Police Bhavan Kalaburagi

Police Bhavan Kalaburagi

Thursday, January 15, 2015

Raichur District Special Press Note and Reported Crimes

¥ÀwæPÁ ¥ÀæPÀluÉ
£ÁUÀjPÀ ¥Éưøï PÁ£ïìmÉç¯ïUÀ¼À £ÉêÀÄPÁw PÀÄjvÀÄ ªÀÄgÀÄ °TvÀ ¹.E.n. ¥ÀjÃPÉë £ÀqÉAiÀÄ°gÀĪÀ ªÀiÁ»w:-
     ¢£ÁAPÀ: 18.01.2015 gÀAzÀÄ ¨É½UÉÎ 11.00 UÀAmɬÄAzÀ 12.30 UÀAmÉAiÀĪÀgÉUÉ £ÁUÀjPÀ ¥Éưøï PÁ£ïìmÉç¯ïUÀ¼À £ÉêÀÄPÁw PÀÄjvÀÄ ªÀÄgÀÄ °TvÀ ¹.E.n. ¥ÀjÃPÉë £ÀqÉAiÀÄ°zÉ. FUÁUÀ¯Éà CºÀð D£ï¯ÉÊ£ï C¨sÀåyðUÀ½UÉ ¥ÉÆ°Ã¸ï ªÉ¨ï¸ÉÊl¤AzÀ PÀgÉ¥ÀvÀæªÀ£ÀÄß ¥ÀqÉzÀÄPÉƼÀÄîªÀÅzÀÄ. (¥ÀjÃPÁë ¢£ÁAPÀzÀAzÀÄ C¨sÀåyðUÀ¼ÀÄ C¢ü¸ÀÆZÀ£ÉAiÀÄ°è w½¹gÀĪÀAvÉ AiÀiÁªÀÅzÁzÀgÀÄ MAzÀÄ UÀÄgÀÄw£À aÃn ¥Á¸À¥ÉÆlð/qÉæöÊ«AUï ¯ÉʸÀ£ïì/¥Áå£ï PÁqÀð/¸À«ð¸ï Lr PÁqÀð/¨ÁåAPï ¥Á¸ï§ÄPï/E¯ÉPÀë£ï ¥sÉÆmÉÆ Lr PÁqÀðUÀ¼À£ÀÄß ªÀÄvÀÄÛ En/¦J¸ïn ¥Á¸ÁzÀ ¥sÀ°vÁA±ÀzÀ ¥ÀæwAiÀÄ£ÀÄß ¸ÀºÀ vÀ¥ÀàzÉ vÀgÀĪÀÅzÀÄ) C¨sÀåyðUÀ¼ÀÄ ¥ÀjÃPÁë PÉÆoÀrAiÀÄ°è £ÉÆÃl§ÄPï, ªÉƨÉÊ¯ï ¥sÉÆ£ï, PÁå®PÀÆå¯Élgï E¤ßvÀgÉ ¥ÀĸÀÛPÀUÀ¼À£ÀÄß vÉUÉzÀÄPÉÆAqÀÄ §gÀĪÀÅzÀ£ÀÄß ¤µÉâü¸À¯ÁVzÉ. ¥ÀjÃPÁë PÉÃAzÀæzÀ ¸ÀܼÀ ºÁUÀÆ gÀÆ¯ï £ÀA§gÀÄUÀ¼ÀÄ F PɼÀV£ÀAwªÉAiÉÄAzÀÄ ²æà JA.J£ï £ÁUÀgÁeï, ¥ÉưøÀ C¢üÃPÀëPÀgÀÄ, gÁAiÀÄZÀÆgÀÄ gÀªÀgÀÄ ¥ÀæPÀluÉAiÀÄ°è w½¹gÀÄvÁÛgÉ.

1) J¸ï.Dgï.¦.J¸ï. ¦.AiÀÄÄ. PÁ¯ÉÃeï : gÀÆ¯ï £ÀA. 5230001 jAzÀ 5230647 gÀªÀgÉUÉ

(J¯ï.«í.r. rVæ PÁ¯ÉÃeï DªÀgÀt) gÁAiÀÄZÀÆgÀÄ
¢£ÁAPÀ:13.01.2015

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
    ದಿನಾಂಕ 14-01-2015 ರಂದು ಸಾಯಾಂಕಾಲ 4-30 ಗಂಟೆಯ ಸುಮಾರು  ²æà ZÉ£ÀߥÀà J.J¸ï.L ¹gÀªÁgÀ oÁuÉ gÀªÀgÀÄ ಹೆಚ್.ಜಿ-671 ರವರ  ಜೊತೆಗೆ ಸಿರವಾರದಲ್ಲಿ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ಸಿರವಾರದ ಮರಾಠ ಕ್ರಾಸ್ ಹತ್ತಿರ ಇದ್ದಾಗ ಮರಾಠ ರಸ್ತೆ ಕಡೆಯಿಂದ ಒಂದು ಟ್ರ್ಯಾಕ್ಟರನ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಬಂದಿದ್ದು ಆಗ ನಾವು ಆ ಟ್ರ್ಯಾಕ್ಟರನ್ನು ನಿಲ್ಲಿಸಿ ಟ್ರ್ಯಾಕ್ಟರ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ರಂಗಪ್ಪ ತಂದೆ ಸಿದ್ದಪ್ಪ 35 ವರ್ಷ ಜಾತಿ:ನಾಯಕ ಸಾ: ಸಿರವಾರ 11 ನೇ ವಾರ್ಡ  ಅಂತಾ ತಿಳಿಸಿದನು. ಸದರಿಯವನಿಗೆ ಮರಳಿನ ಬಗ್ಗೆ ದಾಖಲಾತಿ ತೋರಿಸುವಂತೆ ಮತ್ತು ಮರಳನ್ನು ಎಲ್ಲಿಂದ ತರುತ್ತಿರುವಿ ಅಂತಾ ಕೇಳಿದಾಗ ಅವನು ತನ್ನಲ್ಲಿ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿದನು. ಸದರಿ ಚಾಲಕ ರಂಗಪ್ಪ ಈತನು ಪರತಪೂರ ಕೃಷ್ಣಾ ನದಿಯಿಂದ ಮರಳನ್ನು  ತರುತ್ತಿರುವದಾಗಿ ಹೇಳುತ್ತಾ ತಪ್ಪಿಸಿಕೊಂಡು ಓಡಿಹೋದನು ಸದರಿ ಟ್ರ್ಯಾಕ್ಟರನ್ನು ನೋಡಲು ಅದರ ನಂ ಕೆ.ಎ.36/ಟಿ.ಸಿ3340 ಟ್ರಾಲಿ ನಂ ಕೆ.ಎ.36/ಟಿ.ಬಿ-8723 ಅಂತಾ ಇತ್ತು. ಸದರಿ ಮರಳನ್ನು ಕಳುವು ಮಾಡಿಕೊಂಡು ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಹೋಗುವದು ಕಂಡು ಬಂದಿದ್ದರಿಂದ  ನಾನು vÀÄPÀgÁªÀĹAUï ಹೋಮ್ ಗಾರ್ಡ ನಂ 671 ರವರೊಂದಿಗೆ  ಸದರಿ ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರನ್ನು  ಹೋಮ್ ಗಾರ್ಡ ಸಹಾಯದಿಂದ ಸಾಯಾಂಕಾಲ 5-00 ಗಂಟೆಗೆ ಪೊಲೀಸ್ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸುವ ಕುರಿತು ತಮ್ಮ ಮುಂದೆ ಹಾಜರು ಪಡಿಸಿರುತ್ತೇನೆ. ಕಾರಣ ಮಾನ್ಯರವರು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಚೆನ್ನಪ್ಪ ಎ.ಎಸ್.ಐ ಇವರ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 7/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-

      ದಿನಾಂಕ 13/01/15 ರಂದು ಮೃತ UÀAUÁzsÀgÀ vÀAzÉ §¸À¥Àà ºÉƸÀ½î, 31 ªÀµÀð, ¯Áj ZÁ®PÀ / QèãÀgï PÉ®¸À ¸Á: L£Á¥ÀÆgÀ vÁ: aAZÉÆý f: PÀ®§ÄgÀÄV ಹಾಗೂ ಶಿವರಾಜ ಇಬ್ಬರೂ ಕೂಡಿ ಲಾರಿ ನಂ ಕೆ.ಎ.39/4389 ನೇದ್ದನ್ನು ತೆಗೆದುಕೊಂಡು ಮಾನವಿಗೆ ಗುಜರಿ ಸಾಮಾನುಗಳನ್ನು ತುಂಬಿಕೊಂಡು ಹೋಗಲು ಬಂದು. ಬೆಳಿಗ್ಗೆ 1130 ಗಂಟೆಯ ಸುಮಾರಿಗೆ ಲಾರಿಗೆ ಗುಜರಿ ಸಾಮಾನುಗಳನ್ನು ಲೋಡ ಮಾಡಿಸುತ್ತಿರುವಾಗ ಗಂಗಾಧರನು ಬಹಿರ್ದೆಶೆಗೆ ಹೋಗಿ ಬರುವದಾಗಿ ಶಿವರಾಜನಿಗೆ ಹೇಳಿ ಸಮೀಪದಲ್ಲಿ ಇರುವ ಕಾಲುವೆಯ ಕಡೆಗೆ ಹೋಗಿದ್ದು ಮಧ್ಯಾಹ್ನ 1 ಗಂಟೆಯಾದರೂ ಸಹ ಗಂಗಾಧರನು ವಾಪಾಸ ಬರದೇ ಇದ್ದ ಕಾರಣ ಶಿವರಾಜನು ಆತನಿಗೆ ನೋಡಲು ಕಾಲುವೆ ಕಡೆಗೆ ಹೋದಾಗ ಕಾಲುವೆ ದಾಟಿ ಕಾಲುವೆ ರಸ್ತೆಗೆ ಹೊಂದಿಕೊಂಡಿರುವ ಹೊಲದ ಬದುವಿನ ಹತ್ತಿರ ಜನ ಸೇರಿದ್ದು ನೋಡಿ ಅಲ್ಲಿಗೆ ಹೋಗಿ ನೋಡಲು ಗಂಗಾಧರನು ಹೊಲದ ಒಡ್ಡಿನ  ದಿಬ್ಬಿಯ ಮೇಲೆ ಬೋರಲಾಗಿ ಬಿದ್ದಿದ್ದು ಅಲ್ಲಿದ್ದ ಜನರ ಪೈಕಿ ಒಬ್ಬ ವ್ಯಕ್ತಿಯು ಶಿವರಾಜನಿಗೆ ತಿಳಿಸಿದ್ದೇನೆಂದರೆ ಆ ಮನುಷ್ಯನು ಹೊಲದ ಒಡ್ಡನ್ನು ದಾಟಿ ಬಹಿರ್ದೆಶೆಗೆ ಹೋಗುವಾಗ ಮೇಲೆ ಹಾಯ್ದು ಹೋದ ವಿದ್ಯುತ್ ವೈರ್ ತಲೆಗೆ ತಗುಲಿದ್ದರಿಂದ ವಿದ್ಯುತ್ ಪಸರಿಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಆ ಏರಿಯಾದ ಸೆಕ್ಷನ್ ಆಫೀಸರ್ , ಲೈನ್ ಮನ್ , ಎ.ಇ.ಇ. ಹಾಗೂ ಸಂಬಂಧಿಸಿದ ಇನ್ನಿತರ ಅಧಿಕಾರಿಗಳ ನಿರ್ಲಕ್ಷತನದಿಂದ ಕಂಬಗಳ ಜೋತು ಬಿದ್ದ ವೈರಗಳನ್ನು ಎತ್ತಿ ಕಟ್ಟದೇ ಹಾಗೂ ಅಲ್ಲಿ ಬೆಳೆದ ಸರಕಾರಿ ಜಾಲಿಗಿಡಗಳನ್ನು ಕಟ್ ಮಾಡದೇ ಇದ್ದ ಕಾರಣ ಜರುಗಿದ್ದು ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಶ್ರೀಮತಿ ಗಂಗಮ್ಮ ಗಂಡ ವಿಶ್ವನಾಥ ಹೊಸಳ್ಳಿ, ಲಿಂಗಾಯತ, 44 ವರ್ಷ, ಕೂಲಿ ಕೆಲಸ ಸಾ: ಐನಾಪೂರ ತಾ: ಚಿಂಚೋಳಿ ಜಿ: ಕಲಬುರುಗಿ FPÉAiÀÄÄ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ 13/15 ಕಲಂ 304 (ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ.

           
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.01.2015 gÀAzÀÄ -65 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,000 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                                                                                      

BIDAR DISTRICT DAILY CRIME UPDATE 15-01-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-01-2015

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 03/2015, PÀ®A 454, 380, 511 L¦¹ :-
¦üAiÀiÁ𢠫ªÉÃPÀ vÀAzÉ ¸ÀÆAiÀiÁð¨sÁ£ÀÄ eÁzsÀªÀ ªÀAiÀÄ: 35 ªÀµÀð, ¸Á: ²ªÀ£ÀUÀgÀ zÀQët ©ÃzÀgÀ gÀªÀgÀ UÁA¢üUÀAdzÀ ªÁlgÀ mÁåAPÀ ºÀwÛgÀ ¨Á¯Áf ªÀiÁPÉðnAUÀ ¸À«ð¸ï CAvÀ CAUÀr EgÀÄvÀÛzÉ, ¸ÀzÀj CAUÀrAiÀÄ°è ªÉmï ªÀĶ£ÀUÀ¼ÀÄ ªÀiÁgÁl ªÀiÁqÀÄwÛzÀÄÝ, ¢£ÁAPÀ: 13-01-2015 gÀAzÀÄ gÁwæ 2030 UÀAmÉAiÀĪÀgÉUÉ ªÁå¥ÁgÀ ªÀiÁr vÀªÀÄä CAUÀrUÉ ©ÃUÀ ºÁQ ªÀÄ£ÉUÉ ºÉÆÃzÁUÀ ¸ÀzÀj CAUÀrAiÀÄ ¸ÉÃlgÀ Qð ªÀÄÄjzÀÄ M¼ÀUÉ ºÉÆÃV £ÉÆÃqÀ¯ÁV CAUÀrAiÀÄ°è EgÀĪÀ ¸ÁªÀiÁ£ÀÄUÀ¼ÀÄ £ÉÆÃr ZɯÁ覰èAiÀiÁV ©¸ÁrgÀÄvÁÛgÉ, CAUÀrAiÀÄ°èAiÀÄ AiÀiÁªÀÅzÉà  ¸ÁªÀiÁ£ÀÄUÀ¼ÀÄ PÀ¼ÀîvÀ£ÀªÁVgÀĪÀ¢¯Áè, Qð ªÀÄÄjzÀÄ PÀ¼ÀîvÀ£À ªÀiÁqÀ®Ä AiÀiÁgÉÆà C¥ÀjavÀ E§âgÀÄ ºÉtÄÚªÀÄPÀ̼ÀÄ ¥ÀæAiÀÄvÀß ªÀiÁrgÀĪÀ §UÉÎ ¦üAiÀiÁð¢AiÀÄÄ ¹¹ PÁåªÀÄgÀ ªÀÄÆ®PÀ ªÀiÁ»w w½zÀÄ §A¢gÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 14-01-2015 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÉÆPÀæuÁ ¥Éưøï oÁuÉ UÀÄ£Éß £ÀA. 03/2015, PÀ®A 457, 380 L¦¹ :-
ದಿನಾಂಕ 12-01-2015 ರಂದು ಫಿರ್ಯಾದಿ ªÉÆúÀ£À vÀAzÉ vÀÄPÁgÁªÀÄ ¸Á: ºÀA¢PÉÃgÁ ರವರು  ಹೊಲಕ್ಕೆ ಬೆಳೆ ಕಾಯಲು ಹೋಗಿ ರಾತ್ರಿ ಹೊಲಲ್ಲಿಯೇ ಇದ್ದರು, ದಿನಾಂಕ 13-01-2015 ರಂದು ಮಧ್ಯಾಹ್ನ ಸುಮಾರಿಗೆ ನ್ನ ಹೆಂಡತಿ ವಿಮಲಬಾಯಿ ಇವಳು ಮ್ಮ ಮನೆಯ ಎರಡು ಬಾಗಿಲುಗಳಿಗೆ ಕೀಲಿ ಹಾಕಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಬಂದಳು ಬ್ಬರು ತೊಗರಿ ಬೆಳೆ ಕಟೌವು ಮಾಡಿ ರಾಶಿ ಮಾಬೇಕೆಂದು ಕಟೌವು ಮಾಡಿದ ಬೆಳೆ ಜಮಾ ಮಾಡಿ ಹೊಲದಲ್ಲಿಯೇ ಮಲಗಿಕೊಂಡಿದ್ದು, ನಂತರ ದಿನಾಂಕ 14-01-2015 ರಂದು ಮುಂಜಾನೆ 0500 ಗಂಟೆ ಸುಮಾರಿಗೆ ಮನೆಗೆ ಬಂದು ನೊಡಲು ಮನೆಯ ದಕ್ಷಿಣ ಭಾಗದ ಬಾಗಿಲೀನ ಕೀಲಿ ಮುರಿದಿದ್ದು ಕಂಡು ಫಿರ್ಯಾದಿಯವರು ಗಾಬರಿಗೊಡು ಓಳಗೆ ಹೋಗಿ ನೊಡಲು ಮನೆಯೊಳಗಿನ ಅಲಮಾರಾ ಕೀಲಿ ಮುರಿದು ಒಡೆದು ಅಲಮಾರಾ ತೇಗೆದು ಬಟ್ಟೆ ಬರೆ ಚಿಲ್ಲಾ ಪಿಲ್ಲಿ ಮಾಡಿದ್ದು, ಗಡಿಗೆಗಳ ಕರಬಾನ ಇಳಿಸಿದ್ದು ನೊಡಿ ಗಾಬರಿಗೊಂಡು ನೊಡಲು ಊರ ಹೊರಗೆ ದಾಬಕಾ & ಭಂಡಾರ ಕಮಠಾ ರೋಡ ಕ್ರಾಸ ಬ್ರೀಜ್ ಹತ್ತಿರ ಸೂಟಕೇಸ್ ಒಡೆದು ಬಟ್ಟೆ ಸೀರೆ ಚೆಲ್ಲಾ ಪಿಲ್ಲಿ ಮಾಡಿದ್ದುಮ ನಂತರ ಫಿರ್ಯಾದಿಯವರು ತನ್ನ ಸೊಸೆಗೆ ಫೋನ ಮೂಲಕ ವಿಚಾರಿಸಲು ಅದರಲ್ಲಿ ಬಂಗಾರದ ಝುಮ್ಕಾ 3 ಗ್ರಾಂ ಮತ್ತು ಸಣ್ಣ ಗುಂಡುಗಳು ಅಂದಾಜು 40 ಗುಂಡು 2 ಗ್ರಾಂ ಬಂಗಾರದ್ದು ಹಾಗೂ ಕೂಸಿನ ಬೆಳ್ಳಿಯ 2 ತೊಲಿಯ ಕೈಯಲ್ಲಿನ ಬಿಂದ್ಲಿಗಳು ಅ.ಕಿ 14,000/- ರೂ ಬೆಲೆ ಬಾಳುವ ಯಾರೋ ಕಳ್ಳರು 0100 ಗಂಟೆಯಿಂದ 0400 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದು ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 01/2015, PÀ®A 379 L¦¹ :-
ದಿನಾಂಕ 13-01-2015 ರಂದು ರಾತ್ರಿ ಫಿರ್ಯಾದಿ UÀt¥ÀvÀgÁªÀ vÀAzÉ ±ÀAPÀgÁªÀ ¸Á: ºÀA¢PÉÃgÁ ರವರು ಹೊಲದಿಂದ ಮನೆಗೆ ಬಂದು ಮೊಟಾರ ಸೈಕಲನ್ನು ಮ್ಮ ಮನೆಯ ಹೊರ ಭಾಗದ ಕಟ್ಟೆಯ ಮುಂದಿನ ಸಿಸಿ ರೋಡ ಮೇಲೆ ಲಾಕ ಹಾಕಿ ಪ್ರತಿ ದಿನದಂತೆ ನಿಲ್ಲಿಸಿದ್ದು, ನಂತರ ದಿನಾಂಕ 14-01-2015 ರಂದು ಬೆಳಗ್ಗೆ 0430 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಎದ್ದು ಮನೆಯ ಹೊರ ಬಾಗಿಲು ತೆರೆದು ಹೊರಗೆ ಬಂದು ನೊಡಲು ಮನೆಯ ಹೊರಗೆ ನಿಲ್ಲಿಸಿದ ಮೊಟಾರ ಸೈಕಲ ನಂ. ಕೆಎ-38/ಕ್ಯೂ-0137 ಬಜಾಜ್ ದಿಸ್ಕವರ್ ಅ.ಕಿ 49,000/- ರೂ ಬೆಲೆಯುಳ್ಳ ಮೊಟಾರ ಸೈಕಲ ಕಾಣಲಿಲ್ಲ, ಊರಲ್ಲಿ ಮತ್ತು ಎಲ್ಲಾ ಕಡೆ ಮತ್ತು ಜನರಿಗೆ ಎಬ್ಬಿಸಿ ನನ್ನ ಮೊಟಾರ ಸೈಕಲ ಬಗ್ಗೆ ವಿಚಾರಣೆ ಮಾಡಿದಾಗ ಮೊಟಾರ ಸೈಕಲ ಬಗ್ಗೆ ಮಾಹಿತಿ ಸಿಕ್ಕಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 02/2015, PÀ®A 379 L¦¹ :-
ದಿನಾಂಕ 13-01-2015 ರಂದು ರಾತ್ರಿ ಫಿರ್ಯಾದಿ vÀļÀ¹gÁªÀÄ vÀAzÉ ºÀtªÀÄAvÀgÁªÀ ¸Á: ºÀA¢PÉÃgÁ ರವರು ಹೊಲದಿಂದ ಮನೆಗೆ ಬಂದು ತಮ್ಮ »ÃgÉÆà ºÉÆAqÁ ¥sÁå±À£ï ¥ÉÆæà £ÀA. PÉJ-38/PÀÆå-0262. ಅ.ಕಿ 48,000/- ರೂ ನೇದನ್ನು ತಮ್ಮ ಸ್ವಂತದ ಮನೆಯೊಳಗೆ ಇಡಲು ಜಾಗದ ಕೊರತೆ ಇರುವದರಿಂದ ಪ್ರತಿ ದಿನದಂತೆ ಸದರಿ ಮೊಟಾರ ಸೈಕಲನ್ನು ಮ್ಮ ಅಣ್ಣ ತಮ್ಮ ಪೈಕಿಯ ಮ್ಮ ಮನೆಯ ಎದುರಿನ ನರಸಿಂಹ ದೇವರ ಕಟ್ಟೆಯ ಹಿಂಭಾಗದಲ್ಲಿ ಸತೀಶ ತಂದೆ ಮಾರುತಿರಾವ ಬಿರಾದಾರ ಇವರ ಮನೆಯ ಹೊರ ಬಾಗಿಲಿನ ಹೊರಗೆ ಸಿಸಿ ರೋಡಿನ ಮೇಲೆ ನಿಲ್ಲಿಸಿ ಲಾಕ್ ಮಾಡಿ ದಿನಾಂಕ 14-01-2015 ರಂದು ಬೆಳಗಿನ ಜಾವ ಸುಮಾರು 0430 ಗಂಟೆಗೆ ಎದ್ದು ಹೊರಗೆ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದು ಸದರಿ ಮೊಟಾರ ಸೈಕಲ ನೋಡಲು ಅದು ಕಾಣಲಿಲ್ಲ, ಆದ್ದರಿಂದ ಸತೀಶ ರವರ ಮನೆಗೆ ಹೋಗಿ ಸತೀಶನಿಗೆ ಎಬ್ಬಿಸಿ ವಿಚಾರಿಸಲು ಗೊತ್ತಿಲ್ಲಾ ಎಂದು ಹೇಳಿದನು, ಆಗ ಊರಲ್ಲಿ ಹೋಗಿ ಜನರಿಗೆ ವಿಚಾರಿಸಲು ಮೊಟಾರ ಸೈಕಲ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥Éưøï oÁuÉ UÀÄ£Éß £ÀA. 03/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 14-01-2015 gÀAzÀÄ ¦üAiÀiÁð¢ eÉÊgÁªÀÄ vÀAzÉ ¨sÉÆÃdÄ gÁoÉÆÃqÀ ªÀAiÀÄ: 45 ªÀµÀð, eÁw: ®A¨ÁtÂ, ¸Á: ªÀÄgÀªÀÄAa vÁAqÁ, vÁ: & f: PÀ®§ÄVð (8970707752), gÀªÀgÀÄ ºÀĪÀÄ£Á¨ÁzÀ §eÁgÀzÀ°è §mÉÖ CAUÀr ªÀiÁrPÉÆAqÀÄ ºÉÆÃUÀ®Ä vÀ£Àß ºÉAqÀw ¸ÀPÀĄ̈Á¬Ä ªÀÄvÀÄÛ ªÀÄUÀ¼ÁzÀ ¸ÀĤÃvÁ 3 d£ÀgÀÄ vÀªÀÄä »gÉÆà ¸ÉèÃAqÀgï ªÉÆÃmÁgÀ ¸ÉÊPÀ¯ï £ÀA. PÉJ-32/E©-773 £ÉÃzÀgÀ ªÉÄÃ¯É PÀĽvÀÄPÉÆAqÀÄ vÀªÀÄÆäj¤AzÀ §gÀÄwÛgÀĪÁUÀ ºÀĪÀÄ£Á¨ÁzÀ PÀ®§ÄVð gÉÆÃr£À ªÉÄÃ¯É ¯Á®zsÀj ºÀwÛgÀ »A¢¤AzÀ CAzÀgÉ PÀ®®§ÄVð PÀqɬÄAzÀ MAzÀÄ §Ä¯ÉÃgÁ fÃ¥À ZÁ®PÀ£ÀÄ vÀ£Àß fÃ¥À CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Áw¹PÉÆAqÀÄ §AzÀÄ ¦üAiÀiÁð¢AiÀĪÀgÀ ªÉÆÃmÁgÀ ¸ÉÊPÀ°£À §®§¢UÉ rQÌ ªÀiÁrzÀÝjAzÀ ¦üAiÀiÁð¢AiÀĪÀgÀ  §®PÀtÂÚ£À ºÀÄ©âUÉ, §® ¨sÀÄdPÉÌ ªÀÄvÀÄÛ JgÀqÀÆ ªÀÄÄAUÉÊUÉ gÀPÀÛUÁAiÀĪÁVgÀÄvÀÛzÉ ªÀÄvÀÄÛ ºÉAqÀw ¸ÀPÀĄ̈Á¬Ä EªÀ¼À vÀ¯ÉUÉ ¨sÁj gÀPÀÛUÁAiÀÄ, §® ªÀÄÄAUÉÊUÉ gÀPÀÛUÁAiÀĪÁVgÀÄvÀÛzÉ ºÁUÀÆ ªÀÄUÀ¼ÀÄ ¸ÀĤÃvÁ½UÉ ªÀÄÄRzÀ ªÉÄïÉ, JgÀqÀÆ PÀtÂÚ£À ºÀÄ©â£À ªÉÄïÉ, ºÀuÉAiÀÄ ªÉÄÃ¯É ºÁUÀÆ ªÀÄÄAUÉÊUÉ gÀPÀÛUÁAiÀĪÁVgÀÄvÀÛzÉ, rQÌ ªÀiÁrzÀ §Ä¯ÉÃgÉÆ fÃ¥À ZÁ®PÀ£ÀÄ vÀ£Àß fÃ¥À ¤°è¸ÀzÉà ºÀĪÀÄ£Á¨ÁzÀ PÀqÉUÉ fÃ¥À ZÀ¯Á¬Ä¹PÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BELLARY DIST PRESS NOTE AS ON 15-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 15-01-2015

ಪತ್ರಿಕಾ ಪ್ರಕಟಣೆ 

1)  ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗುಗ್ಗರಹಟ್ಟಿಯಲ್ಲಿ ಅಪ್ರಾಪ್ತ 15 ವರ್ಷದ 8ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ. 
       
         ದಿನಾಂಕ: 14-1-2015 ರಂದು ಮದ್ಯಾಹ್ನ 3-30 ಗಂಟೆಗೆ ನೊಂದ ಹುಡುಗಿಯು ಬಂದು ದೂರು ನೀಡಿದ್ದು ಸಾರಾಂಶ ಏನೆಂದರೆ ಗುಗ್ಗರಹಟ್ಟಿ ಗ್ರಾಮದ ವಾಸಿಯಾದ ಮರಾಠಿ ಜನಾಂಗದ ಪಿ. ವಿ. ರಾಘವೇಂದ್ರರಾವು ವಾಸ: ಗುಗ್ಗರಹಟ್ಟಿ ಈತನು ತನ್ನ ತಾಯಿಗೆ ಪರಿಚಯವಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದರಿಂದ ತನಗೆ ಸಹ ಇವರ ಪರಿಚಯ ವಿದ್ದು ಇತನಿಗೆ ಮದುವೆ ಆಗಿ ಒಂದು ಹೆಣ್ಣು ಮಗು ಇರುತ್ತದೆ. ತನ್ನ ತಾಯಿ ಪಿ. ಪೀರಾಬಿಯು ತನಗೆ ಪಿ.ವಿ. ರಾಘವೇಂದ್ರರಾವು ಚೆನ್ನಾಗಿದ್ದಾನೆ ಆತನಿಗೆ ಮದುವೆ ಆಗು ಎಂದು ಹೇಳುತ್ತಿದ್ದಳು, ಪಿ.ವಿ. ರಾಘವೇಂದ್ರರಾವು ಸಹ ತನಗೆ ಮದುವೆ ಮಾಡಿಕೊಳ್ಳುತ್ತೇನೆಂದು ತಮ್ಮ ಮನೆಗೆ ಬಂದಾಗಲೆಲ್ಲಾ ಹೇಳುತ್ತಿದ್ದರಿಂದ ತಾನು ತನಗೆ ಇನ್ನು ವಯಸ್ಸು ಕಡಿಮೆ ಇದೆ, ಪಿ.ವಿ. ರಾಘವೇಂದ್ರರಾವುಗೆ ಮದುವೆ ಸಹ ಆಗಿದೆ ಎಂದು ಹೇಳಿದರೂ ಕೇಳದೇ ತನ್ನ ತಾಯಿ ಮತ್ತು ಪಿ.ವಿ. ರಾಘವೇಂದ್ರರವರು ಸೇರಿಕೊಂಡು ಗುಗ್ಗರಹಟ್ಟಿಯಲ್ಲಿರುವ ಪಿ.ವಿ. ರಾಘವೇಂದ್ರ ರವರ ಮನೆಯಲ್ಲಿ ಖಾಜಿಗೆ ಕರೆಯಿಸಿ ದಿ : 18-10-2014 ರಂದು ಬೆಳಿಗ್ಗೆ 11-00 ಗಂಟೆಗೆ ತನಗೆ ಮತ್ತು ಪಿ.ವಿ. ರಾಘವೇಂದ್ರ ರಾವು ರವರಿಗೆ ಮುಸ್ಲಿಂ ಪದ್ಧತಿಯಂತೆ ಮದುವೆ ಮಾಡಿದ್ದು, ದಿನಾಂಕ :   19-10-2014 ರಂದು ರಾತ್ರಿ ತನಗೆ ಮತ್ತು ಪಿ.ವಿ. ರಾಘವೇಂದ್ರರಾವುರವರಿಗೆ ಮಿಲ್ಲಾರಪೇಟೆಯಲ್ಲಿರುವ ಪಿ.ವಿ. ರಾಘವೇಂದ್ರ ರಾವು ರವರ ತಾಯಿ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತನ್ನ ಇಚ್ಚೆಗೆ ವಿರುದ್ದವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಅಲ್ಲಿಂದ ಇತನು ತನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡುತ್ತಿರುತ್ತಾನೆಂದು ತನ್ನ ತಾಯಿ ಪಿ. ಪೀರಾಬೀ ಮತ್ತು ಪಿ.ವಿ. ರಾಘವೇಂದ್ರರಾವು ರವರು ಸೇರಿಕೊಂಡು ಅಪ್ರಾಪ್ತ 15 ವರ್ಷ ವಯಸ್ಸಿನ ಬಾಲಿಕಿಗೆ ಪಿ.ವಿ. ರಾಘವೇಂದ್ರರಾವುನು ಲಗ್ನ ಮಾಡಿಕೊಂಡು ಇತನು ಸತತವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಬಳ್ಳಾರಿ ನಗರದ ಅಂದ್ರಾಳ್ ಗ್ರಾಮದಿಂದ 40 ವರ್ಷದ ಮನುಷ್ಯ ಕಾಣೆಯಾಗಿರುವ ಬಗ್ಗೆ.     

       ದಿನಾಂಕ: 14/01/2015 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ಕಾಮಾಕ್ಷಿ ಗಂಡ ಅಂದ್ರಾಳಪ್ಪ, 35 ವರ್ಷ, ಕುರುಬರು, ವ್ಯವಸಾಯ, ವಾಸ: ಬೈ-ಪಾಸ್ ಪಕ್ಕದಲ್ಲಿ, ಬಿ.ಗೋನಾಳ್ ಗ್ರಾಮ, ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನೆಂದರೆ ದಿನಾಂಕ:09/01/2015 ರಂದು ಸಂಜೆ  5-00 ಗಂಟೆಗೆ ಪಿರ್ಯಾದಿದಾರರ ಗಂಡ ಅಂದ್ರಾಳಪ್ಪನು 40, ವರ್ಷ ಈತನು ಬಳ್ಳಾರಿಗೆ ಹೋಗಿ ಬರುತ್ತೇನೆಂದು ಹೇಳಿ ಬಸ್ಸು ಹತ್ತಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲವೆಂದು ತನ್ನ ಗಂಡ ಮನೆಗೆ ಬರದೇ ಇದ್ದುದ್ದರಿಂದ ಎಲ್ಲಾ ಕಡೆ ಹುಡುಕಾಡಿ ನೋಡಲು ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಎ.ಪಿ.ಎಂ.ಸಿ. ಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                                      ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                 ಬಳ್ಳಾರಿ.                                                                                                              
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                              ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.



Yadgir District Reported Crimes 

±ÀºÁ¥ÀÆgÀ ¥Éưøï oÁuÉ
      ¢:14/01/15 gÀAzÀÄ 10.30 JJªÀiï PÉÌ §²ÃgÀ vÀAzÉ ±À©âÃgÀ ¸Á|| ¥sÀgÀvÁ¨sÁzÀ f|| PÀ®§ÄgÀV  EªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÝgÀ ¸ÁgÁA±ÀªÉãÉAzÀgÉ  ¤£Éß ¢£ÁAPÀ 13/01/15 gÀAzÀÄ £ÀªÀÄä vÀAzÉ ±À©âÃgÀ EªÀgÀÄ n¥ÀàgÀ £ÀA PÉJ-32 ©-8757 £ÉÃzÀÝgÀ°è PÀAPÀgÀ vÀÄA©PÉÆAqÀÄ PÀ®§ÄgÀV¬ÄAzÀ ±ÀºÁ¥ÀÆgÀ vÁ®ÆQ£À ©ÃgÀ£ÀPÀ¯ï  ºÀwÛgÀ EgÀĪÀ qÁA§gÀ ¥ÁèAnUÉ ºÉÆÃUÀ®Ä ªÀÄÄ£ÀªÀÄÄlV ºÀwÛgÀ n¥ÀàgÀ ZÀ¯Á¬Ä¹PÉÆAqÀÄ ºÉÆÃUÀĪÁUÀ ¸ÁAiÀÄAPÁ® 4 UÀAmÉUÉ n¥Ààgï£ÀÄß CwªÉÃUÀ ªÀÄvÀÄÛ C®PÀëvÀvÀ£À¢AzÀ Nr¹PÉÆAqÀÄ ºÉÆÃV MªÀÄä¯É ¨ÉæPï ºÁQzÀÝjAzÀ ¤AiÀÄAvÀæt vÀ¦à ¥À°ÖAiÀiÁVzÀÄÝ £ÀªÀÄä vÀAzÉ n¥ÀàgÀ CrAiÀÄ°è ¹QÌzÀÝjAzÀ £ÀªÀÄä vÀAzÉUÉ §®UÁ®Ä vÉÆqÉAiÀÄ J®Ä§ ªÀÄÄjzÀÄ JgÀqÀÆ PÁ®ÄUÀ¼À vÉÆqÉ ¸ÀA¢AiÀÄ°è ¨sÁjà gÀPÀÛUÁAiÀĪÁVzÀÝjAzÀ G¥ÀZÁgÀ PÀÄjvÀÄ ±ÀºÁ¥ÀÆgÀ ¸ÀgÀPÁj D¸ÀàvÉæUÉ vÀAzÀÄ ¸ÉÃjPÉ ªÀiÁrzÀÄÝ F §UÉÎ £ÀªÀÄä ¸ÀA§A¢üPÀ n¥Ààgï QèãÀgï C¯ÁèªÀÅ¢ÝãÀ EªÀgÀÄ ºÉýPÉ ¦üAiÀiÁ𢠤ÃrzÀ ¸ÁgÁA±ÀzÀ ªÉÄðAzÀ ±ÀºÁ¥ÀÆgÀ ¥Éưøï oÁuÉAiÀÄ°è UÀÄ£Éß £ÀA 08/2015 PÀ®A 279,337,338 L¦¹ £ÉÃzÀÄÝ zÁR¯ÁVgÀÄvÀÛzÉ. ªÉÊzÀågÀ ¸À®ºÉAiÀÄ ªÉÄÃgÉUÉ £ÀªÀÄä vÀAzÉAiÀĪÀjUÉ ºÉaÑ£À G¥ÀZÁgÀ PÀÄjvÀÄ ±ÀºÁ¥ÀÆgÀ¢AzÀ PÀ®§ÄgÀVAiÀÄ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆÃV ¸ÉÃjPÉ ªÀiÁrzÀÄÝ aQvÉì ºÉÆAzÀÄvÀÛ ¤£Éß ¢£ÁAPÀ 13/01/2015 gÀAzÀÄ gÁwæ 8 UÀAmÉUÉ ªÀÄÈvÀ¥ÀnÖzÀÄÝ F §UÉΠ ªÀÄÄA¢£À PÀæªÀÄ PÉÊPÉƼÀî¨ÉÃPÀÄ CAvÀ ªÀUÉÊgÉ ¸ÁgÁA±ÀzÀ ªÉÄðAzÀ FUÁUÀ¯Éà PÀ®A 279,337,338 L¦¹ £ÉÃzÀÝPÉÌ PÀ®A 304 (J) L¦¹ C¼ÀªÀr¹PÉÆAqÀÄ ªÀiÁ£Àå £ÁåAiÀiÁ®AiÀÄPÉÌ ¤ªÉâ¹PÉÆArzÀÄÝ CzÉ.

                 
±ÉÆÃgÁ¥ÀÆgÀ ¥Éưøï oÁuÉ
             ದಿನಾಂಕ: 14.01.2015 ರಂದು ಫಿರ್ಯಾದಿ ಶ್ರೀ ಬಸವರಾಜ ತಂದೆ ಭೀಮಣ್ಣ ಹುಲಕಲ್ ಸಾ: ಆಲ್ದಾಳ ಇವರು ಠಾಣೆಗೆ ಹಾಜರಾಗಿ ಅರ್ಜಿ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ:12.01.2015 ರಂದು ರಾತ್ರಿ ಊಟ ಮಾಡಿ ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ಮಧ್ಯ ರಾತ್ರಿ 12.30ಗಂಟೆಯ ಸುಮಾರಿಗೆ ಯಾರೋ ಕಳ್ಳರು ಮನೆಯ ಒಳಗೆ ಹೊಕ್ಕು ಕೋಣೆಯಲ್ಲಿ ಇದ್ದ ಬೀರುವಿನ ಲಾಕರನ್ನು ಮೀಟಿ ತೆರೆದು ಅದರಲ್ಲಿಟ್ಟಿದ್ದ 10ತೊಲೆ ಬೆಳ್ಳಿ ಆಭರಣ, 5ತೊಲೆ ಬಂಗಾರದ ಆಭರಣಗಳು, ಹಾಗೂ 10 ಸಾವಿರ ನಗದು ಹಣ  ಒಟ್ಟು 1.39.000/-ರೂಪಾಯಿ ಕಿಮ್ಮತ್ತಿನ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಇತ್ಯಾದಿ ವಿವರವಿದ್ದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.04 / 2015 ಕಲಂ 457.380 ಐಪಿಸಿ ನೇದ್ದರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

AiÀiÁzÀVj £ÀUÀgÀ ¥Éưøï oÁuÉ
            ¢£ÁAPÀ; 14/01/2015 gÀAzÀÄ ¦ügÁåzÀÄzÁgÀgÁzÀ ²æÃ. ±ÀgÀt¥Àà vÀAzÉ ZÀAzÀæªÀÄ¥Àà CªÀÄgÁ¥ÀÆgÀ ªÀAiÀiÁ; 41 ªÀµÀð G; qÁ£ï ¨Á¸ÉÆÌà ¸ÀÆÌ°£À°è PÉ®¸À ¸Á; AiÀiÁzÀVj. gÀªÀgÀÄ oÁuÉUÉ ºÁdgÁV PÉÆlÖ °TvÀ ºÉýPÉ ¸ÁgÁA±ÀªÉãÉAzÀgÉ, qÁ£ï ¨ÉÆøÉÆÌà PÁuÉAiÀiÁzÀ ªÀÄPÀ̼À §ÆågÉÆà f¯Áè WÀlPÀ AiÀiÁzÀVj  gÀªÀgÀÄ ªÀÄPÀ̼À£ÀÄß AiÀiÁzÀVj gÉʯÉéà ¤¯ÁÝtzÀ°è ¢£ÁAPÀ: 23/07/2014 gÀAzÀÄ ¸ÀĪÀiÁgÀÄ 6-30 ¦.JªÀiï UÉ PÀÄ. «dAiÀÄ ®QëöäÃAiÀÄ£ÀÄß ªÀÄvÀÄÛ ¢£ÁAPÀ; 20/08/2014 gÀAzÀÄ ¸ÀĪÀiÁgÀÄ 7-30 ¦JªÀiï UÉ PÀÄ.¸ÉÆúɯï vÀAzÉ ºÁjÃ¥sï F JgÀqÀÄ ªÀÄPÀ̼À£ÀÄß CªÀgÀ ¥ÉÆõÀPÀgÀÄ gÀPÀëuÉ E®èzÉ ©lÄÖ ºÉÆÃVzÁÝgÉ JAzÀÄ gÉʯÉéà ¥ÉÆ°Ã¸ï ¥ÉÃzÉAiÀĪÀgÀÄ ¥sÉÆãï PÀgÉ ªÀiÁr w½¹zÀ ¥ÀæAiÀÄÄPÀÛ £ÁªÀÅ CAzÀgÉ CªÀgÀ PÀqɬÄAzÀ ªÀÄÄZÀѽPÉ §gÀºÀªÀ£ÀÄß ¥ÀqÉzÀÄ AiÀiÁzÀVj f¯Áè ªÀÄPÀ̼À PÀ¯Áåt ¸À«Äw CªÀjUÉ ªÀÄÄA¢£À PÁAiÀÄðZÀgÀuÉUÉ M¦à¸À¯ÁVzÀÄÝ ¸ÀzÀj ªÀÄPÀ̼À ¥ÉÆõÀPÀgÀÄ gÀPÀëuÉ PÉÆqÀzÉ ©lÄÖ ºÉÆÃzÀ ¥ÀæAiÀÄÄPÀÛ CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¦ügÁå¢ PÉÆlÖ °TPÀ ºÉýPÉ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.09/2015 PÀ®A. 317 L¦¹ £ÉÃzÀÝgÀ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.