Police Bhavan Kalaburagi

Police Bhavan Kalaburagi

Monday, August 10, 2015

Raichur District Reported Crimes

                                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                            ದಿನಾಂಕ: 09-08-2015 ರಂದು ಬೆಳಿಗ್ಗೆ 7-20 ಗಂಟೆಗೆ ಪಿ.ಎಸ್.ಐ ತುರುವಿಹಾಳ ರವರಿಗೆ ಹಂಪನಾಳ ಹಳ್ಳದಿಂದ ಟ್ರಾಕ್ಟರ್ ಗಳಲ್ಲಿ ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂಮೇರೆಗೆ ಪಿಎಸ್ ಐ vÀÄ«ðºÁ¼À gÀªÀgÀÄ ಸಿಬ್ಬಂದಿ   ಹಾಗೂ ಇಬ್ಬರು ಪಂಚರೊಂದಿಗೆ ಬೆಳಿಗ್ಗೆ 8-15 ಗಂಟೆಗೆ ಭಾತ್ಮಿ ಸ್ಥಳಕ್ಕೆ ಹೋಗಲು ಹಂಪನಾಳ ಹಳ್ಳದಿಂದ  2 ಟ್ರಾಕ್ಟರ್ ಗಳು ಟ್ರ್ಯಾಲಿಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ ನಂಜಲದಿನ್ನಿ ಕಡೆಗೆ  ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಗಳ ನ್ನು ನಿಲ್ಲಿಸಿದ್ದು, ಆರೋಪಿ ನಂ.3( ºÉ¸ÀgÀÄ «¼Á¸À UÉÆwÛ®è)ಇತನು ಸ್ಥಳದಲ್ಲಿಯೇ ಟ್ರಾಕ್ಟರ್ ನ್ನು ನಿಲ್ಲಿಸಿ ಓಡಿ ಹೋಗಿದ್ದುನಂತರ ಟ್ರಾಕ್ಟರ್ ಗಳನ್ನು ಪರಿಶೀಲಿಸಲಾಗಿ 1) ಮಹಿಂದ್ರಾ-575 ನಂಬರ ಇರುವುದಿಲ್ಲಾ, ಇದರ ಇಂಜಿನ್ ನಂ. ZKBC03472BE ಇದ್ದು, ಇದರ ಟ್ರ್ಯಾಲಿ ನಂಬರ. KA36/TB-1667 ಇರುತ್ತದೆ.  ಆರೋಪಿ ನಂ.1 ಇವನು ಇದರ ಚಾಲಕನಿದ್ದು, ಆರೋಪಿ ನಂ.2 ನೇದ್ದವನು ಇದರ ಮಾಲಿಕನಿರುತ್ತಾನೆ. ಇನ್ನೊಂದು ಟ್ರಾಕ್ಟರ್ ನೋಡಲು 2) ಮಹಿಂದ್ರಾ-575 ನಂ. KA-36/TC-2399 ಇದ್ದು, ಇದರ ಟ್ರ್ಯಾಲಿ ನಂಬರ ಇರುವದಿಲ್ಲಾ. ಇದರ ಚಾಲಕನು ಆರೋಪಿ ನಂ.3 ಇದ್ದು, ಆರೋಪಿ ನಂ.4 ರವರು ಇದರ ಮಾಲಿಕನಿರುತ್ತಾನೆ. ಸದ್ರಿ ಟ್ರ್ಯಾಕ್ಟರ್ ಗಳ ಚಾಲಕರು ತಮ್ಮ ಟ್ರಾಕ್ಟರ್ ಮಾಲಿಕರ ಮಾತು ಕೇಳಿ ಟ್ರಾಕ್ಟರ್  ಟ್ರ್ಯಾಲಿಗಳಲ್ಲಿ ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಮರಳನ್ನು ಅನಧೀಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಪಿರ್ಯಾದಿ ಪಂಚನಾಮೆ ವರದಿ ಹಾಗೂ 2 ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಗಳೊಂದಿಗೆ ಒಪ್ಪಿಸಿದ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣಾ ಗುನ್ನೆ ನಂ. 117/2015 ಕಲಂ. RULE 44 OF KARANATAKA MINOR MINERAL CONCESSION RULE's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.    
¯ÉêÁzÉë PÁAiÉÄÝ CrAiÀÄ°è zÁR¯ÁzÀ ¥ÀæPÀgÀtzÀ ªÀiÁ»w:-
                ದಿನಾಂಕ 14-09-2011 ರಂದು ಪಂಪಣ್ಣ ತಂದೆ ಬಸಣ್ಣ ಚಿಕ್ಕೋಟಿ, ವಯಾ: 44 ವರ್ಷ, ಸಾ:ಹೇರೂರು ತಾ:ಗಂಗಾವತಿ ಜಿ:ಕೊಪ್ಪಳ Fತನು ಯಾವುದೆ ಲೈಸನ್ಸ್ ಇಲ್ಲದೆ ಮಾಡಸಿರವಾರ ಗ್ರಾಮದ ಫಿರ್ಯಾದಿ ಕರಿಯಮ್ಮ ಗಂಡ ಕರಿಯಪ್ಪ, ವಯಾ: 60 ವರ್ಷ, ಜಾ:ಕುರುಬರ, ಉ:ಹೊಲಮನೆಗೆಲಸ, ಸಾ:ಮಾಡಶಿರವಾರ ತಾ:ಸಿಂಧನೂರು FPÉಯ ಮನೆಯಲ್ಲಿ ಫಿರ್ಯಾದಿಯ ಗಂಡನಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ. 70,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, ಫಿರ್ಯಾದಿಯ ಗಂಡನು ತಾನು ತೆಗೆದುಕೊಂಡಿದ್ದ ಸಾಲ ಮತ್ತು ಬಡ್ಡಿಯ ಹಣವನ್ನು ಕೊಟ್ಟಿದ್ದರೂ ಸಹ ಗಂಟು, ಬಡ್ಡಿಯ ಹಣ ಕೊಡು ಅಂತಾ ಒತ್ತಾಯಿಸಿ ಫಿರ್ಯಾದಿಗೆ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ.231/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
            ದಿನಾಂಕ 03-07-2011 ರಂದು ಪಂಪಣ್ಣ ತಂದೆ ಬಸಣ್ಣ ಚಿಕ್ಕೋಟಿ, ವಯಾ: 44 ವರ್ಷ, ಸಾ:ಹೇರೂರು ತಾ:ಗಂಗಾವತಿ ಜಿ:ಕೊಪ್ಪಳ Fತನು ಯಾವುದೆ ಲೈಸನ್ಸ್ ಇಲ್ಲದೆ ಮಾಡಸಿರವಾರ ಗ್ರಾಮದ ಫಿರ್ಯಾದಿ ಕೆ.ಚಂದಪ್ಪ ತಂದೆ ಪಕೀರಪ್ಪ, ವಯಾ: 42 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ಮಾಡಶಿರವಾರ ತಾ:ಸಿಂಧನೂರು FvÀ£À ಮನೆಯಲ್ಲಿ ಫಿರ್ಯಾದಿ ಮತ್ತು ಆತನ ಅಣ್ಣನಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ. 3 ಲಕ್ಷ ಹಣವನ್ನು ಸಾಲವಾಗಿ ಕೊಟ್ಟಿದ್ದು, ಫಿರ್ಯಾದಿ ಮತ್ತು ಆತನ ಅಣ್ಣ ಇಬ್ಬರೂ ಸಹ ತಾವು ತೆಗೆದುಕೊಂಡಿದ್ದ ಸಾಲ ಮತ್ತು ಬಡ್ಡಿಯ ಹಣವನ್ನು ಕೊಟ್ಟಿದ್ದರೂ ಸಹ ಗಂಟು, ಬಡ್ಡಿಯ ಹಣ ಕೊಡು ಅಂತಾ ಒತ್ತಾಯಿಸಿ ಫಿರ್ಯಾದಿಗೆ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ.232/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
                                          ದಿನಾಂಕ 09-08-2015 ರಂದು 9.30 ಪಿಎಂ ಕ್ಕೆ ಗೊರೇಬಾಳ ಕ್ಯಾಂಪಿನ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರ್.ಶರಣಪ್ಪ ತಂದೆ ಅಮರೇಶಪ್ಪ, ವಯಾ: 55 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಗೊರೇಬಾಳ ಕ್ಯಾಂಪ್ ºÁUÀÆ EvÀgÉ 4 d£ÀgÀÄ ¸ÉÃj  ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ನಗದು ಹಣ ಮತ್ತು ಮೋಟರ್ ಸೈಕಲಗಳನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 15,400/-, 52 ಇಸ್ಪೀಟು ಎಲೆಗಳು  ಮತ್ತು 11 ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 233/2015 ಕಲಂ 87 ಕೆ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                 1)w¥ÀàtÚ vÀAzÉ ºÀ£ÀĪÀÄ¥Àà ¥ÀªÁgÀ ªÀAiÀiÁ-30,®ªÀiÁtÂ,G-MPÀÌ®ÄvÀ£À, ¸Á- dAVgÁA¥ÀÆgÀ vÁAqÀºÁUÀÆ EvÀgÉ 4 d£ÀgÀÄ PÀÆr ¢£ÁAPÀ 09-08-2015 gÀ 16.30 UÀAmÉUÉ °AUÀ¸ÀUÀÆgÀ oÁuÁ ªÁå¦ÛAiÀÄ dAVgÁA¥ÀÆgÀ vÁAqÀzÀ UÀzÉݪÀÄä£À PÀmÉÖAiÀÄ ºÀwÛgÀzÀ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ £À¹Ã§zÀ dÆeÁlzÀ°è vÉÆqÀVzÁÝUÀ ¦J¸ïL °AUÀ¸ÀÆUÀÄgÀÄ ºÁUÀÆ ¹§âA¢AiÀĪÀgÀÄ, ¥ÀAZÀgÀ ¸ÀªÀÄPÀëªÀÄ zÁ½ ªÀiÁr ¹QÌ©zÀÝ 04 d£À DgÉÆævÀjAzÀ £ÀUÀzÀÄ ºÀt gÀÆ. 910/- gÀÆ. ºÁUÀÆ 52 E¸ÉàÃmï J¯ÉUÀ¼ÀÄ, PɼÀUÉ ºÁ¹zÀ ©½ §tÚzÀ ¥Áè¹ÖPï aïï d¥sÀÄÛªÀiÁrzÀÄÝ,M§â ªÀåQÛ ¸ÀܼÀ¢AzÀ ¥ÀgÁjAiÀiÁVzÀÄÝ EgÀÄvÀÛzÉ.CAvÁ ¤ÃrzÀ ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 192/2015 PÀ®A 87 PÉ.¦ DåPïÖ  CrAiÀÄ°è  ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

            1)CdAiÀÄPÀĪÀiÁgÀ vÀAzÉ CªÀÄgÉñÀ¥Àà ¸ÀÄgÀ¥ÀÆgÀ ªÀAiÀiÁ-  25,ªÁå¥ÁgÀ,°AUÁAiÀÄvÀ, ¸Á-§¸ï ¤¯ÁÝt ºÀwÛgÀ °AUÀ¸ÀUÀÆgÀ ºÁUÀÆ ¢£ÁAPÀ 09-08-2015 gÀ 13.30 UÀAmÉUÉ °AUÀ¸ÀUÀÆgÀ ¥ÀlÖtzÀ°è PÀgÀqÀPÀ¯ï gÀ¸ÉÛAiÀÄ°è §gÀĪÀ ¸ÀPÁðj vÉÆÃlzÀ°è EzÀÝ GzÀÄð ¥ËæqÀ ±Á¯ÉAiÀÄ ºÀwÛgÀ 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ £À¹Ã§zÀ dÆeÁlzÀ°è vÉÆqÀVzÁÝUÀ ¹¦L °AUÀ¸ÀÆUÀÄgÀÄ ªÀÈvÀÛgÀªÀgÀÄ ¦J¸ïL °AUÀ¸ÀÆÎgÀÄ ¥Éưøï oÁuÉ ºÁUÀÆ ¹§âA¢AiÀĪÀgÀÄ, ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄîÌAqÀ 08 d£À DgÉÆævÀjAzÀ £ÀUÀzÀÄ ºÀt gÀÆ. 9950/- gÀÆ. ºÁUÀÆ 52 E¸ÉàÃmï J¯ÉUÀ¼ÀÄ, PɼÀUÉ ºÁ¹zÀ ©½ §tÚzÀ ¥Áè¹ÖPï aïï d¥ÀÄÛ ªÀiÁrPÉÆAqÀÄ oÁuÉUÉ §AzÀÄ °AUÀ¸ÀÆUÀÆgÀÄ oÁuÉ UÀÄ£Éß £ÀA:  191/2015 PÀ®A 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ:09-08-2015 ರಂದು 9-30 ಪಿ.ಎಮ್ ಸುಮಾರಿಗೆ ಲಕ್ಷ್ಮಿನಾರಾಯಣ ತಂದೆ ಆಂಜನೆಯ್ಯ, ವಯ: 24 ವರ್ಷ, ಜಾ: ನಾಯಕ್, : ಮೇಸನ ಕೆಲಸ, ಯಮಹಾ ಮೋಟಾರ್ ಸೈಕಲ್ ನಂ KA-36 ED-0758  ನೇದ್ದರ ಚಾಲಕ , ಸಾ: ಬೂದಿವಾಳ ಕ್ಯಾಂಪ ತಾ: ಸಿಂಧನೂರು FvÀ£ÀÄ vÀ£Àß  ಯಮಹಾ ಕ್ರಕ್ಸ್ ಮೋಟಾರ್ ಸೈಕಲ್ ನಂ KA-36 ED-0758  ನೇದ್ದರ ಮೇಲೆ ಫಿರ್ಯಾದಿದಾರನ್ನು ಹಿಂದುಗಡೆ ಕೂಡಿಸಿಕೊಂಡು ಬೂದಿವಾಳ್ ಕ್ಯಾಂಪಿನಿಂದ ಸಿಂಧನೂರು ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ತಾವು ಕೆಲಸ ಮಾಡುತ್ತಿರುವ ಗುತ್ತೆದಾರ ರಾಜು ಇವರ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಹಳ್ಳದ ಬ್ರಿಡ್ಜ ಮೇಲೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಹಾಗೂ ಅಡ್ಡಾದಿಡ್ಡಿಯಾಗಿ ನಡೆಸಿ ಮೋಟಾರ್ ಸೈಕಲ್ ನ್ನು ನಿಯಂತ್ರಿಸಲಾಗದೆ ಎದುರುಗಡೆ ನಡೆದುಕೊಂಡು ಬರುತ್ತಿದ್ದ ಮಹೆಬೂಬ್ ಬೀ ಇವರಿಗೆ ಟಕ್ಕರ್ ಕೊಟ್ಟಿದ್ದರಿಂದ ಅವಳು ರೋಡಿನ ಮೇಲೆ ಬಿದ್ದಿದ್ದು ಮತ್ತು ಆರೋಪಿ ಹಾಗೂ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದರಿಂದ ಮಹೆಬೂಬ್ ಬೀ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಿವಿಗಳಿಂದ ರಕ್ತ ಸ್ರಾವವಾಗಿದ್ದು, ಆರೋಪಿತನಿಗೂ ಸಹಿತ ಮೇಲ್ತುಟಿಗೆ, ಹಣೆಗೆ ಮತ್ತು ಎಡಗಾಲಿಗೆ ಗಾಯಗಳಾಗಿದ್ದು ಇರುತ್ತದೆ. ಅಂತಾ ಫಿರ್ಯಾದಿದಾರನು ಕೊಟ್ಟ ಫಿರ್ಯಾದು ಹೇಳಿಕೆ ಆಧಾರದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.154/2015, ಕಲಂ. 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ºÀÄqÀÄV PÁuÉ ¥ÀæÀPÀgÀtzÀ ªÀiÁ»w:-
ಪಿರ್ಯಾದಿ ಶ್ರೀ ನರಸಿಂಹ ತಂದೆ ನಿತ್ಯಾನಂದ ಜಾತಿ:ದಾಸರು,ವಯ-30ವರ್ಷ, ಕೂಲಿಕೆಲಸ ಸಾ:ಕಲ್ಲೂರು FvÀ£À  ತಮ್ಮನಾದ ಮಾರುತಿ ತಂದೆ ನಿತ್ಯಾನಂದ ಜಾತಿ:ದಾಸರು  ,ವಯ-14ವರ್ಷ,9ನೇ ತರಗತಿ ವಿದ್ಯಾರ್ಥಿ [ಅಂಗವಿಕಲ ಕಾಲು ಊನ ಇವೆ ಎರಡು ಕೈಗಳ ಮದ್ಯದ ಬೆರಳು ಇರುವುದಿಲ್ಲ ] ಈತನು ದಿನಂಪ್ರತಿ ಕಲ್ಲೂರು ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಗೆ ಹೋಗುವಂತೆ ದಿ.07-08-2015 ಅಂದು ಬೆಳಿಗ್ಗೆ ತನ್ನ ಮೂರು ಗಾಲಿಯ ಸೈಕಲ ತೆಗೆದುಕೊಂಡು ತಮ್ಮ ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಹೇಳಿ ಶಾಲೆಗೆ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ತನ್ನ ತಮ್ಮನ 3 ಗಾಲಿಯ ಸೈಕಲ ಕಲ್ಲೂರು ಸಮೀಪದಲ್ಲಿರುವ ಕುಡಿಯುವ ನೀರಿನ ಕೆರೆಯ ಸಮೀಪದಲ್ಲಿ ಮೇನ್ ರೋಡಿನ ಡ್ರಾಪ ಹತ್ತಿರ ಇದ್ದು ಮನೆಯಿಂದ ಶಾಲೆಗೆ ಹೋಗುವಾಗ ಗೀರುಳ್ಳ ಹಸಿರು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಚಡ್ಡಿ ಧರಿಸಿದ್ದು ಕನ್ನಡ ಓದಲು ಬರೆಯಲು ಬರುತ್ತಿದ್ದು ಹೆಚ್ಚಾಗಿ ತೆಲುಗು ಮಾತನಾಡುತ್ತಾನೆ ಇದುವರೆಗೆ ಅಲ್ಲಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಅಂತಾ ಈ ದಿವಸ ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 156/2015 PÀ®AB  ಹುಡುಗ ಕಾಣೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-

ದಿನಾಂಕ: 08-08-2015 ರಂದು ಬೇರೂನ್ ಕಿಲ್ಲಾದಲ್ಲಿರುವ ತಮ್ಮ ಮನೆಯ ಹತ್ತಿರ ಇರುವ ಅಲ್ಲಾಗನಿ ದರ್ಗಾದಲ್ಲಿ ತಾವುಗಳು ನಿಯಾಝ್ ಮಾಡಿದ್ದು ರಾತ್ರಿ 8.30 ಗಂಟೆಯ ಸುಮಾರು ದರ್ಗಾದಲ್ಲಿ ಊಟ ಮಾಡಿಕೊಂಡು ತಾನು ತನ್ನ ಅಕ್ಕ ಸಲ್ಮಾ ಕೂಡಿಕೊಂಡು ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ತಮ್ಮ ಓಣಿಯ ಮಡಿವಾಳರ ಜಾತಿಯ 1) ಬಲರಾಮ 2) ಅಜಯ 3) ಉಮೇಶ ಈ ಮೂರು ಜನರು ನಮ್ಮ ಅಕ್ಕಳಿಗೆ ನೋಡಿ ಬಲರಾಮ ಇವನು ತನ್ನ ಅಕ್ಕಳಿಗೆ ಇದರ್ ಆವೋ ಇದರ್ ದೇಕೋ ಅಂತಾ ಅಂದಿದ್ದು ರಾತ್ರಿ 9.00 ಗಂಟೆಯ ಸುಮಾರು ತಾನು ತಮ್ಮ ಗೆಳೆಯ ಮಹ್ಮದ್ ಜಾಫರ್ ಕೂಡಿಕೊಂಡು ಬಲರಾಮನಿಗೆ ಯಾಕೆ ನಮ್ಮ ಅಕ್ಕಳಿಗೆ ಚೇಡಿಸಿದ್ದು ಅಂತಾ ಕೇಳಿದ್ದಕ್ಕೆ ತಮಗೂ ಅವನಿಗೂ ಬಾಯಿ ಆಗಿದ್ದು ಅಷ್ಟಕ್ಕೆ ತಾವುಗಳು ಸುಮ್ಮನಾಗಿದ್ದು ದಿನಾಂಕ: 09-08-2015 ರಂದು ಸಂಜೆ 4.00 ಗಂಟೆಯ ಸುಮಾರು ತಾನು ಮತ್ತು ತನ್ನ ಗೆಳೆಯ ಮಹ್ಮದ್ ಜಾಫರ್ ದರ್ಗಾದ ಹತ್ತಿರ ಕೂಳಿತುಕೊಂಡಾಗ 1) ಮಲ್ಲು 2)ಉಮೇಶ 3) ಅಜಯ 4) ಬಲರಾಮ ಇವರುಗಳು ತಮ್ಮೊಂದಿಗೆ ಇತರೆ 3-4 ಜನರೊಂದಿಗೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಮಲ್ಲು ಈತನು ತನಗೆ ಚಾಕುವಿನಿಂದ ತಿವಿಯಲು ಬಂದಿದ್ದು ತಾನು ಚಾಕು ಹಿಡಿದಕೊಂಡಿದ್ದು ಇದರಿಂದ ತನ್ನ ಎರಡು ಅಂಗೈಗಳಿಗೆ ಗಾಯಗಳಾಗಿದ್ದು ಬಿಡಿಸಲು ಬಂದ ಮಹ್ಮದ್ ಜಾಫರ್ ಈತನಿಗೆ ಉಮೇಶ, ಅಜಯ, ಬಲರಾಮ  ಈ ಮೂರು ಜನರು ಕಟ್ಟಿಗೆಗಳಿಂದ ಮೈ ಕೈಗೆ ಕಾಲಿಗೆ ಹೊಡೆದಿದ್ದು ಇನ್ನುಳಿದ 3-4 ಜನರು ತಮ್ಮಬ್ಬರಿಗೆ ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ತಾವುಗಳು ಅಲ್ಲಿಂದ ಓಡಿ ಬಂದು ರಿಮ್ಸ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಬಂದಿದ್ದು ಸದರಿಯವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 169/2015 ಕಲಂ: 143, 147, 148, 504, 323, 324, 506 ಸಹಿತ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ .


ದಿನಾಂಕ:-09/08/2015 ರಂದು ರಾತ್ರಿ 8-20 ಗಂಟೆಗೆ ಪಿ.ಎಸ್.. ಬಳಗಾನೂರುರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 5-ಜನ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ಇಂದು ದಿನಾಂಕ;-09/08/2015 ರಂದು ನಾನು ಠಾಣೆಯಲ್ಲಿರುವಾಗ ಬೆಳಿಗಿನೂರು ಗ್ರಾಮದಲ್ಲಿ ಇಸ್ಪೇಜ್ ಜೂಜಾಟದ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂಧಿಯವರಾದ ಪಿ.ಸಿ.588,203.300,690 ರವರು ಹಾಗು ಇಬ್ಬರು ಪಂಚರೊಂದಿಗೆ ಸರಕಾರಿ ಜೀಪ್ ನಂ. ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಸಾಯಂಕಾಲ                 6-40 ಗಂಟೆಗೆ ಹೊರಟು ಗ್ರಾಮದ ಭೀರಪ್ಪ ದೇವರ ಗುಡಿಯ ಹತ್ತಿರ ಹೋಗಿ ಮರೆಯಾಗಿ ಜೀಪನ್ನು ನಿಲ್ಲಿಸಿ ಅದರಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಭೀರಪ್ಪ ದೇವರ ಗುಡಿಯ  ಸ್ವಲ್ಪ ಮುಂದೆ ಬಯಲು ಜಾಗೆಯಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ 7 ಗಂಟೆಗೆ ಇಸ್ಪೇಟ್ ಜೂಜಾಟ ಆಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 5-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1250/-ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಮುಂದಿನ ಕಾನೂನು ಕ್ರಮಕ್ಕಾಗಿ ನನಗೆ ಹಾಜರಪಡಿಸಿದ್ದರ ಮೇರೆಗೆ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಠಾಣಾ ಗುನ್ನೆ ನಂ.123/2015.ಕಲಂ.87.ಕೆ.ಪಿ .ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.