Police Bhavan Kalaburagi

Police Bhavan Kalaburagi

Wednesday, August 19, 2015

Raichur District Reported Crimes


                                                          

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

              ¢£ÁAPÀ :17-08-2015 gÀAzÀÄ 19-30 UÀAmÉUÉ £ÁUÀqÀ¢¤ß UÁæªÀÄzÀ ªÀiÁgɪÀÄä UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ ¹zÁæªÀÄ¥Àà vÀAzÉ ZÀ£ÀߥÀàUËqÀ, ªÉÄÃnUËqÀÄæ, 48ªÀµÀð, eÁ:°AUÁAiÀÄvÀ, ¸Á:£ÁUÀqÀ¢¤ß FvÀ£ÀÄ ªÀÄlPÁ dÆeÁlzÀ°è vÉÆqÀVgÀĪÀ §UÉÎ RavÀ ¥Àr¹PÉÆAqÀÄ ¹.¦.L. zÉêÀzÀÄUÀð gÀªÀgÀÄ ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁqÀ®Ä ¸ÀÄvÀÛªÀÄÄvÀÛ ¤AwzÀÝ d£ÀgÀÄ Nr ºÉÆÃVzÀÄÝ, d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ dÆeÁlzÀ°è ¤gÀvÀ£ÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÀÝ DgÉÆævÀ¤UÉ »rzÀÄ CªÀ¤AzÀ ªÀÄlPÁ dÆeÁlzÀ £ÀUÀzÀÄ ºÀt gÀÆ. 1200/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAqÀÄ §AzÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¹.¦.L. gÀªÀgÀÄ eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 12/2015 PÀ®A: 78(3) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆAqÀÄ, DgÉÆævÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä C£ÀĪÀÄwAiÀÄ£ÀÄß ¤ÃqÀ®Ä ªÀiÁ£Àå £ÁåAiÀiÁ®AiÀÄPÉÌ AiÀiÁ¢ §gÉzÀÄPÉÆAqÀÄ C£ÀĪÀÄw ¥ÀqÉzÀ AiÀiÁ¢AiÀÄ£ÀÄß PÉÆÃlð PÀvÀðªÀåzÀ ¦.¹.634 ºÀ£ÀĪÀÄAvÀ FvÀ£ÀÄ F ¢£À ¢£ÁAPÀ:18/08/2015 gÀAzÀÄ 19-00 UÀAmÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ UÀ§ÆâgÀÄ ¥Éưøï oÁuÉ UÀÄ£Éß £ÀA. 127/2015 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.   

 

                           ದಿನಾಂಕ 18-08-2015 ರಂದು 5-40 ಪಿ.ಎಮ್ ದಲ್ಲಿ ಸಿಂಧನೂರು ನಗರದ ಎಪಿಎಮಸಿ ಹಿಂದುಗಡೆ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 1]ವಿಠಲ ತಂದೆ ಶಿವಪ್ಪ, ಸಾ:ಸಿದ್ನಾಳ್, ತಾ:ಬಾಗಲಕೋಟೆ, ಹಾ.:ಗೋಡೆ ಕಟ್ಟೋರ ಓಣಿ ಸಿಂಧನೂರು, 2)ನಜೀರಅಹ್ಮದ್ ತಂದೆ ಅಸಗರಸಾಬ್, ಸಾ:ಹುನಗುಂದಾ, ಹಾ.:ಕೆ.ಹೆಚ್.ಬಿ ಕಾಲೋನಿ  ಸಿಂಧನೂರು, 3)ಮಲ್ಲಪ್ಪ ತಂದೆ ಮಲ್ಲಪ್ಪ ಸುಣಗದ್, ಸಾ:ಹಳ್ಳೂರು,ತಾ: ಬಾಗಲಕೋಟೆ,ಹಾ.: ಬಸವನಗರ ಸಿಂಧನೂರು,4)ಸಂಗಮೇಶ ತಂದೆ ಅಡಿವಯ್ಯ ಸಾ: ಲಿಂಗಸುಗೂರು , ಹಾ.: ಪ್ರಶಾಂತನಗರ ಸಿಂಧನೂರು, 5)ಶಶಿಧರ ತಂದೆ ವೆಂಕೋಬಣ್ಣ ಕಟಾಲಿ, ಸಾ:ಸುಕಾಲಪೇಟೆ ಸಿಂಧನೂರು, 6)ಖಾಜಾಪಾಷಾ ತಂದೆ ಸಾದಿಕಪಾಷಾ , ಸಾ:ಜನತಾ ಕಾಲೋನಿ ಸಿಂಧನೂರು, 7)ಚಂದ್ರಶೇಖರ ಸಾ:ಕೋಟೆ ಏರಿಯಾ ಸಿಂಧನೂರು ನೇದ್ದವರು ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ಸಿಂಧನೂರು ನಗರ ಠಾಣೆ  gÀªÀರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ ನಂ.01 ರಿಂದ 06 ನೇದ್ದವರು ಸಿಕ್ಕಿಬಿದ್ದಿದ್ದು, ಆರೋಪಿ ನಂ.07 ನೇದ್ದವನು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 20780/- ಗಳನ್ನು ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.161/2015, ಕಲಂ.87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

                 ಕಾಳಿದಾಸ ನಗರದಲ್ಲಿ  ರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಕೈ ಹೆಂಡವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ¦.J¸ï.L. (C«) gÀªÀgÀÄ ಸಿಬ್ಬಂದಿAiÀÄವರೊಂದಿಗೆ ಮತ್ತು ಪಂಚರಾದ 1] ನಾಗಪ್ಪ ತಂದೆ ಹುಲಿಗೆಪ್ಪ 2] ಮುಸ್ತಫಾ ತಂದೆ ಮುನವರಸಾಬ ಇವರೆಲ್ಲರನ್ನು  ಕಾಳಿದಾಸ ನಗರದಲ್ಲಿ  ಕೈ ಹೆಂಡ  ಮಾರುತ್ತಿದ್ದಾರೆ ಎಂಬ ಬಾತ್ಮಿ ಇದೆ ಸೇಂದಿ ದಾಳಿ ಮಾಡಬೇಕೆಂದು ತಿಳಿಸಿ ಎಲ್ಲರನ್ನು ಕಾಳಿದಾಸನಗರಕ್ಕೆ ಕರೆದುಕೊಂಡು ಹೋಗಿ ಬಾತ್ಮಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಒಂದು ಮನೆಯ ಹಿಂದೆ ಮರೆಯಾಗಿ ನಿಂತು ನೋಡಲಾಗಿ ಸ್ವಲ್ಪ ದೂರದಲಿ ಒಬ್ಬ ಹೆಣ್ಣು ಮಗಳು ತನ್ನ ಮುಂದೆ 2 ಪ್ಲಾಸ್ಟಿಕ್ ಕೊಡದಲ್ಲಿ ಕಲುಷಿತ ಹೆಂಡವನ್ನು 1 ಮಗ್ಗೆ 10/- ರೂ. ಅಂತಾ ಕೂಗುತ್ತಾ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲು ಸಾರ್ವಜನಿಕರು ಓಡಿ ಹೋಗಿದ್ದು, ಸೇಂದಿ ಮಾರಾಟ ಮಾಡುವ ಮಹಿಳೆಯನ್ನು ಮಪಿಸಿ-1025 ರವರನ್ನು ಹಿಡಿದು ನನ್ನ ಮುಂದೆ ಹಾಜರಪಡಿಸಿದ್ದು, ಸದರಿಯವಳನ್ನು ವಿಚಾರಿಸಲಾಗಿ ತನ್ನ ಹೆಸರು ತಾಯಮ್ಮ ಗಂಡ ತಿಮ್ಮಪ್ಪ, 45 ವರ್ಷ, ಹರಿಜನ, ಮನೆಗೆಲಸ, ಸಾ: ಕಾಳಿದಾಸ ನಗರ ರಾಯಚೂರು ಅಂತಾ ಹೇಳಿದಳು. ಆಕೆಯಿಂದ ಸೇಂದಿ ಮಾರಾಟ ಮಾಡಿದ ನಗದು ಹಣ 50/- ರೂ. ದೊರೆತಿದ್ದು, ಅಲ್ಲದೇ ಘಟನಾ ಸ್ಥಳದಲ್ಲಿ  2 ಪ್ಲಾಸ್ಟಿಕ್ ಕೊಡ ಮತ್ತು 1 ಪ್ಲಾಸ್ಟಿಕ್ ಮಗ್ ಇದ್ದು ಪರಿಶೀಲಿಸಲಾಗಿ ಒಂದೊಂದು ಕೊಡದಲ್ಲಿ 15 ಲೀ.ದಂತೆ ಒಟ್ಟು 30 ಲೀಟರ್ ಸೇಂದಿ ಅ.ಕಿ.ರೂ. 300/- ಇದ್ದು, ಅದರಲ್ಲಿ ರಾಸಾಯನಿಕ ಪರೀಕ್ಷೆ ಕುರಿತು 180 ಎಮ್ಎಲ್ ಬಾಟಲಿಯಲ್ಲಿ ಶಾಂಪಲ್ ಸೇಂದಿ ತೆಗೆದುಕೊಂಡು ಬಾಟಲಿಯ ಬಿರಡಿಗೆ  ಬಿಳಿ ಬಟ್ಟೆಯಿಂದ ಒಲಿದು, ಸಿಎಸ್ ಬಿ ಅಂತಾ ಇಂಗ್ಲೀಷನಲ್ಲಿ ಸೀಲ್ ಮಾಡಿ, ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶಪಡಿಸಿ ದಾಳಿ ಪಂಚನಾಮೆಯನ್ನು  ¢£ÁAPÀ: ¢£ÁAPÀ:-19-08-2015 gÀAzÀÄ ಬೆಳಿಗ್ಗೆ 11-30 ರಿಂದ 12-30 ಗಂಟೆಯವರೆಗೆ ಸ್ಥಳದಲ್ಲಿಯೆ ಪೂರೈಸಿಕೊಂಡು ಮುದ್ದೆಮಾಲು ಹಾಗೂ ದಾಳಿ ಪಂಚನಾಮೆದೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತಳೊಂದಿಗೆ ಈ ಜ್ಞಾಪನ ಪತ್ರ  ನೀಡಿದ್ದರ ಮೇಲಿಂದ ªÀiÁPÉðlAiÀiÁqÀð ¥Éưøï oÁuÉ  ಗುನ್ನೆ ನಂ 100/2015 ಕಲಂ:273. 284 ಐಪಿಸಿ & 32.34 ಕೆ.ಇ.ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ;-18/08/2015 ರಂದು ರಾತ್ರಿ 7 ಗಂಟೆಗೆ ಪಿ.ಎಸ್.. ಉಸುಕು ಇರುವ ಟ್ರಾಕ್ಟರ್ ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ;-18/08/2015 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ವಲ್ಕಂದಿನ್ನಿ ಹಳ್ಳದಲ್ಲಿ ಅಕ್ರಮವಾಗಿ ಉಸಕನ್ನು ಟ್ರಾಕ್ಟರದಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂಧಿ ಮತ್ತು ಇಬ್ಬರು ಪಂಚರೊಂದಿಗೆ ಠಾಣಾ ಸರಕಾರಿ ಜೀಪ ನಂ.ಕೆ..36-ಜಿ-211  ನೆದ್ದರಲ್ಲಿ ವಲ್ಕಂದಿನ್ನಿ ಹಳ್ಳಕ್ಕೆ ಹೋಗಿ ಜೀಪನ್ನು ಮರೆಯಾಗಿ ನಿಲ್ಲಿಸಿ ನೋಡಲಾಗಿ, ವಲ್ಕಂದಿನ್ನಿ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಒಂದು ಟ್ರಾಕ್ಟರದಲ್ಲಿ ಉಸುಕು ತುಂಬುತ್ತಿದ್ದು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಉಸುಕು ತುಂಬುತ್ತಿದ್ದ ಕೂಲಿಜನರು ಮತ್ತು ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅಲ್ಲಿಯೆ ಬಿಟ್ಟಿ ಓಡಿ ಹೋಗಿದ್ದು ಹಿಡಿಯಲು ಸಿಕ್ಕಿರುವುದಿಲ್ಲಾ.ಉಸುಕು ತುಂಬುತ್ತಿದ್ದ ಟ್ರಾಕ್ಟರ್ ನೋಡಲಾಗಿ ಮಸ್ಸಿ ಫರ್ಗೂಷನ್ ನಂಬರ್ ಕೆ..36-ಟಿಎ-7429 ಅಂತಾ ಇದ್ದು ಟ್ರಾಲಿಯನ್ನು ನೋಡಲಾಗಿ ನಂಬರ್ ಇರಲಿಲ್ಲಾ ಟ್ರಾಲಿಯಲ್ಲಿ 8-10 ಪುಟ್ಟಿ ಉಸುಕು ಹಾಕಿದ್ದು ಇರುತ್ತದೆ.ಸದರಿ ಟ್ರಾಕ್ಟರ್ ಚಾಲಕನು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅಕ್ರಮವಾಗಿ ಮತ್ತು ಕಳ್ಳತನದಿಂದ ಉಸುಕು ತುಂಬುತ್ತಿರುವುದು ಕಂಡುಬಂದಿದ್ದರಿಂದ ಸದರಿ ಟ್ರಾಕ್ಟರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತೆಗೆದು ಕೊಂಡು ಬಂದಿದ್ದು ಇರುತ್ತದೆ ಸದರಿ ಟ್ರಾಕ್ಟರ್ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದರಿಂದ ಸದರಿ ಉಸುಕು ಇರುವ ಟ್ರಾಕ್ಟರ ಜಪ್ತ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 129/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

      

  gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-   

 

            ದಿನಾಂಕ 18-08-2015 ರಂದು ಶಿವಮೊಗ್ಗದಲ್ಲಿ ಗಣೇಶ ಹೂಗಾರ ಎನ್ನುವ ಯುವಕ ಹೃದಯಘಾತದಿಂದ ಮೃತಪಟ್ಟ ಶವವನ್ನು ತರಲು ಫಿರ್ಯಾದಿ ರಾಮಣ್ಣ ತಂದೆ ತಿಮ್ಮಣ್ಣ ವಯ 75 ವರ್ಷ ಗೊಲ್ಲರ ಉ : ಪಾನ್ ಶಾಪ್ ಸಾ: ಸುಕಲಪೇಟೆ ಸಿಂಧನೂರು.FvÀ£À ಮೊಮ್ಮಗ ಮೃತನು ತನ್ನ ಗೆಳೆಯರೊಂದಿಗೆ ಟವೇರಾ ಕಾರ್ ನಂ. ಕೆಎ-36 ಎನ್-2359 ನೇದ್ದನ್ನು ತೆಗೆದುಕೊಂಡು ಶಿವಮೊಗ್ಗಕ್ಕೆ ಹೋಗಿ ಗಣೇಶ ಶವವನ್ನು ಬೇರೆ ವಾಹನದಲ್ಲಿ ಸಾಗಿಸಿ ನಂತರ ಫಿರ್ಯಾಧಿಯ ಮೊಮ್ಮಗನಾದ ಮೃತನು ತನ್ನ ಗೆಳೆಯರಾದ ಬಸವರಾಜ, ಉಮೇಶ, ಬೀರಪ್ಪ, ಅವಿನಾಶನೊಂದಿಗೆ ಟವೇರಾ ಕಾರ್ ನಂ. ಕೆಎ-36 ಎನ್-2359ರಲ್ಲಿ ಶಿವಮೊಗ್ಗದಿಂದ ಸಿಂಧನೂರು ಕಡೆ ಬರುವಾಗ ದಿನಾಂಕ 19-08-2015 ರಂದು ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಹಂಚಿನಾಳ ಕ್ಯಾಂಪಿನ ಬಾಲಾಜಿ ಟ್ರೇಡರ್ಸ್ ನ ಮುಂದಿನ ರಸ್ತೆಯಲ್ಲಿ ಟವೇರಾ ಕಾರ್ ಚಾಲಕನು ತನ್ನ ಕಾರನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಕಾಲುವೆ ಬ್ರಿಡ್ಜ್ ಗೆ ಟಕ್ಕರ್ ಕೊಟ್ಟಿದ್ದರಿಂದ ಟವೇರಾ ಕಾರ್ ಕಾಲುವೆಯಲ್ಲಿ ಬಿದ್ದು ಟವೇರಾ ಕಾರ್ ನಲ್ಲಿದ್ದ ಮೃತನಿಗೆ ತಲೆಗೆ, ಹಣೆಗೆ ಮಲಕಿಗೆ ಪೆಟ್ಟಾಗಿ ನೀರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿದ್ದು, ಅವಿನಾಶ,  ಬಸವರಾಜ, ಉಮೇಶ, ಬೀರಪ್ಪ ಹಾಗೂ ಆರೋಪಿಗೆ ಸಾದಾ ಮತ್ತು ತೀವ್ರಸ್ವರೂಪದ ಗಾಯಗಳಾಗಿದ್ದು ಆರೋಪಿ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ  ಗುನ್ನೆ ನಂ. 243/2015 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-

                 ¢£ÁAPÀ 17/8/15 gÀAzÀÄ 2200 UÀAmɬÄAzÀ ¢£ÁAPÀ 18/8/15 gÀAzÀÄ ¨É½UÉÎ 0600 UÀAmÉAiÀÄ CªÀ¢üAiÀÄ°è AiÀiÁgÉÆà PÀ¼ÀîgÀÄ C«ÄãÀUÀqÀ UÁæªÀÄzÀ ¦üAiÀiÁ𢠪ÀÄ£ÉAiÀÄ Qð ªÀÄÄjzÀÄ M¼ÀUÉ ¥ÀæªÉñÀ ªÀiÁr PÀ©âtzÀ læAQ£À°ènÖzÀÝ 1) MAzÀĪÀgÉ vÉÆ¯É §AUÁgÀzÀ £ÀPÉèøï CA.Q.gÀÆ. 36,000/- 2)MAzÀÄ vÉÆ¯É §AUÁgÀzÀ ¸ÀgÀ CA.Q.gÀÆ. 24,000/- 3)CzsÀð vÉÆ¯É §AUÁgÀzÀ ¨ÉÆÃgÀªÀļÀ CA.Q.12,000/- 4)CzsÀð vÉÆ¯É §AUÁgÀzÀ GAUÀÄgÀ CA.Q.gÀÆ. 12,000/- 5)MAzÀĪÀgÉ vÉÆ¯É §AUÁgÀzÀ ¯ÁAUï ZÉÊ£ï CA.Q.gÀÆ.36,000/- 6) ¸ÀtÚ ºÀÄqÀÄUÀgÀ ªÀÄÄgÀĪÀÅ 4 CuÉ vÀÆPÀ CA.Q.gÀÆ. 6,000/-7)¨É½îAiÀÄ °AUÀzÀPÁ¬Ä 2 vÉÆ¯É CA. Q.gÀÆ.800/- 8) 4 vÉƯÉAiÀÄ ¨É½î GqÀÄzÁgÀ CA.Q.gÀÆ.1,600/- 9) 4 vÉÆ¯É ¨É½îAiÀÄ PÁ® PÀqÀUÀ CA.Q.gÀÆ.1,600/- 10) £ÀUÀzÀÄ ºÀt gÀÆ. 20,000/- 11) CzsÀð vÉƯÉAiÀÄ §AUÁgÀzÀ §ÄUÀÄr PÀrØ CA.Q.gÀÆ.12,000/- »ÃUÉ MlÄÖ J¯Áè ¸ÉÃj CA.Q.gÀÆ. 1,62,000/- ¨É¯É ¨Á¼ÀªÀ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ PÀ«vÁ¼À  oÁuÉ UÀÄ£Éß £ÀA.97/2015 PÀ®A 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

 

 ¢£ÁAPÀ. 16-08-2015 gÀAzÀÄ ¨É½UÉÎ 07-00 UÀAmÉ ¸ÀĪÀiÁjUÉ ªÀÄ£ÉAiÀÄ°è zÉêÀjUÉ dUÀ°AiÀÄ ªÉÄÃ¯É JuÉÚ ¢Ã¥À ºÀaÑnÖzÀÄÝ £ÀAvÀgÀ £Á£ÀÄ PÉ®¸ÀPÉÌ ºÉÆ®PÉÌ ºÉÆÃVzÀÄÝ, £ÁªÀÅ ºÉÆ®zÀ°èzÁÝUÀ £ÀªÀÄä UÀÄr¸À°UÉ ¨ÉAQ ©¢ÝzÉ CAvÁ ¸Á§AiÀÄå£ÁUÀ¯Á¥ÀÆgÀ FvÀ£ÀÄ ¥ÉÆÃ£ï ªÀÄÆ®PÀ w½¹zÀÄÝ, w½zÀÄ ªÀÄ£ÉUÉ ºÉÆÃV  £ÉÆÃrzÁUÀ UÀÄr¸À°UÉ ¨ÉAQ ©¢ÝzÀÄÝ ºÁUÀÄ  CzÀgÀ ¥ÀPÀÌzÀ°è £À£Àß vÀªÀÄä£ÁzÀ ºÀ£ÀĪÀÄUËqÀ FvÀ£À UÀÄr¸À°UÉ ¨ÉAQ ªÁ妹 £À£Àß UÀÄr¸À°£À°è §mÉÖ §gÉUÀ¼ÀÄ, zÀªÀ¸À zÁ£ÀåUÀ¼ÀÄ, ªÀÄ£É §¼ÀPÉ ¸ÁªÀiÁ£ÀÄUÀ¼ÀÄ, §AUÁgÀ-¨É½î ¸ÁªÀÄ£ÀÄUÀ¼ÀÄ, 50000 gÀÆ.£ÀUÀzÀÄ ºÀt MlÄÖ CA.Q 1,39,900 gÀÆ.UÀ¼ÀµÀÄÖ ºÁUÀÄ £À£Àß vÀªÀÄä£À eÉÆÃ¥ÀrAiÀÄ°èzÀÝ §mÉÖ-§gÉUÀÀ¼ÀÄ, zÀªÀ¸À zÁ£ÀåUÀ¼ÀÄ,ªÀÄ£É §¼ÀPÉ ¸ÁªÀiÁ£ÀÄUÀ¼ÀÄ,§AUÁgÀ »ÃUÉ MlÄÖ 27,000/-zÀµÀÄÖ »ÃUÉ MlÄÖ 166900/- gÀµÀÄÖ ¨ÉAQAiÀÄ°è ¸ÀÄlÄÖ £ÀµÀÖªÁVgÀÄvÀÛªÉ £ÀÀµÀÖªÁVgÀÄvÀÛzÉ. F WÀl£ÉAiÀÄÄ DPÀ¹äPÀªÁV dgÀÄVzÀÄÝ AiÀiÁgÀ ªÉÄÃ®Æ AiÀiÁªÀÅzÉà ¸ÀA±ÀAiÀÄ«gÀĪÀÅ¢®è. F WÀl£ÉAiÀÄ §UÉÎ ¸ÀÆPÀÛ PÁ£ÀÆ£ÀÄ PÀæªÀÄ dgÀÄV¹ AiÉÆUÀå ¥ÀjºÁgÀ MzÀV¹ PÉÆqÀ¨ÉÃPÉAzÀÄ «£ÀAw.CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ DPÀ¹äPÀ ¨ÉAQ C¥ÀWÁvÀ ¸ÀA: 11/2015 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.08.2015 gÀAzÀÄ 22 ¥ÀææPÀgÀtUÀ¼À£ÀÄß ¥ÀvÉÛ ªÀiÁr  3800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.