Police Bhavan Kalaburagi

Police Bhavan Kalaburagi

Sunday, September 24, 2017

BIDAR DISTRICT DAILY CRIME UPDATE 24-09-2017



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-09-2017

¨sÁ°Ì £ÀUÀgÀ ¥Éưøï oÁuÉ AiÀÄÄ.r.Dgï. £ÀA. 09/17 PÀ®A 174 ¹Dg惡 :-    
ದಿನಾಂಕ 23/09/2017 ರಂದು 16:00 ಗಂಟೆಗೆ ಫಿರ್ಯಾದಿ ಶಾಂತಾಬಾಯಿ ಗಂಡ ರಾಜೇಂದ್ರ ರಾಜೋಳೆ ಸಾ: ಶಮಶಾಪೂರವಾಡಿ ಸಧ್ಯ: ಸುಭಾಷ ಚೌಕ ಭಾಲ್ಕಿ ರವರು ಠಾಣೆಗೆ ಬಂದು ತನ್ನ ಮೌಖೀಕ ಹೇಳಿಕೆ ನೀಡಿದರ ಸಾರಾಂಶ ವೆನೆಂದರೆ ಈಗ 8-9 ವರ್ಷಗಳ ಹಿಂದೆ ಫಿರ್ಯಾದಿಯ ಮದುವೆ ಶಮಶಾಪೂರ ವಾಡಿ ಗ್ರಾಮದ ಮೃತ ರಾಜೇಂದ್ರ ತಂದೆ ಲಕ್ಷ್ಮಣರಾವ ರಾಜೋಳೆ ಜೋತೆಗೆ ಆಗಿದ್ದು ಮದುವೆಯಾದ ನಂತರ ಅವಳ ಮಾವ ಮೃತ ಪಟಟೀದ ನಂತರ ಮಾವನ ನೌಕರಿ ಅವಳ ಗಂಡನಿಗೆ ಸಿಕ್ಕಿದ್ದು ಅವಳ ಅತ್ತೆ ಕೂಡಾ ಮಾನಸಿಕವಾಗಿ ಅಸ್ವಸ್ಥಳಾಗಿ ಅಲ್ಲಲ್ಲಿ ಓಡಾಡುತಿದ್ದು ಅವಳ ಗಂಡ ಹಲಬರ್ಗಾ ರೈಲ್ವೆ ನಿಲ್ದಾಣದಲ್ಲಿ ''ಪಾಯಿಂಟ್ಸ ಮ್ಯಾನ'' ಅಂತಾ ಕೆಲಸ ಮಾಡುತಿದ್ದು ಮದುವೆಯಾಗಿ 3-4 ವರ್ಷಗಳವರೆಗೆ ಸೆರೆ ಕುಡಿಯುತ್ತಿರಲಿಲ್ಲ ಈಗ 4-5 ವರ್ಷಗಳಿಂದ ಸದಾ ಸೆರೆ ಕುಡಿದ ಆಮಲಿನಲ್ಲಿಯೆ ಇರುತ್ತಿದ್ದರು ಸೆರೆ ಕುಡಿದ ಆಮಲಿನಲ್ಲಿ 2-3 ದಿವಸ   ಮನೆಗೆ ಬರುತ್ತಿರಲಿಲ್ಲ ಅಲ್ಲದೆ ಈಗ ಸ್ವಲ್ಪ ದಿವಸಗಳಿಂದ ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸುತಿದ್ದನು ಹಿಗಿರುವಲ್ಲಿ ದಿನಾಂಕ 22/09/2017 ರಂದು ಮುಂಜಾನೆ 10 ಗಂಟೆಗೆ ಸೆರೆ ಕುಡಿದ ಅವಸ್ಥೆಯಲ್ಲಿಯೆ ಮನೆಗೆ ಬಂದು ನೀರು ಕುಡಿದು ಮಕ್ಕಳ ಜೊತೆ ಮಾತಾಡಿ ಹೋಗಿರುತ್ತಾರೆ.   ದಿನಾಂಕ 22/09/2017 ರಂದು ಸೆರೆ ಕುಡಿದ ಅವಸ್ಥೆಯಲ್ಲಿ ಕೆರೆಯ ಹತ್ತಿರ ಹೊದಾಗ ಕಾಲು ಜಾರಿ ಕೆರೆಯ ನಿರೀನಲ್ಲಿ ಬಿದ್ದು ಮೃತ ಪಟ್ಟಿದಂತೆ ಕಂಡು ಬರುತ್ತದೆ ನನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೆ ರಿತೀಯ ಸಂಶಯ ಅಥವಾ ದೂರು ಇರುವುದಿಲ್ಲ ಅಂತಾ ನೀಡಿದ ಫೀರ್ಯಾದಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.          

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 24/17 ಕಲಂ 174 ಸಿ.ಆರ್.ಪಿ.ಸಿ :-

ದಿನಾಂಕ:23/09/2017 ರಂದು 1630 ಗಂಟೆಗೆ ಫಿರ್ಯಾದಿ ಶ್ರೀಮತಿ ಕವೀತಾ ಗಂಡ ಶಾಂತಕುಮಾರ ಹಲಬರ್ಗೆ ವಯ: 40 ಜಾ:ಲಿಂಗಾಯತ ಉ:ಮನೆ ಕೆಲಸ ಸಾ:ನೆಮತಾಬಾದ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಇವರ ಗಂನಾದ ಶಾಂತಕುಮಾರ ವಯ:49 ವರ್ಷ ಉ: ಉಪನ್ಯಾಸಕರು ಹಲಬರ್ಗೆ ಇವರು ನಿಟ್ಟುರ(ಬಿ) ಗ್ರಾಮದ ಮಹಾತ್ಮ ಜ್ಯೋತಿ ಬಾಪುಲೆ ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕರು ಅಂತ ಕರ್ತವ್ಯ ನಿರ್ವಹಿಸುತ್ತಾ ಇರುತ್ತಾರೆ. ಇವರಿಗೆ ಪೂಜಾ ವಯ: 21 ವರ್ಷ,  ಮತ್ತು ಬಸವ ಪ್ರಸಾದ ವಯ:19 ವರ್ಷದ ಇಬ್ಬರು ಮಕ್ಕಳಿರುತ್ತಾರೆ, ಬೀದರನ್ಲಲ್ಲಿ ವಾಸವಾಗಿದ್ದು ಇವರ ಗಂಡ ಬೀದರದಿಂದ ನಿಟ್ಟುರ(ಬಿ) ಗ್ರಾಮಕ್ಕೆ ಕಾಲೇಜಿಗೆ ದಿನಾಲು ತನ್ನ ಕರ್ತವ್ಯಕ್ಕೆ ಹೋಗಿ ಬರುತಿದ್ದರು ಹೀಗಿರುವಲ್ಲಿ ದಿನಾಂಕ:23/09/2017 ರಂದು ಬೆಳಿಗ್ಗೆ ಕರ್ತವ್ಯಕ್ಕೆ ನಿಟ್ಟುರ(ಬಿ) ಗ್ರಾಮಕ್ಕೆ ಹೋಗಿರುತ್ತಾರೆ.  ಕಾಲೇಜಿನಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಬೀದರಕ್ಕೆ ಬಸ್ಸಿನಲ್ಲಿ ಬರುತ್ತಿರುವಾಗ ಬಾಳೂರಿನ ಗ್ರಾಮದ ಹತ್ತಿರ ಒಮ್ಮೇಲೆ ಬೆವರು ಬಂದು ಬಾಯಲ್ಲಿ ಜೊಲ್ಲು ಸುರಿದು ಒಮ್ಮೇಲೆ ಮೂತ್ರವಿಸರ್ಜನೆ  ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಾಗ ಬಸ್ಸಿನಿಂದ ಇಳಿಸಿ  ಚಿಕಿತ್ಸೆ ಕುರಿತು ನಿಟ್ಟುರ(ಬಿ) ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ಪರಿಕ್ಷಿಸಿದ ವೈಧ್ಯರು ಶಾಂತಕುಮಾರ ಇವರು ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಫಿರ್ಯಾದಿರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
                                                                                     
ಮುಡುಬಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 108/17 ಕಲಂ 323, 504, 506, 498 () ಐಪಿಸಿ :-
ದಿನಾಂಕ 19/09/2017 ರಂದು 1100 ಫಿರ್ಯಾದಿ ಶ್ರೀಮತಿ ಪಂಕಜಾ ಗಂಡ ಸಂತೋಷ ಚಿಂಚನಸೂರೆ ವಯ 30 ವರ್ಷ ಸಾಃ ಬಬಲಾದ ರವರಿಗೆ ಇವರ ಪತಿಯಾದ ಆರೋಪಿ ಸಂತೋಷ ಈತನು  ಮುಡಬಿ ಸರವೊದಯ ಶಾಲೆಯಲ್ಲಿ ಬಂದು ಹಣ ಕೊಡುವಂತೆ ಪಿಡಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾನೆ. ಆರೋಪಿತನು ಈ ಮೊದಲು ಕೂಡ ತವರು ಮನೆಯಿಂದ ಹಣ ತರುವಂತೆ ಪಿಡಿಸಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿರುತ್ತಾನೆ. ಅಂತ ದಿ: 23-09-2017 ರಂದು 1730 ಗಂಟೆಗೆ ಫಿರ್ಯಾದಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ªÀÄ£Àß½î ¥Éưøï oÁuÉ ¥ÀæPÀgÀt ¸ÀASÉå 98/17 PÀ®A 66 (r) L.n DPïÖ ªÀÄvÀÄÛ  420 L¦¹ :-
¢£ÁAPÀ 23/09/2017 gÀAzÀÄ 1800 UÀAmÉUÉ ªÀÄ£Àß½î UÁæªÀÄzÀ ºÀ©Ã§ C° vÀAzÉ ±ÉÃR eÁ¥sÀgÀ ®zÁÝ¥sï ªÀAiÀÄ 18 ªÀµÀð eÁw ªÀÄĹèA G: «zsÁåyð ¸Á: ªÀÄ£Àß½î gÀªÀgÀÄ oÁuÉUÉ ºÁdgÁV vÀ£Àß MAzÀÄ °TvÀ zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¦üAiÀiÁð¢ vÀAzÉAiÀiÁªÀgÀÄ FUÀ ¸ÀĪÀiÁgÀÄ 2 ªÀµÀðUÀ½AzÀ PÉÆüÁgÀ EAqÉæùÖAiÀįï KjAiÀiÁzÀ°ègÀÄ SÁ¸ÀV gÀhÄqÀPïì PÀA¥À¤AiÀÄ°è PÉ®¸À ªÀiÁrPÉÆAqÀÄ G¥Àfë¸ÀÄwÛzÀÄÝ ¥Àæw wAUÀ¼À 14000/- gÀÆ. ªÉvÀ£ÀªÀ£ÀÄß EªÀgÀ ºÉ¸Àj£À°ègÀĪÀ ¨sÁgÀwÃAiÀÄ ¸ÉÖÃmï ¨ÁåAPï SÁvÉ £ÀA 11068015178 £ÉÃzÀgÀ°è dªÀiÁ ªÀiÁqÀÄvÁÛgÉ, ªÀÄvÀÄÛ F ªÉÆzÀ®Ä ¨ÁA¨ÉAiÀÄ°è PÉ®¸À ªÀiÁqÀÄwÛzÀÝ ¸ÀAzÀ¨sÀðzÀ°è ¥sÁå«Ä° ¥ÉãÀµÀ£ï CAvÁ ¥Àæw wAUÀ¼ÀÄ 642/- gÀÆ dªÀiÁ ªÀiÁqÀÄvÁÛgÉ, ªÀÄvÀÄÛ EªÀgÀ CtÚ£ÁzÀ ªÀĺÀäzÀ ªÉÄúÀgÁd C° EªÀgÀÄ KgÀ¥sÀƸÀð£À°è EgÀÄvÁÛgÉ. CªÀgÀÄ ¸ÀºÀ vÀAzÉAiÀÄ ¨ÁåAPï SÁvÉAiÀÄ°è ¥Àæw wAUÀ¼ÀÄ 5000/- dªÀiÁ ªÀiÁqÀÄvÁÛgÉ. EªÀgÀ SÁvÉAiÀÄ°è MlÄÖ 48138/- gÀÆ E¢ÝgÀÄvÀÛzÉ, FUÀ ¸ÀĪÀiÁgÀÄ 6 wAUÀ¼À »AzÉ AiÀiÁgÀÆ C¥ÀjavÀ ªÀåQÛ  ªÀÄ£ÉAiÀÄ ªÉÆèÉʯïUÉ £ÀA 7259592574 £ÉÃzÀÝgÀ ªÉÄÃ¯É PÀgÉ ªÀiÁr vÀĪÀiÁígÁ ¨ÁåAPï SÁvÁ §AzÀ ºÉÆÃvÁÛ D¥ÀPÁ CPËAmï £ÀA§gÀ ¨ÉÆïÉÆ CAvÁ »A¢AiÀÄ°è ªÀiÁvÁrzÁÝUÀ. ¦üAiÀiÁð¢ vÀAVAiÀiÁzÀ GeÁä ¥sÁwêÀiï EªÀ¼ÀÄ  vÀAzÉAiÀĪÀgÀ CPËAl £ÀA 11068015178 CAvÁ ºÉýgÀÄvÁÛ¼É,  £ÀAvÀgÀ D¥ÁÌ J.n.JA ¥É °SÁÍ ºÀĪÁ 16 £ÀA§gÀ ¨ÉƯÉÆà CAvÁ PÉýzÀPÉÌ  JnJA ªÉÄÃ¯É EzÀÝ F £ÀA 6069860018114605 ºÉýgÀÄvÁÛgÉ, £ÀAvÀgÀ D¥ÉÌ ªÉƨÉÊ® ¥É JPï M.n.¦ £ÀA DAiÉÄÃUÁ CAvÁ ºÉý ªÉƨÉÊ® PÁ¯ï PÀmï ªÀiÁrgÀÄvÁÛgÉ. £ÀAvÀgÀ ¦üAiÀiÁð¢ vÀAzÉ gÀªÀgÀ ªÉƨÉʯï UÉ AiÀiÁªÀÅzÉà PÀgÉ §A¢gÀĪÀÅ¢¯Áè. £ÀAvÀgÀ ¢£ÁAPÀ 20-09-2017 gÀAzÀÄ 1105 UÀAmÉUÉ AiÀiÁgÀÆ C¥ÀjavÀ ªÀåQÛ   ªÀÄ£ÉAiÀÄ ªÉÆèÉʯïUÉ PÀgÉ ªÀiÁr ¤ªÀÄä ¨ÁåAPï SÁvÉ §AzÀ ºÉÆÃvÁÛ D¥ÀPÁ CPËAmï £ÀA§gÀ ¨ÉƯÉÆ CAvÁ  »A¢AiÀÄ°è ªÀiÁvÁrzÁÝUÀ. £ÀªÀÄä vÁ¬ÄAiÀiÁzÀ ºÉÆgÀ¤¸Á EªÀ¼ÀÄ ªÀÄ£ÉAiÀÄ°è EzÁÝUÀ. £À£Àß vÁ¬ÄAiÀĪÀgÀÄ AiÀiÁgÀÆ M§â C¥ÀjavÀ ªÀåQÛ F ªÉÆèÉÊ¯ï £ÀA 7091482048 £ÉÃzÀjAzÀ £À£Àß ªÀÄ£ÉAiÀÄ°ègÀĪÀ ªÉÆèÉÊ® £ÀA 7259592574 £ÉÃzÀPÉÌ PÁ¯ï ªÀiÁr ¤ªÀÄä ¨ÁåAPï J.n.JA ªÉÄÃ¯É EgÀĪÀ 16 £ÀA§gÀ ºÉý CAvÁ »A¢AiÀÄ°è PÉýPÉÆArgÀÄvÁÛgÉ. DzÀjAzÀ   vÁ¬ÄAiÀiÁzÀ ºÉÆgÀ¤¸Á EªÀ¼ÀÄ ªÀÄ£ÉAiÀÄ ¨ÁdÄ EgÀĪÀ gÀºÉªÀÄvÀ ¨ÉÃUÀA   EªÀ¼À£ÀÄß PÀgÉzÀÄ £À£Àß vÀAzÉAiÀĪÀgÀ J,n,JA. £ÀA 6069860018114605 F £ÀA§gÀAiÀÄ£ÀÄß »A¢AiÀÄ°è ªÀiÁvÁrzÀ ªÀåQÛUÉ ºÉýgÀÄvÁÛgÉ. £ÀAvÀgÀ £ÀªÀÄä ªÉƨÉÊ®UÉ §AzÀÄ N.n.¦ £ÀA§gÀ ¸ÀºÀ §A¢zÀÄÝ ºÉýgÀÄvÁÛgÉ. CµÀÖgÀ°èAiÉÄà £Á£ÀÄ ªÀÄ£ÀUÉ §A¢gÀÄvÉÛãÉ. £ÀAvÀgÀ £Á£ÀÄ ªÉƨÉÊ® £ÉÆÃqÀ¯ÁV £ÀªÀÄä ªÀÄ£ÉAiÀÄ°ègÀĪÀ ªÉÆèÉʯïUÉ ªÀÄÆgÀÄ ¨sÁj ªÉÄøÉeï §A¢gÀÄvÀÛzÉ. ªÉÄøÉeï £À°è ºÀt PÀmï DVzÀÄÝ ªÉÆzÀ®£É ¨Áj 8,888/- JgÀqÀ£É ¨Áj 5,000/- £ÀAvÀgÀ ªÀÄÆgÀ£É ¨Áj 5,000/- CAvÁ MlÄÖ 18,888/- gÀÆ £ÀªÀÄUÉ ªÉÆøÀ ªÀiÁr CzsÀð UÀAmÉAiÀÄ°è £ÀªÀÄä vÀAzÉ gÀªÀgÀ ¨ÁåAPï SÁvɬÄAzÀ PÀmï DVgÀÄvÀÛzÉ  PÀÆqÀ¯É ªÀÄ£Àß½î UÁæªÀÄzÀ°ègÀÄ ¨sÁgÀwÃAiÀÄ ¸ÉÖÃmï ¨ÁåAPïUÉ ºÉÆÃV C°è  ªÀiÁå£ÀAdgÀ gÀªÀjUÉ «ZÁgÀuÉ ªÀiÁqÀ¯ÁV CªÀgÀÄ ¸ÀºÀ ¤ªÀÄä vÀAzÉAiÀĪÀgÀ SÁvÉAiÀÄ°ègÀĪÀ ºÀt MlÄÖ 18,888/- gÀÆ PÀmï DVgÀÄvÀÛzÉ. CAvÁ w½¹gÀÄvÁÛgÉ, £ÀAvÀgÀ ªÀiÁå£Édgï gÀªÀgÀÄ ªÀÄÄSÁAvÀgÀ SÁvÉ ªÀiÁr¹zÀÄÝ EgÀÄvÀÛzÉ.  DzÀjAzÀ £ÀªÀÄä ªÀÄ£ÉAiÀÄ ªÉÆèÉÊ®UÉ PÀgÉ ªÀiÁr £ÀªÀÄä vÀAzÉAiÀĪÀgÀ J,n,JA, ¤AzÀ ºÀt qÁæ ªÀiÁrzÀ C¥ÀjavÀ ªÀåQÛAiÀÄ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ. CAvÁ ªÀUÉÊgÉ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ 98/2017 PÀ®A 32, 34 PÉ.E. DPÀÖ :-

¢£ÁAPÀB 23/09/2017 gÀAzÀÄ 1500 UÀAmÉUÉ JJ¸ïL zÀ±ÀgÀxÀgÀªÀgÀÄ  oÁuÉAiÀÄ°èzÁÝUÀ   DAiÀiÁ¸À¥ÀÄgÀ UÁæªÀÄzÀ ¸ÀgÀPÁj ±Á¯ÉUÉ ºÉÆÃUÀĪÀ gÉÆÃqÀ §¢AiÀÄ°è DAiÀiÁ¸À¥ÀÄgÀ UÁæªÀÄzÀ zÉëzÁ¸À vÀAzÉ ZÀAzÀæ¥Áà JA§ÄªÀªÀ£ÀÄ  vÀ£Àß ªÀÄ£É JzÀÄjUÉ gÉÆÃr£À §¢AiÀÄ°è C£À¢üPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ ¨Áwä §AzÀ ªÉÄÃgÉUÉ ¹§âA¢AiÉÆA¢UÉ ºÉÆÃV £ÉÆÃrzÁUÀ C°è M§â ªÀåQÛ ¸ÀgÀPÁj ±Á¯ÉUÉ ºÉÆÃUÀĪÀ gÉÆÃr£À §¢AiÀÄ°è ¸ÁªÀðd¤PÀ ¸ÀܼÀzÀ°è ¸ÀgÁ¬Ä ¥Áè¹ÖÃPï ¨Ál®UÀ¼ÀÄ  ¥Áè¹ÖÃPï aîzÀ°è ElÄÖPÉÆAqÀÄ ªÀiÁgÁl ªÀiÁqÀÄwÛzÀÝ£ÀÄ RavÀ ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr  ¸ÀzÀj ªÀåQÛUÉ »rzÀÄPÉÆAqÀÄ CªÀ£À «ZÁj¸À®Ä CªÀ£ÀÄ vÀ£Àß ºÉ¸ÀgÀÄ zÉëzÁ¸À vÀAzÉ ZÀAzÀæ¥Áà GdÓtUÉÆÃgÀ, ªÀAiÀĸÀÄì 45 ªÀµÀð, eÁw :QæñÀÒ£ï, G :PÀÆ° PÉ®¸À, ¸Á : DAiÀiÁ¸À¥ÀÄgÀ UÁæªÀÄ CAvÁ w½¹zÀ£ÀÄ £ÀAvÀgÀ CªÀ£À ºÀwÛgÀ«gÀĪÀ ¥Áè¹ÖÃPï aîzÀ°è £ÉÆÃqÀ®Ä CzÀgÀ°è «¹Ì ¸ÀgÁ¬ÄAiÀÄ ¥Áè¹ÖÃPï ¨Ál®UÀ¼ÀÄ EzÀݪÀÅ.   CzÀgÀ°è 90 JA.J¯ï £À 70 AiÀÄÄ.J¸ï. «¹Ì ¸ÀgÁ¬ÄAiÀÄ ¥Áè¹ÖÃPï ¨Ál®UÀ¼ÀÄ CAzÁdÄ QªÀÄävÀÄ 1995/-gÀÆ. ¨É¯É ¨Á¼ÀĪÀÅzÀÄ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.



KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೂಸುಫ ಪಟೇಲ ತಂದೆ ಖಾಜಾ ಪಟೇಲ ಸಾ:ಮೀಜಬಾನಗರ ಎಂ.ಎಸ್‌.ಕೆ ಮೀಲ್ಕಲಬುರಗಿ ದಿನಾಂಕ:13-09-2017 ರಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ನಂ.189/17 ಕಲಂ:379 ಐಪಿಸಿ ಮತ್ತು 21 (1) ಎಮ್ಎಮ್‌‌ಆರ್‌‌ಡಿ ಕಾಯ್ದೆ 1957 ಪ್ರಕಾರ ಪ್ರಕರಣ ದಾಖಲಾಗಿದ್ದು ನಂತರ ಅರ್ಜಿದಾರನು ಮೇಲಾಧಿಕಾರಿಗಳಿಗೆ ಭೇಟಿ ಮಾಡಿ ಅರ್ಜಿ ನೀಡಿದ್ದು ಅದನ್ನು ಪರಿಶೀಲಿಸಲಾಗಿ ಅರ್ಜಿಯ ಜೊತೆ ಸಲ್ಲಿಸಿದ ಮೊಬೈಲ್ನಲ್ಲಿ ಮಾತನಾಡಿದ ಆಡಿಯೋ ಸಿಡಿ ಪರಿಶೀಲಿಸಲಾಗಿ ಕನಕರೆಡ್ಡಿ ಈತನು ಮೇಲಿಂದ ಮೇಲೆ ಅರ್ಜಿದಾರನಿಗೆ 15 ಸಾವಿರ ರೂ ಹಣದ ಕುರಿತು ಭೇಟಿಯಾಗಬೇಕು ಅಂತಾ ತಿಳಿಸಿದ್ದು ಅದರಂತೆ ಅರ್ಜಿದಾರನು ಹೆಚ್ಚುವರಿಯಾಗಿ ದಿನಾಂಕ 06-09-2017 ರಂದು 10 ಸಾವಿರ ರೂ ಹಣ ನೀಡಿರುವುದಾಗಿ ಮತ್ತು ಇನ್ನೂ 5 ಸಾವಿರ ರೂ ಕೊಡಲು ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ದಿನಾಂಕ:13-09-2017 ರಂದು ಅರ್ಜಿದಾರನ ಉಸುಕಿನ ಟಿಪ್ಪರ ಕನಕರೆಡ್ಡಿ ಈತನು ಹಿಡಿದು ಹೆಚ್ಚುವರಿಯಾಗಿ 25 ಸಾವಿರ ರೂ ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ಎಸಿಬಿ ದಾಳಿಯಿಂದಾಗಿ ಅಮಾನತ್ತು ಹೊಂದಿದ್ದ ಕನಕರೆಡ್ಡಿ ಹೆಚ್ಸಿ-262 ಈತನು ಹಣದ ಬಗ್ಗೆ ಬೇಡಿಕೆ ಇಟ್ಟಿರುತ್ತಾನೆ. ಮೇಲಿನ ಎಲ್ಲಾ ಘಟನೆ ಪರಿಶೀಲಿಸಿ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಿವನಿಂಗಪ್ಪ ಮಾಂಗ ಸಾ: ತಡಕಲ ತಾ:ಆಳಂದ ರವರು ದಿನಾಂಕ 13-09-2017 ರಂದು ಶರಣು ಚಿಮ್ಮನ ಇವರ ಹೊಟೇಲದಲ್ಲಿ ಊಟ ಮಾಡಲು ಹೊದಾಗ ಹೊಟೇಲದಲ್ಲಿ 1) ಶರಣು ಚಿಮ್ಮನ 2) ದೇವಪ್ಪ ತಂದೆ ರೇವಣಪ್ಪಾ ಚಿಮ್ಮನ 3) ಕಾಶಪ್ಪ ತಂದೆ ರೇವಣಪ್ಪಾ ಚಿಮ್ಮನ ಇವರು ಇದ್ದು ಅವರು ನನಗೆ ಊಟ ಕೊಡಲುವುದಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಹೊಟೇಲದಿಂದ ಹೊರಹಾಕಿರುತ್ತಾರೆ. ನಂತರ ಅದೆ ದಿವಸ ರಾತ್ರಿ ನನ್ನ ಮನೆಯ ಮೇಲೆ ಅವರು ಕಲ್ಲು ಹೊಡೆದು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ದಿನಾಂಕ 14/09/2017 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ನಮ್ಮ ಮನೆಯ ಮೆಲೆ ಏಕೆ ಕಲ್ಲು ಹೊಡೆದಿದ್ದಿರಿ ಎಂದು ಕೇಳಿದಾಗ ದೇವಪ್ಪ ಚಿಮ್ಮನ ಇತನು ರಂಡಿ ಮಗನೇ ಮಾದಿಗ ಸೂಳೆ ಮಗನೇ ನಾವು ಇನ್ನು ಕಲ್ಲು ಹೊಡೆಯುತ್ತೇವೆ ಏನು ಸೆಂಟಾ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಕಾಶಪ್ಪ ಚಿಮ್ಮನ ಹಾಗು ಶರಣು ಚಿಮ್ಮನ ಬಂದು ನನಗೆ ಕೈಹಿಡಿದು ಎಳೆದಾಡಿ ಜೊಲಾಜೊಲಿ ಮಾಡಿ ಕೈಯಿಂದ ಎದೆಯ ಮೆಲೆ ಮತ್ತು ಬೆನ್ನಿನ ಮೇಲೆ ಕೈಯಿಂದ ಗುತ್ತಿರುತ್ತಾರೆ ಆಗ ನಮ್ಮ ಗ್ರಾಮದ ರಾಣಪ್ಪ ತಂದೆ ನಾಗಪ್ಪ ಮಾಂಗ ಹಾಗು ಯಶ್ವಂತ ಇವರು ಬಂದು ಜಗಳ ಬಿಡಿಸುವಾಗ ಮಗನೇ ಇವತ್ತು ಉಳಿದಿದಿ ಇನ್ನೊಮ್ಮೆ ನೀನು ನಮ್ಮ ಹೊಟೇಲ ಕಡೆಗೆ ಬಂದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.