Police Bhavan Kalaburagi

Police Bhavan Kalaburagi

Monday, November 18, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
       ಫಿರ್ಯಾದಿ JA. ¥ÁArAiÀÄ£ï vÀAzÉ ªÀÄÄvÀÄÛ¸Áé«Ä ªÀAiÀÄ 49 ªÀµÀð eÁ : ¥ÀÆeÁj G: ¯Áj ನಂ. ಟಿಎನ್-52 ಸಿ-6178 ನೇದ್ದರ ZÁ®PÀ ¸Á : ªÀiÁªÉ°¥Á½AiÀÄA vÁ: ¸ÀAPÀj f¯Éè ¸ÉîA (vÀ«Ä¼ÀÄ£ÁqÀÄ)  FvÀ£ÀÄ ತನ್ನ ಲಾರಿ ನಂ. ಟಿಎನ್-52 ಸಿ-6178 ನೇದ್ದರಲ್ಲಿ ಇನ್ನೊಬ್ಬ ಚಾಲಕ ಕೆ. ಸಂಗುಟವೇಲ್ ತಂದೆ ಕಂಡಸ್ವಾಮಿ ಇಬ್ಬರು ದಿನಾಂಕ 15-11-2013 ರಂದು ಛತ್ತಿಸಗಡದ ರಾಯಪೂರುದಿಂದ ಸಿಂತೆಟಿಕ್ ಸ್ಲ್ಯಾಡ್ ಲೋಡ್ ಮಾಡಿಕೊಂಡು ಬಳ್ಳಾರಿ ತೋರಣಗಲ್  ಫ್ಯಾಕ್ಟರಿಗೆ ತಲುಪಿಸುವ ಕುರಿತು ಬಳ್ಳಾರಿಗೆ ಹೊರಟಿದ್ದು, ದಿನಾಂಕ 17-11-2013 ರಂದು ಕೆ. ಸಂಗುಟವೇಲ್ ಈತನು ತನ್ನ ಲಾರಿ ನಂ. ಟಿಎನ್-52 ಸಿ-6178 ನೇದ್ದನ್ನು ತಾನು ನಡೆಸಿಕೊಂಡು ಮಾನವಿ-ಸಿಂಧನೂರು ಮುಖ್ಯ ರಸ್ತೆಯ ಮೇಲೆ ನಡೆಸಿಕೊಂಡು ಹೊರಟಾಗ ನಂದಿಹಾಳ್ ಹತ್ತಿರ ರಾತ್ರಿ 11-15 ಗಂಟೆಗೆ ಎದುರಾಗಿ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಆರೋಪಿತ£ÁzÀ gÁdÄ vÀAzÉ £ÀgÀ¹AºÀ®Ä  ¯Áj £ÀA. J¦-28 ªÉÊ-2998 £ÉÃzÀÝgÀ ZÁ®PÀ ¸Á : dmÁè f: gÀAUÁgÉrØ (J¦) FvÀ£ÀÄ  ತನ್ನ ಲಾರಿ ನಂ. ಎಪಿ-28 ವೈ-2998 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಜೋರಾಗಿ ನಡೆಸಿಕೊಂಡು ಬಂದು ರಸ್ತೆಯ ಎಡಬಾಜು ಹೋಗದೆ ಬಲಬಾಜು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿಯ ಲಾರಿಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ಆರೋಪಿತನು ಲಾರಿಯೊಳಗೆ ಸಿಕ್ಕು ಬಲಗೈ ಭಾರಿ ಗಾಯವಾಗಿ ಭುಜದವರೆಗೆ ಕೈ ಮುರಿದು ಬಲಗಾಲಿಗೆ ಹಾಗೂ ಎಡಗಾಲಿಗೆ ಹಾಗೂ ಮುಖದ ಮೇಲೆ ಗಾಯಗಳಾಗಿದ್ದು, ಫಿರ್ಯಾದಿಯ ಲಾರಿ ಚಾಲಕ ಕೆ. ಸಂಗುಟವೆಲ್ ಈತನಿಗೆ ಎಡಗೈ ಮೊಣಕಟ್ಟಿನ ಹತ್ತಿರ ಎಲುಬು ಮುರಿದು ಬಲ ಪಕ್ಕಡಿಗೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ ¢£ÁAPÀ: 18.11.2013 gÀAzÀÄ ಮಾನವಿ ಠಾಣಾ ಗುನ್ನೆ ನಂ. 244/2013 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
              ¦üAiÀiÁ𢠪ÉAPÀmÉñÀ vÀAzÉ ¨ÁjQ £ÀgÀ¸ÀtÚ, ªÀAiÀiÁ-28 ªÀµÀð, eÁ-PÀ¨ÉâÃgï, G-PÀÆ°PÉ®¸À ¸Á-¨ÉÊ®UÀÄqÀØ vÁ-UÀzÁé¯ï (J¦) FvÀ£ÀÄ vÀ£Àß ªÉÆÃmÁgÀ ¸ÉÊPÀ¯ï »AzÀÄUÀqÉ wªÀÄä¥Àà£À£ÀÄß PÀÆr¹PÉÆAqÀÄ ¨ÉÊ®UÀÄqÀØ UÁæªÀÄ¢AzÀ EqÀ¥À£ÀÆgÀÄ PÀqÉUÉ ªÉÆÃmÁgÀ ¸ÉÊPÀ®£ÀÄß £ÀqɹPÉÆAqÀÄ ºÉÆÃUÀÄwÛgÀĪÁUÀ «ÄÃgÁ¥ÀÆgÀÄ UÁæªÀÄzÀ «ÃgÀ¨sÀzÉæñÀégÀ UÀÄr zÁnzÀ ¸Àé®à zÀÆgÀzÀ°è n.«.J¸ï. ¸ÁÖgï ¹n ªÉÆÃmÁgÀ ¸ÉÊPÀ¯ï £ÀA. PÉJ-36-PÀÆå-1848 £ÉÃzÀÝgÀ ¸ÀªÁgÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß EqÀ¥À£ÀÆgÀÄ PÀqɬÄAzÀ Cwà ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgïPÉÆnÖzÀÝjAzÀ ¦üAiÀiÁ𢠪ÀÄvÀÄÛ wªÀÄä¥Àà E§âgÀÆ ªÉÆÃmÁgÀ ¸ÉÊPÀ¯ï ªÉÄðAzÀ PɼÀUÉ ©¢ÝzÀÄÝ EzÀjAzÀ ¦üAiÀiÁð¢AiÀÄ §®UÁ°UÉ wêÀȪÁzÀ M¼À¥ÉlÄÖ ªÀÄvÀÄÛ gÀPÀÛUÁAiÀĪÁVzÀÄÝ ªÀÄvÀÄÛ wªÀÄä¥Àà FvÀ£À §®UÁ°UÉ M¼À¥ÉlÄÖ ªÀÄvÀÄÛ gÀPÀÛUÁAiÀÄUÀ¼ÁVzÀÄÝ, WÀl£ÉAiÀÄ £ÀAvÀgÀ ªÉÆÃmÁgÀ ¸ÉÊPÀ¯ï ¸ÀªÁgÀ£ÀÄ ªÉÆÃmÁgÀÄ ¸ÉÊPÀ®£ÀÄß ¸ÀܼÀzÀ°èAiÉÄà ©lÄÖ NrºÉÆÃVgÀÄvÁÛ£É. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 93/2013 PÀ®A 279, 337, 338 L¦¹ ªÀÄvÀÄÛ 187 LJA« DPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                       ¢£ÁAPÀ.16/09/2013 gÀAzÀÄ ¦gÁå¢ CªÀÄgÉñÀ vÀAzÉ §¸Àì¥Àà ªÀÄļÀÆîgÀÄ, 41ªÀµÀð, PÀÄgÀ§gÀÄ, MPÀÌ®ÄvÀ£À ¸Á.PÀ£Áß¼À.  FvÀ£ÀÄ vÀªÀÄÆäj£À ZÀ£Àߧ¸ÀìAiÀÄå¸Áé«Ä vÀAzÉ CªÀÄgÀAiÀÄå gÀªÀgÀ ªÉÆÃ.¸ÉÊ..£ÀA.PÉJ-36/E¹-3475 £ÉÃzÀÝ£ÀÄß vÉUÉzÀÄPÉÆAqÀÄ ªÀÄÄzÀUÀ¯ïUÉ §AzÁUÀ gÁwæ 9-00 UÀAmÉ ¸ÀĪÀiÁjUÉ ¦gÁå¢zÁgÀ£À ¥ÀjZÀAiÀÄzÀªÀgÁzÀ ¸ÀAvÉÆõÀ vÀAzÉ ªÉÆÃPÀë¥Àà ¸Á.ªÀÄÄzÀUÀ¯ï EªÀgÀÄ ªÀÄvÀÄÛ FvÀ£À ¥ÀjZÀAiÀĸÀÜ£ÁzÀ ZÀAzÀæ¹AUï vÀAzÉ ¨Á¯Áf¹AUï PÀAmÉÃgÀ 58ªÀµÀð, E§âgÀÄPÉÆrPÉÆAqÀÄ ¦gÁå¢zÁgÀ¤AzÀ ªÉÆÃmÁgÀ ¸ÉÊPÀ¯ï vÉUÉzÀÄPÉÆAqÀÄ ªÀÄÄzÀUÀ¯ï -°AUÀ¸ÀÆÎgÀ gÀ¸ÉÛAiÀÄ ªÉÄÃ¯É qÉʪÀÄAqï qÁ§ ºÀwÛgÀ gÁwæ 9-10 UÀAmÉ ¸ÀĪÀiÁjUÉ ºÉÆÃUÀÄwÛgÀĪÁUÀ »A¢¤AzÀ PÁgï £ÀA-PÉJ36/JªÀiï-7809£ÉÃzÀÝgÀ ZÁ®PÀ ªÉAPÀmÉñÀ vÀAzÉ gÁªÀÄPÀȵÀÚ PÀÆqÀÆègÀÄ 22ªÀµÀð, gÀrØ ¸Á. °AUÀ¸ÀÆÎgÀ FvÀ£ÀÄ vÀ£Àß PÁgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgï PÉÆnÖzÀÝjAzÀ ªÉÆÃmÁgÀ ¸ÉÊPÀ¯ï »AzÉ PÀĽwzÀÝ ZÀAzÀæ¹AUï vÀAzÉ ¨Á¯Áf¹AUï PÀAmÉÃgÀ FvÀ¤UÉ §®UÁ® ªÉÆtPÁ® PɼÀUÉ ¨sÁj gÀPÀÛUÁAiÀÄ, £ÀqÀÄ«UÉ M¼À¥ÉlÄÖ, JqÀUÉÊUÉ ¸ÁzÀ UÁAiÀĪÁVzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA:119/2013 PÀ®A.279, 338, L¦¹ PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:-18.11.2013 ರಂದು ಬೆಳಗಿನ ಜಾವ 2.30 ಗಂಟೆ ಸುಮಾರಿಗೆ ರಾಯಚೂರು ನಗರದ ಬಟ್ಟೆ ಬಜಾರದಲ್ಲಿ ಭಾಗ್ಯಶ್ರೀ ಡ್ರೈಸೆಸ್ಸ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ  ಬಾತ್ಮಿಬಂದ ಮೇರೆಗೆ ¦.J¸ï.L. (PÁ & ¸ÀÄ), ¸ÀzÀgÀ §eÁgï oÁuÉ ªÀÄvÀÄÛ ¥ÀAZÀgÉÆA¢UÉ C°èUÉ ಬೆಳಗಿನ 3-00 ಗಂಟೆಗೆ ಹೋಗಿ ದಾಳಿ ಮಾಡಲು 1) ಬಸವರಾಜ್ ಸಾ:: ಎಲ್.ಬಿ.ಎಸ್ ನಗರ ರಾಯಚೂರು 2] ಠಾಕಶ್ರೀ ತಂದೆ ಸಾ:: ಗಂಜ್ ಏರಿಯಾರ ರಾಯಚೂರ 3) ರೋಷನ್ ಸಾ: ನವಾಬ್ ಗಡ್ಡ ರಾಯಚೂರು 4] ಶ್ರೀನಿವಾಸ್ ರೆಡ್ಡಿ ಸಾ:: ಜಲಾಲ್ ನಗರ ರಾಯಚೂರು 5) ಕೃಷ್ಣ ಸಾ:: ಮಕ್ತಲ್ ಪೇಟೆ ರಾಯಚೂರು 6)ಮಕ್ಬೂಲ್ ಅಹ್ಮದ್ ಸಾ:: ನವಾಬ್ ಗಡ್ಡ ರಾಯಚೂರು 7) ನರಸಿಂಹಲು  @ ಬ್ರೂಸ್ಲೆ ಸಾ:: ಮೈಲಾರಿ ನಗರ ರಾಯಚೂರು 8) ರಮೇಶ ಸಾ:: ಮಂಗಳವಾರ ಪೇಟೆ ರಾಯಚೂರು 9) ರಾಮಸ್ವಾಮಿ ಸಾ:; ಮಡ್ಡಿಪೇಟೆ ರಾಯಚೂರು ರವರನ್ನು ದಸ್ತಗರಿ ಮಾಡಿಕೊಂಡು ಅವರ ಕಡೆಯಿಂದ ಇಸ್ಟೇಟ್ ಜೂಜಾಟದ ಹಣ 11,510/- ರೂ.ಗಳನ್ನು  ಮತ್ತು 52 ಇಸ್ಪೇಟ್ ಎಲೆಗಳು ಹಾಗೂ  ಒಂದು ಪ್ಲಾಸ್ಟಿಕ್ ಖಾಲಿ ಗೊಬ್ಬರದ ಚೀಲವನ್ನು ಜಪ್ತಿಮಾಡಿಕೊಂಡು ವಾಪಸ್ ಠಾಣೆಗೆ zÁ½ ¥ÀAZÀ£ÁªÉÄAiÀÄ DzsÁgÀzÀ ಮೇಲಿಂದ ¸ÀzÀgï §eÁgï ಠಾಣಾ ಗುನ್ನೆ ನಂ. 216/2013 ಕಲಂ 87 ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:18.11.2013 gÀAzÀÄ  98 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 18-11-2013

This post is in Kannada language. To view, you need to download kannada fonts from the link section.

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 18-11-2013

ªÀÄ£Àß½î ¥Éưøï oÁuÉ ಗುನ್ನೆ ನಂ. 52/2013, ಕಲಂ 279, 338 ಐಪಿಸಿ :-
¢£ÁAPÀ 17-11-2013 gÀAzÀÄ ಫಿಯಾಱದಿ ¸ÀAdÄ vÀAzÉ ¨sÀUÀªÀAvÀ ¸Á: ¹AzÉÆî ಇವರು ಆರೋಪಿ ºÀtªÀÄAvÀ vÀAzÉ gÁAiÀÄ¥Áà ZÀgÀPÀ¥À¼Éè ¸Á: ¹AzÉÆî gÀªÀgÀ ªÉÆಟಾರ್ ಸೈಕಲ್ »gÉÆà ºÉÆAqÁ  £ÀA. PÉJ- 38/JZÀ-7881 £ÉÃzÀgÀ ªÉÄÃ¯É PÀĽvÀÄ ªÀÄ£Àß½î¬ÄAzÀ ¸ÀAvÉ ¸ÁªÀiÁ£ÀÄ Rjâ ªÀiÁrPÉÆAqÀÄ ¹AzÉÆ®PÉÌ §gÀÄತ್ತಿzÁÝUÀ gÁdVÃgÁ PÁæ¸À ºÀwÛgÀ ಆರೋಪಿಯು vÀ£Àß ªÉÆmÁgÀ ¸ÉÊPÀ®ನ್ನು CwêÉÃUÀ ªÀÄvÀÄÛ ¤±Á̼Àf¬ÄAzÀ ZÀ¯Á¬Ä¹ wgÀÄ«£À°è MªÉÄäÃ¯É ¨ÉæÃPÀ ºÁQzÁUÀ ¤AiÀÄAvÀæt vÀ¦à ªÉÆmÁgÀ ¸ÉÊPÀ® ¸ÀªÉÄÃvÀ ©zÀÝ ಪ್ರಯುಕ್ತ ¦üAiÀiÁ𢠧®UÁ® vÉÆqÉUÉ ¨sÁj UÀÄ¥ÀÛUÁAiÀÄವಾV PÁ®Ä ªÀÄÄjದಿzÀÄÝ, §®UÁ® ªÉÆüÀPÁ°UÉ, ªÀÄÄRPÉÌ C®è°è vÀgÀazÀ UÁAiÀÄವಾVgÀÄvÀÛzÉ ಮತ್ತು ಆರೋಪಿಯ §®UÀtÂÚ£À PɼÀUÉ, §®UÀ®èPÉÌ, §®UÁ® ¥ÁzÀPÉÌ gÀPÀÛUÁAiÀÄವಾVgÀÄvÀÛzÉ ಅಂತ ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨ÉêÀļÀSÉÃqÁ ¥ÉưøÀ oÁuÉ ಗುನ್ನೆ ನಂ. 61/2013, ಕಲಂ 457, 380 ಐಪಿಸಿ :-
¢£ÁAPÀ 17-11-2013 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ ªÉAPÀl ¹ÃvÁ¼ÀUÉÃgÁ ªÀAiÀÄ: 24 ªÀµÀð, eÁತಿ: J¸ï.n UÉÆAqÀ, G: DzsÁgÀ PÁqÀð C¥ÀgÉÃlgÀUÀ¼À ªÉÄðéZÁgÀPÀ, ¸Á: gÁªÀÄ£ÀUÀgÀ PÁ¯ÉÆä ©ÃzÀgÀ gÀªÀರಿಗೆ DzsÁgÀ PÁqÀð C¥ÀgÉÃlgÀ C°ªÉÆâݣÀ gÀªÀgÀÄ ¥sÉÆÃ£ï ªÀiÁr ¢£ÁAPÀ 16-11-2013 gÀAzÀÄ gÁwæ ªÉüÉAiÀÄ°è ZÁAUÀ¯ÉÃgÁ UÁæªÀÄzÀ UÁæ.¥ÀA ¨ÁV®Ä Qð ªÀÄÄjzÀÄ M¼ÀVzÀ DzsÁgÀ PÁqÀð vÉUÉAiÀÄĪÀ ¸ÁªÀiÁVæUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÀ w½¹zÀjAzÀ ಫಿಯಾಱದಯವರು ತಮ್ಮ eÉÆvÉ C°ÃªÉÆâݣÀ, NAPÁgÀ, JªÀiï.J ºÀ¦üÃeï J®ègÀÆ PÀÆrPÉÆAqÀÄ ZÁAUÀ¯ÉÃgÁ UÁæªÀÄ ¥ÀAZÁAiÀÄvÀPÉÌ §AzÀÄ £ÉÆÃqÀ¯ÁV UÁæ.¥ÀA DzsÁgÀ PÁqÀð vÉUÉAiÀÄĪÀ PÀA¥ÀÆålgÀ ¸ÁªÀiÁVæUÀ¼ÀÄ ElÖ PÉÆÃuÉ ¨ÁV®Ä Qð ªÀÄÄj¢zÀÄÝ PÉÆÃuÉ M¼ÀUÉ ºÉÆÃV £ÉÆÃqÀ¯ÁV DzsÁgÀ PÁqÀð vÉUÉAiÀÄĪÀ PÀA¥ÀÆålgÀ G¥ÀPÀgÀtUÀಳಾದ 1) JgÀqÀÄ ºÉZï.¦ PÀA¥À¤AiÀÄ ¦æAlgÀUÀ¼ÀÄ C.Q 10,000/- gÀÆ.UÀ¼ÀÄ, 2) JgÀqÀÄ §AiÉÆêÉÄÃnæPïUÀ¼ÀÄ (¨ÉgÀ¼ÀÄ ªÀÄÄzÉæ vÉUÉAiÀÄĪÀ AiÀÄAvÀæ), 3) MAzÀÄ Ljøïì (PÀtÂÚ£À ©A§ vÉUÉAiÀÄĪÀ AiÀÄAvÀæ) AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAದು ಕೊಟ್ಟ ಫಿಯಾಱದಿಯವರ °TvÀ zÀÆj£À ¸ÁgÁA±ÀzÀ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ ಗುನ್ನೆ ನಂ. 125/2013, ಕಲಂ 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
¢£ÁAPÀ 17-11-2013 gÀAzÀÄ ªÀÄAdÄ£ÁxÀ vÀAzÉ ¹zÀÝtÚ ªÀÄrªÁ¼À ªÀAiÀÄ: 28 ªÀµÀð, eÁw: ªÀÄrªÁ¼À, ¸Á: ¨ÉüÀPÉÃgÁ ಇವರು ºÀ½îSÉÃqÀ (©) UÁæªÀÄzÀ°è ¹ªÉÄ £ÁUÀtÚ zÉêÀgÀ eÁvÉæUÉ ºÉÆÃUÀĪÀ ¸À®ÄªÁV ÀªÀÄÆäj¤AzÀ ±ÁªÀÄvÁ¨ÁzÀPÉÌ £Àß ¸ÉÆÃzÀgÀ CvÉÛAiÀÄ ªÀÄ£ÉUÉ §AzÀÄ C°èAzÀ ºÀ½îSÉÃqÀ (©) UÉ ºÉÆÃUÀĪÁUÀ £Àß eÉÆÃvÉUÉ CvÉÛAiÀÄ ªÀÄUÀ¼ÁzÀ ¸ÉÆä ªÀAiÀÄ: 7 ªÀµÀð EªÀ½UÉ PÀgÉzÀÄPÉÆAqÀÄ ±ÁªÀÄvÁ¨ÁzÀ gÉÆÃr£À ªÉÄÃ¯É ¤AvÁUÀ alUÀÄ¥Àà PÀqɬÄAzÀ DmÉÆà £ÀA. PÉJ-39/1625 £ÉÃದರ ಚಾಲಕನಾದ ಆರೋಪಿ ಇತನ ಆಟೊದಲ್ಲಿ ಕುಳಿತು ಹೋಗುವಾಗ ಆರೋಪಿಯು vÀ£Àß DmÉÆêÀ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ CqÁØ ¢rØAiÀiÁV wjV¸ÀÄvÁÛ §gÀĪÁUÀ MªÀÄä¯É §®PÉÌ wgÀÄV¹zÀÝjAzÀ ಫಿಯಾಱದಿಯು PÉüÀUÉ ©ದ್ದಿದ್ದು, ಇದರಿಂದ ಫಿಯಾಱದಿಯ £ÀqÀÄ vÀ¯ÉAiÀÄ ªÀÄÄA¨sÁUÀPÉÌ, ಮೂVUÉ ¨sÁj UÁAiÀĪÁV, JqÀPÁ® ªÉÆüÀPÁ°UÉ, ¥ÁzÀPÉÌ vÀgÀazÀ UÁAiÀÄUÀ¼ÀÄ DVgÀÄvÀ۪ɠಅಂತ ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
  






PRESS NOTE


ಪತ್ರಿಕಾ ಪ್ರಕಟಣೆ
          ಗುಲಬರ್ಗಾ ಜಿಲ್ಲೆಯ ವಿಶೇಷವಾಗಿ ಗುಲಬರ್ಗಾ ನಗರದ ಸಾರ್ವಜನಿಕರಲ್ಲಿ ಕೋರುವದೇನೆಂದರೆ, ಜಿಲ್ಲೆಯಲ್ಲಿರುವಂತಹ ದ್ವಿಚಕ್ರ, 4 ಚಕ್ರ ವಾಹನಗಳಿಗೆ ಅಳವಡಿಸಿದ ನಂಬರ ಪ್ಲೇಟುಗಳು ಹೆಚ್ಚಾಗಿ ದೋಷಪೂರಿತವಾಗಿರುವುದು ಕಂಡು ಬಂದಿರುತ್ತದೆ. ದಿನಾಂಕ 05-11-2013 ರಿಂದ 14-11-2013 ರವರೆಗೆ ಈ ಬಗ್ಗೆ ಕಾರ್ಯಚರಣೆ ನಡೆಸಿರುವ ಗುಲಬರ್ಗಾ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು 110 ದೋಷಪೂರಿತ ನಂಬರ ಪ್ಲೇಟುಗಳನ್ನು ಹೊಂದಿರುವ ವಾಹನಗಳನ್ನು ಹಿಡಿದು 11,000/- ರೂ ದಂಡ ವಿಧಿಸಿ ನಂಬರ ಪ್ಲೇಟುಗಳು ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ.

          ಕೇಂದ್ರ ಮೋಟಾರು ವಾಹನ ಅಧಿನಿಯಮ 1989, ನಿಯಮ 51 ರಲ್ಲಿ ತಿಳಿಸಿದ ಈ ಕೆಳಕಂಡ ನಮೂನೆಯಲ್ಲಿ  ಯಾವುದೇ ವಾಹನದ ಹಿಂದೆ ಮತ್ತು ಮುಂದೆ ಇರುವಂತಹ ನಂಬರ್ ಪ್ಲೇಟುಗಳು ಸ್ವಂತಕ್ಕೆ ಬಳಸುವ ವಾಹನವಾದರೆ ಬಿಳಿಯ ಬಣ್ಣದ ಹಿನ್ನಲೆ ಹೊಂದಿ ಕಪ್ಪು ಅಕ್ಷರಗಳಿಂದ ಎರಡು ಲೈನಗಳಲ್ಲಿ (Arial Font) ನಲ್ಲಿ ಬರೆಯಬೇಕು. ಇದರ ಮೇಲೆ ಯಾವುದೇ ಹೆಸರು, ಚಿನ್ಹೆ, ಸಂಕೇತ ಬರೆಯಬಾರದು. ಸರಿಯಾದ ನಂಬರ್ ಪ್ಲೇಟ್ ಬರೆಯದೇ ಇದ್ದಾಗ ಅಪರಾಧ ಮಾಡುವಂತಹ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲಿಕ್ಕೆ ಸಾದ್ಯವಾಗುತ್ತದೆ. ಆದ್ದರಿಂದ ಗುಲಬರ್ಗಾ ಜಿಲ್ಲೆಯ ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಿರುವ ನಂಬರ್ ಪ್ಲೇಟಗಳು ದೋಷಪೂರಿತ ವಾಗಿದಲ್ಲಿ 15 ದಿವಸಗಳ ಒಳಗಾಗಿ ಕೇಂದ್ರ ಮೋಟಾರು ವಾಹನ ಅಧಿನಿಯಮ 1989, ನಿಯಮ 51 ರಲ್ಲಿ ತಿಳಿಸಿರುವಂತೆ ಬದಲಿಸತಕ್ಕದ್ದು. ದೋಷಪೂರಿತ ನಂಬರ್ ಪ್ಲೇಟ ಬರೆದಿದ್ದು ಕಂಡು ಬಂದಲ್ಲಿ ಅಂತಹ ವಾಹನ ಮಾಲಿಕರ ವಿರುದ್ದ ಮತ್ತು ಬರೆದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

          ಕಾರಣ ಎಲ್ಲಾ ವಾಹನ ಮಾಲಿಕರು ತಮ್ಮ ವಾಹನಗಳ ಮೇಲೆ ಸರಿಯಾದ ನಂಬರ್ ಪ್ಲೇಟಗಳನ್ನು ಅಳವಡಿಸಿಕೊಂಡು ಗುಲಬರ್ಗಾ ಜಿಲ್ಲೆಯ ಪೊಲೀಸರಿಗೆ ಸಹಕರಿಸಲು ಕೋರುತ್ತೇನೆ. 
SI No.
Class of Vehicle
Dimensions not less then (In Milimeters)

Height
Thickness space between
01
All motor cycles and 3 wheeled invalid carriage
Rear Letters and Rear Numbers
40
07
05
02
Motor cycles with engine Capacity less than 70 cc
Front Letters and Numbers
15
2.5
2.5
03
Other Motor Cycles
Frton Letters and Numbers
30
05
05
04
Three Wheelers
Rear and Front Letters & Numbers
40
07
05
05
All other Vehicles
Rear and Front Letters & Numbers
65
10
10


Gulbarga Dist Reported Crimes

ಮೋಟಾರ ಸೈಕಲ ಕಳವು ಪ್ರಕರಣ:
ಸೇಡಂ ಪೊಲೀಸ್ ಠಾಣೆ.
ದಿ:17-11-2013 ರಂದು ಶ್ರೀ ಇಮ್ತಿಯಾಜ್ ತಂದೆ ರಿಯಾಜೋದ್ದಿನ್ ಗೋರೆಮಿಯ್ಯಾ ಸಾ:ರಹೇಮತ ನಗರ ಸೇಡಂ ರವರು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ ಪಲ್ಸರ ಮೋಟಾರ ಸೈಕಲ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನೋಡಲಾಗಿ ತನ್ನ ಬಜಾಜ ಪಲ್ಸರ ಮೋಟಾರ ಸೈಕಲ ಇರಲಿಲ್ಲ ಆಗ ನಮ್ಮ ತಂದೆಯವರು ನನಗೆ ಎಬ್ಬಸಿ ಮೋಟಾರ ಸೈಕಲ ಇರಲಿಲ್ಲ ಅದನ್ನು ಯಾರೋ ಕಳ್ಳರು ಇಂದು ದಿನಾಂಕ 17-11-2013 ರಂದು ಬೆಳಗಿನ ಜಾವ 3 ಗಂಟೆಯಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿರುತ್ತದೆ.
ಜೂಜುಕೋರರ ಬಂಧನ
ಮಹಾಗಾಂವ ಠಾಣೆ
ದಿ: 17/11/13 ರಂದು ಮಹಾಗಾಂಔ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬೂರು ಗ್ರಾಮದ ಸರ್ಕಾರಿ ಶಾಲೆ ಹತ್ತಿರ ಕೆಲವರು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬಾಪುಗೌಡ ಎಸ್. ಪಾಟೀಲ ಪಿ.ಎಸ್.ಐ ಮಹಾಗಾಂವ ಠಾಣೆ ರವರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 1) ತಾಜೋದ್ದೀನ್ ತಂ, ಅಲ್ಲಾವುದ್ದೀನ್ ಸಾ||ಖಾಜಾ ಕಾಲೋನಿ ಗುಲಬರ್ಗಾ 2)ಬಾಬಾ ತಂ, ಮಹ್ಮದ ಶಫೀ 3)ಅಬ್ದುಲ್ ಬಾರೀದ ತಂ, ಅಹ್ಮದ ಗನಿ ಸಾ||ಫೈಯದ ಗಲ್ಲಿ ಗುಲಬರ್ಗಾ 4)ಮಹ್ಮದ ಖಾನ್ ತಂ, ಮಹಿಮೂದ ಖಾನ್, ಸಾ||ಖಾಜಾ ಕಾಲೋನಿ ಗುಲಬರ್ಗಾ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು ಮತ್ತು ನಗದು ರೂ 11500/- ರೂ ಜಪ್ತಿಮಾಡಿಕೊಪಂಡು ಆರೋಪಿತ ವಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ

ಚಿಂಚೋಳಿ ಪೊಲೀಸ್ ಠಾಣೆ   :   ಶ್ರೀ ತುಳಜಪ್ಪ ತಂದೆ ಬಕ್ಕಪ್ಪ ಚಿಂತಪಳ್ಳಿ ಸಾ|| ಐನೋಳ್ಳಿ ಇವರು ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕಾರಿ ತಮ್ಮೂರಿನ ಕಲ್ಲಪ್ಪ ಧುತ್ತರಗಿ ಯೊಂದಿಗೆ ಹೋಗಿ ಮರಳಿ ಚಿಂಚೋಳಿಗೆ ಆಟೋದಲ್ಲಿ ಬರುತ್ತಿರುವಾಗ ಪಟಪಳ್ಳಿ ಕ್ರಾಸ ಹತ್ತಿರ ಆಟೋ ಚಾಲಕನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮನ್ನಾಖ್ಖೇಳಿ- ಚಿಂಚೋಳಿ ಮುಖ್ಯ ರಸ್ತೆಯ ಮೇಲೆ ಪಟಪಳ್ಳಿ ಫತ್ತೆಪೂರ ಕ್ರಾಸ  ಮದ್ಯೆ ದಲ್ಲಿ ಕ್ಯಾನಲ್ ಸಮೀಪ ಒಮ್ಮಿಂದೋಮೆಲೆ ಕಟ ಹೊಡೆದ್ದರಿಂದ ಆಟೋ ಎಡ ಮಗ್ಗಲಾಗಿ ಪಲ್ಟಿಯಾಗಿದ್ದು ಆಟೋದಲ್ಲಿ ಕುಳಿತ ತಾನಗೆ ಮತ್ತು  ಕಲ್ಲಪ್ಪನಿಗೆ ರಕ್ತ ಗಾಯವಾಗಿದ್ದು ಇನ್ನೋಬ್ಬ ಪ್ರಯಾಣಿಕ  ಆಟೋದಡಿ ಸಿಲುಕಿ ಮೃತಪಟ್ಟಿದ್ದು. ಅಪಘಾತದ ನಂತರ ನಾನು ಮತ್ತು ಕಲ್ಲಪ್ಪ ಮನೆಗೆ ಹೋಗಿ ಇಂದು ಸದರಿ ಅಟೋ  ಚಾಲಕ ನಾಗಪ್ಪನ ವಿರುದ್ದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.