Police Bhavan Kalaburagi

Police Bhavan Kalaburagi

Sunday, September 17, 2017

BIDAR DISTRICT DAILY CRIME UPDATE 17-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-09-2017

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 23/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಿವರಾಜ ತಂದೆ ನರಸಪ್ಪಾ ಖಾಶೇಂಪೂರೆ ವಯ: 64 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಹಾಲಹಳ್ಳಿ(ಕೆ) ರವರಿಗೆ ಸ್ವಂತ ಜಮೀನು ಇರುವುದಿಲ್ಲ, ಕಳೆದ 8 ವರ್ಷಗಳಿಂದ ತಮ್ಮೂರ ಅಮೃತರಾವ ತಂದೆ ಶಂಕರರಾವ ಮತ್ತು ಅವರ ಅಣ್ಣನಾದ ನೀಲಕಂಠರಾವ ಇವರ ಸುಮಾರು 14 ಎಕರೆ ಹೋಲವನ್ನು ಎಕರೆಗೆ 10 ಸಾವಿರ ರೂಪಾಯಿಯಂತೆ ಒಟ್ಟು 14 ಎಕರೆಗೆ 1,40,000/- ರೂಪಾಯಿಗೆ ಕಡಿದು ವ್ಯವಸಾಯ ಮಾಡುತ್ತಾರೆ, ಹೋಲದಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಚಂದ್ರಕಾಂತ ವಯ: 30 ವರ್ಷ ಹಾಗೂ ಇನ್ನೊಬ್ಬ ಮಗ ಮಕಪ್ಪಾ ಕೂಡಿಕೊಂಡು ಸಾಗುವಳಿ ಮಾಡುತ್ತಾರೆ, ಕಳೆದ ಎರಡು ಮೂರು ವರ್ಷಗಳಿಂದ ಮಳೆ ಬಾರದೆ ತುಂಬ ಕಷ್ಟವಾಗಿದ್ದು, ತಮ್ಮ ಸಂಬಂಧಿಕರ ಹತ್ತಿರ ಮತ್ತು ಇನ್ನೀತರ ಹತ್ತಿರ, ತಮಗೆ ಬೇಕಾದವರ ಹತ್ತಿರ ಫಿರ್ಯಾದಿಯವರ ಮಗ ಚಂದ್ರಕಾಂತ ಈತ ಒಕ್ಕಲುತನ ಕೆಲಸಕ್ಕಾಗಿ ಐದು ಆರು ಲಕ್ಷ ಸಾಲ ಮಾಡಿಕೊಂಡಿದ್ದರಿಂದ ಕಳೆದ ಒಂದು ವರ್ಷದಿಂದ ಚಂದ್ರಕಾಂತ ಈತ ಹೋಲದಲ್ಲಿ ಬೆಳೆ ಬೆಳೆಯಲಾರದೆ ಕೋಡುವವರಿಗೆ ಸಾಲ ಹೇಗೆ ತೀರಿಸುವುದು ಅಂತ ಖಿನ್ನತೆಯಿಂದ ಬಳಲುತ್ತಿದ್ದ ಫಿರ್ಯಾದಿಯು ಸಾಕಷ್ಟು ಸಲ ಧೈರ್ಯ ಹೇಳಿರುತ್ತಾರೆ, ಹೀಗಿರುವಲ್ಲಿ ದಿನಾಂಕ 15-09-2017 ರಂದು ಫಿರ್ಯಾದಿಯವರ ಮಗ ಚಂದ್ರಕಾಂತ ತಂದೆ ಶಿವರಾಜ ಖಾಸೆಂಪೂರೆ ವಯ: 30 ವರ್ಷ, ಜಾತಿ: ಟೋಕರಿ ಕೊಳಿ, ಸಾ: ಹಾಲಹಳ್ಳಿ (ಕೆ), ತಾ: ಭಾಲ್ಕಿ ಇತನಿಗೆ ಹೋಲದಲ್ಲಿ ಬೆಳೆ ಬೆಳೆಯದೆ ಕೃಷಿ ಸಾಲ ಹೇಚ್ಚಾಗಿದ್ದರಿಂದ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ಜೀವನದಲ್ಲಿ ಬೆಸತ್ತು ಹಾಲಹಳ್ಳಿ(ಕೆ) ಶಿವಾರದ ಕಾಶಿನಾಥ ಬುಕಿಗಾರ್ ಇವರ ಹೋಲದಲ್ಲಿ ಒಂದು ಗೀಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಫಿರ್ಯಾದಿಯವರು ನೀಡಿದ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ UÀÄ£Éß £ÀA. 97/2017, PÀ®A. 279, 338 L¦¹eÉÆvÉ 187 LJA« PÁAiÉÄÝ :-
¢£ÁAPÀ 16-09-2017 gÀAzÀÄ ¦üAiÀiÁ𢠥Àæ¸À£Àß PÀĪÀiÁgÀ vÀAzÉ ¥ÀArÃvÀ £ÁnÃPÀgÀ ¸Á: a¢æ ©ÃzÀgÀ gÀªÀgÀÄ ¨ÉªÀļÀSÉÃqÁ UÁæªÀÄzÀ°è vÀ£Àß CfÓAiÀÄ£ÀÄß ¨sÉÃnÖAiÀiÁV AiÉÆÃUÀ PÀëªÀÄ £ÉÆÃrPÉÆAqÀÄ ªÀÄgÀ½ ¨ÉªÀļÀSÉÃqÁ UÁæªÀÄ¢AzÀ vÀªÀÄä ªÀiÁªÀgÁzÀ UÉÆ«AzÀ gÀªÀgÀ ºÉƸÀ ªÉÆmÁgÀ ¸ÉÊPÀ® £ÀA n.Dgï £ÀA. PÉJ-38/nF-004034 £ÉÃzÀgÀ ªÉÄÃ¯É ©ÃzÀgÀUÉ §gÀĪÁUÀ ¨sÀAUÀÆgÀ ©ÃzÀgÀ gÀ¸ÉÛAiÀÄ ªÉÄÃ¯É ¹AzÉÆî UÁæªÀÄzÀ ©æqÀÓ ºÀwÛgÀ JzÀÄj¤AzÀ MAzÀÄ mÁæPÀÖgÀ ZÁ®PÀ vÀ£Àß mÁæPÀÖgÀ CwêÉÃUÀ ªÀÄvÀÄÛ ¤µÀ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀÄÝ, ¸ÀzÀj WÀl£É¬ÄAzÀ ¦üAiÀiÁð¢AiÀÄ §® ªÉƼÀPÁ°UÉ ¨sÁj UÀÄ¥ÀÛUÁAiÀĪÁV PÁ®Ä ªÀÄÄj¢gÀÄvÀÛzÉ ªÀÄvÀÄÛ JqÀ ¨sÀÄdzÀ ªÉÄÃ¯É vÀgÀazÀ gÀPÀÛUÁAiÀĪÁVgÀÄvÀÛzÉ, £ÀAvÀgÀ mÁæPÀÖgÀ ZÁ®PÀ£ÀÄ vÀ£Àß mÁæPÀÖgÀ ¤°è¸ÀzÉ Nr ºÉÆVgÀÄvÁÛ£É, F WÀl£ÉAiÀÄ£ÀÄß £ÉÆÃr C¯Éè »AzÉ §gÀÄwÛgÀĪÀ vÀÄPÁgÁªÀÄ vÀAzÉ ºÀtªÀAvÀ ¸Á: ¨ÉªÀļÀSÉÃqÁ ªÀÄvÀÄÛ ºÀjQæµÁÚ vÀAzÉ ªÉÊf£ÁxÀ ¸Á: a¢æ gÀªÀgÀÄ £ÉÆÃr MAzÀÄ SÁ¸ÀV DmÉÆÃzÀ°è aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 102/2017, ಕಲಂ. 279, 337, 338 ಐಪಿಸಿ :-
ದಿನಾಂಕ 16-09-2017 ರಂದು ಫಿರ್ಯಾದಿ ಅಖೀಲ್ ಅಹ್ಮದ ತಂದೆ ಜಮೀಲ್ ಅಹ್ಮದ ಶಮ್ಮನ ಸಾ: ಹುಡಗಿ, ತಾ: ಹುಮನಾಬಾದ ರವರು ತನ್ನ ಗೇಳೆಯ ಎಮ್.ಡಿ ಅಯುಬ ತಂದೆ ವಜೀರ ಸಾಬ ವಯ: 50 ವರ್ಷ, ಸಾ: ಹುಡಗಿ ಇಬ್ಬರು ಕೂಡಿ ತನ್ನ ಮೋಟಾರ ಸೈಕಲ್ ನಂ ಕೆಎ-39/ಹೆಚ್-1916 ನೇದ್ದರ ಮೇಲೆ ಖಾಸಗಿ ಕೆಲಸದ ನಿಮಿತ್ಯ ಜನತಾ ನಗರ ಹುಡಗಿ ಗ್ರಾಮಕ್ಕೆ ಹೋಗಿ ಮರಳಿ ಹುಡಗಿ ಗ್ರಾಮಕ್ಕೆ ಬರುತ್ತಿರುವಾಗ ಹಿಂದಿನಿಂದ ಹುಮನಾಬಾದ ಕಡೆಯಿಂದ ಬಂದ ಒಂದು ಮೋಟಾರ ಸೈಕಲ್ ನಂ. ಕೆಎ-39/ಕೆ-4430 ನೇದ್ದರ ಚಾಲಕನಾದ ಆರೋಪಿ ಶಂಕರ ತಂದೆ ಸೈಬಣ್ಣಾ ಹಳ್ಳಿಖೇಡ ಸಾ: ಮಲ್ಕಾಪೂರ ವಾಡಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರಾ.ಹೆ.-65 ನೇದ್ದರ ಪಕ್ಕದಲ್ಲಿರುವ ಕಾಶಪ್ಪಾ ಇವರ ಕೋಳಿ ಫಾರ್ಮ ಹತ್ತಿರ ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಮೋಟಾರ ಸೈಕಲ್  ಹಿಂದೆ ಕುಳಿತ ಎಮ್.ಡಿ ಅಯುಬ ಇತನ ಬಲಗಾಲು ಮೊಳಕಾಲಿಗೆ, ಎಡಗಾಲಿನ ಪಾದದ ಮೇಲೆ, ಹಣೆಯ ಮೇಲೆ ರಕ್ತಗಾಯ ಮತ್ತು ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಎರಡೂ ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ಆರೋಪಿಗೆ ನೋಡಲಾಗಿ ಅವನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಎಡಗೈಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗುತ್ತಿತ್ತು, ನಂತರ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಗಾಯಗೊಂಡ ಎಮ್.ಡಿ ಅಯುಬ ಮತ್ತು ಶಂಕರ ಇಬ್ಬರನ್ನು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 178/2017, PÀ®A. 279, 337, 338 L¦¹ ªÀÄvÀÄÛ 187 LJA« PÁAiÉÄÝ :-
¢£ÁAPÀ 16-09-2017 gÀAzÀÄ ¦üAiÀiÁ𢠱ÉÃR £ÀªÁ§«ÄÃAiÀiÁå vÀAzÉ ±ÉÃR C§ÄÝ® gÀ»ÃªÀÄ ªÀAiÀÄ: 55 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀ ¨sÁªÀ£ÁzÀ WÉÆÃqÀĸÁ§ vÀAzÉ ®wÃ¥sÀ¸Á§ ¸Á: aÃmÁÖªÁr EªÀgÀ ªÀÄ£ÉAiÀÄ°è PÁAiÀÄðPÀæªÀÄ EzÀÝ ¥ÀæAiÀÄÄPÀÛ ¢£ÁAPÀ 15-09-2017 gÀAzÀÄ ¦üAiÀiÁð¢AiÀĪÀgÀÄ vÀ£Àß ºÉAqÀwAiÀiÁzÀ ºÁ¥sÉÃeÁ¨ÉÃUÀA E§âgÀÄ PÀÆrPÉÆAqÀÄ vÀÀªÀÄä ªÉÆÃmÁgÀ ¸ÉÊPÀ® ªÉÄÃ¯É aÃmÁÖªÁr UÁæªÀÄPÉÌ §AzÀÄ gÁwæ PÁAiÀÄðPÀæªÀÄ ªÀÄÄV¹PÉÆAqÀÄ ¢£ÁAPÀ 16-09-2017 gÀAzÀÄ vÀ£Àß ºÉArwAiÀÄ£ÀÄß PÀgÉzÀÄPÉÆAqÀÄ vÀ£Àß »ÃgÉÆ ºÉÆAqÁ ¸Éà÷èAqÀgÀ ªÉÆÃmÁgÀ ¸ÉÊPÀ® £ÀA. PÉJ-38/eÉ-3023 £ÉÃzÀgÀ ªÉÄÃ¯É ©ÃzÀgÀ PÀqÉUÉ ºÉÆÃgÀmÁUÀ amÁÖªÁr UÁæªÀÄzÀ ¨sÀªÁ¤ ªÀÄA¢gÀ JzÀÄgÀUÀqÉ ©ÃzÀgÀ PÀqɬÄAzÀ ¹.r r®PÀì ªÉÆÃmÁgÀ ¸ÉÊPÀ® £ÀA. PÉJ-38/J¯ï-8283 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ®ªÀ£ÀÄß CwêÉÃUÀ ªÀÄvÀÄÛ ¤Ã¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ ¦üAiÀiÁð¢AiÀÄ ºÀwÛgÀ JzÀÄj¤AzÀ §AzÀÄ MªÉÄä¯É ¦üAiÀiÁð¢AiÀÄ PÀqÉ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ®PÉÌ rQÌ ºÉÆqÉzÀÄ ªÀÄÄAzÉ ºÉÆÃV ©¢ÝgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ºÉAqÀwAiÀÄ £ÀqÀÄ vÀ¯ÉAiÀÄ°è ºÀwÛgÀ gÀPÀÛUÁAiÀĪÁVzÀÄÝ ªÀÄvÀÄÛ ªÉÄÊAiÀÄ°è UÀÄ¥ÁÛUÁAiÀĪÁVgÀÄvÀÛzÉ, CµÀÖgÀ°è ¦üAiÀiÁð¢AiÀÄ ¸ÀA§A¢üPÀgÁzÀ ±ÉÃRC° ªÀÄvÀÄÛ SÁ°ÃzÀ E§âgÀÄ §AzÀÄ ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀwUÉ MAzÀÄ DmÉÆÃjPÁëzÀ°è ºÁQPÉÆAqÀÄ ©ÃzÀgÀ ªÁ¸ÀÄ D¸ÀàvÀæUÉ aQvÉì PÀÄjvÀÄ vÀAzÀÄ zÁR®Ä ªÀiÁrgÀÄvÁÛgÉ, rQÌ ªÀiÁrzÀ £ÀAvÀgÀ DgÉÆæAiÀÄÄ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 219/2017, PÀ®A. 420, 506 L¦¹ :-
¦üAiÀiÁ𢠥ÁªÀðw UÀAqÀ zÀvÁÛwæ UÀAzÀUÉ ¸Á: ¨sÁ°Ì gÀªÀgÀÄ mÉ®jAUÀ PÉ®¸À ªÀiÁrPÉÆArgÀÄvÁÛgÉ C®èzÉ ¦üAiÀiÁð¢UÉ ªÁºÀ£À ZÀ¯Á¬Ä¸À®Ä PÀÆqÁ §gÀÄvÀÛzÉ, ¦üAiÀiÁð¢AiÀÄÄ ªÁºÀ£À ZÁ®£É ªÀiÁqÀĪÀÅzÀjAzÀ DgÉÆæ UÉÆëAzÀ vÀAzÉ gÀªÀiÁPÁAvÀ ªÀĺÁgÁd ¸Á: ¨sÀªÁ¤ zÁ§PÁ, vÁ: OgÁzÀ FvÀ£ÀÄ ¦üAiÀiÁð¢UÉ ZÁ®PÀ PÀA ¤ªÁðºÀPÀ JAzÀÄ ¸ÀgÀPÁj £ËPÀj ºÀZÀÄÑvÉÛ£É CAvÁ ºÉý 2014  £Éà ¸Á°£À°è ¦üAiÀiÁð¢¬ÄAzÀ 2,50,000/- gÀÆ ºÁUÀÆ 1 vÉÆ¯É §AUÁgÀ vÉUÉzÀÄPÉÆAqÀÄ ºÉÆV £ËPÀj ºÀZÀÑzÉ ªÉÆøÀ ªÀiÁrgÀÄvÁÛ£É, ºÀt PÉÆqÀÄ CAvÁ PÉüÀ®Ä ºÉÆzÁUÀ ¦üAiÀiÁð¢UÉ fêÀzÀ ¨ÉÃzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 16-09-2017 gÀAzÀÄ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.