ಮಧ್ಯದಲ್ಲಿ ಸಿಕ್ಕಿ ಬಿದ್ದು ಒದ್ದಾಡಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 162/2017, PÀ®A. 279, 337, 338 L¦¹ :-
¢£ÁAPÀ 04-08-2017 gÀAzÀÄ ¦üAiÀiÁ𢠪ÀĺÁzÉêÀ vÀAzÉ ¸ÀÆAiÀÄðPÁAvÀ ¸Áé«Ä ªÀAiÀÄ: 29 ªÀµÀð, eÁw: ¸Áé«Ä, ¸Á: PÀ¼À¸ÀzÁ¼À gÀªÀgÀÄ ¨sÁ°ÌUÉ ºÉÆÃUÀĪÀ ¸À®ÄªÁV PÀ¼À¸ÀzÁ¼À PÁæ¸ï ºÀwÛgÀ ¤AwgÀĪÁUÀ ©ÃzÀgï PÀqɬÄAzÀ ¨É£ÀPÀ£ÀºÀ½î ¦üAiÀiÁð¢AiÀĪÀgÀ ¸ÀA§A¢AiÀiÁzÀ C©üñÉÃR vÀAzÉ ªÀÄ°èPÁdÄð£À ¸Áé«Ä EªÀgÀÄ vÀªÀÄä §Ä¯Émï ªÉÆÃmÁgÀ ¸ÉÊPÀ® £ÀA. PÉJ- 38/J¸ï-7732 £ÉÃzÀgÀ ªÉÄÃ¯É vÀ£Àß vÁ¬ÄAiÀiÁzÀ ²æêÀÄw «ÄãÁQë UÀAqÀ ªÀÄ°èPÁdÄð£À ¸Áé«Ä gÀªÀjUÉ PÀÆr¹PÉÆAqÀÄ ©ÃzÀgï GzÀVÃgï gÉÆÃqÀ PÀ¼À¸ÀzÁ¼À PÁæ¸ï ºÀwÛgÀ §gÀÄwÛzÁÝUÀ GzÀVÃgï PÀqɬÄAzÀ PÀÆæ¸ÀgÀ £ÀA. JªÀiï.JZï-24/«-6698 £ÉÃzÀgÀ ZÁ®PÀ£ÁzÀ DgÉÆæ UÀįÁ§ vÀAzÉ ªÉÄúÉvÁ¨ï ¥ÀmÉî ¸Á: PÀĪÀÄzÁ¼À, vÁ: GzÀVÃgï, f: ¯ÁvÀÆgÀ EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ §Ä¯ÉmïUÉ rQÌ ªÀiÁrzÀÝjAzÀ §Ä¯Émï ªÉÄÃ¯É EzÀÝ C©üñÉÃR ªÀÄvÀÄÛ «ÄãÁQë EªÀgÀÄ §Ä¯Émï ªÉÆÃmÁgÀ ¸ÉÊPÀ® ªÉÄðAzÀ gÉÆÃr£À ªÉÄÃ¯É ©¢ÝzÀÄÝ, DUÀ ¦üAiÀiÁ𢠪ÀÄvÀÄÛ PÀ¼À¸ÀzÁ¼À PÁæ¸ï ºÀwÛgÀ EgÀĪÀ vÀªÀÄÆäj£À ¸ÀAUÀªÉÄñÀ ®AdªÁqÉ E§âgÀÄ ºÉÆÃV £ÉÆÃqÀ¯ÁV «ÄãÁQë EªÀgÀ ªÀÄÆV£À ºÀwÛgÀ gÀPÀÛUÁAiÀÄ, §® ¨sÀÄdzÀ ºÀwÛgÀ ¨sÁj UÁAiÀÄ ªÀÄvÀÄÛ Q« ºÀwÛgÀ vÀgÀazÀ gÀPÀÛUÁAiÀÄ DVgÀÄvÀÛzÉ ªÀÄvÀÄÛ C©üñÉÃR EªÀ¤UÉ £ÉÆÃqÀ¯ÁV C©üñÉÃR EªÀ£À vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ ¸ÉÆÃAl ¨É£ÀÄß PÁ®ÄUÀ½UÉ ªÀÄvÀÄÛ C®è°è vÀgÀazÀ gÀPÀÛUÁAiÀÄ ªÀÄvÀÄÛ JzÉUÉ UÀÄ¥ÀÛUÁAiÀÄ DVgÀÄvÀÛªÉ, £ÀAvÀgÀ ¦üAiÀiÁð¢AiÀÄÄ «ÄãÁQë ªÀÄvÀÄÛ C©üñÉÃR EªÀjUÉ MAzÀÄ SÁ¸ÀV ªÁºÀ£ÀzÀ°è ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/08/2017 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಓಂಕಾರೇಶ್ವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗುಡಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಗುಡಿಯ ಹಿಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಗುಡಿಯ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿಯುತ್ತಿದ್ದಂತೆ ಸಾರ್ವಜನಿಕರು ಓಡಿ ಹೋಗಿದ್ದು, ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸೈಯದ ಇಸ್ಮಾಯಿಲ್‌ ತಂದೆ ಸೈಯದ ರುಕ್ಮೊದ್ದಿನ್‌ ಸಾ: ಶೇಖ ರೋಜಾ ಜೂನೈದಿ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1500/-, ಒಂದು ಬಾಲ್‌ ಪೆನ್‌, 1 ಮಟಕಾ ಬರೆದ ಚೀಟಿಗಳು ದೊರಕಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಕುಮಾರ ತಂದೆ ಚಂದ್ರಶೇಖರ ಬಿರಾದಾರ ಸಾ: ಮನೆ ನಂ. 8-1179 ನೇತಾಜಿ ನಗರ ಕಲಬುರಗಿ ರವರು ದಿನಾಂಕ. 15/04/2017 ರಂದು 8-15 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್ ನಂ. KA-32 EB- 3187 ಚೆಸ್ಸಿನಂ. MBLHA10AMCHD54698, ಇ.ನಂ. HA10EJCHD54052 ,ಕಿ|| 30,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ರೋಡಿನ ಬದಿಯಲ್ಲಿ ನಿಲ್ಲಿಸಿ ನಂತರ 8-45 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭೀಮರಾಯ ತಂದೆ ಸಿದ್ರಾಮಪ್ಪಾ ಬನ್ನುರ ಸಾ:ರಾಮ ನಗರ ಎಸ್‌ಬಿ ಕಾಲೇಜು ಎದರುಗಡೆ ಕಲಬುರಗಿ ಇವರು ಕೈಲಾಸ ನಗರದಲ್ಲಿರುವ ವಿರೇಂದ್ರ ತಂದೆ ಬಾಬಾ ಸಾಹೇಬ ದೆಶಮುಖ ಮು:ಕೈಲಾಸ ನಗರ ಇವರು ಸುಮಾರು 15 ವರ್ಷಗಳಿಂದ ಪರಿಚಯವಿದ್ದು, ನಮ್ಮಲ್ಲಿ ಸಂಸಾರದಲ್ಲಿ ಅಡಚಣೆ ಆದಾಗ ಅವರು ನನಗೆ ಸಹಾಯ ಮಾಡುವದು ಮತ್ತು ನಾನು ಅವರಿಗೆ ಸಹಾಯ ಮಾಡುತ್ತಾ ಬಂದಿರುತ್ತೆನೆ. ಅದರಂತೆ ಸುಮಾರು 2 ವರ್ಷಗಳ ಹಿಂದೆ ವಿರೇಂದ್ರ ದೇಶಮುಖ ಇವರಿಗೆ ಅಡಚಣೆ ಇದ್ದಾಗ ನನ್ನ ಹತ್ತಿರ ಬಂದು 2 ಲಕ್ಷ ರೂಪಾಯಿ ಕೇಳಿದ್ದರಿಂದ ನಾನು ಅವರಿಗೆ ನನ್ನ ಹತ್ತಿರ ದುಡ್ಡು ಇಲ್ಲದೆ ಇದ್ದರಿಂದ ನಮ್ಮ ತಂದೆಯಾದ ಸಿದ್ರಾಮಪ್ಪಾ ಬನ್ನುರ ಇವರ ಹತ್ತಿರದಿಂದ 2 ಲಕ್ಷ ರೂಪಾಯಿಯನ್ನು ಕೈಗಡವಾಗಿ ಕೊಡಿಸಿರುತ್ತೆನೆ. ಅದಕ್ಕೆ ವಿರೇಂದ್ರನು 2 ವರ್ಷಗಳ ಸಮಯ ತೆಗೆದುಕೊಂಡಿದ್ದು ಇರುತ್ತದೆ. ಈಗ 31/07/2017 ರಂದು ನಮ್ಮ ತಂದೆ ವಿರೇಂದ್ರ ದೆಶಮುಖ ಇವರ ಮನೆಗೆ ಹೋಗಿ ದುಡ್ಡು ಕೇಳಿದಾಗ ವಿರೇಂದ್ರ ಇವನು ನಿನಗೆ ಯಾವ ದುಡ್ಡು ಕೊಡುವದಿದೆ ಕೊಡಲ್ಲ ಏನು ಮಾಡಿಕೊಳ್ಳುತ್ತಿ ಮಾಡಿಕೊ ಹೋಗು ನಿನ್ನ ಮಗ ಭಿಮ್ಯಾ ಎಲ್ಲಿ ಹನ ಅಂವ ಸಿಗಲಿ ಅವನಿಗೆ ನೊಡಿಕೊಳ್ಳುತ್ತೆನೆ ಅಂತ ಹೇಳಿ ಕಳಿಸಿರುತ್ತಾನೆ. ನಂತರ ನಮ್ಮ ತಂದೆ ಬಂದು ನನಗೆ ಹೇಳಿದಾಗ. ನಾನು ನಮ್ಮ ತಂದೆ ನೀನು ಈಗ ಸುಮ್ಮ ಊರಿಗೆ ಹೋಗು ಆಮೇಲೆ ಕೇಳೊಣ ಅಂತ ಹೇಳಿ ಕಳಿಸಿರುತ್ತೆನೆ. ಇಂದು ದಿನಾಂಕ:03/08/2017 ಬೆಳಗ್ಗೆ 10:30 ಗಂಟೆಗೆ ಶರಣಬಸವೇಶ್ವರ ಗುಡಿಯ ದರ್ಶನಕ್ಕೆ ಹೋಗಿ ದರ್ಶನದ ಸಲುವಾಗಿ 11:30 ಗಂಟೆಯ ಸುಮಾರಿಗೆ ಪಾಳಿಯಲ್ಲಿ ನಿಂತು ದರ್ಶನ ಮಾಡಿ ಥೇರು ಎಳೆದುಕೊಂಡು ಹೋಗಿ ನಿಲ್ಲುವ ಪಾದಗಟ್ಟಿ ಹತ್ತಿರ ನಾನು ಮತ್ತು ನನ್ನ ಗೆಳೆಯ ಭಿಮಾಶಂಕರ ಕೊಟನೂರ ಇಬ್ಬರು ಮಾತನಾಡುತ್ತಾ ಕುಳಿತಾಗ ವಿರೇಂದ್ರ ದೇಶಮುಖ ಇವನು ಬಂದು ನಿಮ್ಮ ತಂದೆಯ ರೊಕ್ಕ ಕೊಡಲ್ಲ ಏನು ಮಾಡಿಕೊತಿ ಮಾಡ್ಕೊ ರಂಡಿ ಮಗನೆ ಅಂತ ಬೈದು ಕೈಯಿಂದ ಕಪಾಳ ಮೇಲೆ ಹೊಡೆಯುತ್ತಿದಾಗ ನಾನು ಎದ್ದು ಓಡಿ ಹೋಗುವಾಗ ತನ್ನ ಕಿಸೆಯಲ್ಲಿಂದ ಒಂದು ಸಣ್ಣ ಚಾಕು ತೆಗೆದು ನನ್ನ ಬಲಾಗಲಿನ ಹಿಮ್ಮಡಿ ಮೇಲೆ ಚುಚ್ಚಿ ರಕ್ತಗಾಯ ಮಾಡಿರುತ್ತಾನೆ ನಂತರ ನನ್ನ ಸಂಗಡ ಇದ್ದ ಭಿಮರಾಯ ಇತನು ಬಿಡಿಸಿದಾಗ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.