Police Bhavan Kalaburagi

Police Bhavan Kalaburagi

Wednesday, October 21, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
           : ದಿನಾಂಕ: 20-10-2015 ರಂದು ಮದ್ಯಾಹ್ನ 1.15 ಗಂಟೆಗೆ ಫಿರ್ಯಾದಿದರರಾದ ಶ್ರೀ ಸುರೇದ್ರ ಸಿಂಗ್ ತಂದೆ ಖಜಾನ್ ಸಿಂಗ್ ವಯ: 46 ವರ್ಷ ಜಾ: ಬಂಜಾರ ಸಾ|| ಕುರದ್ ಖೇಡಾ ಜಿ: ಅಲಿಗಡ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ರುಬಿನ್ ಸಿಂಗ್ ತಂದೆ ಸಂಜಯ ವಯ: 15 ವರ್ಷ ಜಾ: ಬಂಜಾರ   ಸಾ|| ಕುರದ್ ಖೇಡಾ ಜಿ: ಅಲಿಗಡ್  (AiÀÄĦ)  FvÀ£ÀÄ ಒಂದುವರೆ ವರ್ಷದಿಂದ ಬಟ್ಟೆ ವ್ಯಾಪಾರ ಮಾಡಲು ರಾಯಚೂರಿಗೆ ಬಂದಿದ್ದು ಮೋತಿ ಮಸೀದಿ ಹತ್ತಿರ ಇರುವ ಕಾಂಪ್ಲೆಕ್ಸನಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ:19-10-2015 ರಂದು ತಮ್ಮ ಚಿಕ್ಕಪ್ಪನ ಮಗನಾದ ರುಬಿನ್ ಸಿಂಗ್ ಈತನು ರಾತ್ರಿ 9.00 ಗಂಟೆಗೆ ಪೋನ್ ಮಾಡಲು ಕೆಳಗಡೆ ಬಂದಿದ್ದು ನಂತರ ವಾಪಸ್ ಮನೆಗೆ ಬರದೇ ಕಾಣೆಯಾಗಿರುತ್ತಾನೆ ತಾನು ರಾತ್ರಿ 12.00 ಗಂಟೆಯವರೆಗೆ ರಾಯಚೂರು ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಆತನ ಸಿಗಲಿಲ್ಲ. ಆದ್ದರಿಂದ ರುಬಿನ್ ಸಿಂಗ್ ತಂದೆ ಸಂಜಯ ವಯ: 15 ವರ್ಷ ಜಾ: ಬಂಜಾರ ಸಾ|| ಕುರದ್ ಖೇಡಾ ಜಿ: ಅಲಿಗಡ್  ಈತನನ್ನು ಹುಡುಕಿಸಿಕೊಡಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ  ¸ÀzÀgï §eÁgï ¥Éưøï oÁuÉ ಗುನ್ನೆ ನಂ: 232/2015 ಬಾಲಕ ಕಾಣೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 20.10.2015 ರಂದು ಸಂಜೆ 6.00 ಗಂಟೆ ಸುಮಾರಿಗೆ ಲಿಂಗಸ್ಗೂರು ಕಲಬುರಗಿ ಮುಖ್ಯ ರಸ್ತೆಯ ಮೌನೇಶ್ವರ ಗುಡಿಯ ದಾಟಿದ ನಂತರ  ªÀÄzÀgÀ¸Á§ vÀAzÉ C°¸Á§ ¸Á: PÁlUÀ¯ï ªÉÆÃmÁgï ¸ÉÊPÀ¯ï £ÀA PÉ.J 36 Ff 0562 £ÉÃzÀÝgÀ ZÁ®PÀ   Àಆರೋಪಿತನು ತನ್ನ ಮೋಟಾರ್ ಸೈಕಲ್ ನಂಬರ್ ಕೆ. 36 ಈಜಿ 0562 ನೇದ್ದರ ಹಿಂದೆ ²æà ªÀiË£ÉñÀ vÀAzÉ ¸ÉÆêÀÄtÚ ªÀAiÀiÁ: 22 ªÀµÀð eÁ: £ÁAiÀÄPÀ G: «zÁåyð ¸Á: PÁlUÀ¯ï vÁ: °AUÀ¸ÀÆÎgÀÄ ಫಿರ್ಯಾದಿಯನ್ನು ಕೂಡಿಸಿಕೊಂಡು  ಅತಿವೇಗ ಮತ್ತು ಅಲಕ್ಷತನದಿಂದ ನಡಸಿಕೊಂಡು ಬಂದು ಬ್ರೆಕ್ ಹಾಕಿದ್ದರಿಂದ ಸ್ಕಿಡ್ಡಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಇಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ  ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ  .       ºÀnÖ oÁuÉAiÀÄ UÀÄ£Éß £ÀA. 160/2015 PÀ®A. 279, 337 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



BIDAR DISTRICT DAILY CRIME UPDATE 21-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-10-2015

ªÀÄÄqÀ© ¥ÉưøÀ oÁuÉ UÀÄ£Éß £ÀA. 68/2015, PÀ®A 324, 504, 307 eÉÆvÉ 149 L¦¹ :-
ದಿನಾಂಕ 20-10-2015 ರಂದು ಫಿರ್ಯಾದಿ ಕುಶಾಲ ತಂದೆ ಗೇಮು ರಾಠೋಡೆ ವಯ: 28 ವರ್ಷ, ಸಾ: ಹಾರಕೂಡ ತಾಂಡಾ gÀªÀgÀÄ vÀªÀÄä ತಾಂಡಾದ ಹನುಮಾನ ಮಂದಿರದ ಹತ್ತಿರ ರೇಣುಕಾ ಮತ್ತು ಗುಂಡಾಬಾಯಿ EªÀgÉÆA¢UÉ ಕೂಡಿಕೊಂಡು ಬರುತ್ತಿರುವಾಗ ¦üAiÀiÁð¢ ಮತ್ತು ತಾಯಿ ಚಂಪಾಬಾಯಿ ಹೋಗಿ ಶಿಲ್ಟಾ ಇವಳ ಜೊತೆಯಲ್ಲಿ ಏಕೆ ಜಗಳ ತಂಟೆ ತಕರಾರು ಮಾಡಿರುತ್ತಿರಿ ಅಂತ ಕೇಳಿದ್ದಕ್ಕೆ ರೇಣುಕಾ EªÀ¼ÀÄ ನಿನ್ನ ತಂಗಿ ನನ್ನ ಜೊತೆ ಕಲ್ಬುರ್ಗಿಯಲ್ಲಿ ಜಗಳ ಮಾಡಿರುತ್ತಾಳೆ ಅಂತ ಬಡಿಗೆಯಿಂದ ಫಿರ್ಯಾದಿಗೆ ಹೊಡೆದಿದ್ದು, ಗುಂಡಾಬಾಯಿ ಈಕೆಯು ತಾಯಿ ಚಂಪಾಬಾಯಿಗೆ ಕಲ್ಲಿನಿಂದ ಬೆನ್ನಿನ ಮೇಲೆ ಹಾಗೂ ಎಡಗೈಯ ಮೇಲೆ ಹೊಡೆದು ಗಾಯಪಡಿಸಿದ್ದು ಜಗಳವಾಗುವ ಶಬ್ದ ಕೇಳಿ DgÉÆævÀgÁzÀ ¸ÀÄgÉñÀ vÀAzÉ ¥ÁAqÀÄgÀAUÀ eÁzÀªÀ ªÀAiÀÄ: 30 ªÀµÀð ºÁUÀÄ E£ÀÆß 4 d£À J®ègÀÄ ¸Á: ºÁgÀPÀÆqÀ vÁAqÀ EªÀgÉ®ègÀÆ vÀªÀÄä ಕೈಯಲ್ಲಿ ಕೋಯಿತಿ, ಕಲ್ಲನ್ನು, §rUÉ ಹಿಡಿದುಕೊಂಡು ಹಿಡಿದುಕೊಂಡು ಬಂದು ಮಕ್ಕಳದು ಜಾಸ್ತಿಯಾಗಿದೆ ನೀವು ನನ್ನ ತಂಗಿಯ ಜೊತೆಯಲ್ಲಿ ಜಗಳವಾಡುತ್ತಿದ್ದಿರಿ ನಿಮಗೆ ಬಿಡುವುದಿಲ್ಲ ಕೊಲೆ ಮಾಡುತ್ತೆನೆ ಅಂತ ಕೊಲೆ ಮಾಡುವ ಉದ್ದೇಶದಿಂದ ಸುರೇಶ ಇವನು ತನ್ನ ಕೈಯಲ್ಲಿದ್ದ ಕೋಯಿತಿಯಿಂದ ¦üAiÀiÁð¢AiÀÄ ತಲೆಯ ಬಲಭಾಗದ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಮತ್ತು ಅದೇ ಕೊಯಿತಿಯಿಂದ ಎರಡು ಮೊಳಕಾಲ ಮೇಲೆ ಹೊಡೆದು ರಕ್ತಗಾಯಗೊಳಸಿದ್ದು, ಜಗಳ ಬಿಡಿಸಲು ಬಂದ ತಮ್ಮ ರಮೇಶ ಈತನಿಗೆ ಕೊಯಿತಿಯಿಂದ ಬಲಭಾಗದ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಸಿದ್ದು ಅಲ್ಲದೆ ಎಡಗೈ ಮೇಲೆ, ಮೋಳಕಾಲಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಬಿಡಿಸಲು ಬಂದ ತಂಗಿ ಶಿಲ್ಪಾ ಈಕೆಗೆ ಇದಕ್ಕೆಲ್ಲಾ ಕಾರಣ ಅಂತ ಬೈzÀÄ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿ ನಂತರ ಆಕೆಯ ಎಡಗೈ ಮದ್ಯಬೆರಳಿನ ಮೇಲೆ ಮತ್ತು ಉಂಗುರದ ಬೆರಳಿನ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಪಾಂಡುರಂಗ ಈತನು ಅವಾಚ್ಯವಾಗಿ ಬೈzÀÄ ಕಲ್ಲಿನಿಂದ ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಗಾಯಗೋಳಿಸಿದ್ದು, ಉಷಾ ಈಕೆಯು ಬಡಿಗೆಯಿಂದ ರಮೇಶನ ತಲೆಯ ಮೇಲೆ ಹೊಡೆದು ಗಾಯಪಡಿಸಿದ್ದು EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý ¥ÉưøÀ oÁuÉ UÀÄ£Éß £ÀA. 150/2015, PÀ®A 279, 337, 338, 304(J) L¦¹ :-
¢£ÁAPÀ 20-10-2015 gÀAzÀÄ PÀ¥À¯Á¥ÀÄgÀ PÁæ¸À ºÀwÛgÀ EgÀĪÀ ¨sÀªÁ¤ ªÀÄA¢gÀPÉÌ ¥ÀæªÀZÀ£À PÉý §gÉÆÃt JAzÀÄ ¦üAiÀiÁ𢠲æÃzÉë UÀAqÀ ZÀAzÀæPÁAvÀ ¸ÉÃjPÁgÀ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: qÁªÀgÀUÁAªÀ, vÁ: ¨sÁ°Ì gÀªÀgÀÄ vÀ£Àß UÀAqÀ ZÀAzÀæPÁAvÀ gÀªÀgÀÄ ªÀÄvÀÄÛ ªÀÄPÀ̼ÁzÀ ªÀgÀÄt ªÀAiÀÄ: 15 ªÀµÀð ªÀÄvÀÄÛ CPÀÌ£À ªÀÄUÀ£ÁzÀ ²æÃPÁAvÀ ªÀAiÀÄ: 8 ªÀµÀð gÀªÀjUÉ vÀªÀää »gÉÆ ºÉÆAqÁ ªÉÆÃmÁgÀ ¸ÉÊPÀ® £ÀA. PÉJ-39/PÉ-9150 £ÉÃzÀgÀ ªÉÄÃ¯É PÀÆr¹PÉÆAqÀÄ qÁªÀgÀUÁAªÀ¢AzÀ §gÀzÁ¥ÀÄgÀ ªÀiÁUÀðªÁV §gÀĪÁUÀ §gÀzÁ¥ÀÄgÀ - §gÀzÁ¥ÀÄgÀ PÁæ¸À ªÀäzÀå JtPÀÆgÀ ²ªÁgÀzÀ gÁd¥Áà ¸ÉÃqÉÆÃ¼É gÀªÀgÀ ºÉÆîzÀ ºÀwÛgÀ §AzÁUÀ §gÀzÁ¥ÀÄgÀ PÁæ¸À PÀqɬÄAzÀ JzÀÄj¤AzÀ ªÉÆÃmÁgÀ ¸ÉÊPÀ® £ÀA. PÉJ-39/J¯ï-5446 £ÉÃzÀgÀ ZÁ®PÀ£ÁzÀ DgÉÆæ DvÁä£ÀAzÀ vÀAzÉ UÀÄAqÉgÁªÀ ¸Á: §gÀzÁ¥ÀÄgÀ EvÀ£ÀÄ vÀ£Àß ªÉÆÃmÁgÀ ¸ÉÊPÀ® Cw ªÉÃUÀ ºÁUÀÄ ¤µÁ̼Àd¤vÀ£À¢AzÀ gÀ¸ÉÛ ªÉÄÃ¯É CqÁØ wrØAiÀiÁV ZÀ¯Á¬Ä¸ÀPÉÆAqÀÄ §AzÀÄ ¦üAiÀiÁð¢AiÀĪÀgÀÄ ºÉÆÃUÀÄwÛgÀĪÀ ªÉÆÃmÁgÀ ¸ÉÊPÀ®UÉ eÉÆÃgÁV rQÌ ªÀiÁrzÀ ¥ÀæAiÀÄÄPÀÛ J®ègÀÄ gÀ¸ÉÛAiÀÄ ªÉÄÃ¯É ©¢ÝzÀÄÝ, ¸ÀzÀj rQ̬ÄAzÀ ¦üAiÀiÁð¢AiÀĪÀgÀ UÀAqÀ ZÀAzÀæPÁAvÀ¤UÉ vÀ¯ÉAiÀÄ »AzÉ ¨sÁj gÀPÀÛUÁAiÀÄ, ªÀÄÄRzÀ ªÉÄÃ¯É gÀPÀÛUÁAiÀÄ ºÁUÀÄ §®UÁ® vÉÆqÉUÉ ¨sÁj UÀÄ¥ÀÛUÁAiÀĪÁV ªÀÄÄj¢gÀÄvÀÛzÉ ªÀÄvÀÄÛ ªÀÄUÀ ªÀgÀÄt FvÀ£À vÉÆqÉUÉ ¨sÁj UÁAiÀĪÁV §® vÉÆqÉ ªÀÄÄj¢gÀÄvÀÛzÉ, JqÀUÀqÉ ºÀuÉAiÀÄ ªÉÄÃ¯É gÀPÀÛUÁAiÀÄ ºÁUÀÄ vÀ¯ÉAiÀÄ°è ¨sÁj UÀÄ¥ÀÛUÁAiÀĪÁvgÀÄvÀÛzÉ, ²æÃPÁAvÀ EvÀ¤UÉ JqÀ ªÉƼÀPÁ® ªÉÄïÉ, ªÀÄÆV£À ªÉÄïÉ, ªÀÄÄRzÀ ªÉÄÃ¯É ¨sÁj ªÀÄvÀÄÛ ¸ÁzÁ gÀPÀÛUÁAiÀĪÁvgÀÄvÀÛzÉ, C®èzÉ ¦üAiÀiÁð¢UÀÆ PÀÆqÀ JqÀUÉÊUÉ gÀPÀÛUÁAiÀÄ ºÁUÀÄ UÀÄ¥ÀÛUÁAiÀĪÁvgÀÄvÀÛzÉ ªÀÄvÀÄÛ rQÌ ªÀiÁrzÀ DgÉÆæUÀÆ ¸ÀºÀ UÁAiÀÄUÀ¼ÁVzÀÄÝ, DgÉÆæAiÀÄ ªÁºÀ£ÀzÀ »AzÉ PÀĽvÀªÀ¤UÉ §®UÁ® vÉÆqÉUÉ ºÁUÀÄ C®è°è ¨sÁj ªÀÄvÀÄÛ ¸ÁzÁ UÁAiÀÄUÀ¼ÁVzÀÄÝ £ÀAvÀgÀ UÁAiÀÄUÉÆAqÀ J®èjUÀÆ 108 CA§Ä¯ÉãÀìzÀ°è ºÁQPÉÆAqÀÄ ¨sÁ°Ì ¸ÀPÁðj D¸ÀàvÉæUÉ vÀAzÀÄ zÁR°¹zÁUÀ ªÉêzÀågÀÄ ¦üAiÀiÁð¢AiÀÄ UÀAqÀ£À£ÀÄß ¥ÀjÃQë¹ ªÀÄÈvÀ¥ÀnÖgÀÄvÁÛgÉ JAzÀÄ w½¹zÀgÀÄ CAvÀ PÉÆlÖ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.