Police Bhavan Kalaburagi

Police Bhavan Kalaburagi

Saturday, April 1, 2017

Yadgir District Reported Crimes




Yadgir District Reported Crimes


ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 17/2017 ಕಲಂ 279 ಐಪಿಸಿ ಮತ್ತು 190(2), 192(ಎ) ಐ.ಎಮ್.ವಿ ಆಕ್ಟ್ ;- ದಿನಾಂಕ: 31-03-2017 ರಂದು ಮಧ್ಯಾಹ್ನ 2-15 ಪಿ.ಎಮ್ ಸುಮಾರಿಗೆ ಪಿಯರ್ಾದಿ ನಗರದ ವಾಲ್ಮೀಕಿ ಚೌಕ್ ಹತ್ತಿರ ಕರ್ತವ್ಯದಲ್ಲಿರುವಾಗ ಸುಭಾಸ ಚೌಕ ಕಡೆಯಿಂದ ಕಡೆಯಿಂದ ಟಂಟಂ ಆಟೊ ನಂಬರ ಕೆಎ-334598 ನೇದ್ದರ ಚಾಲಕನು ತನ್ನ ಟಂಟಂ ಆಟೊ ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರಿತಿಯಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬರುತ್ತಿರುವದನ್ನು ನೋಡಿ ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ವಿಚಾರಿಸಲು ಸದರಿ ವಾಹನದ ವಾಯು ಮಾಲೀನ್ಯ ಪ್ರಮಾಣ ಪತ್ರ ಹೊಂದಿರುವದಿಲ್ಲ. ವಾಹನದಲ್ಲಿ ಪರವಾನಿಗೆ ಉಲ್ಲಂಘನೆ ಮಾಡಿ 10 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ ಸದರಿ ವಾಹನವನ್ನು ಚಾಲಕನು ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ವಾಹನವನ್ನು ಮುಂದಿನ ಕ್ರಮ ಜರಿಗಿಸುವ ಕುರಿತು ಠಾಣೆಗೆ ತಂದು ಹಾಜರು ಪಡಿಸಿದ್ದರಿಂದ ಈ ಮೇಲಿನ ಗುನ್ನೆ ಧಾಖಲು ಮಾಡಿಕೊಳ್ಳಲಾಗಿದೆ. 
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ 379 ಐ.ಪಿ.ಸಿ;- ದಿನಾಂಕ 31/03/2017 ರಂದು ಬೆಳಿಗ್ಗೆ 10-30 ಎ.ಎಂ ಕ್ಕೆ ಯಡ್ಡಳ್ಳಿ ಗ್ರಾಮದ ಹಳ್ಳದಲ್ಲಿ ಆರೋಪಿತರು ತಮ್ಮ ಒಂದು ಟ್ಯ್ರಾಕ್ಟರದಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬೇರೆ ಕಡೆಗೆ ಸಾಗಣೆ ಮಾಡುತ್ತಿರುವಾಗ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ ಪಂಚರ ಸಮಕ್ಷಮ ಒಂದು ಮರಳು ತುಂಬಿದ ಟ್ಯ್ರಾಕ್ಟರನ್ನು ವಶಪಡಿಸಿಕೊಂಡಿದ್ದು,  ಆರೊಪಿತರು ಮರಳು ತುಂಬಿದ ಟ್ಯ್ರಾಕ್ಟರಗಳನ್ನು ಅಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾರೆ. ವಶಪಡಿಸಿಕೊಂಡ ಒಂದು ಟ್ಯ್ರಾಕ್ಟರನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿ ಸಾರಂಶದ ಮೇಲಿಂದ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ 279 337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ;- ದಿನಾಂಕ 31/03/2017 ಬೆಳಗಿನ ಜಾವ 05-30 ಗಂಟೆಗೆ ಶಹಾಪೂರ ನಗರದ ಏಪೇಕ್ಸ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಜೊತೆಯಲಿ ಸಿದ್ರಾಮಯ್ಯ ಸಿ.ಪಿ.ಸಿ 258 ಇಬ್ಬರೂ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುದಾರ ಫಿರ್ಯಾದಿ ಶ್ರೀ ಹಣಮಂತ ತಂದೆ ರಾಮಣ್ಣ ಬಜಂತ್ರಿ ವಯ 38 ಸಾಃ ಮರೋಳ ತಾಃ ಹುನಗುಂದ ಇವರಿಗೆ ವಿಚಾರಣೆ ಮಾಡಿ ಹೇಳಿಕೆ ಮಾಡಿದ್ದು ಸದರಿಯವರ  ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ 30/03/2017 ರಂದು ರಾತ್ರಿ 11-30 ತಮ್ಮ ತೋಟದಲ್ಲಿ ಬೆಳೆದ ಸೌವತೆಕಾಯಿಯನ್ನು  ಟಾಟಾ ಎಸಿ ವಾಹನ ನಂಬರ ಕೆಎ-29-9068 ನೇದ್ದರಲ್ಲಿ ಲೋಡ ಮಾಡಿಕೊಂಡು ಶಹಾಪೂರದಲ್ಲಿ ಶುಕ್ರವಾರ ಸಂತೆ ಇದ್ದುದ್ದರಿಂದ ಮಾರಾಟ ಮಾಡಿಕೊಂಡು ಬರಲು ಶಹಾಪೂರಕ್ಕೆ ಬರುತಿದ್ದಾಗ ಟಾಟಾ ಎಸಿ ವಾಹನ ಚಾಲಕ ವಿರೇಶ ತಂದೆ ಶೇಖರಪ್ಪ ಹಗೆದಾಳ ಈತನು  ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಇಂದು ದಿನಾಂಕ 31/03/2017 ರಂದು ಬೆಳಗಿನ ಜಾವ 05-00 ಗಂಟೆಗೆ ಶಹಾಪೂರ ನಗರದ ಪೇಟ್ರೋಲ್ ಪಂಪ ಹತ್ತಿರ ರೋಡಿನ ಮೆಲೆ ಯಾವುದೇಮುನ್ಸೂಚನೆ ಇಂಡಿಕೆಟರ್ ಹಾಕದೆ ನಿಲ್ಲಿಸಿದ ಮಹಿಂದ್ರಾ 475 ಡಿ.ಐ ಕಂಪನಿಯ ಟ್ಯಾಕ್ಟರ ಇಂಜಿನ್  ನಂಬರ ಚಎಘಿಃ01693 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ತನಗೆ  ಎಡಗಾಲ ಮೋಳಕಾಲ ಕೆಳಗೆ ರಕ್ತಗಾಯ ಮತ್ತು ಎಡಗಾಲ ತೊಡೆಯ ಹತ್ತಿರ ತರಚಿದ ರಕ್ತಗಾಯ, ಮತ್ತು ಬಲಗಾಲ ಮೋಳಕಾಲ ಹತ್ತಿರ ಗುಪ್ತಗಾಯಗಳಾಗಿರುತ್ತವೆ. ಟಾಟಾ ಎಸಿ ಚಾಲಕ ವಿರೇಶನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ. ಸದರಿ ಟ್ಯಾಕ್ಟರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು ಸದರಿ ಅಪಘಾತಕ್ಕೆ ಇಬ್ಬರ ಚಾಲಕರ ನಿರ್ಲಕ್ಷತನದಿಂದ ಈ ಘಟನೆ ಜರುಗಿರುತ್ತದೆ ಅಂತ  ನೀಡಿದ ಹೇಳಿಕೆಯನ್ನು ಸಿದ್ರಾಮಯ್ಯ ಸಿ.ಪಿ.ಸಿ 258 ರವರ ಮುಖಾಂತರ ಲ್ಯಾಪ್ ಟಾಪನಲ್ಲಿ ಟೈಪ ಮಾಡಿಸಿಕೊಂಡು ಮರಳಿ ಠಾಣೆಗೆ 07-00 ಗಂಟೆಗೆ ಬಂದು ಫಿರ್ಯಾದಿಯವರು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 100/2017 ಕಲಂ 279, 337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                        
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 43-2017 ಕಲಂ, 78(3) ಕೆ.ಪಿ.ಆ್ಯಕ್ಟ್ ;- ದಿನಾಂಕ: 31/03/2017 ರಂದು 7-30 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 31-03-2017 ರಂದು 4-30 ಪಿಎಮ್ ಕ್ಕೆ ಠಾಣೆಯಲ್ಲಿದ್ದಾಗ ದರಿಯಾಪೂರ ಗ್ರಾಮದ ವಿಶ್ವರಾಧ್ಯ ಮಠದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು ಸಾರ್ವಜನಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಳೆ ಅಂತಾ ಭಾತ್ಮೀ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದರಿಯಾಪೂರ ಗ್ರಾಮದ ವಿಶ್ವರಾಧ್ಯ ಮಠದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬನು ವಿಶ್ವರಾಧ್ಯ ಮಠದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು 5-15 ಪಿಎಮ್ ಕ್ಕೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಸಾಹೇಬಗೌಡ ಗುಡಿಹಳ್ಳಿ ವಯ|| 35 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ದರಿಯಾಪೂರ ಅಂತಾ ತಿಳಿಸಿದ್ದು ಸದರಿಯವನ ಅಂಗ ಪರಿಶೀಲಿಸಲಾಗಿ ನಗದು ಹಣ 750/- ರೂ ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 5-30 ಪಿಎಮ್ ದಿಂದ 6-30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಜಪ್ತಿ ಪಡಿಸಿಕೊಂಡಿದ್ದು  ಇರುತ್ತದೆ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 43/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 279,337,338, ಐಪಿಸಿ;- ದಿನಾಂಕ-31/03/2017 ರಂದು 7  ಗಂಟೆ ಸುಮಾರಿಗೆ ನಾನು ಮನೆಯಲಿದ್ದಾಗ ನಮ್ಮ ಅಳಿಯನಾದ ಸಣ್ಣತಾಯಪ್ಪ ತಂದೆ ಸಾಬಯ್ಯ ದಾನಮ್ಮನೋರ ಈತನು ತನ್ನ ಮೋಟರ ಸೈಕಲ್ ನಂಬರ ಕೆಎ-50-ಡ್ಬ್ಲೂ 7254 ಪ್ಯಾಶನ್ ಪ್ರೋ ಸೈಕಲ್ ಮೋಟರ ಮೇಲೆ ನಾಗಲಾಪೂರ ದಿಂದ ರಾಮಸಮುದ್ದರಕ್ಕೆ ತನ್ನ ಚಿಕ್ಕಮ್ಮಳಾದ ಲಕ್ಷ್ಮಿ ಇವರ ಹತ್ತಿರ ಹೋಗಿ ಬರುತ್ತೆನೆಂದು ನಾಗಲಾಪೂರದಿಂದ ಹೊಗಿದ್ದು ಇರುತ್ತದೆ ನಾನು 7-00 ಗಂಟೆ ಸುಮಾರಿಗೆ ಮನೆಯಲಿದ್ದಾಗ ನಮ್ಮೂರಿನ ಜನರಿಂದ ತಿಳಿದು ಬಂದಿದ್ದೆನೆಂದರೆ ನಮ್ಮ ಅಳಿಯ ಸಣ್ಣ ತಾಯಪ್ಪ ಇತನಿಗೆ ನಾಗಲಾಪೂರ ವಾಟರ ಸಪ್ಲಯ ಹತ್ತಿರ ಯಾದಗಿರಿ - ರಾಯಚೂರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿದೆ ಅಮತಾ ಸುದ್ದಿ ತಿಳಿದು ನಾನು ನಮ್ಮ ಗೆಳೆಯ ಬುಡ್ಡಪ್ಪ ತಂದೆ ಲಕ್ಷ್ಮಪ್ಪ ಇವರ ಸೈಕಲ್ ಮೋಟರ ಮೇಲೆ ಇಬ್ಬರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಇಬ್ಬರು ಅಂದರೆ ನನ್ನ ಅಳಿಯ ಸಣ್ಣ ತಾಯಪ್ಪ ತಂದೆ ಸಾಬಯ್ಯ ಈತನು ಮತ್ತು ಕೆಎ-33 ಎಸ್ 5209 ನೆದ್ದರ ಚಾಲಕ ಇಬ್ಬರು ಒಬ್ಬರಿಗೊಬ್ಬರು ಡಿಕಿ ಪಡಿಸಿಕೊಂಡು ಅಪಗಾತವಾಗಿ ಪೆಟ್ಟಾಗಿ ಬಿದ್ದಿದ್ದರು ಮತ್ತು 2 ವಾಹನಗಳು ಜಖಂ ಗೊಂಡು ಸ್ಥಳದಲ್ಲಿ ಬಿದ್ದಿದ್ದವು ಆಗ ನನ್ನ ಅಳಿಯ ಸಣ್ಣತಾಯಪ್ಪನಿಗೆ ಪರಿಶಿಲಿಸಿ ನೋಡಲಾಗಿ ಬಲಗಡೆ ಕಣ್ಣಿನ ಉಬ್ಬಿನ ಮೇಲೆ ರಕ್ತಗಾಯ, ಕಣ್ಣಿನ ಮಏಲೆ ಕಂದು ಗಟ್ಟಿದ ಗಾಯ , ಬಲಗಣ್ಣಿನ ಮೆಲೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗಣ್ಣಿನ ಕೆಳಗೆ ಗುಪ್ತಗಾಯವಾಗಿದ್ದು ಬಾಯಿಯಿ ಮೇಲಿನ ತುಟಿಗೆ ರಕ್ತಗಾಯ ಬಲಭುದ ಮೇಲೆ ರಕ್ತಗಾಯ ಎಡಗಡೆ ರಟ್ಟೆಯ ಮೇಲೆ ಗುಪ್ತಗಾಯ ಆಗಿದ್ದು ಇರುತ್ತದೆ ನಮ್ಮ ಅಳಿಯನಂತೆ ಇನ್ನೊಬ್ಬ ಕೆಎ-33 ಎಸ್ 5209 ನೆದ್ದರ ಮೋಟರ ಸೈಕಲ್ ಚಾಲಕನಾದ ಮಾರ್ತಂಡಪ್ಪ ತಂದೆ ಚನ್ನಬಸಪ್ಪ ಕಡಿಪೌಂಟಗಿ ಸಾ|| ಮೈಲಾಪೂರ ಇತನಿಗೂ ಕೂಡ ಭಾರಿ ಮತ್ತು ಸಣ್ಣಪುಟ್ಟಗಾಯಗಳಾಗಿದ್ದು ಇರುತ್ತದೆ ಮತ್ತು ಇಬ್ಬರು ಚಾಲಕರು ಮಾತಾನಾಡುತಿರಲಿಲ್ಲ ನಮ್ಮಳಿಯನಿಗೆ ನಾನು ಮತ್ತು ಚಂದ್ರು ತಂದೆ ಸಣ್ಣರಾಚಪ್ಪ ಕೂಡಿಕೊಂಡು ನಮ್ಮೂರಿನ ಕಾಳೆಶ ತಂದೆ ಮಲ್ಲರೆಡ್ಡಿ ಕಟ್ಟಿಮನಿ ಇವರ ಆಟೋದಲ್ಲಿ ಹಾಕಿಕೊಂಡು ಹೋಗಿ 8-51 ಪಿ ಎಮ್ ಕ್ಕೆ ಸರಕಾರಿ ಆಸ್ಪತ್ರೆ ಯಾದಗಿರಿಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತೆವೆ ನಮ್ಮಂತೆ ಮಾರ್ತಂಡಪ್ಪ ಇತನ ಸಂಬಂಧಿಕರು ಕೂಡ ಉಪಚಾರ ಕುರಿತು ಕರೆದುಕೊಂಡು ಹೋಗಿರುತ್ತಾರೆ ನನ್ನ ಅಳಿಯನಾದ ಸಣ್ಣ ತಾಯಪ್ಪ ಮತ್ತು ಮಾರ್ತಂಡಪ್ಪ ಇಬ್ಬರು ತಮ್ಮ ಮೋಟರ ಸೈಕಲನನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಒಬ್ಬರಿಗೊಬ್ಬರು ಸಾಯಂಕಾಲ 7-15 ಗಂಟೆಗೆ ನಾಗಲಾಪೂರ ವಾಟರ ಸಪ್ಲಯ ಹತ್ತಿರ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಅಪಘಾತ ಪಡಿಸಿಕೊಂಡು ಗಾಯಗೊಂಡಿದ್ದು ಇರುತ್ತದೆ ಸದರಿ ಇಬ್ಬರು ಚಾಲಕರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ನನ್ನ ಅಳಿಯ ಸಣ್ಣ ತಾಯಪ್ಪ ಇತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನೇ ಹೇಳಿಕೆ ನಿಡಿದ್ದು ಇರುತ್ತದೆ ಅಂತಾ ಹೆಳಿ ಬರೆಯಿಸಿದ ಹೇಳಿಕೆ ಇರುತ್ತದೆ

BIDAR DISTRICT DAILY CRIME UPDATE 01-04-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-04-2017

ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 25/17 ಕಲಂ 279, 337, 338 ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 31/03/2017 ರಂದು ಮುಂಜಾನೆ 1100 ಗಂಟೆಗೆ  ಫಿರ್ಯಾದಿ ಸಂತೋಷ ತಂದೆ ಪಾಂಡುರಂಗ ರೆಡ್ಡಿ ವಯ: 18 ವರ್ಷ ಜಾ:ರೆಡ್ಡಿ ಉ: ಪ್ಲಾಸ್ಟರ ಕೆಲಸ ಸಾ:ಮಲಗಿ ತಾ:ಜಹಿರಾಬಾದ [ಟಿ.ಎಸ್.]  ಮತ್ತು ಅದೇ ಗ್ರಾಮದ ಮಾಣಿಕಪ್ಪಾ ತಂದೆ ಹಾಸಗೊಂಡ ಯಾದಪ್ಪಾ ತಂದೆ ಅರ್ಜುನ ಮಾಮಂಡಗೇರ್, ಕಿರಣ ತಂದೆ ಯಾದಪ್ಪಾ ಮಾಮಂಡಗೇರ ಮತ್ತು ಎಂ.ಡಿ ಅಜೀಮ ತಂದೆ ಎಂ.ಡಿ ತಯಾಬ ಅಲಿ ರವರೆಲ್ಲರೂ ಕೂಡಿ  ಗ್ರಾಮದ ವಿಜಯಕುಮಾರ ಎಂಬುವವರ ಆಟೂ ನಂ ಕೆಎ-38/5958 ನೇದ್ದರಲ್ಲಿ ಕುಳಿತು ಬೀದರಕ್ಕೆ ಬರುತ್ತಿದ್ದಾಗ ತಾಜಲಾಪೂರ ರಿಂಗ್ ರೋಡಗೆ ಬಂದಾಗ ಮುಂಜಾನೆ 09:30 ಗಂಟೆ ಸುಮಾರಿಗೆ ರಿಂಗ್ ರೋಡಿನಿಂದ ಒಂದು ಕ್ರೋಜರ್ ಜೀಪ ನಂ ಎಪಿ-23/ವಾಯ್-2429 ನೇದ್ದರ ಚಾಲಕನು ತನ್ನ ಜೀಪನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು  ಆಟೋಗೆ ಡಿಕ್ಕಿ ಪಡಿಸಿದರಿಂದ ಫಿರ್ಯಾದಿಯ ಎಡಗಡೆ ಹೊಟ್ಟೆಗೆ ರಕ್ತಗಾಯ, ಸೊಂಟದಲ್ಲಿ ಭಾರಿ ಗುಪ್ತಗಾಯ ಮತ್ತು ಎಡಭುಜದ ಮೇಲೆ ಎಡ ಮೋಳಕೈ ಹತ್ತಿರ ತರಚೀದ ಗಾಯವಾಗಳು ಆಗಿರುತ್ತವೆ. ಮತ್ತು ಆಟೂದಲ್ಲಿದ್ದ  ಮಾಣಿಕಪ್ಪಾ ತಂದೆ ಹಾಸಗೊಂಡ ,ಯಾದಪ್ಪಾ ತಂದೆ ಅರ್ಜುನ ಮಾಮಂಡಗೇರ್, ಕಿರಣ ತಂದೆ ಯಾದಪ್ಪಾ ಮಾಮಂಡಗೇರ ಮತ್ತು ಎಂ.ಡಿ ಅಜೀಮ ತಂದೆ ಎಂ.ಡಿ ತಯಾಬ ಅಲಿ ರವರೆಲ್ಲಿಗೂ ಸಾದಾ ಮತ್ತು ಭಾರಿ ರಕ್ತ ಮತ್ತು ಗುಪ್ತ ಗಾಯಗಳು ಆಗಿರುತ್ತವೆ. ಕ್ರೋಜರ ಚಾಲಕನು ಡಿಕ್ಕಿ ಮಾಡಿದ ಕೂಡಲೆ ತನ್ನ ಕ್ರೋಜರ್ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್. ನಂ. 04/17 ಕಲಂ 174 ಸಿಆರ್.ಪಿ.ಸಿ. :-

¢£ÁAPÀ 27/03/2017 gÀAzÀÄ gÁwæ 9:30 UÀAmÉUÉ ¦üAiÀiÁ𢠲æêÀÄw ªÀAzÀ£Á¨Á¬Ä gÀªÀgÀ  UÀAqÀ£ÁzÀ UÀAqÀ ¨Á§ÄgÁªÀ ªÀÄÄgÁ¼É EvÀ£ÀÄ ªÀÄzÀåªÉøÀ¤AiÀiÁVzÀÄÝ EvÀ£ÀÄ ¸ÀgÁ¬Ä PÀÄrzÀ CªÀ¸ÉÜAiÀÄ°è E° ¸ÁAiÀÄĪÀ OµÀ¢ wA¢zÀÝjAzÀ PÀÆqÀ¯É aQvÉì PÀÄjvÀÄ ¯ÁvÀÆgÀPÉÌ MAiÀÄÄÝ ¸ÉjPÀ ªÀiÁr C°è JgÀqÀÄ ¢ªÀ¸À aQvÉì ªÀiÁr¹ ºÉaÑ£À aQvÉì  PÀÄjvÀÄ ¢£ÁAPÀ 29/03/2017 gÀAzÀÄ gÁwæ 10:00 UÀAmÉUÉ ¸ÀgÀPÁj D¸ÀàvÉæUÉ ©ÃzÀgÀPÉÌ vÀAzÀÄ ¸ÉjPÀ ªÀiÁrzÀÄÝ G¥ÀZÁgÀ ¥sÀ®PÁj DUÀzÉ EAzÀÄ ¢£ÁAPÀ 31/03/2017 gÀAzÀÄ gÁwæ 1:45 UÀAmÉUÉ  ªÀÄÈvÀ ¥ÀnÖzÀÄÝ EgÀÄvÀÛzÉ vÀ£Àß UÀAqÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ zÀÆgÀÄ  CxÀªÁ ¸ÀA±ÀAiÀÄ EgÀĪÀÅ¢®è CAvÁ EzÀÝ ºÉýPÉ ¸ÁgÁA±ÀzÀ ªÉÄðAzÀ oÁuÉ AiÀÄÄrDgï £ÀA 04/2017 PÀ®A 174 ¹Dg惡 ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊ PÉÆArzÀÄÝ EgÀÄvÀÛzÉ.  
ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 79/17 PÀ®A 78 (3) Pɦ JPïÖ ºÁUÀÄ 420 L¦¹ :-
¢£ÁAPÀB 31/03/2017 gÀAzÀÄ 1445 UÀAmÉUÉ ¹¦L ºÀĪÀÄ£Á¨ÁzÀ gÀªÀgÀÄ PÀbÉÃjAiÀÄ°èzÁÝUÀ  ºÀĪÀÄ£Á¨ÁzÀ ¥ÀlÖtzÀ §¸ï ¤¯ÁÝtzÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ gÉÆÃr£À ªÉÄÃ¯É ºÉÆV §gÀĪÀ d£ÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÀÛªÉ CAvÀ ¸ÀļÀÄî ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆqÀÄwÛzÁÝ£É CAvÀ RavÀ ¨Áwä §AzÀ ªÉÄÃgÉUÉ ¹§âA¢AiÉÆA¢UÉ ºÉÆÃV  ¥ÀAZÀgÀ ¸ÀªÀÄPÀëªÀÄzÀ°è 1330 UÀAmÉUÉ zÁ½ ªÀiÁr   ªÀĺÁzÉêÀ vÀAzÉ «ÃgÀ¥ÀàuÁÚ ±ÀAPÀgÀ±ÀnÖ ªÀAiÀÄ 62 ªÀµÀð eÁw °AUÁAiÀÄvÀ GzÉÆåÃUÀ ZÀnÖ UÀ°è ºÀĪÀÄ£Á¨ÁzÀ JA¨ÁvÀ£À£ÀÄß §A¢ü¹ CªÀ£À ªÀ±À¢AzÀ dÆeÁlPÉÌ ¸ÀA§AzsÀ ¥ÀlÖ 1) £ÀUÀzÀÄ ºÀt 610-00 gÀÆ¥Á¬ÄUÀ¼ÀÄ ºÁUÀÄ 2) MAzÀÄ ¨Á® ¥É£ï 3) 4 ªÀÄlPÁÌ aÃnUÀ¼ÀÄ EªÀ¤AzÀ ªÀ±À¥Àr¹PÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


ಮನ್ನಾಏಖೇಳ್ಳಿ ಠಾಣೆ ಯು.ಡಿ.ಆರ್. ನಂ. 05/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕಃ31-03-2017 ರಂದು ಮಧ್ಯಾಹ್ನ 14:45 ಗಂಟೆಗೆ ಮನ್ನಾಎಖೇಳ್ಳಿ ಠಾಣೆಗೆ ಫಿರ್ಯಾದಿಯಾದ ಶ್ರೀ ರವಿ ತಂದೆ ಸಂಬಣ್ಣಾ ಕೇಳಕೇರಿ ಸಾಃನಾಗನಕೇರಾರವರು ಹಾಜರಾಗಿ ತಮ್ಮ ಫಿರ್ಯಾದು ಹೇಳಿಕೆ ನೀಡಿದರ ಸಾರಾಂಶವೆನೆಂದರೆ  ದಿನಾಂಕಃ31-03-2017 ರಂದು 1200 ಗಂಟೆಗೆ ಫಿರ್ಯಾದಿ ಮಗ ಅಭಿಶೇಕ ಮತ್ತು  ಸರ್ವೋತಮ್ಮ ಇಬ್ಬರು   ಕೆರೆಯಲ್ಲಿ ಇಜಲು ಹೋಗಿರುತ್ತಾರೆ ನಂತರ ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಅಭಿಶೇಕ ಇತನು ಇಜುತಿರುವಾಗ ನೀರಿನಲ್ಲಿ ಮುಳುಗುತ್ತಿರುವುದ್ದನ್ನು ನೋಡಿ ಸರ್ವೋತ್ತಮ ಚಿರಾಡುತ್ತಿರುವುದು ಕೇಳಿ ಫಿರ್ಯಾದಿ ಹಾಗೂ ಅವರ ಅಣ್ಣನ ಮಕ್ಕಳಾದ ಜೀವನ ಮತ್ತು ಪವನ ಎಲ್ಲರು ಸೇರಿ ನನ್ನ ಮಗ ಅಭೇಶೆಕ ತನಿಗೆ ನೀರಿನಿಂದ ಮೇಲೆ ತಂದು ನೋಡಲು ನೀರಿನಲ್ಲಿ ಮುಳಗಿ ನೀರು ಕುಡಿದ್ದು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿರುತ್ತಾನೆ. ನಂತರ ಕುಡಲೆ ಪ್ರಜ್ಞೆ ತಪ್ಪಿದ ನನ್ನ ಮಗನನ್ನು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕ ಮಾಡಿದಾಗ ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ UÀÄ£Éß £ÀA. 45/17 PÀ®A  279, 304 (J) L¦¹ ªÀÄvÀÄÛ 187 LJA« JPïÖ :-

¢£ÁAPÀ 01-04-2017 gÀAzÀÄ 0130 UÀAmÉAiÀÄ ¸ÀĪÀiÁjUÉ ¦ügÁå¢ ²æà mÉAUÀ¯Áè ¸Á¬ÄzÀ®Ä vÀAzÉ mÉAUÀ¯Áè ©üÃPÀëªÀÄ ªÀAiÀÄ 33 ªÀµÀð eÁw CUÀ¸ÀÄgÀ G;¯Áj.£ÀA.J¦-16-nr-3889 £ÉÃzÀgÀ ZÁ®PÀ ¸Á:gÁªÀiÁ¥ÀÄgÀªÀiï UÁæªÀÄ ªÀÄAqÀ® £ÀrUÀÄqɪÀÄ f¯Áè ¸ÀÆAiÀÄð¥ÉÃl vÉ®AUÁuÁ gÁdå EªÀgÀÄ oÁuÉUÉ ºÁdgÁV vÀ£Àß ªÀiËTPÀ ºÉýPÉ ¸ÁgÀA±ÀªÉ£ÀAzÀgÉ, ¦üAiÀiÁð¢AiÀÄÄ vÀ£Àß ¯ÁjAiÀÄ°è ¯ÁvÀÆgÀ ªÀĺÁgÁµÁÖç gÁdå ¢AzÀ ¸ÀÆAiÀiÁ ¯ÉÆÃqÀ vÀÄA©PÉÆAqÀÄ «dAiÀĪÁqÀPÉÌ ºÉÆÃUÀ®Ä ¯ÁvÀÆgÀ ¢AzÀ ¢£ÁAPÀ 31-03-2017 gÀAzÀÄ ¸ÁAiÀÄAPÁ® 1900 UÀAmÉAiÀÄ ¸ÀĪÀiÁjUÉ  ¯ÁjAiÀÄ£ÀÄß ¦üÃAiÀiÁð¢ ZÀ¯Á¬Ä¸ÀÄwÛzÀÄÝ ¢£ÁAPÀ 01-04-2017 gÀAzÀÄ gÁwæ 0030 UÀAmÉAiÀÄ ¸ÀĪÀiÁjUÉ ©ÃzÀgÀ d»gÁ¨ÁzÀ gÉÆÃqÀ zÉêÀ zÉêÀ ªÀ£ÀzÀ ºÀwÛgÀ §AzÁUÀ JzÀÄj¤AzÀ CAzÀgÉ d»gÁ¨ÁzÀ PÀqɬÄAzÀ MAzÀÄ ¯Áj.£ÀA.J¦-27-qÀ§Æè-3928 £ÉÃzÀgÀ ZÁ®PÀ£ÀÄß vÀ£Àß ¯ÁjAiÀÄ£ÀÄß CwªÉÃUÀ ºÁUÀÆ ¤¸Á̼ÀfÃvÀ£À ¢AzÀ £ÀqɬĹPÉÆAqÀÄ §AzÀÄ CªÀ£À ªÀÄÄAzÉ d»gÁ¨ÁzÀ PÀqɬÄAzÀ ©ÃzÀgÀPÉÌ §gÀĪÀ MAzÀÄ n¥ÀàgÀ ªÁºÀ£À.£ÀA.J¦-03-«í-9990 £ÉÃzÀPÉÌ ¸ÉÊqï ºÉÆqÉAiÀÄ®Ä ºÉÆÃV n¥ÀàgÀPÉÌ rQÌ ªÀiÁr £ÀAvÀgÀ £Á£ÀÄ ºÉÆÃUÀÄwÛgÀĪÀ £À£Àß ¸ÉÊrUÉ §AzÀÄ £À£Àß ¯ÁjUÉ rQÌ ªÀiÁr d»gÁ¨ÁzÀ PÀqÉUÉ ºÉÆÃUÀĪÁUÀ gÉÆÃr£À JqÀ §¢UÉ EgÀĪÀ VqÀPÉÌ rQÌ ªÀiÁrzÀjAzÀ ¸ÀzÀj ¯Áj.£ÀA.J¦-27-qÀ§Æè-3928 £ÉÃzÀgÀ°èAiÀÄ ¯Áj Qè£ÀgÀPÉÌ 1) vÀ¯É ºÁUÀÆ ªÀÄÄSÁ MqÉzÀÄ ¨sÁj gÀPÀÛUÁAiÀÄ 2) JqÀPÉÊ ªÉƼÀPÉÊ ªÀÄÄjzÀÄ, JqÀPÉÊ ªÀÄÄAUÉÊ ªÀÄÄjzÀÄ ¨sÁj gÀPÀÛUÁAiÀÄ 3) JqÀUÁ°£À ªÉƼÀPÁ® PɼÀUÉ ªÀÄÄjzÀÄ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É.  CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 07/17 ಕಲಂ ಸಿಆರ್.ಪಿ.ಸಿ. :-

ದಿನಾಂಕ : 31/03/2017 ರಂದು ಫಿರ್ಯಾದಿ  ಲಕ್ಷ್ಮಣ ತಂದೆ ಗಂಗಾರಾಮ ಕುಶನೂರೆ ವಯ:50 ವರ್ಷ , ಜಾತಿ:ಕುರುಬರು  , ಉ:ಒಕ್ಕಲುತನ ಸಾ:ಚಂದಾಪೂರ,ತಾ:ಭಾಲ್ಕಿ ಮತ್ತು ಅವರ ಹೆಂಡತಿ ಸವಿತಾ  ರವರು  ಕೆಲಸಕ್ಕೆ ಹೋಗಿದ್ದು ಸಾಯಂಕಾಲ 1800 ಗಂಟೆಗೆ ಭಾಗಾಧಿ ಜನರು ನನ್ನ ಮಗಳ ಮೈಗೆ ಬೆಂಕಿ ಹತ್ತಿದೆ ಅಂತಾ ಮಾಹಿತಿ ನೀಡಿದ್ದು ನಂತರ  ಮಗಳಾದ ಅಂಬಿಕಾ ವಯ:18 ವರ್ಷ ಇಕೆಯನ್ನು ನೋಡಲು ಆಕೆಯು ಮೈ ಮುಖದಿಂದ ಕಾಲಿನ ವರೆಗೆ ಪೂರ್ತಿಯಾಗಿ ಸುಟ್ಟಿ ಹೋಗಿದ್ದು ಇರುತ್ತದೆ.  ನಂತರ ನನ್ನ ಮಗಳಾದ ಅಂಬಿಕಾಗೆ ವಿಚಾರಿಸಲು ತಿಳಿಸಿದೆನೆಂದರೆ ,  ನಾನು ದಿನನಿತ್ಯದಂತೆ ಮನೆಯಲ್ಲಿ ಲಕ್ಷ್ಮಿದೇವರ ಪೂಜೆ ಮಾಡಿ ದೀಪ ಹಚ್ಚಲು ಹೊದಾಗ ಒಮ್ಮೆಲೆ ನಾನು ಗೊತ್ತಾಗದಂತೆ ಬಟ್ಟೆಗೆ ಬೆಂಕಿ  ಹತ್ತಿ ಮೈ ಸುಟ್ಟಿರುತ್ತದೆ. ಅಂತಾ ತಿಳಿಸಿರುತ್ತಾಳೆ.  ನಂತರ  ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : 01/04/2017 ರಂದು 0055 ಗಂಟೆಗೆ ಮೃತ ಪಟ್ಟಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಯುಡಿಆರ್ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಹಣಮಂತ ತಂದೆ ಯಂಕಪ್ಪ ವಡ್ಡರ ಸಾ|| ಬಟಗೇರಾ(ಕೆ) ಗ್ರಾಮ, ತಾ|| ಸೇಡಂ ಇವರ ಅಣ್ಣನಾದ ನಾಗಪ್ಪ ಮರಣಹೊಂದಿದ್ದರಿಂದ, ಅವನ ಹೊಲ ನಾವೆ ನೋಡಿಕೊಳ್ಳುತ್ತಿದ್ದು, ಅದರ ಸಂಬಂಧ ನಮ್ಮ ಅಣ್ಣನಾದ ಬಸಪ್ಪ ತಂದೆ ಯಂಕಪ್ಪ ಇವನಿಗೂ ನನಗೂ ಆಗಾಗ ಬಾಯಿ ಮಾತಿನ ಜಗಳವಾಗಿರುತ್ತದೆ. ಹೀಗಿದ್ದು, ದಿನಾಂಕ: 28-03-2017 ರಂದು ರಾತ್ರಿ 08:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ದ್ರೌಪತಿ ಮನೆಯಲ್ಲಿದ್ದಾಗ, ನಮ್ಮ ಅಣ್ಣನಾದ ಬಸಪ್ಪ ಹಾಗು ಅವನ ಹೆಂಡತಿ ನಾಗೆಂದ್ರಮ್ಮ ಇಬ್ಬರೂ ಕೂಡಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ನಿಂತು ಏ ರಂಡಿ ಮಗನೆ ಹಣಮ್ಯಾ ಚೋದಿ ಮಗನೆ ಮನೆಯ ಹೊರಗಡೆ ಬಾ ನಾಗಪ್ಪನ ಆಸ್ತಿ ನೀವೆ ತಿನ್ನುತ್ತಿರುವಿರಾ ಭೋಸಡಿ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಮನೆಯಿಂದ ಹೊರಗಡೆ ಬಂದೆವು. ನಾನು ಯಾಕೆ ಈ ತರಹ ಬೈಯುತ್ತಿದ್ದಿ ಅಂತಾ ಅಂದಿದ್ದಕ್ಕೆ ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಅಂತಾ ಬೈಯ್ದು ತನ್ನ ಹತ್ತಿರ ಇದ್ದ ಚಾಕುವಿನಿಂದ ಹೊಟ್ಟೆಗೆ ಹಾಗು ಎಡಗೈಯ ರಟ್ಟೆಗೆ ಮತ್ತು ಎದೆಗೆ ಚುಚ್ಚಿದನು ಮತ್ತು ಅದೆ ಚಾಕುವಿನಿಂದ ನನ್ನ ಹೆಂಡತಿಯ ಎಡ ಎದೆಗೆ ಚುಚ್ಚಿದನು. ಅದೆ ವೇಳೆಗೆ ನನ್ನ ಹೆಂಡತಿಗೆ ನಾಗೆಂದ್ರಮ್ಮ ಇವಳು ಕೂಡ ಕೈಯಿಂದ ಹೊಡೆದಿರುತ್ತಾಳೆ. ಸದರ ಘಟನೆಯಿಂದ ತಿವ್ರ ಗಾಯಗೊಂಡು ನಾನು ಮೂರ್ಛೆ ಹೋದೆನು. ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದು, ನನಗೆ ಹೊಟ್ಟೆಗೆ, ಎಡಗೈಗೆ, ಎದೆಗೆ ನೋಡಿಕೊಳ್ಳಲಾಗಿ ತಿವ್ರ ಹಾಗು ಬಲವಾದ ಗಾಯಗಳಾಗಿದ್ದವು. ನನ್ನ ಹೆಂಡತಿಗೆ ನೋಡಲಾಗಿ ಆಕೆಗು ಕೂಡ ಎದೆಗೆ ಚಾಕುವಿನಿಂದ ಇರಿದರಿಂದ ಬಲವಾದ ಗಾಯವಾಗಿತ್ತು. ಸದರ ಜಗಳವಾದ ಬಗ್ಗೆ ನಮ್ಮ ಅಣ್ಣನಾದ ತಿರುಮಲ, ಮಲ್ಲಣ್ಣ ದೊಡ್ಡಮನಿ, ಮಹಾದೇವಿ ಹಾಗು ವೆಂಕಟಪ್ಪ ನೋಡಿದ್ದು, ಇವರೆ ನನಗೆ ಹಾಗು ನನ್ನ ಹೆಂಡತಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದು ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ ಬಗ್ಗೆ ತಿಳಿಸಿದರು. ದಿನಾಂಕ:01-04-2017 ರಂದು ಸದರಿ ಪ್ರಕರಣದಲ್ಲಿ ಭಾರಿ ಗಾಯಹೊಂದಿ ಉಪಚಾರದಲ್ಲಿ ಇದ್ದ ಗಾಯಾಳು ಹಣಮಂತ ತಂದೆ ಯಂಕಪ್ಪ ವಡ್ಡರ, ಸಾ:ಬಟಗೆರಾ(ಕೆ) ಗ್ರಾಮ, ಈತನು ಉಪಚಾರ ಹೊಂದುತ್ತಾ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು:
ಫರತಾಬಾದ ಠಾಣೆ : ದಿನಾಂಕ 30/03/2017 ರಂದು ರಾತ್ರಿ ಮೋ/ಸೈ ನಂ ಕೆಎ-32  ಇಡಿ 9813 ನ್ಭೆದ್ದರ ಸವಾರ ತನ್ನ ಮೋ/ಸೈ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ನಿಂಗನಗೌಡ ತಂದೆ ಸಿದ್ದನಗೌಡ ಪಾಟೀಲ  ಸಾ : ಮಲ್ಲಾ(ಬಿ) ತಾ: ಸುರಪ್ರರ ಹಾ :ವ : ಪೋಲಿಸ್ ವಸತಿ  ಗೃಹ ಜೇವರ್ಗಿ ರವರ ಮೋಟಾರ ಸೈಕಲಗೆ ಕೇಂದ್ರ ಕಾರಗೃಹ ಕಲಬುರಗಿ ಹತ್ತೀರ ಡಿಕ್ಕಿ ಪಡಿಸಿ ಫಿರ್ಯದಿಗೆ ಮತ್ತು ಇನ್ನೋಬ್ಬನಿಗೆ ಡಿಕ್ಕಿ ಪಡಿಸಿ   ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಾತಬಾದ ಠಾಣೆ :  ದಿನಾಂಕ 30/03/2017 ರಂದು ಟಂ,ಟಂ ನಂ ಕೆಎ32 ಎ-5789 ನ್ಭೆದ್ದರ ಚಾಲಕ ತನ್ನ  ಟಂ.ಟಂ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ಶರಣಪ್ಪ ತಂದೆ ಬಸಣಗೌಡ ಹಾಲಗಡಲಿ ಸಾ : ಹಾಗರಗುಂಡಗಿ  ರವರ ಸ್ಕೂಟರಗೆ ಎನ್.ಹೆದ್. 218 ರೋಡಿನ ಮೆಲೆ ಫರಹತಾಬಾದ ಗ್ರಾಮದ   ಬೈಪಾಸ್ ಹತ್ತೀರ ಡಿಕ್ಕಿ ಪಡಿಸಿ ಫಿರ್ಯಾದಿಗೆ ಗಾಯ ಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.