Police Bhavan Kalaburagi

Police Bhavan Kalaburagi

Friday, September 8, 2017

Yadgir District Reported Crimes Updated on 08-09-2017


                                            Yadgir District Reported Crimes

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. ಕಲಂ:366(ಎ), 109, 376 ಸಂಗಡ 34 ಐಪಿಸಿ ಮತ್ತು ಕಲಂ: 6, 8 ಪೋಕ್ಸೋ ಕಾಯ್ದೆ 2012 ನೇದ್ದರ.;- ದಿನಾಂಕ: 02/09/2017 ರಂದು 06.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ನನ್ನ ಹಿರಿಯ ಮಗಳಾದ ಕುಮಾರಿ. ಪ್ರತಿಭಾ ವಯಾ: 17 ವರ್ಷ ಇವಳು ದಿನಾಂಕ: 31/08/2017 ರಂದು ರಾತ್ರಿ ವೇಳೆಯಲ್ಲಿ ಕಾಲಮಡಿಯಲು ಮನೆಯಿಂದ ಹೊರಗೆ ಹೊದಾಗ ಅಂದರೆ, ದಿನಾಂಕ: 01/09/2017 ರಂದು 12.45 ಎಎಂ ಸುಮಾರಿಗೆ ನಮ್ಮೂರಿನ ರಾಜು ತಂದೆ ಬಸವರಾಜ ಗುತ್ತೇದಾರ ವಯಾ: 24 ವರ್ಷ ಈತನು ಜೋರಾವರಿಯಿಂದ ಕೈಹಿಡಿದು ಎಳೆದು ತನ್ನ ಮೋಟಾರ ಸೈಕಲ್ ಮೇಲೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಮಗೆ ನಮ್ಮ ಮಗಳು ಅಪ್ಪ ಅಮ್ಮ ಅಂತಾ ಜೀರುವದು ಕೇಳೆ ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲನ್ನು ಹೊರಗಿನಿಂದ ಕೊಂಡಿ ಹಾಕಿದ್ದು ನಾನು ಬಾಗಿಲು ಜಗ್ಗಿ ತಗೆದು ಹೋಗುವಷ್ಟರಲ್ಲಿ ರಾಜು ಈತನು ನಮ್ಮ 17 ವರ್ಷದ ಮಗಳನ್ನು ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಅವರ ತಾಯಿ ಬಸ್ಸಮ್ಮ ಮತ್ತು ಅವರ ತಮ್ಮ ಶಿವರಾಜ ಇವರ ಕುಮ್ಮಕ್ಕು ಇರುತ್ತದೆ. ಅವರ ಮನೆಗೆ ಹೋಗಿ ನೋಡಲಾಗಿ ಅವರು ಕೀಲೀ ಹಾಕಿ ಹೋಗಿದ್ದರು. ಆಗ ನಾನು ನಮ್ಮ ಪರಿಚಯದ ಅಂಬ್ಲಪ್ಪ ಇಬ್ಬರು ಮೋಟಾರ ಸೈಕಲ್ ಮೇಲೆ ರಾಜು ಅಪಹರಿಸಿಕೊಂಡು ಹೋದ ಸಿಂದಗಿ ರೋಡಿನ ಕಡೆಗೆ ಬೆನ್ನತ್ತಿ ಹೋಗಿ ಹುಡುಕಾಡಲಾಗಿ ಇಲ್ಲಿಯ ವರೆಗೆ ಸಿಕ್ಕಿರುವದಿಲ್ಲ. ಅದಕ್ಕೆ ತಡವಾಗಿ ಇಂದು ದಿನಾಂಕ: 02/09/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿಕೊಟ್ಟಿದ್ದು, ನಮ್ಮ ಮಗಳನ್ನು ಮೋಟಾರ ಸೈಕಲ ಮೇಲೆ ಅಪಹರಣ ಮಾಡಿದ ರಾಜು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಬಸ್ಸಮ್ಮ ಮತ್ತು ಶಿವರಾಜ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು, ಇಂದು ದಿನಾಂಕ: 08/09/2017 ರಂದು ಪ್ರಕರಣದಲ್ಲಿ ಅಪೃತಳಾದ ಕು. ಪ್ರತಿಭಾ ತಂದೆ ಮಹಾದೇವಪ್ಪ ಇವಳು ಹಾಜರಾಗಿ ರಾಜು ತಂದೆ ಬಸ್ಸಯ್ಯ ಕಲಾಲ ಈತನು ಅಪಹರಣ ಮಾಡಿ ಬಲತ್ಕಾರವಾಗಿ ಸಂಬೋಗ ಮಾಡಿದ್ದಾನೆ ಅಂತಾ ಇತ್ಯದಿ ಹೇಳಿಕೆ ಕೊಟ್ಟಿದ್ದರಿಂದ ಪ್ರಕರಣದಲ್ಲಿ ಕಲಂ: 376, 109, ಸಂಗಡ 34 ಐಪಿಸಿ ಮತ್ತು ಕಲಂ: 6 ಪೋಕ್ಸೋ ಕಾಯ್ದೆ 2012 ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 141/2017 ಕಲಂ: 232, 324, 504, 506 ಸಂಗಡ 34 ಐಪಿಸಿ ;- ದಿನಾಂಕ: 07-09-2017 ರಂದು 11-00 ಎಎಮ್ ಕ್ಕೆ ಕಲಬುರಗಿಯ ಜಯದೇವ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಠಾಣೆಯ ಶ್ರೀ ಶರಣಪ್ಪ ಹೆಚ್.ಸಿ-15 ರವರಿಗೆ ನೇಮಿಸಿ ಕಳುಹಿಸಿದ್ದು ಸದರಿ ಹೆಚ್.ಸಿ ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಭೀಮಶಂಕರ ತಂದೆ ನಾಗಪ್ಪ ಗುಳಗಿ ಸಾ|| ವನದುಗರ್ಾ ಈತನ ಅಜರ್ಿ ಪಡೆದುಕೊಂಡು ಮರಳಿ ದಿನಾಂಕ: 07-09-2017 ರಂದು 10-30 ಪಿಎಮ್ ಕ್ಕೆ ಠಾಣೆಗೆ ತಂದು ಹಾಜರ್ ಪಡಿಸಿದ್ದರ ಸಾರಾಂಶವೆನೆಂದರೆ,  ದಿನಾಂಕ: 05/09/2017 ರಂದು ಸಾಯಂಕಾಲ 7-30 ಪಿಎಮ್ ನಾನು ಮತ್ತು ರೇವಣಸಿದ್ದ ತಂದೆ ಶೇಶಣ್ಣ ಇಬ್ಬರೂ ಕೂಡಿಕೊಂಡು ಶೆಟ್ಟಿಕೇರಾ ಸೀಮಾಂತರದಲ್ಲಿ ಇದ್ದ ಸವರ್ೆ ನಂಬರ 114 ಹೊಲಕ್ಕೆ ಹೋದಾಗ ನಮ್ಮ ಹೊಲದ ಹೊಡ್ಡು ಹೊಡೆದಿ ನೀರು ತೆಗೆದುಕೊಂಡ ನಮ್ಮ ಅಣ್ಣನಾದ ಪ್ರಕಾಶ ತಂದೆ ರಾಚಪ್ಪ ಗುಳಗಿ ಹೋಗಿ ಶಟ್ಟೆಕೇರಾ ಮನೆಗೆ ಹೋಗಿ ನಮ್ಮ ಹೊಲದ ಹೊಡ್ಡು ಏಎ ಹೊಡೆದಿದಿ ಅಂತಾ ಕೇಳಿದಾಗ ಎಲೇ ಬೋಸಡಿ ಮಗ ನಿಮ್ಮದು ಬಾಳ ಸೊಕ್ಕಲು ಆಗಿದೆ ಅಂತಾ ಬೈಯುತ್ತಾ ಒಮ್ಮಲೇ  ಕೈಯಿಂದ ಕೈಯಲ್ಲಿ ಇದ್ದ ಚಾಕು ತೆಗೆದುಕೊಂಡು ನನ್ನ ಎಡಗಿವಿ ತಿವಿದು ರಕ್ತ ಭಾರಿಗಾಯವಾಗಿರುತ್ತದೆ. ಮತ್ತ ತಲೆಯ ಹಿಂಬಾಗ ಭಾರಿ ಒಳಪೆಟ್ಟು ಆಗಿದ್ದು ಮತ್ತು ಎಡಬುಜದ ಮೇಲೆ ತರಚಿದ ಗಾಯವಾಗಿರುತ್ತದೆ ಆಗ ನಮ್ಮ ದೊಡ್ಡಪ್ಪ ಬಂದು ಎಲೇ ಬೊಸಡಿ ಮಗ ಅಂತಾ ಬೈದ ಅವಾಚ್ಯ ಶಬ್ದಗಳಿಂದ ಬೈದು ಅವರ ತಮ್ಮನಾದ ಮಲ್ಲಿಕಾಜರ್ುನ ತಂದೆ ರಾಚಪ್ಪ ಕುಳಗಿ ಅವನು ಕೂಡ ಎಲೇ ಬೋಸಡಿ ಮಗನ ನಮ್ಮ ಹೋಲದ ನೀರು ತೆಗೆದುಕೊಂಡು ನಮಗೆ ಬೈದು ಅವನು ನನ್ನ ಅವನ ನನಗೆ ಬಡಿಗೆಯಿಂದ ಹೊಡೆದಿರುತ್ತಾನೆ  ಈಗ ಹೊಡೆ ಬಡೆ ಮಾಡಿದ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಬರೆದುಕೊಟ್ಟಿದ್ದ ನಿಜವಿರುತ್ತದೆ.  ನಾನು ನಾಲ್ಕು ಜನ ಇದ್ದೇವೆ ನಿನಗೆ ಕೆಲಸ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 141/2017 ಕಲಂ, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 238/2017 ಕಲಂ: 143, 147, 323, 354, 504, 506 ಸಂಗಡ 149 ಐಪಿಸಿ ;- ದಿನಾಂಕ 06.09.2017 ರಂದು ಸಂಜೆ 4-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಮನೆಯವರು ಅವರ ಮನೆಯ ಮುಂದೆ ನಿಂತಿದ್ದಾಗ ಆರೋಪಿತರು ಅಂದೆ ಸಂಜೆ 04-00 ಗಂಟೆ ಸುಮಾರಿಗೆ ನೀರು ತುಂಬುದ ವಿಷಯಕ್ಕೆ ಸಂಬಂಧಿಸಿದಂತೆ ಆದ ಜಗಳಕ್ಕೆ ಸಂಬಂದಿಸಿದಂತೆ ಆರೋಪಿತರೆಲ್ಲರು ಏಕೋದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದು  ಫಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಅವಾಚ್ಯವಾಗಿ ಬೈದು ಮೋನಪ್ಪ ಎಂದ ಆರೋಪಿ ಫಿರ್ಯಾದಿಗೆ ಮಾನಭಂಗ ಮಾಡಲು ಯತ್ನಿಸಿಸಿದ್ದು ಆರೋಪಿತರೆಲ್ಲಾರು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 238/2017 ಕಲಂ: 143, 147, 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 262/2017 ಕಲಂ: 447,323,354,504,506 ಸಂ.34 ಐಪಿಸಿ ;- ದಿನಾಂಕ:07/09/2017 ರಂದು 5-30 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ಹಣಮಂತಿ ಗಂ||ತಿರುಪತಿ ಕಮತಗಿ ಸಾ||ದೇವರಗೋನಾಲ ಇವಳು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಾನು ದಿನಾಂಕ|| 07/09/2017 ರಂದು ಮದ್ಯಾಹ್ನ 11.50 ಗಂಟೆಗೆ ಸುಮಾರಿಗೆ ದೇವರ ಗೋನಾಲ ಗ್ರಾಮದ ಸೀಮಾಂತರದಲ್ಲಿರುವ ಸನಂ-266/2 ರಲ್ಲಿ ನನಗೆ ಸರಕಾರದಿಂದ ಆಶ್ರಯಯೋಜನೆ ಮನೆ ಮಂಜೂರಾಗಿ ಸದರಿ ಸವರ್ೆ ನಂಬರನಲ್ಲಿ 1 ಕೊಣೆ ಕಟ್ಟಿಕೊಂಡು ನನ್ನ ತಂಗಿ ರತ್ನಮ್ಮಳ ಜೊತೆ ವಾಸವಾಗಿರುತ್ತೆನೆ ಮತ್ತು ಮೇಲೆ ಹೇಳಿದ ಸಮಯದಲ್ಲಿ ನಾನು ಮತ್ತು ನಮ್ಮೂರಿನ ಮಾನಪ್ಪ ತಂ||ಮುದುಕಪ್ಪ ಬಂಟನೂರ ಅವರ ಗಳೆಯನ್ನು ಬಾಡಿಗೆಗೆ ತಗೆದುಕೊಂಡು ಸಾಗುವಳಿ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ತಂದೆಯ ಅಣ್ಣನಾದ ಬಸಲಿಂಗಪ್ಪ ತಂ||ದಂಡಪ್ಪ ಮತ್ತು ಆತನ ಮಕ್ಕಳು ಶಿವಪ್ಪ ತಂ|| ಬಸಲಿಂಗಪ್ಪ, ದಂಡಪ್ಪ ತಂ||ಬಸಲಿಂಗಪ್ಪ ಏಕಾ ಏಕಿ ಹೊಲದಲ್ಲಿ ನುಗ್ಗಿದವರೆ ಮಾನಪ್ಪನಿಗೆ ಹೇ ಬೋಸಡಿ ಸುಳೆ ಮಗನೆ ಉಳಿಮೆ ಮಾಡಲು ನಿವ್ಯಾರು ? ಈ ಬೊಸಡಿ ಹಣಮಂತಿ ಮಾತು ಕೇಳಿ ಸಾಗುವಳಿ ಮಾಡುವೆಯಾ ಎಂದು ಉಳಿಮೆ ಮಾಡುವ ಎತ್ತುಗಳ ಮುಂದೆ ನಿಂತು ಎತ್ತುಗಳು ಕೊಳ್ಳ ಹರಿದು ಮತ್ತು ಬೊಸಡಿದ ಬಹಳ ಆಗಿದೆ ಎಂದು ಅದರಲ್ಲಿ ಶಿವಪ್ಪ ಈತನು ನನ್ನ ಸೀರೆಯ ಸೇರಗನ್ನು ಹಿಡಿದು ನನ್ನ ಮಾನಭಂಗ ಪಡಿಸುವ ಉದ್ದೇಶದಿಂದ ಜಗ್ಯಾಡಿದನು ಮತ್ತು ದಂಡಪ್ಪ ಈತನು ನನ್ನ ಎಡಗೈ ಜಗ್ಯಾಡಿ ನನ್ನ ಮಾನಕ್ಕೆ ದಕ್ಕೆ ಉಂಟು ಮಾಡಿದನು. ಆಗ ಬಸಲಿಂಗಪ್ಪ ಈತನು ನನ್ನ ತಲೆ ಕೂದಲು ಹಿಡಿದು ಜಗ್ಗಾಡಿ ನನ್ನನ್ನು ನನ್ನನ್ನು ಬಾಗಿಸಿ ಮುಷ್ಠಿ ಮಾಡಿ ಬೆನ್ನಿಗೆ ಗುದ್ದಿದನು. ಆಗ ನಾನು ಸತ್ತೆನೆಪ್ಪೊ ಎಂದು ಚೀರಾಡಲು ಮಾನಪ್ಪ ಬಂಟನೂರ ಮತ್ತು ದೇವಿಂದ್ರಪ್ಪ ತಂ||ಮಾನಪ್ಪ ನಾಯ್ಕೋಡಿ, ನಾಗಪ್ಪ ತಂ|| ಶಿವಣ್ಣ ಚಿಕ್ಕನಳ್ಳಿ, ಇವರು ಬಂದು ಅವರಿಂದ ಬಿಡಿಸಿಕೊಂಡರು ಆಗ ಅವರೆಲ್ಲರೂ ಇವತ್ತು ಇವರು ಬಂದಾರಂತ ಉಳಿದಿಕೊಂಡಿ ಇಲ್ಲದಿದಿದ್ರೆ ನಿನ್ನನ್ನು ಸಾಯಿಸಿ ಬಿಡುತ್ತಿದ್ದೆವು. ಉಳಿದಿದಿ ಹೋಗು  ಮುಂದೆಯು ಇದೆ ನಿನ್ನ ಜೀವ ನಮ್ಮ ಕೈಯಲ್ಲಿ  ಎಂದು ಹೊದರು. ಅವರು ನನಗೆ ಹೊಡೆದಿದ್ದರಿಂದ ನನಗೆ ಬೆನ್ನಿಗೆ ಒಳಪೆಟ್ಟಾಗಿದ್ದು ನನ್ನ ಎಡಕೈಗೆ ಚೂರಿದ ಗಾಯಗಳಾಗಿವೆ ಈ ಜಗಳಕ್ಕೆ ಕಾರಣವೆನೆಂದರೆ ನಮ್ಮ ಪೂವರ್ಿಕರ ಆಸ್ತಿಯಲ್ಲಿ ನನ್ನ ತಂದೆಗೆ ಬರುವ ಪಾಲು ಕೇಳಿ ಕೊಟರ್ಿನಲ್ಲಿ ನಾನು ಮತ್ತು ನನ್ನ ತಂಗಿ ಧಾವೆ ಸಲ್ಲಿಸಿದ್ದು ಸದರಿ ಧಾವೆಯನ್ನು ಹಿಂಪಡೆಯುವಂತೆ ಮತ್ತು ಸದರಿ ಸವರ್ೇ ನಂಬರಿನಲ್ಲಿದ್ದ ಕಬ್ಜದಿಂದ ಹೊರ ಹಾಕುವ ಉದ್ದೇಶದಿಂದ ಜಗಳ ಮಾಡಿರುವರು ಕಾರಣ ನನ್ನನ್ನು ಉಪಚಾರ ಮಾಡಿಸಿ ಸದರಿಯವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
 

BIDAR DISTRICT DAILY CRIME UPDATE 08-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-09-2017

aAvÁQ ¥Éưøï oÁuÉ UÀÄ£Éß £ÀA. 82/2017, PÀ®A. 279, 304(J) L¦¹ :-
ದಿನಾಂಕ 07-09-2017 ರಂದು ಫಿರ್ಯಾದಿ ರಾಮಗೊಂಡಾ ತಂದೆ ರಘುನಾಥ ಕುಶನೂರೆ ವಯ: 26 ವರ್ಷ, ಸಾ: ಬೆಲ್ದಾಳ ರವರು ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಮೋಟಾರ ಸೈಕಲನ್ನು ಅಜಾಗರೂಕತೆ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಚಿಂತಾಕಿಯಿಂದ ಬೆಲ್ದಾಳ ಕಡೆಗೆ ಹೋಗುವಾಗ ಫಿರ್ಯಾದಿಯ ಹೋಲದ ಪಕ್ಕದಲ್ಲಿರುವ ರೊಡಿನ ಬಲಗಡೆಯ ಕಿ.ಮೀ ಕಲ್ಲಿಗೆ ಮೋಟಾರ್ ಸೈಕಲ್ ಡಿಕ್ಕಿ ಮಾಡಿದ್ದರಿಂದ ಮೋಟಾರ ಸೈಕಲ ಚಾಲಕನು ತನ್ನ ಮೊಟಾರ ಸೈಕಲ್ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಗಾಯಗೊಂಡಿರುತ್ತಾನೆ, ಫಿರ್ಯಾದಿಯು ಓಡುತ್ತ ಹೋಗಿ ಬಿದ್ದ ವ್ಯಕ್ತಿಯನ್ನು ಗುರುತ್ತಿಸಿದ್ದು ಆವನ ಹೆಸರು ಸುಭಾಷ ತಂದೆ ವೀರಪ್ಪ ಎಂಡೆ ಸಾ: ಬೋರಾಳ ಇದ್ದು, ಸದರಿ ಡಿಕ್ಕಿಯಿಂದ ಆತನ ಎದೆಗೆ ಗುಪ್ತಗಾಯ,  ಎಡಮೋಳಕಾಲಿಗೆ ತರಚಿದ ರಕ್ತಗಾಯ, ಎರಡು ಕಾಲುಗಳ ಬೆರಳಿಗೆ ರಕ್ತಗಾಯವಾಗಿದ್ದು, ಬಲಕಿವಿಯಿಂದ ರಕ್ತ ಬಂದಿದ್ದು ಇರುತ್ತದೆ, ಆತನ ಮೋಟಾರ್ ಸೈಕಲ್ ನೋಡಲು ಅದು ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. ಕೆಎ-38/ಕ್ಯೂ-7939 ಇರುತ್ತದೆ, ನಂತರ ಫಿರ್ಯಾದಿಯು ಸುಭಾಷ ಇತನ ಮನೆಗೆ ಕರೆ ಮಾಡಿ ವಿಷಯ ತಿಳಿಸಿದಗ ಸುಭಾಷ ಇತನ ಹೆಂಡತಿ ಮಹಾದೇವಿ, ಮಗನಾದ ಶ್ರೀಕಾಂತ, ರತಿಕಾಂತ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಂಕುಶ ಎಲ್ಲರು ಬಂದು ಗಾಯಾಳು ಸುಭಾಷ ಈತನಿಗೆ ಕೂಡಿ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಔರಾದ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಸುಭಾಷ ಇತನು ಮೃತ್ತಪಟ್ಟಿರುತ್ತಾನೆ,  

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 216/2017, PÀ®A. 426 L¦¹ :-
ದಿನಾಂಕ 06-09-2017 ರಂದು 2200 ಗಂಟೆಯಿಂದ ಮಾಣಿಕರಾವ ಎ.ಎಸ್.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಭಾಲ್ಕಿ ಪಟ್ಟಣದಲ್ಲಿ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯಕ್ಕೆ ನೇಮಿಸಿದ್ದರಿಂದ ಎಎಸ್ಐ ರವರು ರಾತ್ರಿ ಚೆಕ್ಕಿಂಗ್ ಕರ್ತವ್ಯ ನಿರ್ವಹಿಸುತ್ತಾ 00:30 ಗಂಟೆಗೆ ಗಾಂಧಿ ಚೌಕ ಕಡೆಗೆ ಹೋಗುವಾಗ ಗಾಂಧಿ ಚೌಕ ಹತ್ತಿರ 4-5 ಜನರು ಸೇರಿರುವದನ್ನು ನೋಡಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಿಪಿಸಿ-1346 ರಾಮರಾವ, ಮತ್ತು ಸಿಪಿಸಿ-1345 ಹಾವಣ್ಣಾ ಪೂಜಾರಿ ರವರು ಕೂಡಿಕೊಂಡು ಹತ್ತಿರ ಹೋಗಿ ನೋಡಲು ಕೀರಣ ಖಂಡ್ರೆ ಎಂಬುವರು ಅಲ್ಲಿ ದಿನಾಂಕ 07-09-2017 ರಂದು ಮರಾಠಾ ಸಮಾಜದ ಮೂಕ ಮೋರ್ಚಾ ರಾಲಿಯ ನಿಮಿತ್ಯ ಅಳವಡಿಸಲಾದ ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ ರವರ ಭಾವ ಚಿತ್ರವುಳ್ಳ ಕಟ್ ಔಟ್ ಹರಿಯುತಿದ್ದನು ನಾವು ಹೋಗುದನ್ನು ನೋಡಿ ಕೀರಣ ಖಂಡ್ರೆ ಮತ್ತು ಉಳಿದ ಇಬ್ಬರು ಓಡಿ ಹೋದರು ಅವರಲ್ಲಿಯ ಇಬ್ಬರು ಮೋಟಾರ ಸೈಕಲ ಮೆಲೆ ಹೋಗಲು ಮೋಟಾರ ಸೈಕಲ ಚಾಲು ಮಾಡುವಷ್ಟರಲ್ಲಿ ಅವರನ್ನು ಹಿಡಿದುಕೊಂಡು ಅವರಿಗೆ ವಿಚಾರಣೆ ಮಾಡಲು ತಮ್ಮ ಹೆಸರು ರಾಜಕುಮಾರ ತಂದೆ ವೈಜಿನಾಥ ಸೋನಬಾ ಮತ್ತು ವೀರಶೆಟ್ಟಿ ತಂದೆ ಸಿದ್ರಾಮಪ್ಪಾ ಬಾವಗೆ ಅಂತಾ ತಿಳಿಸಿದರು ಓಡಿ ಹೋದವರಲ್ಲಿ ಇಬ್ಬರ ಹೆಸರು ಗೊತ್ತಿಲ್ಲದ ಕಾರಣ ಇವರಿಗೆ ವಿಚಾರಿಸಲು ಅವರು ಯಾರಿದ್ದರು ಎಂಬ ಬಗ್ಗೆ ನಮಗೂ ಗೊತ್ತಿಲ್ಲ ಅಂತಾ ತಿಳಿಸಿದರು, ಸದರಿಯವರು ಸಾರ್ವಜನಿಕರಿಗೆ ಅಥವಾ ಯಾವನೇ ವ್ಯಕ್ತಿಗೆ ಆಕ್ರಮ ನಷ್ಟ ಅಥವಾ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಸ್ವತ್ತನ್ನು ನಾಶಗೊಳಿಸುವ ಅಪರಾಧ ಎಸಗುತ್ತಿರುವದು ಕಂಡು ಬಂದಿದ್ದರಿಂದ ಹಾಗೂ ಸದರಿ ಘಟನೆಯಿಂದ ರಾಜಕೀಯ ವೈಶಮ್ಯ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಇರುತ್ತದೆ ಅಂತ ರಾಜಕುಮಾರ ಮತ್ತು ಇತತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥Éưøï oÁuÉ UÀÄ£Éß £ÀA. 91/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 01-09-2017 gÀAzÀÄ ©ÃzÀgÀ ªÀÄ£Àß½î gÉÆÃqÀ AiÀÄzÀ¯Á¥ÀÆgÀ PÁæ¸À ºÀwÛgÀ UÁAiÀiÁ¼ÀÄ dlUÉÆAqÀ £ÀqÉzÀÄPÉÆAqÀÄ AiÀiÁPÀvÀ¥ÀÆgÀ UÁæªÀÄPÉÌ ºÉÆÃUÀĪÁUÀ »A¢¤AzÀ ªÉÆÃmÁgÀ ¸ÉÊPÀ® £ÀA. PÉJ-38/J¯ï-4298 £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ dlUÉÆAqÀ EªÀjUÉ rQÌ ªÀiÁr ªÁºÀ£À ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ dlUÉÆAqÀ gÀªÀjUÉ ¨sÁj gÀPÀÛUÁAiÀĪÁVgÀÄvÀÛzÉ CAvÀ UÁAiÀiÁ¼ÀÄ«£À ºÉAqÀw ¦üAiÀiÁ𢠲¯Áà UÀAqÀ dlUÉÆAqÀ ²ªÀUÉÆAqÀ, ªÀAiÀÄ: 23 ªÀµÀð, eÁw: PÀÄgÀħ, ¸Á: AiÀiÁPÀvÀ¥ÀÄgÀ UÁæªÀÄ gÀªÀgÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 07-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 174/2017, PÀ®A. 78(3) PÉ.¦ PÁAiÉÄÝ :-
¢£ÁAPÀ 07-09-2017 gÀAzÀÄ «ÃgÀuÁÚ ªÀÄV ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¯ÁqÀUÉÃj ¸Àä±Á£ÀzÀ ºÀwÛgÀ §AzÀÄ ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆæ gÁªÀÄ vÀAzÉ ZÀAzÀæ¥Áà zÁ£À¥Àà£ÉÆÃgÀ ªÀAiÀÄ: 68 ªÀµÀð, ¸Á: ºÀÆUÉÃj ©ÃzÀgÀ EvÀ£ÀÄ d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃl §gÉzÀÄPÉƼÀÄîwÛzÀÝ£ÀÄß RavÀ ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr »rzÀÄ «ZÁj¹®Ä DvÀ£ÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀÄvÉÛãÉAzÀÄ ªÀÄvÀÄÛ F ªÀÄlPÁ §gÉzÀ §ÄQÌAiÀÄ ºÀtªÀ£ÀÄß C±ÉÆÃPÀ ªÀiÁAUÀgÀªÁr ©ÃzÀgÀ JA§ÄªÀ¤UÉ PÉÆqÀÄvÉÛãÉAzÀÄ w½¹zÀ£ÀÄ, £ÀAvÀgÀ CªÀ£À ºÀwÛgÀ ªÀÄlPÁ aÃn §gÉzÀÄPÉÆAqÀ MlÄÖ ºÀt 3080/- gÀÆ. ªÀÄvÀÄÛ MAzÀÄ ªÀÄlPÁ £ÀA. §gÉzÀ £ÉÆÃl §ÄPï, MAzÀÄ ªÀÄlPÁ ZÁlð, 4 ªÀÄlPÁ aÃnUÀ¼ÀÄ ºÁUÀÆ MAzÀÄ ¥É£Àß EzÀݪÀÅ EªÀÅUÀ¼À£Àß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.