Police Bhavan Kalaburagi

Police Bhavan Kalaburagi

Wednesday, February 21, 2018

BIDAR DISTRICT DAILY CRIME UPDATE 21-02-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-02-2018

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 02/2018, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ಸುನಿತಾ ಗಂಡ ಗುಂಡಪ್ಪಾ ತೊರೆನೂರ, ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಕೂಡಂಬಲ ರವರ ಗಂಡ ಗುಂಡಪ್ಪಾ ತಂದೆ ಘಾಳೇಪ್ಪಾ ತೊರೆನೂರ ವಯ: 54 ವರ್ಷ, ರವರ ಹೆಸರಿಗೆ ಹೊಲ ಸರ್ವೆ ನಂ. 109 ನೇದ್ದರಲ್ಲಿ 8 ಎಕ್ಕರೆ ಜಮೀನು ಇದ್ದು, ಸದರಿ ಜಮೀನು ಗಂಡ ಸಾಗುವಳಿ ಮಾಡಿಕೊಂಡಿರುತ್ತಾರೆ, ಸದರಿ ಜಮೀನು ಸಾಗುವಳಿ ಮಾಡಲು ಗಂಡನ ಹೆಸರಿನಲ್ಲಿ ಪಂಜಾಬ ಬ್ಯಾಂಕಿನಲ್ಲಿ 1,00,000/- ಸಾಲ ಮಾಡಿದ್ದು, ಸದರಿ ಜಮೀನಿನಲ್ಲಿ ಈ ವರ್ಷ ಹೊಲದಲ್ಲಿನ ಬೆಳೆಯು ಮಳೆಯಿಂದ ಹಾಳಾಗಿ ಬೆಳೆ ಬರದ ಕಾರಣ ಸಾಲ ತಿರಿಸುವುದು ಹೇಗೆ ಅಂತಾ ಗೋಳು ಹಾಕುತ್ತಿದ್ದರು, ಹೀಗಿರುವಾಗ ಪ್ರತಿ ನಿತ್ಯದಂತೆ ದಿನಾಂಕ 19-02-2018 ರಂದು ಮನೆಯಲ್ಲಿ ಗಂಡ ಮತ್ತು ಮಕ್ಕಳು ಎಲ್ಲರೂ ಊಟಮಾಡಿ ಮಲಗಿಕೊಂಡಿದ್ದು, ನಂತರ ದಿನಾಂಕ 20-02-2018 ರಂದು ಪ್ರತಿನಿತ್ಯದಂತೆ ಎದ್ದು ನೋಡಲು ಗಂಡ ಮನೆಯಲ್ಲಿ ಇಲ್ಲದ ಕಾರಣ ಫಿರ್ಯಾದಿ ಮತ್ತು ಅಳಿಯ ಗುಂಡಪ್ಪಾ ದಾಸೂರ ಇಬ್ಬರೂ ಗಂಡ ಹೊಲಕ್ಕೆ ಹೋಗಿರಬೇಕು ಅಂತಾ ತಿಳಿದು ಗಂಡನನ್ನು ಹುಡಕುತ್ತಾ ತಮ್ಮ ಹೊಲಕ್ಕೆ ಹೋಗಿ ಹುಡುಕಾಡಿ ನಂತರ ಪಾಲಕ್ಕೆ ಮಾಡಿದ ತಮ್ಮೂರ ನಿಲ್ಲಮ್ಮಾ ಗಂಡ ನರಸಪ್ಪಾ ಮೈಲಾರೆ ರವರ ಹೊಲಕ್ಕೆ ಹೋಗಿ ನೋಡಲು ಅವರ ಹೊಲದ ಕಟ್ಟೆಗೆ ಇರುವ ಮುತ್ತಲ ಗೀಡದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದು ಇರುತ್ತದೆ. ಫಿರ್ಯಾದಿಯವರ ಗಂಡ ಗುಂಡಪ್ಪಾ ರವರು ಬ್ಯಾಂಕಿನಲ್ಲಿ ಮಾಡಿದ ಸಾಲ ತಿರಿಸುವುದು ಹೇಗೆ ಎಂದು ಚಿಂತೆ ಮಾಡಿ ಅದನ್ನೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಆದರೂ ಗಂಡನ ಸಾವಿನ ಬಗ್ಗೆ ಸಂಶಯ ಇರುತ್ತದೆ  ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 32/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-02-2018 ರಂದು ಫಿರ್ಯಾದಿ ಮಕಬೂಲ ತಂದೆ ಮೈನೊದ್ದಿನ  ಲೋಡೆಕೆ, ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಚೌಥಾ ಮೈಲಾ ಚಿಟಗುಪ್ಪಾ ರವರ ಮಗನಾದ ಮಹ್ಮದ ಮಸ್ತಾನ  ಇತನು ತಮ್ಮ ಹೀರೊ ಸ್ಪ್ಲೆಂಡರ್ ಮೋಟಾರ ಸೈಕಲ ನಂ. ಕೆಎ-39/ಎಲ್-6546 ನೇದ್ದಕ್ಕೆ ಪೆಟ್ರೊಲ್ ಹಾಕಿಸಿಕೊಂಡು ಬರಲು ಹೇಳಿ ಹೊಗಿ ಪೆಟ್ರೊಲ ಹಾಕಿಕೊಂಡು ಚಿಟಗುಪ್ಪಾದ ಶಿವಾಜಿ ವೃತ್ತದ ಹತ್ತಿರ ಬರುವಾಗ ಹಿಂದಿನಿಂದ ಅಂದರೆ ಸಾಯಿ ಪೇಟ್ರೊಲ ಬಂಕ ಕಡೆಯಿಂದ ಒಂದು ಲಾರಿ ನಂ. ಎಮ್.ಎಚ್-12/ಎಮ್.ವಿ-7301 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀಜೋರಾಗಿ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಮಗನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿ ಬಿಟ್ಟು ಓಡಿ ಹೋಗಿದ್ದು, ಸದರಿ ಅಪಘಾತದಿಂದ ಮಗನ ತಲೆಗೆ ಹತ್ತಿ ಭಾರಿ ರಕ್ತಗಾಯ ಮತ್ತು ಎದೆಗೆ ಭಾರಿ ಗುಪ್ತಗಾಯ, ತರಚಿದ ಗಾಯ ಹಾಗು ಬಲಮೊಳಕೈಗೆ, ಬಲಗೈ ಬೆರಳುಗಳಿಗೆ ತರಚಿದಗಾಯವಾಗಿದ್ದು ಒಂದು ಖಾಸಗಿ ವಾಹನದಲ್ಲಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿಯ ಮಧ್ಯ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

©ÃzÀgÀ £ÀÆvÀ£À £ÀUÀgÀ ¥Éưøï oÁuÉ AiÀÄÄ.r.Dgï £ÀA. 03/2018, PÀ®A. 174 ¹.Dgï.¦.¹ :-
¢£ÁAPÀ 20-02-2018 gÀAzÀÄ ¦üAiÀiÁ𢠸ÀÆAiÀÄðPÁAvÀ vÀAzÉ §¸ÀªÀgÁd JªÉÄä, ªÀAiÀÄ: 28 ªÀµÀð, eÁw: °AUÁAiÀÄvÀ, ¸Á: ¯ÁqÀUÉÃj, ©ÃzÀgÀ gÀªÀgÀ vÀAzÉ §¸ÀªÀgÁd vÀAzÉ ¸ÀAUÀ¥Áà JªÉÄä£ÉÆÃgÀ, ªÀAiÀÄ: 50 gÀªÀgÀÄ FUÀ ¸ÀĪÀiÁgÀÄ 20 ªÀµÀðUÀ½AzÀ PÉÆgÀªÁgÀ D¸ÀàvÉæAiÀÄ°ègÀĪÀ «µÀÄÚ ªÉÄrPÀ®zÀ°è PÉ®¸À ªÀiÁrPÉÆArgÀÄvÁÛgÉ, CªÀgÀÄ ¢£Á®Ä ªÀÄÄAeÁ£É 1000 UÀAmÉUÉ ªÀģɬÄAzÀ ªÉÄrPÀ®UÉ ºÉÆÃV PÉ®¸À ªÀiÁr gÁwæ 1000 UÀAmÉUÉ ªÀÄ£ÉUÉ §gÀÄwÛzÀÝgÀÄ, »ÃVgÀĪÁUÀ ¢£À¤vÀåzÀAvÉ ¢£ÁAPÀ 19-02-2018 gÀAzÀÄ ªÀÄÄAeÁ£É «µÀÄÚ ªÉÄrPÀ®UÉ PÉ®¸ÀPÉÌ ºÉÆÃVgÀÄvÁÛgÉ, gÁwæ 1100 UÀAmÉAiÀiÁzÀgÀÆ ªÀÄ£ÉUÉ ¨ÁgÀzÀ PÁgÀt CªÀgÀ ªÉÆèÉÊ°UÉ PÀgÉ ªÀiÁrzÀgÀÆ CªÀgÀÄ PÀgÉ ¹éÃPÀj¸À°®è, D¸ÀàvÉæAiÀÄ°è K£ÁzÀgÀÆ vÀÄvÀÄð PÉ®¸ÀzÀ°è EgÀ§ºÀÄzÉAzÀÄ w½zÀÄ ªÀÄ®VzÀÄÝ, £ÀAvÀgÀ ¢£ÁAPÀ 20-02-2018 gÀAzÀÄ £À¸ÀÄQ£À 0500 UÀAmÉUÉ ¦üAiÀiÁð¢AiÀÄÄ vÀªÀÄä ªÀÄ£ÉAiÀÄ°è ¨ÁrUÉ EgÀĪÀ gÁdPÀĪÀiÁgÀ vÀAzÉ ¹zÀ¥Àà D£ÉUÀÄAmÉ ¸Á: E¥Àà¥À½î gÀªÀjUÉ vÀªÀÄä vÀAzÉAiÀÄ ºÀwÛgÀ ºÉÆÃV §¤ß CAvÀ PÀ½¹zÀAvÉ CªÀgÀÄ ©ÃzÀgÀ£À C²é¤ D¸ÀàvÉæUÉ ºÉÆÃV C°èAzÀ PÀgÉ ªÀiÁr C²é¤ D¸ÀàvÉæAiÀÄ «±ÁæAw PÉÆuÉAiÀÄ°è ¤ªÀÄä vÀAzÉ ¥sÁå¤UÉ ºÀUÀ΢AzÀ £ÉÃtÄ ºÁQPÉÆAqÀÄ wÃjPÉÆArgÀÄvÁÛgÉ CAvÀ w½¹zÀÄÝ, PÀÆqÀ¯Éà ¦üAiÀiÁð¢AiÀÄÄ ªÀÄvÀÄÛ ¦üAiÀiÁð¢AiÀĪÀgÀ vÁ¬Ä ¥ÀzÁäªÀw gÀªÀgÀÄ C²é¤ D¸ÀàvÉæUÉ §AzÀÄ £ÉÆÃqÀ¯ÁV C°è vÀAzÉ ¥sÁå¤UÉ ºÀUÀ΢AzÀ £ÉÃtÄ ºÁQPÉÆAqÀÄ wÃjPÉÆArzÀÄÝ EgÀÄvÀÛzÉ, CªÀgÀ ¸Á«£À §UÉÎ £ÀªÀÄäzÀÄÝ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è, CªÀgÀÄ AiÀiÁªÀÅzÉÆà aAvÉAiÀÄ°è ªÀÄ£ÉAiÀÄ°è «µÀAiÀÄ w½¸ÀzÉà £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳೇಡಾ ಪೊಲೀಸ್ ಠಾಣೆ ಅಪರಾಧ ಸಂ. 15/2018, ಕಲಂ. 279, 338 ಐಪಿಸಿ :-
ದಿನಾಂಕ 20-02-2018 ರಂದು ಫಿರ್ಯಾದಿ ಸುಧಾಕರ ತಂದೆ ರಮೇಶ ಹಿಲಾಲಪೂರ ವಯ: 19 ವರ್ಷ, ಜಾತಿ: ಕುರುಬ, ಸಾ: ಬೇಮಳಖೇಡಾ, ತಾ: ಹುಮನಾಬಾದ ರವರು ತನ್ನ ಗೆಳೆಯ ಶೀವರಾಜ ತಂದೆ ಬಸವರಾಜ ಯಲಗೊಂಡ ಸಾ: ಬೇಮಳಖೇಡಾ ಇವರ ಜೊತೆಯಲ್ಲಿ ತಮ್ಮ ಅಕ್ಕಳ ಗಂಡನ ಮೊಟಾರ ಸೈಕಲ ನಂ. ಕೆ.ಎ-32/ಇ.ಸಿ-2296 ನೇದರ ಮೇಲೆ ತಮ್ಮ ಹೊಲದ ಜೋಳಕ್ಕೆ  ಹಕ್ಕಿ ಹೊಡೆಯಲು ಹೋಗಿ ಹಕ್ಕಿ ಹೊಡೆದು ಮರಳಿ ಮನೆಗೆ ವಿಠಲಪೂರ-ಬೇಮಳಖೇಡಾ ರೋಡ ಮೂಲಕ ಬರುವಾಗ ಸದರಿ ಮೋಟಾರ ಸೈಕಲನ್ನು ಶಿವರಾಜನು ಇತನು ಅತಿವೇಗ ಹಾಗು ನಿಷ್ಕಾಳಜಿಯಿಂದ ನಡೆಸಿಕೊಂಡು ಹೋಗುವಾಗ ಮೊಟಾರ ಸೈಕಲ ಹಿಡಿತ ತಪ್ಪಿದ್ದರಿಂದ ತಮ್ಮೂರ ಮಸ್ತಾನ ಫಕೀರ ರವರ ಮನೆಯ ಹಿಂದಿನ ಗೋಡೆಗೆ ಒಮ್ಮೆಲೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಮೂಗಿಗೆ, ಎಡಗಲ್ಲಕ್ಕೆ, ಬಲಗಣ್ಣಿನ ಮೇಲೆ, ಹುಬ್ಬಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗು ಶಿವರಾಜನಿಗೆ ತಲೆಗೆ, ಮುಖಕ್ಕೆ ಭಾರಿ ರಕ್ತ ಗುಪ್ತಗಾಯವಾಗಿ ಮೂಗಿನಿಂದ, ಕಿವಿಯಿಂದ ರಕ್ತ ಬಂದಿರುತ್ತದೆ, ಗಾಯಗೊಂಡ ಇಬ್ಬರಿಗೂ ಫಿರ್ಯಾದಿಯವರ ತಂದೆ, ತಾಯಿ ಹಾಗು ಶೀವರಾಜನ ತಂದೆ, ತಾಯಿ ಹಾಗೂ ತಮ್ಮೂರ ಸಂಜು ಸುಣಗಾರ, ರಾಜಕುಮಾರ ಕಂಠಾಣೆ ರವರು ಕೂಡಿ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ಶೀವರಾಜನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 09/2018, PÀ®A. 32, 34 PÉ.E PÁAiÉÄÝ :-
¢£ÁAPÀ 20-02-2018 gÀAzÀÄ ¥ÀæPÁ±À AiÀiÁvÀ£ÀÆgÀ ¦.J¸ï.L ªÀÄ£Àß½î ¥Éưøï oÁuÉ gÀªÀjUÉ §AzÀ RavÀ ¨Áwä ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁqÀPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆV £ÉÆqÀ®Ä ¹AzÉÆïï vÁAqÀ PÀqÉ ºÉÆÃUÀĪÀ vÀqÀ¥À½î PÁæ¸À ºÀwÛgÀ DgÉÆæ gÀ« vÀAzÉ PÁ²Ã£ÁxÀ ¥ÁªÁgÀ ªÀAiÀÄ: 32 ªÀµÀð, eÁw: ¯ÁªÀiÁtÂ, ¸Á: ¹AzÉÆïï vÁAqÀ EvÀ£ÀÄ vÀ£Àß PÉÊAiÀÄ°è MAzÀÄ ¥Áè¹ÖPÀ aî EnÖPÉÆAqÀÄ C£ÀĪÀiÁ£Á¸ÀàzÀªÁV ¤AwzÀÄÝ ¥Éưøï fÃ¥À £ÉÆÃr NqÀĪÁUÀ CªÀ¤UÉ C¯Éè »rzÀÄ ¸ÀzÀj PÉÊaî ¥Àjù°¹ £ÉÆÃqÀ¯ÁV CzÀgÀ°èè N.n ¸ÀgÁ¬Ä vÀÄA©zÀ 180 JªÀÄ.J®.ªÀżÀî mÉmÁæ ¥ÁåPÉÃmï EzÀÄÝ ¸ÀzÀjAiÀĪÀ¤UÉ ¸ÀgÁ¬Ä ¸ÁUÁl §UÉÎ ¥ÀgÀªÁ¤UÉ ªÀUÉÊgÉ EzÉAiÉÄà CAvÀ «ZÁj¸À®Ä CªÀ£ÀÄ vÀ£Àß ºÀwÛgÀ AiÀiÁªÀÅzÉà ¥ÀgÀªÁ¤UÉ EgÀĪÀÅ¢¯Áè ªÀiÁgÁl ªÀiÁqÀ®Ä ¸ÁV¸ÀÄwÛzÉÝ£É CAvÁ w½¹gÀÄvÁÛ£É, £ÀAvÀgÀ  ¥ÀAZÀgÀ ¸ÀªÀÄPÀëªÀÄ ¸ÀzÀj aîzÀ°è£À ¸ÀgÁ¬Ä ¥ÁPÉlUÀ¼ÀÄ ¥Àjò°¹ Jt¹ £ÉÆÃqÀ¯ÁV CzÀgÀ°£Àè MlÄÖ 18 N.n ¸ÀgÁ¬Ä vÀÄA©zÀ mÉmÁæ ¥ÁåPÉmï EzÀÄÝ ¥Àæw ¥ÁPÉl ªÉÄÃ¯É gÀÆ¥Á¬Ä 68.56 CAvÀ ¨É¯É §gÉ¢zÀÄÝ EzÀÄÝ EªÀÅUÀ¼À MlÄÖ C.Q 1234=08 DUÀÄvÀÛzÉ, ¸ÀzÀj ¸ÀgÁ¬Ä vÀÄA©zÀ ¥ÁPÉÃlUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 19/2018, PÀ®A. 78(3) PÉ.¦ PÁAiÉÄÝ ªÀÄvÀÄÛ PÀ®A. 420 L¦¹ :-
ದಿನಾಂಕ 20-02-2018 ರಂದು ಸುಲ್ತಾನಬಾದ ವಾಡಿ ಗ್ರಾಮದ ಸರಕಾರಿ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮೋಸ ಮಾಡುತ್ತಿದ್ದಾನೆಂದು ಫಿರ್ಯಾದಿ ರಮೇಶ ಶಿಂದೆ .ಎಸ್. ಹಳ್ಳಿಖೇಡ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸುಲ್ತಾನಬಾದ ವಾಡಿ ಗ್ರಾಮದ ಸರಕಾರಿ ಶಾಲೆ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸಂಗಮೇಶ ತಂದೆ ಶಿವರಾಜ ಪಾಟೀಲ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಗುಮ್ಮಾ, ಸದ್ಯ: ದಾಡಗಿ, ತಾ: ಭಾಲ್ಕಿ ಇತನು 1 ರೂಪಾಯಿಗೆ 80 ರೂ ಕೊಡುತ್ತೇನೆ ಮಟಕಾ ಆಡಿರಿ ಅಂತ ಚೀರುತ್ತಾ ಜನರ ಗಮನ ತಮ್ಮ ಕಡೆ ಸೆಳೆಯುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟು ಮೋಸ ಮಾಡುತ್ತಿರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಆರೋಪಿಗೆ ಹಿಡಿದು ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 400/- ರೂ ನಗದು ಹಣ, 1 ಮಟಕಾ ಚೀಟಿ ಹಾಗೂ 1 ಪೆನ ಇದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 47/2018, PÀ®A. ªÀÄ£ÀĵÀå PÁuÉ :-
¢£ÁAPÀ 18-02-2018 gÀAzÀÄ ¦üAiÀiÁ𢠮PÀëöät vÀAzÉ C¥ÁàgÁªÀ ¹AUÁgÉ ¸Á: WÉÆÃqÀªÁr gÀªÀgÀ vÀAzÉAiÀiÁzÀ C¥ÁàgÁªÀ ªÀAiÀÄ 60 ªÀµÀð EªÀgÀÄ §»gÀ¢¸ÉUÉAzÀÄ ªÀģɬÄAzÀ ºÉÆzÀªÀgÀÄ ªÀÄgÀ½ ªÀÄ£ÉUÉ §gÀzÉ PÁuÉAiÀiÁVgÀÄvÁÛgÉ, CªÀjUÉ J¯Áè PÀqÉUÉ ºÀÄqÀÄPÁrzÀgÀÄ ¹UÀ°¯Áè, §»gÀ¢¸ÉUÉAzÀÄ ºÉÆÃV ªÀÄgÀ½ ªÀÄ£ÉUÉ §gÀzÉ PÁuÉAiÀiÁzÀ ¦üAiÀiÁð¢AiÀĪÀgÀ vÀAzÉAiÀÄ ZÀºÀgÉ ¥ÀnÖ 1) ºÉ¸ÀgÀÄ: C¥ÁàgÁªÀ, 2) vÀAzÉ: eÁÕ£ÉÆèÁ ¹AUÁgÉ, 3) ªÀAiÀÄ: 60 ªÀµÀð, 4) eÁw : J¸À.¹ ºÉÆ°AiÀiÁ, 5) ªÀiÁvÁqÀĪÀ ¨sÁµÉ : PÀ£ÀßqÀ, ªÀÄgÁp, »A¢, 6) §mÉÖUÀ¼À «ªÀgÀ : PÀ¥ÀÄà ¥ÁåAl, ©½ CAV, 7) ZÀºÀgÉ ¥ÀnÖ: ¸ÁzÁgÀt ªÉÄÊPÀlÄÖ, WÉÆ¢ §tÚ, UÉÆ®Ä ªÀÄÄR, CAzÁdÄ 5 Cr 4 EAZÀ GzÀÝ, CªÀgÀ Qrß D¥ÀgÉõÀ£À ªÀiÁrzÀ ºÉÆmÉÖAiÀÄ ªÉÄÃ¯É GzÀÝ£ÉAiÀÄ D¥ÀgÉõÀ£À UÁAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 20-02-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 46/2018, PÀ®A. 143, 147, 447 eÉÆvÉ 149 L¦¹ :-
¢£ÁAPÀ 18-02-2017 gÀAzÀÄ ¦üAiÀiÁ𢠩üêÀÄuÁÚ ¦.r.N UÁæªÀÄ ¥ÀAZÁAiÀÄvÀ ºÀÄqÀV gÀªÀgÀÄ ºÀÄqÀV UÁæªÀÄzÀ°è ¸ÀªÉð ªÀiÁqÀÄvÁÛ ºÀjd£À NuÉAiÀÄ°ègÀĪÀ ªÀÄgÀUÉêÀiÁä UÀÄrAiÀÄ ªÀÄÄAzÉ ºÉÆzÁUÀ C°è PÉ®ªÀÅ J¸À.¹ ªÀiÁ¢ÃUÀ ¸ÀªÀiÁdzÀ d£ÀgÀÄ ¥ÀAZÁAiÀÄvÀ PÀbÉÃj¬ÄAzÀ AiÀiÁªÀÅzÉ jÃwAiÀÄ ¥ÀgÀªÁ¤UÉAiÀÄ£ÀÄß ¥ÀqÉAiÀÄzÉ 15-20 d£ÀgÀÄ DPÀæªÀÄ PÀÆlªÀ£ÀÄß gÀa¹PÉÆAqÀÄ ¥ÀAZÁAiÀÄvÀ eÁUÉAiÀÄ£ÀÄß CwPÀæªÀÄt ªÀiÁrPÉƼÀÄîªÀ GzÉÝñÀ¢AzÀ D eÁUÉAiÀÄ°è ²®Ä¨ÉAiÀÄ£ÀÄß PÀÆr¹gÀÄvÁÛgÉ, ¢£ÁAPÀ 17-01-2018 gÀAzÀÄ gÁwæ ªÉüÉAiÀÄ°è 15-20 J¸À.¹ ªÀiÁ¢ÃUÀ ¸ÀªÀiÁdzÀ d£ÀgÀÄ ¥ÀAZÁAiÀÄvÀ PÀbÉÃj¬ÄAzÀ AiÀiÁªÀÅzÉ jÃwAiÀÄ ¥ÀgÀªÁ¤UÉ ¥ÀqÉAiÀÄzÉ CPÀæªÀĪÁV UÁæªÀÄ ¥ÀAZÀAiÀÄvÀ£À RįÁè D¹ÛAiÀÄ°è PÀ¨ÁÓ ªÀiÁqÀĪÀ GzÉÝñÀ¢AzÀ ²®Ä¨ÉAiÀÄ£ÀÄß PÀÄr¹zÀÄÝ EgÀÄvÀÛzÉ, 15-20 d£ÀgÀ°è 1) ¸ÀA¥ÀvÀPÀĪÀiÁ vÀAzÉ ±ÀgÀt¥Áà, 2) «®ì£ï vÀAzÉ PÁ²£ÁxÀ, 3) ±ÁªÀĪÉïï vÀAzÉ ªÀÄqÉ¥Áà, 4) ¹ªÀÄ£ï vÀAzÉ vÀÄPÀÌuÁÚ, 5) C±ÉÆÃPÀ vÀAzÉ vÀÄPÀ¥Áà, 6) ªÉÆúÀ£À vÀAzÉ ¨Á§ÄgÁªÀ, 7) eÉÊgÁd vÀAzÉ ®PÀÌ¥Áà PÉÆmÉÖ CAvÀ UÉÆvÁÛVgÀÄvÀÛzÉ, ¢£ÁAPÀ 17-01-2018 gÀAzÀÄ gÁwæ ªÉ¼ÉAiÀÄ°è ºÀÄqÀV UÁæªÀÄzÀ ºÀjd£À NuÉAiÀÄ°è ¥ÀAZÁAiÀÄvÀ PÀbÉÃj¬ÄAzÀ AiÀiÁªÀÅzÉ jÃwAiÀÄ ¥ÀgÀªÁ¤UÉ ¥ÀqÉAiÀÄzÉ ¥ÀAZÁAiÀÄvÀ eÁUÉAiÀÄ£ÀÄß PÀ¨ÁÓ ªÀiÁqÀĪÀ GzÉÝñÀ¢AzÀ 15-20 d£ÀgÀÄ DPÀæªÀÄ PÀÆl gÀa¹PÉÆAqÀÄ ªÀÄgÀUÉêÀiÁä UÀÄrAiÀÄ ªÀÄÄAzÉ EgÀĪÀ RįÁè eÁUÉAiÀÄ°è CwPÀæªÀÄ ¥ÀæªÉñÀ ªÀiÁr ²Ã®Ä¨ÉAiÀÄ£ÀÄß PÀÆr¹gÀÄvÁÛgÉ, PÁgÀt CªÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä PÉÆjPÉ CAvÀ ¤ÃrzÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.