Police Bhavan Kalaburagi

Police Bhavan Kalaburagi

Wednesday, June 24, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
¢:: 23-06-2015 gÀAzÀÄ  UÉÆ£ÀªÁmÁè vÁAqÁzÀ ©üêÀÄgÁAiÀÄ£À UÀÄr PÀmÉÖAiÀÄ  ªÀÄÄA¢£À ¸ÁªÀðd¤PÀ ¸ÀܼÀzÀ°è 1]¤A§tÚ vÀAzÉ ¥ÉÆêÀÄtÚ ¥ÀªÁgÀ 25 ªÀµÀð, ZÁ®PÀ, ®ªÀiÁt ¸Á: «ÄAZÉÃj vÁAqÁ ºÁUÀÆ EvÀgÉ 4 d£ÀgÀÄ PÀÆr 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ r.J¸ï.¦,  °AUÀ¸ÀÆUÀÆgÀÄ gÀªÀgÀ  ªÀiÁUÀðzÀ±À£ÀzÀ°è  ¥ÀAZÀgÀ ¸ÀªÀÄPÀëªÀÄ ¦.J¸ï.L. °AUÀ¸ÀÆUÀÆgÀÄ gÀªÀgÀÄ zÁ½ªÀiÁr 02 d£À DgÉÆævÀjAzÀ £ÀUÀzÀÄ ºÀt gÀÆ. 1250/- gÀÆ.  ºÁUÀÆ 52 E¸ÉàÃmï J¯ÉUÀ¼ÀÄ d¥sÀÄÛªÀiÁrzÀÄÝ EgÀÄvÀÛzÉ. G½zÀ DgÉÆævÀgÀÄ ¥ÀgÁjAiÀiÁVzÀÄÝ EgÀÄvÀÛzÉ CAvÁ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 154/2015 PÀ®A .87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ¢£ÁAPÀ: 22.06.2015 gÀAzÀÄ ªÀÄzÁåºÀß 2.30 UÀAmÉUÉ ¥ÁèeÁ UÁå¸ï Keɤì CAUÀrAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è ನಾಗರೆಡ್ಡಿ ತಂದೆ ಬಸ್ಸಣ್ಣ ಜೀರಬಂಡಿ ವಯಾ: 36 ವರ್ಷ, ಜಾ: ಲಿಂಗಾಯತ ಉ: ಹೆಚ್.ಜಿ.ಎಂ ಕಂಪನಿ ನೌಕರ ಸಾ: ಕೋಠಾ ಕ್ರಾಸ್ ಹತ್ತಿರ ಹಟ್ಟಿ ಗ್ರಾಮ  FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦J¸ïL ºÀnÖ ¥Éưøï oÁuÉ. gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 875/-2) ªÀÄlPÁ aÃn  C.Q E¯Áè   3)MAzÀÄ ¥É£ÀÄß C.Q.gÀÆ E¯Áè ಜಪ್ತಿ ಮಾಡಿಕೊಂಡು ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಅದನ್ನು ಠಾಣಾ ಎನ್.ಸಿ ನಂ 4/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 23.06.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA: 92/2015 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
       ದಿನಾಂಕ.23-06-2015 ರಂದು ಸಂಜೆ 5-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಮಹಿಂದ್ರಾ ಕಂಪೆನಿಯ ನಂ.ಕೆ 36 ಟಿ7401 ಮತ್ತು ಇದರ ಟ್ರ್ಯಾಲಿ ನಂಬರ್ ಇರುವದಿಲ್ಲ ಹಾಗು ಮಸೈ ಪೆರ್ಗುಷನ್ ಕಂಪೆನಿಯ ಟ್ರ್ಯಾಕ್ಟರ್ ಇಂಜಿನ್ ನಂ. 5325.1D48804 ಹಾಗು ಚೆಸ್ಸಿಸ್ ನಂ. 681916 ಅದರ ಜೊತೆಗಿದ್ದ ಟ್ರ್ಯಾಲಿಯ ನಂಬರ್ ಇಲ್ಲದ್ದನ್ನು ನೋಡಿ ಪರೀಶಿಲಿಸಲು ಟ್ಯಾಕ್ಟರ್ ಗಳಲ್ಲಿ 4 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕರ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಗಳನ್ನು  ಹಾಗು ಚಾಲಕರನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.85/2015 PÀ®A:   4(1A) , 21 MMRD ACT  &  379 IPC CrAiÀÄ°è ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

              ¢:23-06-2015 gÀAzÀÄ gÁwæ 8-00 UÀAmÉUÉ gÀAUÀ£ÁxÀ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ಆರೊಪಿತನಾದ ತಿಮ್ಮಣ್ಣ ತಂದೆ ಕಾಳಿಂಗಪ್ಪ, 40 ವರ್ಷ, ಜಾ-ನಾಯಕ, ಸಾ-ಜಾಲಹಳ್ಳಿ FvÀ£ÀÄ ªÀÄlPÁ dÆeÁzÀ°è vÉÆqÀVgÀĪÀ ¨Áwäà ¥ÀqÉzÀÄ  ಪಿ.ಎಸ್.ಐ eÁ®ºÀ½î ¥Éưøï oÁuÉ. gÀªÀgÀÄ ¹§âA¢AiÉÆA¢UÉ C°èUÉ ºÉÆÃV zÁ½ ªÀiÁr CªÀ¤AzÀ    1120/- ನಗದು ಹಣ, ಒಂದು ಬಾಲ್ ಪೆನ್ ಹಾಗು ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂqÀÄ  ªÀÄgÀ½ oÁuÉUÉ §AzÀÄ  ಸದರಿ ಧಾಳಿ ಪಂಚನಾಮೆಯ ಸಾರಂಶದ ಮೇಲಿಂದ eÁ®ºÀ½î ¥Éưøï oÁuÉ.ಗುನ್ನೆ ನಂ.86/15 ಕಲಂ.78 (3) ಕೆ.ಪಿ.ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಗಂಗಪ್ಪ ತಂದೆ ಮಲ್ಲಪ್ಪ, ವಯ: 32 ವರ್ಷ, ಜಾ: ವಿಶ್ವಕರ್ಮ, : ಕಾರ್ಪೆಂಟರ ಕೆಲಸ, ಸಾ: ರಾಂಪೂರ ಭೂಪುರ ತಾ: ಲಿಂಗಸೂಗೂರ, ಹಾವ:ಗಂಗಾನಗರ ಸಿಂಧನೂರು.EªÀgÀ ಅಡ್ಡೆಯಲ್ಲಿ ಗಂಗಾಧರ ತಂದೆ ದೇವಪ್ಪ ಜಾ: ವಿಶ್ವಕರ್ಮ ಸಾ: ಕಾಕರಗಲ್ ತಾ: ದೇವದುರ್ಗಾ FvÀ£ÀÄ  ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಆರೋಪಿತನು ಫಿರ್ಯಾದಿಗೆ ಸಂಬಳದ ಹಣ ಕೇಳುತ್ತಾ ಬಂದಿದ್ದು ಇಲ್ಲಿಯವರೆಗೂ ಕೊಡದೇ ಇದ್ದುದರಿಂದ ದಿನಾಂಕ:  24-06-2015 ರಂದು 02-00 .ಎಮ್ ಸುಮಾರಿಗೆ ಸಿಂಧನೂರು ನಗರದ ಗಂಗಾನಗರದಲ್ಲಿ ಫಿರ್ಯಾದಿಯು ಬಾಡಿಗೆ ಪಡೆದ ಮನೆಯಲ್ಲಿ  ಫಿರ್ಯಾದಿ ಮತ್ತು ಆರೋಪಿ ಒಂದೆ ಕಡೆ ಮಲಗಿಕೊಂಡಾಗ ಆರೋಪಿತನು ಫಿರ್ಯಾದಿಗೆ ಸಂಬಳ ಕೊಡದೇ ಗೊಳಾಡಿಸುತ್ತಿಯೇನಲೇ ಸೂಳೆಮಗನೆ ನಿನ್ನನ್ನು ಮುಗಿಸಿ ಬಿಡುತ್ತೇನೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಫಿರ್ಯಾದಿಯ ಕುತ್ತಿಗೆಗೆ ಎರಡು ಸಲಾ ತಿವಿದು, ಮತ್ತು ಬೆನ್ನಿಗೆ ಬಲಗಡೆ ಸಹಾ ತಿವಿದು ಗಾಯಪಡಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.107/2015, ಕಲಂ. 504, 307 ಐಪಿಸಿ ಪ್ರಕಾರ ಗುನ್ನೆ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ ¥ÀæPÀgÀtzÀ ªÀiÁ»w:-
            ದಿನಾಂಕ.23-06-2015 ರಂದು ಪಿರ್ಯಾದಿ ²æà ºÀ£ÀĪÀÄAvÁæAiÀÄ vÀAzÉ £ÀgÀ¸ÀAiÀÄå, 45 ªÀµÀð, eÁ-£ÁAiÀÄPÀ, G-MPÀÌ®ÄvÀ£À, ¸Á-¸ÀªÀÄÄzÀæ FvÀನು ಆಡು ಕಾಯಲು ಸಮುದ್ರ ಗ್ರಾಮದ ಸೂಲದಗುಡ್ಡಾ ಸೀಮೆಯ ಜಾನಿಗುಡ್ಡದಲ್ಲಿ ಹುತ್ತಿನ ಹತ್ತಿರ ಹೋಗಿದ್ದು 11-00 ಗಂಟೆ ಸುಮಾರಿಗೆ ಅಲ್ಲಿ ಗುಡ್ಡದಲ್ಲಿ ನೆಲವನ್ನು ತೊಡುತ್ತಿದ್ದನ್ನು ದೂರದಿಂದ ನೋಡಿ ನಂತರ ಸ್ಥಳಕ್ಕೆ ಪಿರ್ಯಾದಿಯು ನೆಲವನ್ನು ಅಗೆಯುವ ಸ್ಥಳಕ್ಕೆ ಹೋದಾಗ ಪಿರ್ಯಾದಿಯನ್ನು ನೋಡಿ ¸ÀAUÀ¥Àà vÀAzÉ ¹zÀÝtÚ ¥ÀÆeÁj, 60 ªÀµÀð, eÁ-£ÁAiÀÄPÀ, ¸Á-ZÁUÀ¨Á« ºÁUÀÆ EvÀgÉ 3 d£ÀgÀÄ  ಓಡಿ ಹೋದರು. ನಂತರ ಊರಿನ ಗ್ರಾಮಸ್ಥರಿಂದ ಹಿಡಿದು ನೆಲವನ್ನು ಅಗೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೋಡಲಾಗಿ ನಾಲ್ಕು ತೆಂಗಿನಕಾಯಿ,8 ನಿಂಬೆಹಣ್ಣು, ಒಂದು ಊದಿನ ಕಡ್ಡಿ, ಕುಂಕುಮ,ವಿಭೂತಿ ಹಾಗು ಪೂಜಾಸಾಮಗ್ರಿಗಳನ್ನು ಇಟ್ಟಿದ್ದು ಇರುತ್ತದೆ. ನಿಧಿಯನ್ನ ತೆಗೆದುಕೊಂಡು ಹೋಗುವ ಉದ್ದೇಶದಿಂದ ನೆಲವನ್ನು ತೊಡುತ್ತಿದ್ದು ಇರುತ್ತದೆ. ಇತ್ಯಾದಿಯಾಗಿ ಅಂತಾ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î oÁuÉ  ಗುನ್ನೆ ನಂ.84/15 ಕಲಂ.20 ಇಂಡಿಯನ್ ಟ್ರಿಜರಿ ಟ್ರೊವ್ ಕಾಯ್ದೆ ಮತ್ತು 511  ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.06.2015 gÀAzÀÄ  36  ¥ÀææPÀgÀtUÀ¼À£ÀÄß ¥ÀvÉÛ ªÀiÁr  4,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            



BIDAR DISTRICT DAILY CRIME UPDATE 24-06-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-06-2015                                                                                 
§¸ÀªÀPÀ¯Áåt UÁæ«ÄÃt ¥Éưøï oÁuÉ 78/2015 PÀ®A 302, 201 L¦¹ :-
ದಿನಾಂಕ 23-06-2015 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಜಗನ್ನಾಥ ತಂದೆ ನರಸಪ್ಪಾ ಸಿಂಧನಕೇರಾ ಸಾ: ಹಣಮಂತವಾಡಿ (ಆರ್) ರವರು ಠಾಣೆಗೆ ಬಂದು ತಮ್ಮ ಮೌಖಿಕ ದೂರು ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ¦üAiÀiÁð¢AiÀÄÄ ರಾಜೇಶ್ವರ ಗ್ರಾಮದ ಶ್ರೀ ರಾಮರಾವ ಖರಟಮಲ್ ರವರ ಹೊಲದಲ್ಲಿ ಈಗ 3 ತಿಂಗಳಿಂದ ಒಕ್ಕಲುತನ ಕೆಲಸಕ್ಕೆ ನೌಕರಿ ಇದ್ದು ನು ದಿನಾಲು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸದರಿ ರಾಜೇಶ್ವರ ಶಿವಾರದಲ್ಲಿನ ಯಸಬಾಗ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದಲ್ಲಿರುವ ಸದರಿ ಶ್ರೀ ರಾಮರಾವ ರವರ ಹೊಲಕ್ಕೆ ಕೆಲಸಕ್ಕೆ ಹೋಗಿ ಸಾಯಂಕಾಲ 6 ಗಂಟೆ ಸುಮಾರಿಗೆ ಮರಳಿ ಮನೆಗೆ ಬರುತ್ತೆನೆ ಶ್ರೀ ರಾಮರಾವ ಖರಟಮಲ್ ರವರ ಸದರಿ ಹೊಲವನ್ನು ಕಳೆದ ವರ್ಷ ರಾಜೇಶ್ವರ ಗ್ರಾಮದ ಗುಂಡಪ್ಪಾ ತಂದೆ ಲಾಲಪ್ಪಾ ಕಂದಗೂಳ ಇವನು ಪಾಲದಿಂದ ಮಾಡಿದಾಗ ಹೊಲದಲ್ಲಿನ ಹೈಬ್ರಿಡ ಕಳಿಕೆಯನ್ನು ಹೊಲದ ಪಕ್ಕದಲ್ಲಿರುವ ಶ್ರೀ ರಾಮರಾವ ರವರ ಭಾಗಾದಿ ಶ್ರೀ ಸೋಮಾಜೀ ತಂದೆ ಧೋಂಡಿಬಾ ಖರಟಮಲರವರ ಪಡಿ ಬಿದ್ದ ಹೊಲದಲ್ಲಿ ಬಣಿವೆ ಒಟ್ಟ ಇಟ್ಟಿದ್ದು ಅವನಿಗೆ ಬೇಕಾದಾಗ ಆಗಾಗ ಸ್ವಲ್ಪ-ಸ್ವಲ್ಪ ಕಳಿಕೆ ಸೂಡುಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ಈಗ ಸದರಿ ಬಣಿವೆಯಲ್ಲಿ ಸುಮಾರು 200 ಕಳಿಕೆ ಸೂಡುಗಳು ಇದ್ದವು. ದಿನಾಂಕ 23-06-2015 ರಂದು ಎಂದಿನಂತೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸದರಿ ಹೊಲಕ್ಕೆ ಕೆಲಸಕ್ಕಾಗಿ ಹೋದಾಗ ಗುಂಡಪ್ಪಾ ಇವನು ಒಟ್ಟಿಟ್ಟ ಕಳಿಕೆ ಬಣಿವೆಯು ಪೂರ್ತಿ ಸುಟ್ಟಿದ್ದು ಕಂಡು ಬಂತು. ಆಗ ¦üAiÀiÁð¢AiÀÄÄ ಅದರ ಹತ್ತಿರ ಹೋಗಿ ನೋಡಲು ಕಳಿಕೆ ಬಣಿವೆಯು ಸುಟ್ಟು ಪೂರ್ತಿ ಬೂದಿಯಾಗಿದ್ದು ಸದರಿ ಬೂದಿ ಹತ್ತಿರ ಒಬ್ಬ ವ್ಯಕ್ತಿಯು ಮೃತದೇಹ ಪೂರ್ತಿ ಸುಟ್ಟಿದ್ದು ಬಿದ್ದಿದ್ದು ಇತ್ತು ಅದರ ಎರಡು ಕಾಲುಗಳು ತೊಡೆಯವರೆಗೆ ಪೂರ್ತಿ ಸುಟ್ಟು ತುಂಡಾಗಿ ಹೋಗಿದ್ದವು. ಎಡಗೈ ಸಹ ಪೂರ್ತಿಸುಟ್ಟು ಹೋಗಿರುತ್ತವೆ. ಮುಖ ತಲೆ ಪೂರ್ತಿ ಸುಟ್ಟು ಬುರಡೆ ಆದಂತಾಗಿದ್ದು ಚಹರೆ ಗುರುತಾಗದ ಹಾಗೆ ಆಗಿರುತ್ತದೆ. ಬಲಗೈ ಸಹ ಪೂರ್ತಿ ಸುಟ್ಟಿದ್ದು ಬಲಭುಜದ ರಟ್ಟೆಗೆ ಮೃತನು ತೊಟ್ಟ ನೀಲಿ ಬಣ್ಣದ ಚಿಕ್ಕ ಚೆಕ್ಸ ಶರ್ಟಿನ ಭಾಗ ಉಳಿದಿದ್ದು ಕಂಡುಬಂದಿರುತ್ತದೆ. ಮೃತದೇಹವು ಸುಮಾರು 25 ರಿಂದ 40 ವರ್ಷ ವಯಸ್ಸಿನ ಗಂಡಸು ವ್ಯಕ್ತಿಯದ್ದು ಇದ್ದದ್ದು ಕಂಡು ಬರುತ್ತದೆ. ಕಾರಣ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಸದರಿ ಅಪರಿಚಿತ ಗಂಡಸು ವ್ಯಕ್ತಿಯನ್ನು ಎಲ್ಲೊ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ದಿನಾಂಕ 22, 23/06/2015 ರ ರಾತ್ರಿ ವೇಳೆಯಲ್ಲಿ ಮೃತದೇಹವನ್ನು ರಾಜೇಶ್ವರ ಗ್ರಾಮ ಶಿವಾರದಲ್ಲಿನ ಶ್ರೀ ಸೋಮಾಜೀ ಖರಟಮಲ್‌ರವರ ಪಡಿ ಬಿದ್ದ ಹೊಲದಲ್ಲಿ ಒಟ್ಟಿದ್ದ ಕಳಿಕೆ ಬಣಿವೆಯಲ್ಲಿ ಹಾಕಿ ಸುಟ್ಟಿದ್ದು ಕಂಡು ಬರುತ್ತದೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀÄAoÁ¼À ¥Éưøï oÁuÉ UÀÄ£Éß £ÀA. 72/2015 PÀ®A 376 L¦¹ ªÀÄvÀÄÛ PÀ®A 5 (JªÀiï), (J£ï), 6 ¥ÉÆPÉÆì PÁAiÉÄÝ.
ದಿನಾಂಕ 23/06/2015 ರಂದು  1700 ಗಂಟೆಗೆ  ಫಿರ್ಯಾದಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ದಿನಾಂಕ 23.06.2015 ರಂದು ಮುಂಜಾನೆ 0700 ಗಂಟೆಯ ಸುಮಾರಿಗೆ ಫಿರ್ಯಾದಿಯು  ಮಕ್ಕಳಿಗೆ ಊಟ ಮಾಡಿಸಿ ಕೂಲಿಕೆಲಸ ಕುರಿತು ತಮ್ಮೂರ ಇಜು ಪಟೇಲ್ ರವರ ಹೊಲದಲ್ಲಿ ಕೂಲಿಕೆಲಸ ಕುರಿತು ಹೊಗಿದ್ದು, ಫಿರ್ಯಾದಿಯ ಗಂಡ ಸಹ ಬೇರೆಯವರ ಹೊಲದಲ್ಲಿ ಕೂಲಿಕೆಲಸ ಕುರಿತು ಹೋಗಿರುತ್ತಾನೆ.  ನಂತರ ಫಿರ್ಯಾದಿಯು ಕೆಲಸ ಮುಗಿಸಿಕೊಂಡು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ಮನೆಯಲ್ಲಿ ಮಕ್ಕಳು ಇರಲಾರದನ್ನು ಕಂಡು ಫಿರ್ಯಾದಿಯು ತನ್ನ  ನಾದನಿ ಪೀರಮಾ ರವರ ಮನೆಗೆ ಹೋಗಿರಬಹುದೆಂದು ತಿಳಿದು ಅವರ ಮನೆ ಕಡೆಗೆ ಹುಡುಕುತ್ತಾ ಹೋದೆನು. ಪೀರಮಾಳ ಮನೆಯಲ್ಲಿ ಅವಳ ಗಂಡ ಖುರ್ಸಿದ ತಂದೆ ಮಹಮ್ಮದ @ ಅನ್ವರ ಖಾನ ಲದಾಫ ಸಾ|| ಲಾಡವಂತಿ ಇವನು ಫಿರ್ಯಾದಿಯ ಮಗಳ ಬಾಯಿಯನ್ನು ಒಂದು ಕೈಯಿಂದ ಒತ್ತಿ ಹಿಡಿದು ಮತ್ತೊಂದು ಕೈಯಿಂದ ತನ್ನ ತೆಕ್ಕೆಯಲ್ಲಿ ಒತ್ತಿ ಹಿಡಿದು ಬಲತ್ಕಾರ (ಸಂಭೋಗ) ಮಾಡುತ್ತಿದ್ದನು. ಫಿರ್ಯಾದಿಯನ್ನು  ಅಲ್ಲಿ ನೋಡಿದ ತಕ್ಷಣ ಫಿರ್ಯಾದಿಯನ್ನು ಪಕ್ಕಕ್ಕೆ ನೂಕಿಕೊಟ್ಟು ಅಲ್ಲಿಂದ ಓಡಿ ಹೋದನು. ಫಿರ್ಯಾದಿಯು ತನ್ನ ಮಗಳನ್ನು ನೋಡಲು ಅವಳ ಯೋನಿಯಿಂದ ಸ್ವಲ್ಪ ಸ್ವಲ್ಪ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ದೆವರಾನಿಯಾದ ರುಬಿನಾ ಗಂಡ ಮೌಲಾ ಇವಳು ಸಹ ನೋಡಿರುತ್ತಾಳೆ. ನಂತರ ಫಿರ್ಯಾದಿಯು ತನ್ನ ಗಂಡನಿಗೆ ಮೈದುನನಿಗೆ  ಫೋನಿನಿಂದ ಕರೆ ಮಾಡಿ ವಿಷಯ ತಿಳಿಸಿ ಅವರಿಗೆ ಕರೆಯಿಸಿರುತ್ತೇನೆ. ನಮಗೆ ಕೂಡಲೆ ಠಾಣೆಗೆ ಬಂದು ದೂರು ಕೊಡಲು ವಾಹನದ ಸೌಕರ್ಯ ಇರಲಾರದ ಕಾರಣ ತಡವಾಗಿ ಮಗಳೊಂದಿಗೆ ಠಾಣೆಗೆ ಬಂದಿರುತ್ತೇನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳಗ್ಳಲಾಗಿದೆ,


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 140/2015 PÀ®A 12 ¥ÉÆøÉÆÌ PÁAiÉÄÝ 2012 ªÀÄvÀÄÛ 116 L¦¹ :-
ದಿನಾಂಕ 22-06-2015 ರಂದು 3-30 ಪಿಎಂ ಗಂಟೆಗೆ ಫಿರ್ಯಾದಿಯು ಶಾಲೆಯಲ್ಲಿ  ಅಡುಗೆ ಕೆಲಸ ಮಾಡಿ ಮನೆಗೆ ಹೋದಾಗ ಮನೆಯಲ್ಲಿ ಇದ್ದ ತನ್ನ ಮಗಳು  ವಯ 15 ವರ್ಷ ಇವಳು ಫಿರ್ಯಾದಿಗೆ ಅಳುತ್ತಾ ತಿಳಿಸಿದೇನೆಂದರೆ ನಾನು ಮನೆಯಿಂದ ಸಾಯಾಂಕಾಲ 3-00 ಪಿಎಂ ಗಂಟೆಗೆ ಸಂಡಾಸಕ್ಕೆ ಹೋಗಿ ಮರಳಿ ಬರುವಾಗ 3-15 ಪಿಎಂಗ ಗಂಟೆಗೆ ದಾರಿಯಲ್ಲಿ ಅಂದರೆ ನಮ್ಮೂರ ಪೀರ ಕಟ್ಟೆಯ ಮೇಲೆ ನಮ್ಮೂರ ಫರಾನ ತಂದೆ ಜಾಹೇದ ಅಲಿ ಕೊತವಾರ ವಯ 20 ವರ್ಷ ಜಾತಿ ಮುಸ್ಲಿಂ ಇವನು ಕುಳಿತಿದ್ದು ಆಗ ಇವನು ನನಗೆ ನೋಡಿ ಲೈಂಗಿಕ ಕಿರುಕುಳ ಕೊಡುವ ಉದ್ದೇಶದಿಂದ ಅವನ ಜೊತೆಯಲ್ಲಿ ಕುಳಿತ ನಮ್ಮೂರ ಸಜ್ಜಾದ ಎಂಬ ಹುಡುಗನಿಗೆ ಎ ಛೋಕರಿಕೂ ತು 200 ರೂಪಾಯ ದಿಯೇತೊ ತೇರೆ ಪಾಸ ಸೋಜಾತಿ ಹೈ ಅಂತಾ ಹೇಳಿದನು.  ಆಗ ಫಿರ್ಯಾದಿಯು ಸದರಿ ವಿಷಯದ ಬಗ್ಗೆ ಫರಾನ ಇವರ ಕಾಕನಿಗೆ ಮನೆಗೆ ಹೋಗಿ ವಿಷಯ ತಿಳಿಸಿದ್ದು. ನಂತರ ಫಿರ್ಯಾದಿಯ ತನ್ನ ಮಗ ಅಮರ ಜೊತೆಗೆ ಕೂಡಿ ನಮ್ಮ ಹೊಲಕ್ಕೆ ಸೈಕಲ ಮೇಲೆ ಹೋಗಿ ಬಿತ್ತಲು ಹೆಚ್ಚಾದ ಬೀಜಗಳನ್ನು ಮರಳಿ ತೆಗೆದುಕೊಂಡು 5-30 ಗಂಟೆಗೆ ಮನೆಗೆ ಬಂದಿರುತ್ತೇವೆ. ಆಗ ಫಿರ್ಯಾದಿಯ ಮಗಳು ಇವಳು ನನಗೆ ತಿಳಿಸಿದೇನೆಂದರೆ ಫರಾನ ಇವನು ನನ್ನ ಜೊತೆಯಲ್ಲಿ  ದುರವರ್ತನೆ ಮಾಡಿದರಿಂದ ಮತ್ತು ನನ್ನ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ವರ್ತನೆ ಮಾಡಿದರಿಂದ ನಾನು ಸಾಯಬೇಕೆಂಬ ಉದ್ದೇಶದಿಂದ 5-00 ಪಿ ಎಂ ಗಂಟೆಗೆ ಮನೆಯಲ್ಲಿ ತಂದೆಯವರು ತಂದು ಇಟ್ಟಿದ ಸರಾಯಿ ಬಾಟಲದಿಂದ ಅಂದಾಜು ಒಂದು ಕಪ್ಪ ಸರಾಯಿ ಒಂದು ಗ್ಲಾಸದಲ್ಲಿ ಹಾಕಿ ಅದರಲ್ಲಿ 2-3 ಚಮಚಾ ವಳ್ಳಣ್ಣೆ ಹಾಕಿ ಕಲಿಸಿ ಕುಡಿದಿರುತ್ತೇನೆ. ಇದರಿಂದ ನನಗೆ ಚಕ್ಕರ ಬರುತ್ತಿದೆ ಅಂತಾ ತಿಳಿಸಿದಳು. ಹಾಗೂ ಮನೆಯಲ್ಲಿ ಒಂದು ಸಲ ವಾಂತಿ ಸಹ ಮಾಡಿಕೊಂಡಿರುತ್ತಾಳೆ. ಆಗ ಫಿರ್ಯಾದಿಯು  ಮತ್ತು ತಮ್ಮೂರಿನ ಶರಣಪ್ಪಾ ಲದ್ದೆ ಕೂಡಿ ಒಂದು ಖಾಸಗಿ ವಾಹನದಲ್ಲಿ ಇಲಾಜ ಕುರಿತು ಭಾಲ್ಕಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸರೀಕ ಮಾಡಿರುತ್ತೇನೆ. ಕಳದೆ ವರ್ಷ ಫಿರ್ಯಾದಿಯ ಮಗಳು ಶಾಲಗೆ ಹೋಗುತ್ತಿರುವಾಗ ಫರಾನ ಇವನು ಇದೆ ರೀತಿ ದುರ್ವತನೆ ಮಾಡಿದಕ್ಕೆ ಆಗಲು ಸಹ ಠಾಣೆಯಲ್ಲಿ ದೂರು ಕೊಟ್ಟು ಪ್ರಕರಣ ದಾಖಲು ಮಾಡಿರುತ್ತೇವೆ. ನನ್ನ ಗಂಡ ಹೈದ್ರಾಬಾದಲ್ಲಿ ಇದ್ದ ಕಾರಣ ಅವರಿಗೆ ವಿಚಾರಣೆ ಮಾಡಿ ದೂರು ಕೊಡಲು ತಡವಾಗಿರುತ್ತದೆ ಇದರ ಬಗ್ದೆ ಫರಾನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಹೆಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

zsÀ£ÀÆßgÀ ¥ÉưøÀ oÁuÉUÀÄ£Éß £ÀA 170/2015 PÀ®A 307, 504 eÉÆvÉ 34 L¦¹ :-
ದಿನಾಂಕ: 23/06/2015 ರಂದು 1800 ಗಂಟೆಗೆ ಫಿರ್ಯಾದಿ ²æà  C±ÉÆÃPÀ vÀAzÉ  ±ÀAPÀgÀ ºÉüÀªÁ ¸Á: zsÀ£ÀÆßgÁ ಸರ್ಚ ಕರ್ತವ್ಯದಲ್ಲಿದಾಗ ನನಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಯಿಂದ  ಪೊನ  ಮುಖಾಂತರ   ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಎಂ ಎಲ್ ಸಿ ಇದೆ ಅಂತ ತಿಳಿಸಿದ ಮೇರೆಗೆ ನಾನು ಕೂಡಲೆ ಬೀದರ ಸರ್ಕಾರಿ ಆಸ್ಪತ್ರೆಗೆ ಹೋಗಿ ಬೇಟ್ಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು ಅಶೋಕ ತಂದೆ ಶಂಕರ ಸಾ: ಧನ್ಣೂರಾ ಈತನುಗೆ ವಿಚಾರಿಸಿ ಹೆಳಿಕೆ ಪಡೆದುಕೊಂಡು ಸದರಿ ಹೇಳಿಕೆ ಸಾರಂಶವೇನೆಂದರೆ, ದಿನಾಂಕ: 23/06/2015 ರಂದು 1530 ಗಂಟೆಗೆ  ಆರೋಪಿತರುಗಳಾದ 1).  gÀ«ÃgÁd vÀAzÉ PÀ¯Áè¥Áà ªÉÄÃvÉæ  ¸Á: zsÀ£ÀÆßgÁ vÁ: ¨sÁ°Ì 2). ¸ÀgÀªÉñÀ ¸Á: zsÀ£ÀÆgÁ vÁ: ¨sÁ°Ì ಇವರುಗಳು  ಫಿರ್ಯಾದಿ C±ÉÆÃPÀ vÀAzÉ  ±ÀAPÀgÀ ºÉüÀªÁ ¸Á: zsÀ£ÀÆßgÁ    ಇವರಿಗೆ  ಸರಾಯಿ ಕುಡಿಸುತ್ತೇನೆ ಹೋಗೋಣ ನಡಿ ಅಂತ ಹೇಳಿ ಆರೋಪಿತರು ತನ್ನ ಮೊಟರ ಸೈಕಲ ಮೇಲೆ ಫಿರ್ಯಾದಿಗೆ ಕೂಡಿಸಿಕೊಂಡು ಧನ್ನೂರಾ ತಾಂಡೆ ಕೆರೆದುಕೊಂಡು ಹೋಗಿ ಮೊ.ಸೈ ಮೇಲಿಂದ ಕೆಳಗೆ ಇಳಿಸಿ ಸೂಳಿ ಮಗನೆ  ಅಂತ ಅವಾಚ್ಯ ಬೈದು ಕೋಲೆ ಮಾಡುವ ಉದ್ದೇಶ ದಿಂದ ತನ್ನ ಹತ್ತಿರ ವಿದ್ದ ಚಾಕುವಿನಿಂದ ಫಿರ್ಯಾದಿಗೆ ಎಡಗಡೆ ಭಕಳಿಗೆ ಎಡ ಗಡೆ ಭುಜಕ್ಕೆ ಎದೆಯ ಹತ್ತಿರ ಹೋಡೆದು ರಕ್ತಗಯ ಪಡಿಸಿದ್ದು ಇರುತ್ತದೆ ಅಂತ ಕೊಟ್ಟು ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

KALABURAGI DISTRICT REPORTRED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 23/06/2015 ರಂದು ಯಳಸಂಗಿ ಗ್ರಾಮದ ಕಮಾನ ಹತ್ತಿರ ಮಾಡಿಯಾಳದಿಂದ ನಿಂಬರ್ಗಾಕ್ಕೆ  ಹೋಗುವ ಮುಖ್ಯ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಯಳಸಂಗಿ ಗ್ರಾಮದ ಕಮಾನ ಹತ್ತಿರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದುದದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು  ರಾಜು ತಂದೆ ಮಾಹಾದೇವ ಗುತ್ತೇದಾರ ಸಾ: ಬೆಣ್ಣೆಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 1200/- ಒಂದು ಬಾಲ ಪೆನ್ನ, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ:
ಚೌಕ ಪೊಲೀಸ್ ಠಾಣೆ :ಶ್ರೀ ಶತ್ರುಘನ್‌ ತಂದೆ ವಾಸುದೇವರಾವ ಬೋರಳಕರ ಸಾಃ ರೇವಣಸಿದ್ದೇಶ್ವರ ಕಾಲೋನಿ ಹುಮನಾಬಾದ ರೋಡ ಕಲಬುರಗಿ ರವರು ತಮ್ಮ ಹೀರೊ ಹೊಂಡಾ ಸ್ಪೆಲಂಡರ್‌ ಪ್ಲಸ್‌ ಮೊಟಾರ ಸೈಕಲ ನಂ ಕೆಎ 32  ಆರ್‌ 4072  ನೇದ್ದನ್ನು ದಿನಾಂಕಃ 13.05.2015 ರಂದು ರಾತ್ರಿ ಸಿಟಿ ಬಸನಿಲ್ದಾಣದ ಎದುರಗಡೆ ಇರುವ ಪಾಲ್‌  ಕಾಂಪ್ಲೇಕ್ಸ್‌ ಹತ್ತಿರ ನಮ್ಮ ಮೋಟಾರ ಸೈಕಿಲ್‌‌ ನಿಲ್ಲಿಸಿ  ಎಲ್‌ಜಿ ಡಿಸ್ಟ್ರೀಬ್ಯೂಟರ ಎಲ್ಕ್‌ಟ್ರಾನಿಕ್ಸ್‌ಗೆ ಸಂಬಂದಪಟ್ಟ ಆರ್ಡರಗಳನ್ನು ಪಡೆಯುವ ಕುರಿತು ಪಾಲ್‌‌ ಕಾಂಪ್ಲೇಕ್ಸ್‌ನಲ್ಲಿರುವ ಪಟಣ್ಣಶೇಟ್ಟಿ  ಎಲ್ಕ್‌ಟ್ರಾನಿಕ್ಸ್‌, ನೀಡ್ಸ್‌ ಮೀಜುಕ್‌ ಪಾಯಿಂಟ್‌, ಶ್ರೀ ಲಕ್ಷ್ಮಿ ಅಪ್ಲೇಯಿನ್ಸ್‌, ರವರ ಹತ್ತಿರ  ಆರ್ಡರಗಳನ್ನು  ತೆಗೆದು ಕೊಂಡು ಮರಳಿ ಬಂದು ನೋಡಲಾಗಿ ತಾನು ನಿಲ್ಲಿಸಿರುವ ಮೋಟಾರ ಸೈಕಿಲ್‌‌  ಇರಲ್ಲಿಲ. ಅಲ್ಲಿದ್ದ ಜನರಿಗೆ ವಿಚಾರಿಸಿ ಕೂಡಾ ಎಲ್ಲ ಕಡೆ ಹುಡಕಾಡಿದ್ದು ಮೋ.ಸೈಕಕಲ ಸಿಕ್ಕರಿವದಿಲ್ಲ.  ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 10-06-2015 ರಂದು ಸಾಯಂಕಾಲ 4:00 ಗಂಟೆ ಶ್ರೀ ಜ್ಞಾನೇಶ್ವರ @ ನಾನಾಸಾಬ ಇವರು ಅಫಜಲಪೂರಕ್ಕೆ ಹೋಗಿ ಬಾಂಡೆ ಸಾಮಾನುಗಳನ್ನು ಕರಿದಿ ಮಾಡಿಕೊಂಡು ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು. ಮನೆಯಿಂದ ಹೋದ ಜ್ಞಾನೇಶ್ವರ ಎಷ್ಟೊತ್ತಾದರು ಮರಳಿ ಮನೆಗೆ ಬರದ ಕಾರಣ ಅವರ ಪತ್ನಿ ಜಮುನಾಬಾಯಿ, ಅವರ ತಮ್ಮ ಶ್ರಾವಣ, ಸಂಜಯ ಹಾಗೂ ಅವರ ತಂದೆ  ಸಿದ್ರಾಮ, ನಮ್ಮ ಸಂಭಂದಿಕ ಶ್ರೀಶೈಲ ಎಲ್ಲರೂ ಕೂಡಿ ಅಫಜಲಪೂರ, ಗುಲಬರ್ಗಾ, ಶಹಬಾದ, ವಾಡಿ, ಗಾಣಗಾಪೂರ, ಚೌಡಾಪೂರ, ದುಧನಿ, ಅಕ್ಕಲಕೋಟ, ಸೋಲ್ಲಾಪೂರ, ಹೊಟ್ಟಗಿ, ಪೂನಾ, ಬಿಜಾಪೂರ, ಇಂಡಿ, ಆಲಮೇಲ, ಸಿಂದಗಿ ಕಡೆಗಳಲ್ಲಿ ಹುಡುಕಾಡಿದರೊ ಜ್ಞಾನೇಶ್ವರನ ಪತ್ತೆ ಆಗದ ಕಾರಣ ಅವರ ಪತ್ನಿ ಜಮುನಾಬಾಯಿ ಗಂ. ಜ್ಞಾನೇಶ್ವರ ಇವರು ದಿ: 23-06-2015 ರಂದು ಅಫಜಲಪೂರ ಠಾಣೆಗೆ ಹಾಜರಾಗಿ ತಮ್ಮ ಪತಿ ಜ್ಞಾನೇಶ್ವರ ರವರು ದಿನಾಂಕ 10-06-2015  ರಿಂದ ಕಾಣೆಯಾಗಿದ್ದು ನನ್ನ ಗಂಡನ ಚಹರಾಪಟ್ಟಿ ಹೆಸರು:ಜ್ಞಾನೇಶ್ವರ@ನಾನಾಸಾಬ ತಂ ಸಿದ್ರಾಮ ವಾಗ್ಮೋರೆ ವಯ:34 ವರ್ಷ  ಎತ್ತರ :- 5 ಪೀಟ್ 5 ಇಂಚು ಜಾತಿ:ಗೊಂದಳಿ ಸಾ:ಮಲ್ಲಾಬಾದ ತಾ:ಅಫಜಲಪೂರ ಇವರನ್ನು ಪತ್ತೆ ಮಾಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.