Police Bhavan Kalaburagi

Police Bhavan Kalaburagi

Friday, May 22, 2015

Raichur District Reported Crimes


                                 
¥ÀwæPÁ ¥ÀæPÀluÉ

gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ.

      PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ 12-11-2014 gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ ¢£ÁAPÀ 23-05-2015 gÀAzÀÄ ªÀÄzsÁåºÀß 3:00 UÀAmÉUÉ f¯Áè¢üPÁjUÀ¼À PÀZÉÃjAiÀÄ°è ¤UÀ¢ü¥Àr¸À¯ÁVzÀÝÀ ¥ÀæxÀªÀÄ ¸À¨sÉAiÀÄ£ÀÄß ªÀiÁ£Àå ¥ÁæzÉòPÀ DAiÀÄÄPÀÛgÀÄ, PÀ®§ÄgÀV gÀªÀgÀ ¸ÀÆZÀ£É ªÉÄÃgÉUÉ PÁgÀuÁAvÀgÀUÀ½AzÀ ªÀÄÄAzÀÆqÀ®ànÖgÀÄvÀÛzÉ. ªÀÄÄA¢£À ¸À¨sÉ ¤UÀ¢ü¥Àr¹zÀ ¢£ÁAPÀªÀ£ÀÄß ªÀÄÄAavÀªÁV w½¸À¯ÁUÀĪÀÅzÀÄ.
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-                                                                                                                                 ¥Éưøï zÁ½ ¥ÀæPÀgÀtzÀ ªÀiÁ»w:-
                          ದಿನಾಂಕ : 21-05-2015 ರಂದು 3-40 ಪಿ.ಎಮ್  ದಲ್ಲಿ ಸಿಂಧನೂರು ನಗರದ ಮಹಿಬೂಬ್ ಕಾಲೋನಿಯಲ್ಲಿ ಭೋವಿ ಸಮಾಜದ ಕಲ್ಯಾಣ ಮಂಟಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಶ್ರೀನಿವಾಸ ತಂದೆ ಶರಣಪ್ಪ ಗೋರೆಬಾಳ್, 2) ನಾಗಪ್ಪ ತಂದೆ ಕನಕಪ್ಪ ಬಂಗಿ, 3) ಅಂಬಯ್ಯ ತಂದೆ ಕರೆಪ್ಪ ಸಾಲುಮನೆ ಎಲ್ಲರೂ ಸಾ: ಸುಕಾಲ್ ಪೇಟೆ ಸಿಂಧನೂರು  ಹಾಗೂ  ಇತರೆ 03 ಜನರು PÀÆr ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ದೀಪಕ್ ಆರ್ ಭೂಸರೆಡ್ಡಿ  ಪಿ.ಎಸ್. (ಕಾಸು) ಸಿಂಧನೂರು ನಗರ ಠಾಣೆgÀªÀರು ಡಿ.ಎಸ್.ಪಿ ಹಾಗೂ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ರಿಂದ 03 ರವರು ಸಿಕ್ಕಿ ಬಿದ್ದಿದ್ದು,ಇತರೆ 03 ಜನರು ತಮ್ಮ 03 ಮೋಟಾರ್ ಸೈಕಲ್ ಗಳನ್ನು ಬಿಟ್ಟು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 850/-, 52 ಇಸ್ಪೇಟ್ ಎಲೆಗಳು, ಒಂದು ನೋಕಿಯಾ ಮೊಬೈಲ್ ಅ.ಕಿ ರೂ 200/-, ಹಾಗೂ ಓಡಿ ಹೋದ 03 ಜನರು ಬಿಟ್ಟು ಹೋದ 03 ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ.83/2015, ಕಲಂ 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
        ದಿನಾಂಕ 21-05-2015 ರಂದು  ಶ್ರೀ. ದೊಡ್ಡಪ್ಪ ಜೆ. ಪಿ.ಎಸ್.ಐ ಯರಗೇರಾ ಠಾಣೆ gÀªÀgÀÄ  ಗ್ರಾಮ ಪಂಚಾಯತ  ಚುನಾವಣೆ ನಿಮಿತ್ಯ  ಪೆಟ್ರೋಲಿಂಗ್ ನಲ್ಲಿರುವಾಗ  ಉಡಮಗಲ್ ಖಾನಾಪೂರು ಗ್ರಾಮದಲ್ಲಿ ಅನಾದಿಕೃತವಾಗಿ ಕಲಬೆರೆಕೆ ಸೇಂದಿ ತಯಾರಿಸಿ ಮಾರಾಟ ಮಾರುತ್ತಿರುವ ಬಗ್ಗೆ ಬಾತ್ಮೀ ಬಂದ ಮೇರೆಗೆ ¸ÀzÀjAiÀÄವರು  ªÀÄvÀÄÛ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ. ಕೆಎ-36/ಜಿ- 178 ನೇದ್ದರಲ್ಲಿ ಉಡಮಗಲ್ ಖಾನಾಪೂರು  ಗ್ರಾಮಕ್ಕೆ ಹೋಗಿ ಮದ್ಯಾಹನ್ನ 2-45 ಗಂಟೆಯ ಸಮಯದಲ್ಲಿ  ಒಂದು ಮನೆಯ ಒಬ್ಬನು ಕುಳಿತುಕೊಂಡು ತನ್ನ  ಮುಂದೆ ಸೇಂದಿ ಕೊಡ ಇಟ್ಟುಕೊಂಡು  ಮಾರಾಟ ಮಾಡುತ್ತಿದ್ದವನ ಮೇಲೆ ಪಂಚರ ಸಮಕ್ಷಮದಲ್ಲಿ ಬಾಬುರಾವ್ ತಂದೆ ಹುಸೇಂಜಿರಾವ್ 60 ವರ್ಷ ಮರಾಠರು ಉ-ಮಟನ್ ವ್ಯಾಪಾರ ಸಾ,ಉಡಮಗಲ್ ಖಾನಾಫುರು ಇವನ  ಮೇಲೆ ದಾಳಿ ಮಾಡಿ ಅವನ  ವಶದಿಂದ 10 ಲೀಟರ್ ಕಲಬೆರೆಕೆ ಸೇಂದಿ ಅಂ,.ಕಿ. ರೂ. 100/- ನೇದ್ದನ್ನು d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ  DzsÁgÀzÀ ಮೇಲಿಂದಾ AiÀÄgÀUÉÃgÁ ¥Éưøï oÁuÉ. UÀÄ£Éß £ÀA. 108/2015  PÀ®A:- 273, 284 L¦¹ & 13, 15, ರೆ/ವಿ 32 (1) , PÉ, C .PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದ.  
       gÀvÀߪÀé UÀAqÀ ²ªÀ¥Àà, ¸Á:¨sÉÆÃUÁ¥ÀÄgÀ vÁ:¹AzsÀ£ÀÆgÀ  FPÉAiÀÄÄ vÀ£Àß ªÀÄ£ÉAiÀÄ ªÀÄÄA¢£À ¸ÁªÀðd¤PÀ gÀ¸ÉÛAiÀÄ°è AiÀiÁªÀÅzÉà PÁUÀzÀ ¥ÀvÀæ ºÁUÀÆ ¯ÉʸÀ£ïì E®èzÉà ªÀÄzsÀåzÀ ¨Ál°UÀ¼À£ÀÄß ªÀiÁgÁl ªÀiÁqÀÄwÛgÀĪÁUÀ ¦.J¸ï.L vÀÄgÀÄ«ºÁ¼À oÁuÉ gÀªÀgÀÄ ¹§âA¢ ªÀÄvÀÄÛ ¥ÀAZÀgÀ ¸ÀªÀÄPÀëªÀÄ zÁ½ ªÀiÁr 1) N¯ïØ lªÀjÃ£ï «¹Ì 180 JA.J¯ï £À 70 ¥ËZÀUÀ¼ÀÄ CQgÀÆ. 3962/- 2) N¯ïØ lªÀjÃ£ï «¹Ì 90 JA.J¯ï £À 30 ¥Áè¹ÖPï ¨Ál¯ïUÀ¼ÀÄ   CQgÀÆ. 1035/- 3) Njf£À¯ï ZÁAiÀÄì «¹Ì 180 JA.J¯ï £À 17 ¨Ál¯ïUÀ¼ÀÄ CQgÀÆ. 865/-4) QAUï¦üµÀgï ¸ÁÖçAUï ©ÃAiÀÄgï 330 JA.J¯ï £À 8 ¸ÀtÚ ¨Ál°UÀ¼ÀÄ CQgÀÆ.480/- »ÃUÉ MlÄÖ CQgÀÆ. 6342/- gÀÆ ªÀÄzsÀåzÀ ¨Ál°UÀ¼À£ÀÄß ªÀ±ÀPÉÌ vÉUÉzÀÄPÉÆArzÀÄÝ, DgÉÆæ gÀvÀߪÀé¼ÀÄ  Nr ºÉÆVzÀÄÝ EgÀÄvÀÛzÉ,  CAvÁ ªÀÄÄAvÁVzÀÝ  zÁ½AiÀÄ «ªÀgÀªÁzÀ ¥ÀAZÀ£ÁªÉÄ ªÀgÀ¢AiÀÄ£ÀÄß ¤ÃrzÀÝgÀ À ªÀgÀ¢ DzÁgÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 66/2015 PÀ®A. 32, 34 PÉ.E AiÀiÁPïÖ CrAiÀÄ°è ¥ÀæPÀgÀt zÁR°¹ vÀtÂSÉPÉÊPÉÆArgÀÄvÀÛ£É..
           ದಿನಾಂಕ;-20/05/2015 ರಂದು ಬೆಳಿಗ್ಗೆ ರಾಗಲಪರ್ವಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಮಂಜುನಾಥ ಪಿ.ಎಸ್.ಐ.ಬಳಗಾನೂರು ಪೊಲೀಸ್ ಠಾಣೆ  gÀªÀgÀÄ ªÀÄvÀÄÛ  ಸಿಬ್ಬಂದಿ  ಹಾಗೂ ಇಬ್ಬರು ಪಂಚರೊಂದಿಗೆ ಠಾಣಾ ಸರಕಾರಿ ಜೀಪ್ ನಂಬರ ಕೆ..36-ಜಿ-211 ನೇದ್ದರಲ್ಲಿ ಠಾಣೆಯಿಂದ ಹೋರಟು ರಾಗಲಪರ್ವಿ ಗ್ರಾಮದೊಳಗೆ ಹೋಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ಜೀಪನ್ನು ನಿಲ್ಲಿಸಿ ನೋಡಲು ಬಸ್  ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದ್ಯಾವಣ್ಣ ತಂದೆ ಹುಸೇನಪ್ಪ ನಡ್ಲಕೇರಿ 43 ವರ್ಷ, ಜಾ--ನಾಯಕ,ಉ-ಒಕ್ಕಲುತನ,ಸಾ-ರಾಗಲಪರ್ವಿ ತಾ-ಸಿಂಧನೂರು.FvÀ£ÀÄ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ಬೆಳಿಗ್ಗೆ 9-20 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 1020/- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ. 3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
        ¢: 21-05-2015 gÀAzÀÄ 16-30 ±ÁªÀAvÀUÀ¯ï UÁæªÀÄzÀ zÁåªÀ¥Àà vÀAzÉ AiÀÄAPÀ¥Àà 44 ªÀµÀð eÁ-G¥ÁàgÀ G-ªÁå¥ÀgÀ¸ÀÜ ¸Á-±ÁªÀAvÀUÀ¯ï gÀªÀgÀÄ  vÀ£Àß CAUÀrAiÀÄ ªÀÄÄAzÉ  ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ತನ್ನ ಅಂಗಡಿಯ ಮುಂದೆ  Orginal Choice 180 ML ನ ಬಾಟಲಿಗಳು ಒಂದರ ಬೆಲೆ 50.09 ಅಂತಾ ಇದ್ದು ಅವುಗಳ ಒಟ್ಟು 35 ಬಾಟಲಿಗಳ ಬೆಲೆ ಅ//ಕಿ//  1753.15 ರೂ ಬೆಲೆ ಬಾಳುವಗಳನ್ನು ಮಾರಾಟ ಮಾಡುತ್ತಿದ್ದªÀ£À ಮೇಲೆ ಪಿ.ಎಸ್.ಐ eÁ®ºÀ½î ¥Éưøï oÁuÉ.gÀªÀgÀÄ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ದಾಳಿ ಪಂಚನಾಮೆಯ ವರದಿ ಮತ್ತು ಜ್ಞಾಪನಾ ಪತ್ರವನ್ನು ತಂದು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಅಧೇಶಿಸಿದ ಲಿಖಿತ  ಪಿರ್ಯಾದಿ ಮೇಲಿಂeÁ®ºÀ½î ¥Éưøï oÁuÉ UÀÄ£Éß £ÀA: 66/2015 PÀ®A 32 34, PÉ E PÁ¬ÄzÉ  CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.

CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-   
              ದಿನಾಂಕ 22-05-2015 ರಂದು ಬೆಳಿಗ್ಗೆ 6-00 ಎ.ಎಂ. ಸುಮಾರಿಗೆ ಕೆಂಗಲ್ ಗ್ರಾಮದ ಮುಂದೆ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಕಳ್ಳತನದಿಂದ 1) ಟ್ರ್ಯಾಕ್ಟರ ಇಂಜನ್ ನಂ. ಎಸ್.325 1 ಇ79380 ಮತ್ತು ನಂಬರ ಇರಲಾರದ ಟ್ರ್ಯಾಲಿಯಲ್ಲಿ 2) ಟ್ರ್ಯಾಕ್ಟರ ನಂಬರ ಕೆಎ-36-ಟಿಸಿ-3700 ನಂಬರ ಇರಲಾರದ ಟ್ರ್ಯಾಲಿಯಲ್ಲಿ, 3) ಟ್ರ್ಯಾಕ್ಟರ ಇಂಜನ್ ನಂ. RCKW01066 ನಂಬರ ಇರಲಾರದ ಟ್ರ್ಯಾಲಿಯಲ್ಲಿ, 4) ಟ್ರ್ಯಾಕ್ಟರ ನಂ. ಕೆಎ-36-ಟಿಸಿ-18 ನಂಬರ ಇರಲಾರದ ಟ್ರ್ಯಾಲಿಯಲ್ಲಿ ಸದರಿ ಮಾಲೀಕರು ಚಾಲಕರಾದ ಆರೋಪಿತರಿಗೆ ಉಸುಕನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯ ಚಾಲಕರು ಕೆಂಗಲ್ ಗ್ರಾಮದ ಮುಂದೆ ಇರುವ ತುಂಗಭದ್ರ ನದಿಯಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬುತ್ತಿದ್ದಾಗ ಪಿ.ಎಸ್.ಐ.  ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯಲ್ಲಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ 137/2015 ಕಲಂ. 43  KARNATAKA MINOR MINERAL  CONSISTENT RULE 1994,  &   379 I P C   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
            ದಿನಾಂಕ 22-05-2015 ರಂದು 12-45 ಪಿ.ಎಂ. ಸುಮಾರು ಬೆಳಗುರ್ಕಿ ಹಳ್ಳದಲ್ಲಿ ಅಕ್ರಮವಾಗಿ ಅನಧಿಕ್ರತವಾಗಿ ಕಳ್ಳತನದಿಂದ ಮಹಿಂದ್ರ ಟ್ರಾಕ್ಟರ್ ನಂ. ಕೆಎ-36 ಟಿಬಿ-5197 ಹಾಗೂ ನಂಬರ್ ಇರಲಾರದ ನೀಲಿ ಬಣ್ಣದ ಟ್ರಾಲಿಯ ಮಾಲೀಕ ತನ್ನ ಚಾಲಕನಿಗೆ ಉಸುಕನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕನು ಬೆಳಗುರ್ಕಿ ಹಳ್ಳದಲ್ಲಿ  ಉಸುಕನ್ನು ಟ್ರ್ಯಾಲಿಯಲ್ಲಿ ತುಂಬುತ್ತಿದ್ದಾಗ ಪಿ.ಎಸ್.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಆರೋಪಿ ನಂ.1 ಓಡಿ ಹೋಗಿದ್ದು, ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಹಾಗೂ ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 138/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-  
               ದಿನಾಂಕ : 20/0515 ರಂದು ರಾತ್ರಿ 8-30 ಗಂಟೆಗೆ ಮಾನವಿ-ರಾಯಚೂರು ಮುಖ್ಯರಸ್ತೆಯ ಮೇಲೆ ನೀರಮಾನವಿ ದಾಟಿದ ನಂತರ ಪೆಟ್ರೋಲ್ ಬಂಕ್ ಹತ್ತಿರ ಆರೋಪಿತ£ÁzÀ ±ÀgÀt¥Àà vÀAzÉ gÁªÀÄtÚ PÀ®¨Á¬Ä ªÀ-45 ªÀµÀð eÁ-UÉÆ®ègÀÄ G-MPÀÌ®ÄvÀ£À ¸Á-¸ÀÄAPÉñÀégÀ
 vÁ-ªÀiÁ£À«  FvÀ£ÀÄ
 ತನ್ನ ಹಿರೋ ಸ್ಪ್ಲಂಡರ್ ಕಪ್ಪು ಬಣ್ಣದ ನಂಬರ್ ಇಲ್ಲದ ಮೋಟಾರ್ ಸೈಕಲ್ ನ್ನು ಮಾನವಿ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸಲಾಗದೇ ಎಮ್ಮೆಗೆ ಟಕ್ಕರ್ ಕೊಟ್ಟು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಆರೋಪಿತನಿಗೆ ಎಡಗಡೆ ಕಣ್ಣಿನ ಹತ್ತಿರ ಮತ್ತು ಹಣೆಗೆ ಭಾರಿರಕ್ತಗಾಯವಾಗಿದ್ದು, ಅಲ್ಲದೇ ಎಡಗಡೆ ಮಲಕಿಗೆ, ಮೂಗಿಗೆ, ಎಡಗಡೆ ಮೊಣಕಾಲಿಗೆ , ಬಲಗಡೆ ಮಲಕಿಗೆ, ಬಲಗಡೆ ಕಿವಿಗೆ , ಬಲಗೈ ಅಂಗೈಗೆ ತೆರಚಿದ ಹಾಗೂ ಕಂದುಗಟ್ಟಿದ ಸಾದಾಸ್ವರೂಪದ ಗಾಯಗಳಾಗಿದ್ದು ಇಲಾಜು ಕುರಿತು 108 ಅಂಬ್ಯೂಲೆನ್ಸ್ ದಲ್ಲಿ ಪಿರ್ಯಾದಿದಾರನು ರಾಯಚೂರಿನ ದನ್ವಂತರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಿನಾಂಕ : 21/05/15 ರಂದು ಸೇರಿಕೆ ಮಾಡಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ UÀÄ£Éß £ÀA: 145/15 PÀ®A 279,337.338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                         ದಿನಾಂಕ 21-5-2015 ರಂದು ಮುಂಜಾನೆ 10-00 ಗಂಟೆಗೆ ರಾಯಚೂರಿನ ಧನ್ವಂತರಿ  ಆಸ್ಪತ್ರೆಯಿಂದ ಪೋನು ಮಾಡಿ ತಿಳಿಸಿದ್ದು ಏನೆಂದರೆ ಶ್ರೀ ಮೋಹಿನುದ್ದೀನ್ ತಂದೆ ಯುಸೂಫಸಾಬ ಸಾ: ಹಾರ್ನಳ್ಳಿ ಈತನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಆಗಿರುತ್ತಾನೆ ಅಂತಾ ಮಾಹಿತಿ ನೀಡಿದ್ದರ ಮೇರೆಗೆ ಎ.ಎಸ್.ಐ ಲಕ್ಷ್ಮಣ ನಾಯಕ ಇವರು ಧನ್ವಂತರಿ ಆಸ್ಪತ್ರೆಗೆ ಭೇಟ್ಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತಿದ್ದ ಗಾಯಾಳು ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಆತನ ತಮ್ಮನಾದ ಅಮೀರಲಿ  ತಂದೆ ಯುಸೂಫಸಾಬ ವಯಾ 26 ವರ್ಷ ಜಾತಿ ಮುಸ್ಲಿಂ ಉ: ಒಕ್ಕಲುತನ ಸಾ: ಹಾರ್ನಳ್ಳಿ ತಾ: ಮಾನವಿ ಈತನನ್ನು ವಿಚಾರಣೆ ಮಾಡಿ ಹೇಳಿಕೆಯನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ಮದ್ಯಾಹ್ನ 3-00 ಗಂಟೆಗೆ ಬಂದು ಫಿರ್ಯಾದಿ ಹೇಳಿಕೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ‘’ ದಿನಾಂಕ 20-5-2015 ರಂದು ರಾತ್ರಿ 7-00 ಗಂಟೆ ಸುಮಾರಿಗೆ ತನ್ನ ತಮ್ಮನಾದ ಗಾಯಾಳು ಮೋಹಿನುದ್ದೀನ್ ಈತನು ಡಿಸ್ಕವರಿ ಮೋಟಾರ ಸೈಕಲ್ ನಂ ಕೆ.ಎ 36/ಈಡಿ-2750 ನೇದ್ದರ ಮೇಲೆ ಕೆಲಸದ ನಿಮಿತ್ಯ ರಾಯಚೂರಿಗೆ ಹೋಗಿ ವಾಪಾಸ್ಸು ಊರಿಗೆ ಬರುವಾಗ ದಾರಿಯಲ್ಲಿ ರಾಯಚೂರು- ಮಾನವಿ ಮುಖ್ಯ ರಸ್ತೆಯ ಮೇಲೆ ಕಪಗಲ್ ಕ್ರಾಸ್ ಹತ್ತಿರ  ಎದುರುಗಡೆಯಿಂದ ಮಾನವಿಯಿಂದ ರಾಯಚೂರು ಕಡೆಗೆ ಹೊರಟಿದ್ದ ಲಾರಿ ನಂ ಎ.ಪಿ 02/ಟಿ-7860 ನೇದ್ದರ ಚಾಲಕ ಶಾಲಿ ತಂದೆ ಲಾಲ ಮಹ್ಮದ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ತಮ್ಮನ ಮೋಟಾರ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ಆತನ ತಲೆಗೆ, ಎಡಗಣ್ಣಿನ ಮಲಕಿನ ಹತ್ತಿರ ಭಾರಿ ಗಾಯ ಮತ್ತು ಎರಡು ಮೊಣಕಾಲಿಗೆ, ಟೊಂಕದ ಹತ್ತಿರ, ಬಲಗಾಲು ಪಾದದ ಮೇಲೆ ಗಾಯಗಳಾಗಿದ್ದು ಈ ಬಗ್ಗೆ  ಲಾರಿ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 143/2015 ಕಲಂ 279 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
             ಪಿರ್ಯಾದಿ ಲಕ್ಷ್ಮಣ ತಂದೆ ಭೀಮಣ್ಣ 25 ವರ್ಷ ಜಾ:ಕಬ್ಬೆರ್ ಉ:ಡ್ರೈವರ್ ಸಾ:ದೇವಸೂಗೂರು FvÀನು  ದಿನಾಂಕ 21.05.2015 ರಂದು 14.00 ಗಂಟೆಗೆ ರಾಯಚೂರು ಶಕ್ತಿನಗರ ರಸ್ತೆಯಲ್ಲಿ ಟ್ರಾಕ್ಟರ್/ಟ್ರಾಲಿ ನಂ ಕೆ ಎ 36 2733, ಕೆ ಎ 36 2234 ನೇದ್ದರಲ್ಲಿ ವೈ ಟಿ ಪಿ ಎಸ್ ದಿಂದ ಮರಮ ಲೋಡ್ ಮಾಡಿಕೊಂಡು ಶಕ್ತಿನಗರಕ್ಕೆ ಹೋಗುತ್ತಿದ್ದಾಗ್ಗೆ ಎಂ ಪಿ ಸಿ ಎಲ್ ದಾಟಿ ನಿವೇದಿತ ಶಾಲೆಯ ಕ್ರಾಸ್ ಹತ್ತಿರ ತಾನು ಟ್ರಾಕ್ಟರ್ ಟ್ರಾಲಿಯನ್ನು ರೋಡಿನ ಎಡ ಬದಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದು ಆಗ್ಗೆ ಎದುರಗಡೆಯಿಂದ ಒಂದು ಲಾರಿ ನಂ ಎ ಪಿ 16 ಪಿ ಡ್ಬ್ಲೂ 2897 ನೇದ್ದನ್ನು ಅದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟ್ರಾಕ್ಟರ್ ಟ್ರಾಲಿಯನ್ನು ದಾಟುತ್ತಿರುವಾಗ್ಗೆ ಒಮ್ಮೆಲೆ ಲಾರಿಯನ್ನು ಬಲಕ್ಕೆ ಕಟ್ ಮಾಡಿದ್ದು ಇದರಿಂದಾಗಿ ಸದಿರಿ ಲಾರಿಯ ಎಡ ಹಿಂಬಾಗ ಗಾಲಿಯ ಟೈರುಗಳು ಟ್ರಾಕ್ಟರ್ /ಟ್ರಾಲಿಗೆ ಟಕ್ಕರಾಗಿ ಟ್ರಾಕ್ಟರ್ ಎಡಬಾಗದ ಗಾಲಿ ಮತ್ತು ಇಂಜೀನಗಳು ತುಕಡಿಯಾಗಿ ಬಿದ್ದಿದ್ದಲ್ಲದೆ ಟ್ರಾಲಿ ಹೊರಳಿ ಬಿದ್ದಿದ್ದು ಹಾಗೂ ಟ್ರಾಕ್ಟರ್ ನ ತುಕಡಿಗಳು ಲಾರಿಯ ಹಿಂದೆ ಬರುತ್ತಿದ್ದ ಒಂದು ಮೋಟಾರ್ ಸೈಕಲ್ ನಂ ಕೆ ಎ 36 ಆರ್ 5117 ನೇದ್ದಕ್ಕೆ ಟಕ್ಕರ ಆಗಿದ್ದು ಇದರಿಂದಾಗಿ ತನಗೆ ಮತ್ತು ಸದರಿ ಮೋಟಾರ್ ಚಾಲಕ ಶಿವಕುಮಾರ ಎಂಬಾತನಿಗೆ ಗಾಯಾಗಳಾಗಿದ್ದು ಇರುತ್ತದೆ ಅಂತ ವಗೈರೆ ನೀಡಿದ ಹೇಳಿಕೆ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 121/2015PÀ®A. 279, 337, 338 L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದೆ.    
                 ದಿನಾಂಕ: 22-05-15 ರಂದು ಬೆಳಿಗ್ಗೆ 07-00 ಗಂಟೆ ಸುಮಾರು  ನಮೂದಿತ ºÉÆ£ÀߥÀà ¨ÁåqïÓ £ÀA 562 PÉ.J¸ï.Dgï.n.¹ §¸ÀÄì £ÀA PÉJ 33 J¥sï. 0204 £ÉÃzÀÝgÀ ZÁ®PÀ ¸Á: ¸ÀÄgÀ¥ÀÄgÀ r¥sÉÆà  FvÀ£ÀÄ ತನ್ನ ಬಸ್ಸು ನಂ ಕೆಎ 33 ಎಫ್. 0204 ನೇದ್ದನ್ನು ಲಿಂಗಸೂಗೂರು ಕಡೆಯಿಂದ ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಮರೇಶ್ವರ ಕ್ರಾಸ್ ದಾಟುತ್ತಿದ್ದ ಮೃತ £ÁUÀgÁd vÀAzÉ CAiÀÄå¥Àà ¸Á: §¸Á¥ÀÆgÀ vÁ; ªÀiÁ£À« FvÀ£À ಸ್ಕೂಟಿ ನಂ ಕೆಎ 36 ಡಬ್ಲಯೂ- 6687 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ನಾಗರಾಜನಿಗೆ ಎಡಗಡೆ ತೆಲೆಗೆ ಭಾರಿ ರಕ್ತಗಾಯವಾಗಿ ಮತ್ತು ಎಡಮೊಳಕಾಲು ಮತ್ತುಬಲಗಾಲು ಮೊಳಕಾಲು ಕೆಳಗೆ ಎಲಬು ಮುರಿದು ರಕ್ತಗಾಯವಾಗಿರುತ್ತದೆ. ಮತ್ತು  ಸದರಿ ಸ್ಕೂಟಿ ಹಿಂದೆ ಕುಳಿತ ಆದೆಪ್ಪನಿಗೆ ತಲೆಗೆ ಮೈಕೈಗೆ ಗಾಯವಾಗಿದ್ದು ಸದರಿಯವರನ್ನು ಲಿಂಗಸೂಗೂರು ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ  ಬಾಗಲಕೋಟೆಗೆ ಕರೆದುಕೊಂಡು ಹೋಗುವಾಗ ಹುನುಗುಂದಾ ಹತ್ತಿರ ನಾಗರಾಜನು ಮೃತಪಟ್ಟಿರುತ್ತಾನೆ. ಆದೇಪ್ಪನನ್ನು ಬಾಗಲಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಂತಾ  ಇದ್ದ ಹೇಳಿಕೆ ಪಿರ್ಯಾಧಿ ನೀಡಿದ್ದರ ಮೇಲಿಂದ °AUÀ¸ÀÆÎgÀÄ ¥Éưøï oÁuÉUÀÄ£Éß £ÀA: 123/15 PÀ®A. 279, 338, 304(J), L.¦.¹CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                   ದಿನಾಂಕ : 21/05/15 ರಂದು ಸಂಜೆ 7-00 ಗಂಟೆಗೆ ರಂಗದಾಳ ಸೀಮಾದ ಹಳ್ಳದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟ್ರಾಕ್ಟರಗಳನ್ನು ತಡೆದು ನಿಲ್ಲಿಸಿದ್ದು, ಅದರಲ್ಲಿ ಎರಡು ಟ್ರಾಕ್ಟರ ಚಾಲಕರು ಓಡಿ ಹೋಗಿದ್ದು, ಸದ್ರಿ ಟ್ರಾಕ್ಟರಗಳನ್ನು ನೋಡಲಾಗಿ ನಂ.ಕೆಎ-36/nJ-6429 & mÁæ° £ÀA.PÉJ-36/n©-1941 ನೇದ್ದು ಇದ್ದು, ಮತ್ತು ಇನ್ನೊಂದು ಟ್ರಾಕ್ಟರ್ ನಂ.ಕೆಎ-36/ಟಿ-4699 & ಟ್ರಲಿ ನಂ.ಸಿಎನ್‌‌ಆರ್‌‌-3635 ಅಂತಾ ಇದ್ದು, ಸದ್ರಿ ಟ್ರಾಲಿಯಲ್ಲಿದ್ದ ಮರಳಿನ ಬಗ್ಗೆ ದಾಖಲಾತಿಗಳನ್ನು ನೀಡಿದ ಬಗ್ಗೆ ಲೋಕೋಪಯೋಗಿ ಇಲಾಖೆಯ ರಸೂಲ್‌ ಇವರನ್ನು ಕೇಳಿದಾಗ ಯಾವುದೇ ದಾಖಲಾತಿಗಳು ಇಲ್ಲದೇ ಸರಕಾರಕ್ಕೆ ರಾಜಧನ ಪಾವತಿ ಮಾಡದೇ ಅನಧೀಕೃತವಾಗಿ ಕಳ್ಳತನದಿಂದ ಮಾರಾಟ ಮಾಡಲು ಸಾಗಾಣಿಕೆ ಮಾಡುವುದಾಗಿ ತಿಳಿಸಿದ್ದು ಇರುತ್ತದೆ. ಸದ್ರಿ ಟ್ರಾಕ್ಟರಗಳಲ್ಲಿ ಮರಳನ್ನು ಲೋಕೋಪಯೋಗಿ ಇಲಾಖೆಯಿಂದ ಅಳತೆ ಮಾಡಿಸಿದ್ದು, ಪ್ರತಿ ಟ್ರಾಲಿಯಲ್ಲಿ 2.75  ಘನ ಮೀಟರ್ ಮರಳು ಇದ್ದು, ಒಟ್ಟು 5.50 ಘನ ಮೀಟರ ಮರಳಿದ್ದು, ಅಂದಾಜು ಕಿಮ್ಮತ್ತು 3,500/- ರೂ ಇರುತ್ತದೆ. ನಂತರ ಸದ್ರಿ ಎರಡು ಟ್ರಾಕ್ಟರಗಳನ್ನು ಮತ್ತು  ಅದರಲ್ಲಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರಗಳ ಚಾಲಕರ/ಮಾಲೀಕರ  ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಪಂಚನಾಮೆಯನ್ನು ನೀಡಿದ್ದರಿಂದ ಮಾನವಿ ಠಾಣಾ ಗುನ್ನೆ ನಂ.144/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
               ದಿನಾಂಕ 21-05-2015 ರಂದು 4 ಪಿಎಂ ಸುಮಾರು ಮುಕ್ಕುಂದಾ ತುಂಗಭದ್ರ ನದಿಯಲ್ಲಿ ಅಕ್ರಮವಾಗಿ ಅನಧಿಕ್ರತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಚೆಸ್ಸಿ ನಂ. 31419152673 ಇಂಜನ್ ನಂ. ಎಸ್ ಆರ್ ಇ04540 ನೇದ್ದರ ಹಾಗೂ ಟ್ರಾಲಿ ನಂಬರ್ ಇಲ್ಲದ ಮಾಲೀಕ ತನ್ನ ಚಾಲಕನಿಗೆ ಉಸುಗನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕನು ಮುಕ್ಕುಂದಾ ತುಂಗಭದ್ರ ನದಿಯಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬುತ್ತಿದ್ದಾಗ ಎಸ್.ಎಂ. ಪಾಟೀಲ್ ಪಿ.ಎಸ್.ಐ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಟ್ರಾಲಿ ಹಾಗೂ ಟ್ರಾಲಿಯಲ್ಲಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಹಿರೇ ಲಿಂಗಪ್ಪ ತಂದೆ ಕರಿಯಪ್ಪ ವಯ 22 ವರ್ಷ ಜಾ : ಕುರುಬರು ಉ : ಟ್ರ್ಯಾಕ್ಟರ್ ಚೆಸ್ಸಿ ನಂ. 31419152673 ಇಂಜನ್ ನಂ. ಎಸ್ ಆರ್ ಇ04540 ನೇದ್ದರ ಹಾಗೂ ಟ್ರಾಲಿ ನಂಬರ್ ಇಲ್ಲದ ಚಾಲಕ ಸಾ: ಮುಕ್ಕುಂದಾ ತಾ: ಸಿಂಧನೂರು FvÀ£ÉÆA¢UÉ ಮುಂದಿನ ಕ್ರಮಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 136/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w-
                    ²æà f.¥ÀæPÁ±À vÀAzÉ ±ÁªÀiï gÁªï, ªÀ: 50 ªÀµÀð, eÁw: §æºÀät, G: ªÀiÁf CzsÁåPÀëPÀgÀÄ, ¸ÀvÀå£ÁxÀ UÀȺÀ ¤ªÀiÁðt ¸ÀºÀPÁgÀ ¸ÀAWÀ ¤, gÁAiÀÄZÀÆgÀÄ.  ಸತ್ಯನಾಥ ಗೃಹ ನಿರ್ಮಾಣ ಸಹಕಾರ ಸಂಘ ನಿ, ರಾಯಚೂರು ಸಂಘದ 2001-2003 ನೇ ಸಾಲಿನ ತನ್ನ ಅಧ್ಯಾಕ್ಷ ಅಧಿಕಾರಿವಧಿಯಲ್ಲಿ ಸಂಘದಿಂದ ವಸೂಲಾದ ಒಟ್ಟು ಹಣ ರೂಪಾಯಿ 4,55,400/- ನೇದ್ದನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿ ಸಂಘಕ್ಕೆ ಮೋಸ ಮಾಡಿದ್ದಲ್ಲದೆ ದುರ್ಬಳಕೆ ಮಾಡಿದ ಹಣ ವಸೂಲಿಗಾಗಿ ಅಮಲಜಾರಿ ಪ್ರಕರಣ ಸಂ.52/06-07 ರ ಮೂಲಕ ಅವಾರ್ಡ ಜಾರಿಗೊಳಿಸಿ ವಸೂಲಿಗಾಗಿ ಆರೋಪಿತನ ಮನೆ ನಂ.4-4-223/75 ನೇದ್ದನ್ನು ಹರಾಜಿಗೆ ನಿಗದಿಪಡಿಸಿದ್ದನ್ನು ಆರೋಪಿತನು ದಿನಾಂಕ 09.01.2014 ರಂದು ಪಾರ್ಟಿಶನ್ ಡೀಡ್ ಸಂ.8380/13-14 ರನ್ವಯ ತನ್ನ ಹೆಸರಿನಲ್ಲಿದ್ದ ಸದರಿ ಮನೆಯನ್ನು ತನ್ನ ಹೆಂಡತಿ ಮತ್ತು ಮೈನರ್ ಮಕ್ಕಳಿಗೆ ಕಾನೂನು ಬಾಹಿರವಾಗಿ ಪಾರ್ಟಿಶನ್ ಡೀಡ್ ಮಾಡಿಸಿರುವುದರಿಂದ ಅಮಲಜಾರಿ ಪಕ್ರರಣದಲ್ಲಿ ನಮೂದಿಸಲಾದ ಉಳಿದ ಒಟ್ಟು 9,52,276/- ಹಣವನ್ನು ಸರ್ಕಾರಕ್ಕೆ ಮೋಸ, ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 48/2015 PÀ®A 420 L.¦.¹.ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-

 ¢£ÁAPÀ: 20/05/2015 gÀAzÀÄ ªÀÄzsÁåºÀß 1-00 UÀAmÉAiÀÄ ¸ÀĪÀiÁjUÉ ¸ÀÆUÀÄgÁ¼À UÁæªÀÄzÀ°è ±Á¯ÉAiÀÄ ºÀwÛgÀ eÉÃgÀ§Ar UÁæªÀÄ ¥ÀAZÁ¬Äw ªÁå¦ÛUÉ §gÀĪÀ ¸ÀÆUÀÄgÁ¼À UÁæªÀÄ¢AzÀ ¸ÁªÀiÁ£Àå PÉëÃvÀæPÉÌ C«gÉÆÃzsÀªÁV C¨sÀåyðAiÀÄ£ÀÄß DAiÉÄÌ ªÀiÁqÀĪÀ «µÀAiÀÄzÀPÉÌ ¸ÀA§A¢ü¹zÀAvÉ £ÁAiÀÄPÀ d£ÁAUÀzÀ ¦ügÁå¢ ºÉÆ£ÀߪÀÄä UÀAqÀ: ºÀ£ÀĪÉÄñÀ §rUÉÃgÀ, 25ªÀµÀð, eÁw: £ÁAiÀÄPÀ, G: ªÀÄ£É PÉ®¸À, ¸Á: ¸ÀÆUÀÄgÁ¼À.     FPÉAiÀÄ  UÀAqÀ ºÁUÀÄ ºÀjd£À d£ÁAUÀzÀ  d£ÀgÀÄ ¸ÉÃj ZÀað¸ÀÄwÛzÁÝUÀ 1).ªÀÄ®è£ÀUËqÀ   2).gÀÄzÀæUËqÀ vÀAzÉ: ©üêÀÄgÁAiÀÄ ¸ÀÆUÀÄgÁ¼À ¸Á: UÀÄAqÀUÀÄwð. 3).ªÀÄ®è£ÀUËqÀ vÀAzÉ: gÀÄzÀæUËqÀ, eÁw: °AUÁAiÀÄvÀ, ¸Á: ¸ÀÆUÀÄgÁ¼À.4).²ªÀ£ÀUËqÀ vÀAzÉ: ªÀÄ®è£ÀUËqÀ, eÁw: °AUÁAiÀÄvÀ, ¸Á: ¸ÀÆUÀÄgÁ¼À.
5).ZÀ£ÀßgÀrØ vÀAzÉ: ªÀÄ®è£ÀUËqÀ, eÁw: °AUÁAiÀÄvÀ, ¸Á: ¸ÀÆUÀÄgÁ¼À.6).gÁªÀÄgÀrØ vÀAzÉ: ±ÀAPÀgÀUËqÀ eÁw: °AUÁAiÀÄvÀ, ¸Á: ¸ÀÆUÀÄgÁ¼À.EªÀgÀÄUÀ¼ÀÄ EzÀPÉÌ «gÉÆÃzÀ ªÀåPÀÛ¥Àr¹ J¯Éà ¨ÉÃqÀ ¸ÀÆ¼É ªÀÄPÀÌ¼É ¤ÃªÀÅ ºÀjd£ÀgÉÆA¢UÉ ¸ÉÃj £ÀªÀÄä «gÀÄzÀÞ AiÀiÁPÉà C¨sÀåyðAiÀÄ£ÀÄß DAiÉÄÌ ªÀiÁr¢Ýj CAvÁ ¨Á¬Ä ªÀiÁw£À dUÀ¼ÀªÁqÀĪÀÅzÀ£ÀÄß PÉý ¦ügÁå¢zÁgÀ¼ÀÄ C°èUÉ  KPÉ dUÀ¼À DqÀÄwÛ¢Ýj CAvÁ PÉýzÀÝPÉÌ DgÉÆævÀgÀÄ ¦ügÁå¢zÁgÀ¼À ¹gÉà »rzÀÄ J¼ÉzÁr J¯Éà ¨ÉÃqÀgÀ ¸ÀÆ¼É ¤Ã£ÉÃPÉ CqÀØ §gÀÄwÛ CAvÁ CªÁZÀå ±À§ÝUÀ½AzÀ ¨ÉÊAiÀÄÄÝ ¤£Àß UÀAqÀ£À£ÀÄß E°èAiÉÄà PÉÆ¯É ªÀiÁr ©qÀÄvÉÛªÉ ¤£ÀߣÀÄß PÀÆqÁ G½¸ÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQ ¨ÉÃqÀ eÁwAiÀĪÀgÀÄ £ÀªÀÄä d«ÄãÀÄUÀ¼À°è ªÀÄ® ªÀÄÆvÀæ «¸Àdð£É ªÀiÁrzÀgÉ ¤ªÀÄä£ÀÄß fêÀ ¸À»vÀ G½¸ÀĪÀÅ¢®èªÉAzÀÄ fêÀzÀ ¨ÉzÀjPÉAiÀÄ£ÀÄß ºÁQzÀÄÝ C®èzÉ ¨ÉÃqÀ eÁw ¤ÃZÀ ºÉtÄÚ ªÀÄvÀÄÛ ºÀjd£À ¤ÃZÀ ¸ÀÆ¼É ªÀÄPÀ̼ÀÄ ¤ªÀÄä£ÀÄß fêÀ ¸À»vÀ G½¸ÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ C®èzÉ eÁw ¤AzÀ£É ªÀiÁrzÀÄÝ EgÀÄvÀÛzÉ CAvÁ EvÁå¢AiÀiÁV EzÀÝ mÉÊ¥ï ªÀiÁr¹zÀ °TvÀ zÀÆj£À DzsÁgÀzÀ ªÉÄðAzÀ.      zÉêÀzÀÄUÀð  ¥Éưøï oÁuÉ.    UÀÄ£Éß £ÀA:      114/2015. PÀ®A- 143,147,354,323,504,506 ¸À»vÀ 149 L¦¹ ªÀÄvÀÄÛ    PÀ®A. 3(1) (10) (11)  J¹ì/J¹Ö (¦J) PÁAiÉÄÝ 1989.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:- 
          ಪಿರ್ಯಾದಿ ಶ್ರೀ ಜಯಲಕ್ಷ್ಮೀ ಗಂಡ  ವಿಜಯ ಜಾತಿ:ನಾಯಕ,ವಯ-26ವರ್ಷ:ಮನೆಕೆಲಸ ಸಾ:ಡೋಣಮರಡಿ FPÉAiÀÄÄ                     ದಿ.21-05-2015 ರಂದು ರಾತ್ರಿ ತನ್ನ ತವರು ಮನೆ ಡೋಣಮರಡಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಅಂಗಲರಗಳಿಗೆ ಸೀರೆ ಬಟ್ಟೆಯ ತೊಟ್ಟಿಲು ಕಟ್ಟಿ ತನ್ನ ಒಂದುವರೆ ವರ್ಷದ ಮಗ ಕಾರ್ತಿಕನನ್ನು ಬಟ್ಟೆಯ ತೊಟ್ಟಿಲದಲ್ಲಿ ಮಲಗಿಸಿದ್ದು ನಿನ್ನೆ ರಾತ್ರಿ 7-00 ಗಂಟೆಯ ವೇಳೆಗೆ ಒಮ್ಮಿಂದೊಮ್ಮೇಲೆ ವಿಪರೀತ ಮಳೆ ಗಾಳಿ ಬಂದು ಗಾಳಿಗೆ ಮನೆಯ ಟಿನ್ ಚತ್ತು ಅಲುಗಾಡಿದ್ದು ಅಂಗಲರನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಚತ್ ಹಾರಿ ಅಂಗಲರಗೆ ಕಟ್ಟಿ ತನ್ನ ಮಗುವನ್ನು ಮಲಗಿಸಿದ್ದ ಸೀರೆ ಬಟ್ಟೆಯ ತೊಟ್ಟಿಲು ಸಮೇತ ಹಾರಿ ಕಲ್ಲುಗಳಲ್ಲಿ ಬಿದ್ದು ಮಗುವಿನ ಹಿಂದೆ ಲೆಗೆ ಪೆಟ್ಟಾಗಿ ರಾತ್ರಿ 8-00 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆಯನ್ನುಡೋಣಮರಡಿ ಗ್ರಾಮದಲ್ಲಿ ಮುಂಜಾನೆ 8-00 ರಿಂದ 8-30 ಗಂಟೆಯವರೆಗೆ ಪಡೆದುಕೊಂಡು ಪ್ರಕರಣ ದಾಖಲಿಸಿ ಮರಳಿ ತನಿಖೆ ಕುರಿತು ಕಡತವನ್ನು ಕಳಿಸುವಂತೆ ಪಿ.ಸಿ. 596 ರವರ ಸಂಗಡ ಕಳಿಸಿದ ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆ ಯು.ಡಿ.ಆರ್.ನಂಬರ: 08/2015 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArgÀÄvÁÛgÉ.
«zÀÄåvï ±Álð ¸ÀPÀÆåðl¤AzÀ ¸ÀA¨sÀ«¹zÀ ¥ÀæPÀgÀtzÀ ªÀiÁ»w-
             ¢£ÁAPÀ:21-05-2015 gÀAzÀÄ ªÀiÁlÆgÀ UÁæªÀÄzÀ°è vÀ£Àß n£ï ±Éqï£À ªÀÄ£É EzÀÄÝ, ¨É½UÉÎ 7-00 UÀAmÉ ¸ÀĪÀiÁgÀÄ ¤ÃgÀÄ vÀgÀ¯ÉAzÀÄ §¥ÀÆàgÀ PÉgÉUÉ ºÉÆÃV ªÀÄgÀ½ ªÀÄ£ÉUÉ §AzÀÄ £ÉÆÃqÀ®Ä n£ï ±Éqï UÉ «zÀÄåvï ±Álð ¸ÀPÀÆåðl¤AzÀ ¨ÉAQ ºÀwÛPÉÆAqÀÄ ªÀÄ£ÉAiÀÄ°ènÖ 1) ªÀģɧ¼ÀPÉ ¸ÁªÀiÁ£ÀÄ & zÀªÀ¸ÀzsÁ£ÀåUÀ¼ÀÄ EªÀÅUÀ¼À CQgÀÆ.16500/-2) £ÀUÀzÀÄ ºÀt gÀÆ.1000/-3) r«r ¥ÉèÃAiÀÄgï CQgÀÆ.3800/-4) PÀ©âtzÀ C¯Áägï CQgÀÆ.9000/-5) PÀ®gï n« CQgÀÆ.10000/-6) n.« ¸ÉÖç¯ÉÊdgï CQgÀÆ.850/-7) gÉõÀ£ï PÁqÀð, ZÀÄ£ÁªÀuÉ UÀÄgÀÄw£À aÃn, CAUÀ«PÀ® ªÉÃvÀ£À aÃn ºÁUÀÆ EvÀgÉ ±Á¯Á & d«ÄãÀÄ zÁR¯ÁwUÀ¼ÀÄ                         MlÄÖ J¯Áè ¸ÉÃj CQgÀÆ. 41,150/- ¨É¯É¨Á¼ÀĪÀ ¸ÁªÀiÁ£ÀÄUÀ¼À ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.CAvÁ ²æêÀÄw. ®Qëöä UÀAqÀ AiÀĪÀÄ£À¥Àà, ªÀAiÀÄ:35 ªÀµÀð, eÁ:¨ÉÆë, G:ºÉÆ®ªÀÄ£ÉPÉ®¸À, ¸Á:ªÀiÁlÆgÀ UÁæªÀÄ, vÁ:¹AzsÀ£ÀÆgÀ gÀªÀgÀÄ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ  DPÀ¹äPÀ ¨ÉAQ C¥ÀWÁvÀ ¸ÀASÉå:04/2015 gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.05.2015 gÀAzÀÄ  196 ¥ÀææPÀgÀtUÀ¼À£ÀÄß ¥ÀvÉÛ ªÀiÁr  43,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.