Police Bhavan Kalaburagi

Police Bhavan Kalaburagi

Saturday, March 11, 2017

BIDAR DISTRICT DAILY CRIME UPDATE 11-03-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-03-2017

zsÀ£ÀÆßgÀ ¥Éưøï oÁuÉ UÀÄ£Éß £ÀA. 41/2017, PÀ®A 279, 337, 304(J) L¦¹ :-
ದಿನಾಂಕ 11-03-2017 ರಂದು ಫಿರ್ಯಾದಿ ಸಾಬಯ್ಯ ತಂದೆ ಲಿಂಗಯ್ಯ ಸಾ: ಚೆಂಗಟಾ, ತಾ:ಚಿಂಚೋಳಿ, ಜಿ: ಕಲಬುರ್ಗಿ ರವರ ಅಣ್ಣನಾದ ನಾಗಯ್ಯ ತಂದೆ ಲಿಂಗಯ್ಯ ವಯ: 36 ವರ್ಷ, ಜಾತಿ: ಈಡಗಾರ್, ಸಾ:ಚೆಂಗಟಾ ಮತ್ತು ರಮೇಶ ತಂದೆ ಬಸವರಾಜ ದೇಸಾಯಿ ಸಾ: ಚಂಗಟಾ ರವರ ವಾಹನ ಸಂ. ಎಪಿ-36/ಟಿ.ಬಿ-1628 ಟಾಟಾ(908) ನೇದರ ಚಾಲಕನಾದ ಬಸವರಾಜ ತಂದೆ ರೇವಣಪ್ಪಾ ವಯ: 32 ವರ್ಷ, ಜಾತಿ: ಎಸ್.ಸಿ, ಸಾ: ಚೆಂಗಟಾ, ತಾ: ಚಿಂಚೋಳಿ ಇವರಿಬ್ಬರೂ ನೌಬಾದ ಇಂಡಸ್ಟ್ರೀಯಲ ಏರಿಯಾದಿಂದ ಧಾರವಾಡ ನಗರಕ್ಕೆ ಹೊಸ ಸಿಲಿಂಡರ್ ತುಂಬಿಕೊಂಡು ಹೋಗುತ್ತಿರುವಾಗ ಹಾಲಹಳ್ಳಿ ತಿರುವಿನಲ್ಲಿ ರೀಪಿಟರ್ ಸೆಂಟರ್ ಹತ್ತಿರ ವಾಹನ ಚಾಲಕನಾದ ಬಸವರಾಜ ತಂದೆ ರೇವಣ್ಣಪ್ಪಾ ಇತನು ಸದರಿ ವಾಹನವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ರಸ್ತೆ ತಿರುವಿನ ಎಡದಂಡೆಯ ಗುಡ್ಡಕ್ಕೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿಯ ಅಣ್ಣ ನಾಗಯ್ಯ ಇತನಿಗೆ ಭಾರಿ ಗುಪ್ತಗಾಯ ಹಾಗೂ ತಲೆಗೆ ಭಾರಿ ರಕ್ತಗಾಯವಾಗಿರುವುದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ಆರೋಪಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರು ನೀಡಿದ ಲೀಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉÃðmï ¥Éưøï oÁuÉ ©ÃzÀgÀ UÀÄ£Éß £ÀA. 29/2017, PÀ®A 120(©), 416, 417, 418, 419, 420 eÉÆvÉ 34 L¦¹ :-
¦üAiÀiÁ𢠫±Àé£ÁxÀ vÀAzÉ ²ªÀ±ÉnÖ UÁzÀUÉ ¸Á: d£ÀªÀqÁ UÁæªÀÄ, vÁ: f: ©ÃzÀgÀ gÀªÀgÀÄ d«ÄãÀÄ ¸ÀªÉð £ÀA. 24/J £ÉÃzÀgÀ°è 10 JPÀÌgÉ 19 UÀÄAmÉ d«ÄãÀÄ £ÉÃzÀ£ÀÄß vÀ£Àß ¥Àwß ±ÀPÀÄAvÀ¯Á EªÀ¼ÀÄ DgÉÆæ ªÀÄ°èPÁdÄð£À vÀAzÉ ²ªÀ±ÉnÖ ªÀAiÀÄ: 55 ªÀµÀð, ¸Á: d£ÀªÁqÁ UÁæªÀÄ EªÀ£ÉÆA¢UÉ MvÁ۬Ĺ ¨ÉÃzÀjPÉ ºÁPÀÄwÛgÀĪÀzÀjAzÀ ¦üAiÀiÁð¢AiÀÄÄ ¸ÀzÀgÀÄ ¨sÀÆ«ÄAiÀÄ£ÀÄß 1981 £Éà ¸Á°£À°è V¥sÀÖ rÃqÀ ªÀiÁrPÉÆnÖgÀÄvÁÛgÉ, DzÀgÀÆ PÀÆqÁ Dgï.M.Dgï £À°è ±ÀPÀÄAvÀ¯Á EªÀ¼À ºÉ¸ÀgÀÄ §A¢gÀĪÀ¢¯Áè, ¸ÀzÀj ¨sÀÆ«ÄAiÀÄ ªÀiÁ°PÀ ¦üAiÀiÁð¢ EzÀÄÝ EªÀgÀ PÀ¨ÉÓAiÀÄ°è EgÀÄvÀÛzÉ, DzÀÝjAzÀ ¦üAiÀiÁð¢AiÀÄÄ F ¸ÀA§AzsÀ MAzÀÄ ¹«¯ï zÁªÉ ªÀiÁ£Àå £ÁåAiÀiÁ®AiÀÄzÀ°è ¥Àwß ±ÀPÀÄAvÀ¯Á EªÀ¼À «gÀÄzÀÞ ºÁQzÀÄÝ ¸ÀzÀj ¥ÀæPÀgÀtªÀÅ N.J¸ï £ÀA. 118/2016 £ÉÃzÀgÀrAiÀÄ°è £ÁåAiÀiÁ®AiÀÄzÀ «ZÁgÀuÉAiÀÄ°è EgÀÄvÀÛzÉ, DgÉÆævÀgÁzÀ ªÀÄ°èPÁdÄð£À ªÀAiÀÄ: 23 ªÀµÀð, 2) gÁdPÀĪÀiÁgÀ vÀAzÉ ªÀÄ°èPÁdÄð£À ªÀAiÀÄ: 21 ªÀµÀð, 3) ªÀÄ°èPÁdÄð£À vÀAzÉ ²ªÀ±ÉnÖ ªÀAiÀÄ: 55 ªÀµÀð, ªÀÄƪÀgÀÄ ¸Á: d£ÀªÁqÁ UÁæªÀÄ EªÀgÉ®ègÀÆ ¸ÀzÀj ¨sÀÆ«Ä PÀ§½¸ÀĪÀ GzÉÝñÀ¢AzÀ ±ÀPÀÄAvÀ¯Á ¥ÀºÀtÂAiÀÄ°è wzÀÄÝ¥Àr ªÀiÁqÀĪÀ PÀÄjvÀÄ ±ÀPÀÄAvÀ¯Á EªÀ¼ÀÄ ©ÃzÀgÀ f¯Áè¢üÃPÁjUÀ¼À PÀZÉÃjAiÀÄ°è Cfð ¤ÃrzÀÄÝ F ¸ÀA§AzsÀ f¯Áè¢üPÁjUÀ¼À PÀZÉÃj¬ÄAzÀ eÁjAiÀiÁzÀ £ÉÆÃn¸À£ÀÄß ¦üAiÀiÁð¢AiÀÄÄ ¹éÃPÀj¹gÀĪÀ¢¯Áè, EªÀgÀ eÁUÉAiÀÄ°è DgÉÆæ £ÀA. 3 EvÀ£ÀÄ ¨ÉÃgÉAiÀĪÀjUÉ ©ÃzÀgÀ f¯Áè¢üPÁjUÀ¼À PÀZÉÃjAiÀÄ°è ¤°è¹ ¦üAiÀiÁð¢zÁgÀgÀ £ÀPÀ° ¸À»AiÀÄ£ÀÄß DgÉÆæ £ÀA. 3 EªÀ£ÀÄ ¸À» ªÀiÁrgÀÄvÁÛ£É, EzÉà jÃw ªÀPÁ®vÀ ªÉÄÃ¯É PÀÆqÁ DgÉÆæ £ÀA. 3 EªÀ£ÀÄ £ÀPÀ° ¸À» ªÀiÁrgÀÄvÁÛ£É, F PÀÈvÀåªÀ£ÀÄß DgÉÆæ £ÀA. 1, 2, 3, 4) §¸ÀgÁd vÀAzÉ ¸ÀAUÁæªÀÄ¥Áà ªÀAiÀÄ: 55 ªÀµÀð, ¸Á: E¸Áä¥ÀÆgÀ UÁæªÀÄ, 5) ¹zÀÝ¥Áà vÀAzÉ ªÀiÁgÀÄvÉ¥Áà ªÀAiÀÄ: 40 ªÀµÀð, 6) §¸À¥Áà vÀAzÉ PÀmÉÖ¥Áà ªÀAiÀÄ: 39 ªÀµÀð, 7) ªÀiÁtÂPÀ¥Áà vÀAzÉ «ÃgÀ¨sÀzÀæ¥Áà ªÀAiÀÄ: 41 ªÀµÀð, ªÀÄƪÀgÀÄ ¸Á: ªÀĪÀÄzÁ¥ÀÆgÀ UÁæªÀÄ ºÁUÀÆ 8) ²ªÁfgÁªÀÄ ¥Ánïï G: ªÀQîgÀÄ ¸Á: ©ÃzÀgÀ EªÀgÉ®ègÀÆ PÀÆr ªÉ¸ÀVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ 10-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 28/2017, PÀ®A 20(©), (2) (¹) J£ï.r.¦.J¸ï PÁAiÉÄÝ 1985 :-
¢£ÁAPÀ 10-03-2017 gÀAzÀÄ DAzsÀæ ¥ÀæzÉñÀ¢AzÀ ªÀiÁºÁgÁµÀÖçPÉÌ dªÀÄV ZÁA¨ÉÆüÀ ªÀiÁUÀðªÁV ©ÃzÀgÀ PÀqÉUÉ dªÀÄV-©ÃzÀgÀ PÉ.J¸ï.Dgï.n §¸Àì£À°è 04 d£À ºÉtÄÚ ªÀÄPÀ̼ÀÄ C£À¢üÃPÀÈvÀªÁV UÁAeÁªÀ£ÀÄß ¸ÁUÁtÂPÉ ªÀiÁqÀÄwÛzÁÝgÉ CAvÁ ¸ÀwñÀPÀĪÀiÁgÀ PÁA§¼É ¦.L r.¹.L.© WÀlPÀ, r¦N ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß ºÁUÀÆ vÀÆPÀ ªÀiÁqÀ®Ä M§âgÀ£ÀÄß §gÀªÀiÁrPÉÆAqÀÄ, ¹§âA¢AiÀĪÀgÉÆqÀ£É PÀAzÀUÀƼÀ - ZÁA¨ÉÆüÀ gÉÆÃr£À ZÁA¨ÉÆüÀ UÁæªÀÄzÀ AiÀįÁè°AUÀ ªÀÄoÀzÀ ºÀwÛgÀ vÀ®Ä¦ ªÀÄoÀzÀ ªÀÄUÀή°è zÁ½UÁV PÁAiÀÄÄwÛzÁÝUÀ gÀ¸ÉÛ¬ÄAzÀ ºÉÆÃV §gÀĪÀ ªÁºÀ£ÀUÀ¼ÀÄ ZÉPïÌ ªÀiÁqÀÄvÁÛ ¤AvÁUÀ PÀAzÀUÀƼÀ ©æÃdØ£À PÀqɬÄAzÀ ©ÃzÀgÀ - dªÀÄV CAvÁ ¨ÉÆqÀð §gÉzÀ PÉ.J¸ï.Dgï.n.¹ §¸Àì £ÀA. PÉJ-38/J¥sï-637 £ÉÃzÀÄ ZÁA¨ÉÆüÀ PÀqÉUÉ §gÀÄwÛgÀĪÁUÀ CzÀgÀ ªÉÄÃ¯É ¸ÀA±ÀAiÀÄ §AzÀÄ §¹ìUÉ PÉÊ ¸À£Éß ªÀiÁr ¤°è¸À®Ä w½¹zÁUÀ ZÁ®PÀ §¸Àì£ÀÄß ¤°è¹zÁUÀ ¦L gÀªÀgÉ®ègÀÆ ¸ÀzÀj §¹ì£À°è ºÀwÛ §¹ì£À M¼ÀUÀqÉ ºÉÆÃV £ÉÆÃqÀ®Ä §¹ì£À »A¢£À PÉÆ£ÉAiÀÄ ¹Ãn£À°è 4 d£À ºÉtÄÚ ªÀÄPÀ̼ÀÄ MAzÉ ¹Ãn£À ªÉÄÃ¯É vÀªÀÄä ¹Ãn£À PɼÀUÀqÉ vÀªÀÄä PÁ®ÄUÀ¼À ºÀwÛgÀ vÀªÀÄä vÀªÀÄä ¨ÁåUÀUÀ¼ÀÄ ElÄÖPÉÆArzÀÝgÀÄ, ¥ÉÆ°Ã¸ï ¸ÀªÀĪÀ¸ÀÛç £ÉÆÃr CªÀgÀÄ MªÉÄäÃ¯É UÁ§jUÉÆAqÀÄ §¹ì¤AzÀ PɼÀUÉ E½AiÀÄ®Ä ¥ÀæAiÀÄw߸ÀÄwÛzÁÝUÀ CªÀjUÉ ªÀÄ»¼Á ¹§âA¢AiÀĪÀgÀ ¸ÀºÁAiÀÄ¢AzÀ »rzÀÄ ¦L gÀªÀgÀÄ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV 1) gÀÄQät UÀAqÀ ªÀiÁºÁzÉêÀ eÁzsÀªÀ ªÀAiÀÄ: 36 ªÀµÀð, eÁw: J¸ï.¹ ªÀiÁAUÀ, 2) gÉÃSÁ UÀAqÀ gÁdÄ ¸ÀÆAiÀÄðªÀA², ªÀAiÀÄ: 37 ªÀµÀð, eÁw: J¸ï.¹ ªÀiÁAUÀ, 3) PÀªÀįÁ¨Á¬Ä @ ¸ÀĤÃvÁ UÀAqÀ ¨sÁ£ÀÄzÁ¸À ¹AzsÉ, ªÀAiÀÄ: 36 ªÀµÀð, eÁw: J¸ï.¹ ªÀiÁAUÀ ºÁUÀÆ 4] CA©PÁ @ CA§Ä UÀAqÀ ¥sÀÆ®¹AUÀ zÉÃqÉ, ªÀAiÀÄ: 35 ªÀµÀð, eÁw: J¸ï.¹ ªÀiÁAUÀ, J®ègÀÆ ¸Á: ¨Á¯Áf £ÀUÀgÀ ¯ÁvÀÆgÀ (JªÀiï.J¸ï) CAvÀ w½¹zÀgÀÄ, £ÀAvÀgÀ CªÀgÀ ºÀwÛgÀ EgÀĪÀ ¨ÁåV£À°ègÀĪÀ ªÀ¸ÀÄÛ«£À §UÉÎ «ZÁj¸À¯ÁV CªÀgÀÄ EzÀgÀ°è §mÉÖUÀ¼ÀÄ EgÀĪÀÅzÁV ºÉýzÁUÀ ¸ÀA±ÀAiÀÄ §AzÀÄ CzÀgÀ°è£À ªÀ¸ÀÄÛ«£À §UÉÎ ¤dªÁV ºÉýj CAvÁ PÉýzÁUÀ J®ègÀÆ ¸ÀzÀj ¨ÁåV£À°è UÁAeÁ EgÀĪÀÅzÁV ºÉýzÀgÀÄ, EzÀ£ÀÄß J°èAzÀ vÀA¢gÀÄwÛj ªÀÄvÀÄÛ J°èUÉ vÉUÉzÀÄPÉÆAqÀÄ ºÉÆÃUÀÄwÛ¢Ýj CAvÁ «ZÁj¹zÁUÀ EzÀ£ÀÄß DAzsÀæ ¥ÀæzÉñÀzÀ UÉÆwÛ®èzÀ vÁAqÁUÀ¼À°è Rjâ ªÀiÁrPÉÆAqÀÄ ªÀiÁºÁgÁµÀÖçPÉÌ ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛzÉÝÃªÉ CAvÁ  ºÉýzÀgÀÄ, EzÀgÀ §UÉÎ ¤ªÀÄä ºÀwÛgÀ ¯ÉʸÀ£Àì CxÀªÁ PÁUÀzÀ ¥ÀvÀæUÀ¼ÀÄ EªÉAiÉÄ CAvÁ «ZÁj¸À¯ÁV CªÀgÀÄ £ÀªÀÄä ºÀwÛgÀ F §UÉÎ AiÀiÁªÀÅzÉà PÁUÀzÀ ¥ÀvÀæ, ¯ÉʸÀ£Àì EgÀĪÀÅ¢¯Áè CAvÁ w½¹zÀgÀÄ, ¦L gÀªÀgÀÄ ©ÃzÀgÀ vÁ®ÆQ£À ªÀiÁ£Àå vÀºÀ¹¯ÁÝgÀgÁzÀ dUÀ£ÁßxÀgÉrØ gÀªÀjUÉ  UÁAeÁ zÁ½AiÀÄ §UÉÎ ªÀiÁ»w ¤ÃrzÁUÀ CªÀgÀÄ WÀl£É ¸ÀܼÀPÉÌ §AzÀÄ UÁAeÁ zÁ½AiÀÄ d¦Û ¥ÀAZÀ£ÁªÉÄAiÀÄ£ÀÄß £ÉÃgÀªÉÃj¸À®Ä PÉÆÃjPÉÆAqÀ ªÉÄÃgÉUÉ vÀºÀ¹¯ÁÝgÀªÀgÀÄ ¸ÀzÀj DgÉÆævÀjUÉ £Á£ÉÆçâ UÉÃeÉmÉqÀ C¢üPÁjAiÀiÁVzÀÄÝ vÀªÀÄä ¨ÁåV£À°ègÀĪÀ UÁAeÁªÀ£ÀÄß ¥Àjòð¸À§ºÀÄzÉÃ? CAvÁ CªÀjUÉ PÉýzÁUÀ CªÀgÀÄ ¤ÃªÉ ¥Àjò°¹ £ÉÆÃrj CAvÁ ºÉýzÁUÀ vÀºÀ¹¯ÁÝgÀ gÀªÀgÀÄ CªÀjUÉ ¤ªÀÄä ¤ªÀÄä ¨ÁåUÀ£ÀÄß ¤ÃªÀÅ ©aÑ vÉÆÃj¹j CAvÁ ºÉýzÁUÀ ¸ÀzÀj DgÉÆævÀgÀÄ vÀªÀÄä vÀªÀÄä ¨ÁåUÀ£ÀÄß vÉÆj¹zÁUÀ ¸ÀzÀj UÁAeÁªÀ£ÀÄß vÀÆPÀ ªÀiÁqÀ®Ä CªÀjAzÀ MlÄÖ 22 PÉ.f UÁAeÁ C.Q 44,000/- gÀÆ. ªÀÄvÀÄÛ ¸ÀzÀj DgÉÆævÀgÀ ºÀwÛgÀ zÉÆgÉvÀ £ÀUÀzÀÄ ºÀt 4000/- gÀÆ. £ÉÃzÀªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 48/2017, PÀ®A 379 L¦¹ :-
¦üAiÀiÁ𢠪ÉƺÀäzï ªÀÄÄPÀæªÀiï vÀAzÉ ªÉƺÀäzï ¤eÁªÉÆâÝãï, ªÀAiÀÄ: 22 ªÀµÀð, eÁw: ªÀÄĹèA, ¸Á: ªÀiÁ®£ï-£ÀÆgï ªÀĹâ ºÀwÛgÀ, ¥ÀævÁ¥À £ÀUÀgÀ, ©ÃzÀgï gÀªÀgÀ vÀAzÉ ªÉƺÀäzï ¤eÁªÉÆâÝãï gÀªÀgÀ ºÉ¸Àj£À°ègÀĪÀ DmÉÆà jÃPÁë £ÀA. PÉJ-38/9133 £ÉÃzÀ£ÀÄß ZÀ¯Á¬Ä¹PÉÆArzÀÄÝ, DmÉÆà jÃPÁëªÀ£ÀÄß ¢£Á®Ä gÁwæ vÀªÀÄä ªÀÄ£ÉAiÀÄ ªÀÄÄAzÉ ¤°è¸ÀÄvÁÛgÉ, »ÃVgÀĪÀ°è ¢£ÁAPÀ 08-02-2017 gÀAzÀÄ DmÉÆà jÃPÁëªÀ£ÀÄß ZÀ¯Á¬Ä¹PÉÆAqÀÄ 2030 UÀAmÉUÉ ªÀÄ£ÉUÉ §AzÀÄ DmÉÆà jÃPÁëªÀ£ÀÄß ªÀÄ£ÉAiÀÄ ªÀÄÄAzÉ ¤°è¹ ©ÃUÀ ºÁQ ªÀÄ£ÉAiÀÄ M¼ÀUÉ ºÉÆÃV Hl ªÀiÁr  ªÀÄ®VPÉÆArzÀÄÝ, ªÀÄgÀÄ ¢ªÀ¸À ¢£ÁAPÀ 09-02-2017 gÀAzÀÄ 0500 UÀAmÉUÉ ªÀÄ£ÉAiÀÄ ºÉÆgÉUÉ §AzÀÄ £ÉÆÃqÀ¯ÁV DmÉÆÃjÃPÁë EgÀ°®è, J¯Áè PÀqÉ ºÀÄqÀÄPÁr £ÉÆÃqÀ¯ÁV ¥ÀvÉÛAiÀiÁUÀ°®è, AiÀiÁgÉÆà C¥ÀjavÀ PÀ¼ÀîgÀÄ DmÉÆà jÃPÁëªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ DmÉÆà jÃPÁë «ªÀgÀ 1) §eÁeï DmÉÆà jÃPÁë £ÀA. PÉJ-38/9133, 2) ZÁ¹¸ï £ÀA. JªÀiï.r.2.J.26.J.gÀhÄqï.JPïì.J¥sï.qÀ§Äè.¹.14933, 3) EAf£ï £ÀA. ©.J.gÀhÄqï.qÀ§Äè.J¥sï.¹.13705, 4) ªÀiÁqÀ¯ï 2015, 5) §t:Ú PÀ¥ÀÄà, 6) C.Q 48,000/- gÀÆ. DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 10-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 29/2017, ಕಲಂ 279, 337, 338 ಐಪಿಸಿ :-
ಫಿರ್ಯಾದಿ ರಾಜಕುಮಾರ ತಂದೆ ಮಲ್ಲಪ್ಪಾ ಪಟವಾದ ವಯ: 22 ವರ್ಷ, ಜಾತಿ: ಕುರುಬ, ಸಾ: ಕೂಡಂಬಲ ರವರು ಪ್ರಶಾಂತ ತಂದೆ ಅಂಬ್ರುತ ಮಡಕೆನೊರ, ಅನೀಲ ತಂದೆ ಕಲ್ಲಪ್ಪಾ ನಿಂಗದಳ್ಳಿ, ಜಗನಾಥ ತಂದೆ ಮಲ್ಲಪ್ಪಾ ವಡ್ಡನಕೇರಾ ಎಲ್ಲರೂ ಸಾ: ಕೂಡಂಬಲ ರವರೇಲ್ಲರೂ ತಮ್ಮೂರ ಮಲ್ಲಿಕಾರ್ಜುನ ತಂದೆ ಪಾಂಡಪ್ಪಾ ಗಂಜರಖೇಡೆ ರವರ ಟ್ರಾಕ್ಟರ ನಂ. ಕೆಎ-39/ಟಿ-3362, ಟ್ರಾಲಿ ನಂ. ಕೆಎ-39/ಟಿ-3363 ನೇದರ ಮೇಲೆ ಮಣ್ಣು ತುಂಬುವ ಕೂಲಿ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 10-03-2017 ರಂದು ಸದರಿ ಟ್ರಾಕ್ಟರ ಮತ್ತು ಟ್ರಾಲಿಯಲ್ಲಿ ಖಾನಾಪೂರಕ್ಕೆ ಹೋಗಿ ಬರುವಾಗ ಐನಾಪೂರ-ಕೂಡಂಬಲ ರೋಡಿನ ಮೇಲೆ ಕೂಡಂಬಲ ಶಿವಾರದ ಸಂಗದೇವ ಮಂದಿರದ ಹತ್ತಿರ ಸದರಿ ಟ್ರಾಕ್ಟರ್ ಚಾಲಕನಾದ ಆರೋಒಪಿ ಮಲ್ಲಿಕಾರ್ಜುನ ತಂದೆ ಪಾಂಡಪ್ಪಾ ಗಂಜರಖೇಡೆ ಸಾ: ಕೊಡಂಬಲ ಇತನು ತನ್ನ ಟ್ರಾಕ್ಟರನ್ನು ಅತೀ ವೇಗ ಹಾಗೂ ನಿಷ್ಕಾಳಜೀಯಿಂದ ಓಡಿಸಿಕೊಂಡು ಸಂಗದೇವ ಮಂದಿರದ ಹತ್ತಿರ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಘಟನೆಯಿಂದ ಫಿರ್ಯಾದಿಯ ಬಲಮೊಳಕಾಲ ಮೇಲೆ ಮತ್ತು ಕೆಳಗೆ ಹಾಗೂ ಬೆನ್ನಿಗೆ ಗುಪ್ತಗಾಯವಾಗಿರುತ್ತದೆ, ಸದರಿ ಟ್ರಾಕ್ಟರದಲ್ಲಿದ್ದ ಊರಿನ ಅನೀಲ ತಂದೆ ಕಲ್ಲಪ್ಪಾ ನಿಂಗದಳ್ಳಿ ವಯ: 22 ವರ್ಷ, ಜಾತಿ: ಕುರುಬ ರವರ ಎಡಗಡೆ ಕಣ್ಣಿನ ಕೇಳಗೆ ತರಚಿದ ರಕ್ತಗಾಯ, ಎಡಗಡೆ ಎದೆಗೆ ತರಚಿದಂತೆ ಭಾರಿ ಗುಪ್ತಗಾಯ ಮತ್ತು ಬಲಗಾಲ ತೊಡೆಗೆ ತರಚಿದ ಗುಪ್ತಗಾಯಗಳು ಆಗಿರುತ್ತವೆ, ಪ್ರಶಾಂತ ತಂದೆ ಅಂಬ್ರುತ ಮಡಕೆನೊರ, ಜಗನಾಥ ತಂದೆ ಮಲ್ಲಪ್ಪಾ ವಡ್ಡನಕೇರಾ ಮತ್ತು ಆರೋಪಿಗೆ ನೋಡಲು ಅವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ, ನಂತರ ಫಿರ್ಯಾದಿ ಮತ್ತು ಆರೋಪಿ ಇಬ್ಬರೂ ಅನೀಲ ತಂದೆ ಕಲ್ಲಪ್ಪಾ ಅವನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 30/2017, ಕಲಂ 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 10-03-2017 ರಂದು ಫಿರ್ಯಾದಿ ಮಧುಸುಧನ ರಡ್ಡಿ ತಂದೆ ಗುಂಡಾ ರಡ್ಡಿ ಸಂಕಟಿ ವಯ: 21 ವರ್ಷ, ಜಾತಿ: ರಡ್ಡಿ, ಸಾ: ಹಣಕುಣಿ, ತಾ: ಹುಮನಾಬಾದ ರವರು ತಮ್ಮ  ಕೆಲಸಕ್ಕಾಗಿ ಬಂದು ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಮೋಟಾರ ಸೈಕಲ್  ನಂ. ಕೆಎ-21/ಎಸ್.-3493  ನೇದರ  ಮೇಲೆ ಹಣಕುಣಿಗೆ ಹೋಗುವಾಗ ಸದರಿ ಮೋಟಾರ್ ಸೈಕಲನ್ನು ಅಣ್ಣನು ಚಲಾಯಿಸುತ್ತಿದ್ದು ಟಿಚರ್ಸ ಕಾಲೋನಿ ಕೋಳಿ ಫಾರಂ ದಾಟಿದ ನಂತರ ಹಣಕುಣಿ ರೋಡಿನ ಮೇಲೆ ಎದುರಿನಿಂದ ಬಂದ ಒಂದು ಮೋಟಾರ್ ಸೈಕಲ್ ನಂ. ಕೆಎ-39/ಎಲ್-4053 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅಣ್ಣನ ತಲೆಯ ಮೇಲೆ, ಎಡ ಭುಜದ ಮೇಲೆ ಹಾಗು ಎದೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಗುನ್ನೆ ನಂ. 34/2017, ಕಲಂ 498(ಎ), 313, 376(2) ಜೊತೆ 149  .ಪಿ.ಸಿ ಮತ್ತು ಕಲಂ 6, 17 ಪೋಕ್ಸೊ ಕಾಯಿದೆ-2012 ಹಾಗೂ ಕಲಂ 9, 10,11 ಚೈಲ್ಡ್ ಮ್ಯಾರೆಜ್ ಎಕ್ಟ್-2006 :-
ಫಿರ್ಯಾದಿಯವರು ರವರು ಕಳೆದ ಒಂದುವರೆ ವರ್ಷದಿಂದ ಅಕ್ರಂ ಶಾ ತಂದೆ ಅಬ್ದುಲ ರಶೀದ ಶಾ ಸಾಳ ಹಳ್ಳಿಖೇಡ(ಬಿ) ಈತನ ಪರಿಚಯವಾಗಿ ನಂತರ ಅವನು ಫಿರ್ಯಾದಿಯ ಜೊತೆ ಪ್ರೀತಿ ಮಾಡುವುದಾಗಿ ತಿಳಿಸಿದಾಗ ಫಿರ್ಯಾದಿ ಬೇಡ ಅಂದರು ಕೂಡ ಅವನು ಪದೆ ಪದೆ ನಾನು ನಿನ್ನ ಜೊತೆ ಮದುವೆಯಾಗುತ್ತೇನೆಂದು ಪೀಡಿಸುತ್ತಾ ಭೇಟಿಯಾಗುತ್ತಿದ್ದನು, ದಿನಾಂಕ 17-05-2016 ರಂದು ಹಳ್ಳಿಖೇಡ (ಬಿ) ಗ್ರಾಮದ ದಾದಾ ಪೀರ ದರ್ಗಾದಲ್ಲಿ ಫಿರ್ಯಾದಿಯ ಸಮ್ಮತಿ ಇಲ್ಲದಿದ್ದರು ಒತ್ತಾಪೂರ್ವಕವಾಗಿ ಮದುವೆ ಪತ್ರದಲ್ಲಿ ಫಿರ್ಯಾದಿಯ ಸಹಿ ಪಡೆದು ಸುಲೇಮಾನ ಅಹ್ಮದ ಪೇಶಮಾಮ ಸಾ: ಹಳ್ಳಿಖೇಡ (ಬಿ) ರವರು ಫಿರ್ಯಾದಿ ಮತ್ತು ಅಕ್ರಂ ಶಾ ಇಬ್ಬರ ಮದುವೆಯನ್ನು ಅಕ್ರಮ ಶಾ ಈತನ ತಂದೆಯಾದ ಅಬ್ದುಲ ರಶೀದ ಶಾ ಮತ್ತು ತಾಯಿಯಾದ ನಸಿರಾ ಬೇಗಂ ಹಾಗು ಹಳ್ಳಿಖೇಡ (ಬಿ) ಗ್ರಾಮದ ಇತರೆ ಜನರಾದ ಮೆಹಬೂಬ ತಂದೆ ಜೀಲಾನಿ ಜಮಖಾನಿ, ರಜಾಕ ತಂದೆ ರಶೀದ ಮಾಸೂಲ್ದಾರ, ತಾಜೋದ್ದಿನ್ ತಂದೆ ಖಾಜಾಮಿಯ್ಯಾ ಬಾಗವಾನ, ಖಾಲೇಕ ತಂದೆ ಮಹೆತಾಬ ಶಾ, ನಿಸಾರ ತಂದೆ ಮಹೆತಾಬ ಶಾ, ಸಾಬೇರ ಅಲಿ ತಂದೆ ಉಸ್ಮಾನ ಶಾ, ಅಯೂಬ ಖಾನ ರವರಲ್ಲೆರು ಸೇರಿ ಮದುವೆ ಮಾಡಿರುತ್ತಾರೆ, ಅಲ್ಲದೆ ಮದುವೆ ಪತ್ರಕ್ಕೆ ಒತ್ತಾಯವಾಗಿ ಫಿರ್ಯಾದಿಯ ತಂದೆ, ತಾಯಿಯವರ ಸಹಿ ಸಹ ಪಡೆದಿರುತ್ತಾರೆ, ಮದುವೆಯಾಗಿ 6 ತಿಂಗಳು ಫಿರ್ಯಾದಿಯು ಗಂಡನ ಮನೆಯಲ್ಲಿ ತನ್ನ ಅತ್ತೆ, ಮಾವ ಮತ್ತು ಗಂಡನ ಜೊತೆಯಲ್ಲಿದ್ದು, ಆ ಸಮಯದಲ್ಲಿ ಗಂಡ ಫಿರ್ಯದಿಯೊಂದಿಗೆ ಜಬರಿ ಸಂಭೋಗ ಮಾಡಿರುತ್ತಾನೆ, ಹೀಗಿರುವಾಗ ಫಿರ್ಯಾದಿಯು ಗಂಡನ ಮನೆಯಲ್ಲಿ ವಾಸವಾಗಿದ್ದಾಗ ಫಿರ್ಯಾದಿಗೆ ಆರೋಪಿತರಾದ ಗಂಡನಾದ ಅಕ್ರಂ ಶಾ, ಮಾವನಾದ ಅಬ್ಬುಲ ರಶೀದ ಶಾ ಹಾಗೂ ಅತ್ತೆಯಾದ ನಸೀರಾ ಬೇಗಂ ಮತ್ತು ನಾದನಿಯಾದ ಸನಾ ಸಮ್ರೀನ ಎಲ್ಲರೂ ಸೇರಿ ಫಿರ್ಯಾದಿಗೆ ಹೊಡೆ ಬಡೆ ಮಾಡಿ ಕಿರುಕುಳ ನೀಡುತ್ತಿದ್ದರು, ಮಧ್ಯೆ ಗಂಡ ಅಕ್ರಮ ಶಾ ಈತನು ಫಿರ್ಯಾದಿಯ ಜೊತೆ ಜಬರಿಯಿಂದ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಫಿರ್ಯಾದಿಯು ಗರ್ಭವತಿಯಾಗಿದ್ದು, ಅತ್ತೆ ನಸಿರಾ ಬೇಗಂ ಇವರು ಫಿರ್ಯಾದಿಯ ಸಮ್ಮತಿ ಇಲ್ಲದೆ ಒತ್ತಾಯಪೂರ್ವಕವಾಗಿ ಯಾವುದೋ ಒಂದು ಮಾತ್ರೆಯನ್ನು ನೀಡಿದ್ದರಿಂದ ಫಿರ್ಯಾದಿಯ ಗರ್ಭಪಾತವಾಗಿರುತ್ತದೆ, ಅಲ್ಲದೆ ಅತ್ತೆ, ಮಾವ ಹಾಗೂ ನಾದಿನಿ ಎಲ್ಲರೂ ಸೇರಿ ನೀನು ಸರಿಯಿಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಕಿರುಕುಳ ನೀಡಿ ದಿನಾಂಕ 11-03-2017 ರಂದು ಫಿರ್ಯಾದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ಫಿರ್ಯಾದಿಗೆ ವಯಸ್ಕನಾದ ಅಕ್ರಂ ಶಾ ಈತನು ಪುಸಲಾಯಿಸಿ ಮದುವೆ ಮಾಡಿಕೊಂಡಿರುತ್ತಾನೆ ಅದಕ್ಕೆ ಧರ್ಮದ ಜವಾಬ್ದಾರಿಯುತ ಸ್ಥಾನದಲ್ಲಿದ ಖಾಜಿಸಾಬ ಇವರು ಶಾಸ್ತ್ರ ಭೋದಿಸಿ ಒತ್ತಾಯದಿಂದ ಮದುವೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.