Police Bhavan Kalaburagi

Police Bhavan Kalaburagi

Saturday, January 25, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtUÀ¼À ªÀiÁ»w:_
          ಮಾನ್ಯ ನ್ಯಾಯಾಲಯದಂದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ 1/14 ನೇದ್ದು ನ್ಯಾಯಾಲಯದಿಂದ ಸ್ವೀಕೃತಗೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ FgÀtÚ vÀAzÉ §¸ÀtÚ UÉÆøÀ°, 40 ªÀµÀð, MPÀÌ®ÄvÀ£À ¸Á: ¸ÁzÁ¥ÀÆgÀ FvÀನ ಮನೆಯವರು ಆರೋಪಿತgÁzÀ 1] ºÀ£ÀĪÀÄ¥Àà vÀAzÉ FgÀtÚ, 2] ±ÀgÀt§¸ÀªÀ vÀAzÉ ºÀ£ÀĪÀÄ¥Àà, 3] CªÀÄgÉñÀ vÀAzÉ ¹zÀÝAiÀÄå    4] UÀAUÀAiÀÄå vÀAzÉ ¹zÀÝAiÀÄå 5] PÀjAiÀÄ¥Àà vÀAzÉ FgÀtÚ 6] zÉÆqÀØ FgÀAiÀÄå vÀAzÉ £ÀgÀ¸À¥Àà   7] ¸ÀtÚ FgÀAiÀÄå vÀAzÉ £ÀgÀ¸À¥Àà 8] AiÀÄ®èAiÀÄå vÀAzÉ FgÀtÚ J®ègÀÆ  ¸Á: ¸ÁzÁ¥ÀÆgÀ gÀªÀgÀÄ ಮನೆಯ ಮುಂದೆ ತಿರುಗಾಡುವ ವಿಷಯದಲ್ಲಿ ಜಗಳವಿದ್ದು ಆರೋಪಿತರು ಫಿರ್ಯಾದಿಗೆ ಅದೇ ದ್ವೇಷದಿಂದ ನಮ್ಮ ಮನೆಯ ಮುಂದೆ ತಿರುಗಾಡಬಾರದು ಅಂತಾ ದಿನಾಂಕ 27/12/13 ರಂದು ಬೆಳಿಗ್ಗೆ 1130 ಗಂಟೆಗೆ ಅಕ್ರಮಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ, ಕಟ್ಟಿಗೆ ಹಾಗೂ ಚಪ್ಪಲಿಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ  ಕ್ರಮ  ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.28/14 ಕಲಂ 143, 144, 145, 147, 148, 323, 324, 355, 504, 506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ 24-01-2014 ರಂದು 09-00 .ಎಮ್ ಸುಮಾರಿಗೆ ಸಿಂಧನೂರು ನಗರದ ಬಡಿಬೇಸ್ ಫಿರ್ಯಾದಿ ಅಬ್ದಲ್ ಸತ್ತಾರ್ ಖಾನ್ ತಂದೆ ಹಸನ್ ಖಾನ್ ಪನ್ನೂರು, 42 ವರ್ಷ, ಮುಸ್ಲಿಂ, ಎಲೆಕ್ಟ್ರಷನ್ ಕೆಲಸ, ಸಾ: ಬಡಿಬೇಸ್ ಸಿಂಧನೂರ FvÀ£ÀÄ ತಾನು ಖರೀದಿ ಮಾಡಿದ ಮನೆಯ ಹತ್ತಿರ ಕ್ಯೂರಿಂಗ್ ಮಾಡಿಸುತ್ತಿರುವಾಗ ಪಕ್ಕದ ಮನೆಯ ಆರೋಪಿತgÁzÀ 1)ಅಕ್ಬರ್ ತಂದೆ ಉಮ್ರಿಸಾಬ 2) ಅಬ್ಬಾಸ್ ತಂದೆ ಉಮ್ರಿಸಾಬ   3) ಅಸ್ಲಂ ತಂದೆ ಉಮ್ರಿಸಾಬ 4) ಶಾಹೀಜಾದ್  ಬೇಗಂ ಗಂಡ ಉಮ್ರಿಸಾಬ್ 5) ಅಬ್ಬಾಸನ ಹೆಂಡತಿ ಎಲ್ಲಾರೂ ಸಾ: ಬಡಿಬೇಸ್, ಸಿಂಧನೂರು EªÀgÀÄ ಫಿರ್ಯಾದಿಯನ್ನು ನೋಡಿ ಅಕ್ರಮ ಕೂಟ ಕಟ್ಟಿಕೊಂಡು  ಏನಲೇ ಸೂಳೇ ಮಗನೇ ನಾವು ಖರೀದಿ ಮಾಡುವ ಮನೆಯನ್ನು ನೀನು ಖರೀದಿಸಿದ್ದೀ ಎಷ್ಟು ದೈರ್ಯ ಅಂತಾ ಗಟ್ಟಿಯಾಗಿ ನನ್ನನ್ನು ಮುಂದೆಕ್ಕೆ ಹೋಗದಂತೆ ಹಿಡಿದುಕೊಂಡು ತಲೆ ಕೂದಲು ಗಡ್ಡವನ್ನು ಹಿಡಿದು ಎಳೆದು ತಮ್ಮ ಕೈಗಳಿಂದ ಮೈ ಕೈಗೆ ಹೊಡೆಯುತ್ತಾ ಕೆಳಗೆ ಕೆಡವಿ ಕಾಲಿನಿಂದ ಬಲಗಾಲು ಮೊಣ ಕಾಲು ಹತ್ತಿರ ತುಳಿದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ. 34/2014 ಕಲಂ 143, 147, 341 , 504, 323 , 506 ಸಹಿತ 149 .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
          ಈ ಹಿಂದೆ ಆರೋಪಿತgÁzÀ 1]±ÀæªÀt PÀĪÀiÁgÀ vÀAzÉ ªÀÄjAiÀÄ¥Àà,18ªÀµÀð. ºÁUÀÄ EvÀgÉ 4 d£À J®ègÀÄ eÁ:ªÀiÁ¢UÀ, ¸Á:§Æ¢£Á¼À UÁæªÀÄ  ಫಿರ್ಯಾದಿ ¸ÀÄeÁvÀ UÀAqÀ CrªÉ¥Àà,40ªÀµÀð, eÁ:°AUÁAiÀÄw, G:ºÉÆ® ªÀÄ£É PÉ®¸À, ¸Á:§Æ¢£Á¼À EªÀgÀ ಹೊಲದಲ್ಲಿದ್ದ ಬನ್ನಿ ಗಿಡ ಮತ್ತು ಬೆಳೆಯನ್ನು ಮೇಯಿಸಿದ್ದರ ವಿಷಯಕ್ಕೆ ಸಂಬಂದಿಸಿದಂತೆ ವೈಮನಸ್ಸು ಇರುತ್ತದೆ. ದಿನಾಂಕ:24-01-2014 ರಂದು ಸಂಜೆ 4-30 ಗಂಟೆಗೆ ಫಿರ್ಯಾದಿದಾರು ಬೂದಿನಾಳ ಗ್ರಾಮದಲ್ಲಿರುವ ತಮ್ಮ ಮನೆಯ ಮುಂದೆ ಕಟ್ಟಯ ಮೇಲೆ ಕುಳಿತುಕೊಂಡಿದ್ದಾಗ ಆರೋಪಿತರು ಅಕ್ರಮ ಕೂಟದಿಂದ ಬಂದು ಫಿರ್ಯಾದಿಯ ಗಂಡನಿಗೆ ಆರೋಪಿ ನಾಗಪ್ಪನು ಕೈಯಿಂದ ಹೊಡೆಬಡೆ ಮಾಡಿದ್ದು, ಬಿಡಿಸಲು ಬಂದ ಮಗ ದೇವರಾಜನಿಗೆ ಶ್ರವಣ ಕುಮಾರ ಈತನು  ಸೂಳೆ ಮಗನದು ಬಹಳಾಗಿದೆ ಎಂದು ಎದೆಯ ಮೇಲೆ ಅಂಗಿ ಹಿಡಿದು ಮೈಕೈಗೆ ಹೊಡೆದು ಒಳಪೆಟ್ಟು ಗೊಳಿಸಿದ್ದು, ಫಿರ್ಯಾದಿದಾರಳಿಗೆ ರೆಡ್ಡಿ ತಂದೆ ದುಗ್ಗಪ್ಪ ಈತನು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದು, ಕೈಹಿಡಿದು ಎಳೆದಾಡಿ ಅಪಮಾನಗೊಳಿಸಿದ್ದು, ಬಾಲಮ್ಮಳು ಸಹ ಕೂದಲು ಹಿಡಿದು ಎಳೆದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ PÉÆlÖ  ಲಿಖಿತ ಫಿರ್ಯಾದಿಯ   ಮೇಲಿಂದ  ಗಬ್ಬೂರು ಪೊಲೀಸ್ ಠಾಣೆ .ಸಂ. 19/2014 ಕಲಂ: 143, 147, 323,  504 506 ಸಹಿತ 149 ಐಪಿಸಿ  CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

EvÀgÉ L.¦.¹ ¥ÀæPÀgÀtzÀ ªÀiÁ»w:-
                  ¢£ÁAPÀ: 24.01.2014 gÀAzÀÄ ¸ÁAiÀÄAPÁ® 6.00 UÀAmÉUÉ PÉÆl𠦹 gÀªÀgÀÄ oÁuÉUÉ §AzÀÄ ªÀiÁ£Àå £ÁåAiÀiÁ®AiÀÄzÀ ¥ÀvÀæ ¸ÀA: ¹.Dgï.J¯ï/14/2014 ¢£ÁAPÀ: 23.01.2014 £ÉÃzÀÝgÉÆA¢UÉ PÁ¸ÀV ¦AiÀiÁ𢠸ÀA: 01/2014 £ÉÃzÀÝ£ÀÄß ºÁdgÀ ¥Àr¹zÀÄÝ CzÀgÀ°è ¦AiÀiÁð¢ SÁeÁ ªÉÆ»£ÀÄ¢Ýãï vÀAzÉ ºÀ¸À£ï ¸Á¨ï ªÀAiÀiÁ: 45 ªÀµÀð, eÁw: ªÀÄĹèA  G: ªÁå¥ÁgÀ. ¸Á: gÁWÀªÉÃAzÀæ PÁ¯ÉÆä ±ÀQÛ£ÀUÀgÀ.FvÀÀ£ÀÄ vÀªÀÄä ªÀÄUÀ D²æÃ¥ï FvÀ¤UÉ ªÁå¸ÀAUÀzÀ ¸Á®ªÀ£ÀÄß ¥ÀqÉAiÀÄ®Ä Cfð ¸À°è¹zÀÄÝ ªÉÄîÌAqÀ DgÉÆævÀgÁzÀ 1] gÀvÀ£ï PÀĪÀiÁgÀ ¨ÁåAPï ªÀiÁå£ÉÃdgï ¸ÉÖÃmï ¨ÁåAPï D¥sï ªÉÄʸÀÆgÀ ±ÀQÛ£ÀUÀgÀ.2] gÀAfvï vÀAzÉ ¹zÀÝ¥Àà ¦¯ïØ D¦üÃ¸ï ¸Àgï ¸ÉÖÃmï ¨ÁåAPï D¥sï ªÉÄʸÀÆgÀ  ±ÀQÛ£ÀUÀgÀ ¦üAiÀiÁð¢zÁgÀjUÉ ¤ªÀÄä ªÀÄUÀ PÀrªÉÄ CAPÀªÀ£ÀÄß ¥ÀqÉzÀÄPÉÆArzÁÝ£É. ¸Á® PÉÆqÀ®Ä DUÀĪÀ¢¯Áè CAvÀ w½¹zÀÝjAzÀ ¢£ÁAPÀ: 29.09.2013 gÀAzÀÄ ªÀÄzÁåºÀß 1.30 UÀAmÉUÉ ¦üAiÀiÁð¢AiÀÄÄ «ZÁgÀ ªÀiÁqÀ®Ä ¨ÁåAQUÉ ºÉÆÃzÁUÀ DgÉÆævÀgÀÄ ¦üAiÀiÁð¢AiÀÄ ªÉÄïɠ ¹nÖUÉ §AzÀÄ’’ªÉÆzÀ®Ä ºÉÆgÀUÉ £ÀrAiÀįÉà ¸ÀƼÉà ªÀÄUÀ£Éà CAvÀ CªÁZÀå ±À§ÝUÀ½AzÀ ¨ÉÊzÀÄ C®èzÉà ¤Ã£ÀÄ AiÀiÁªÀÅzÉà Cfð PÉÆnÖgÀĪÀ¢¯Áè ªÀÄvÀÄÛ £ÀªÀÄä «gÀÄzÀÝ ¦AiÀiÁð¢ PÉÆlÖgÉ fêÀ¸À»vÀ G½¸ÀĪÀ¢¯Á,è ºÁUÀÆ mÉç¯ï ªÉÄÃ¯É EzÀÝ gÀƯï PÀnÖUɬÄAzÀ ºÉÆqÉzÀÄ zÀÄSÁ:¥ÁvÀ UÉƽ¹zÀÄÝ EgÀÄvÀÛzÉ CAvÀ EzÀÝ SÁ¸ÀV ¦üAiÀiÁð¢ DzsÁgÀzÀ ªÉÄðAzÀ ±ÀQÛ£ÀUÀgÀ oÁuÉAiÀÄ UÀÄ£Éß £ÀA: 11/2014 PÀ®A 177.182.323.417.504.506. ¸À»vÀ 34 L¦¹ ¥ÀæPÀgÀ ¥ÀæPÀgÀt zÁR®¹ vÀ¤SÉ PÉÊPÉÆArzÀÄÝ EgÀÄvÀÛzÉ. 

CPÀæªÀÄ ªÀÄgÀ¼ÀÄ ±ÉÃPÀgÀuÉ ¥ÀæPÀgÀtzÀ ªÀiÁ»w:-

               ದಿನಾಂಕ 27/12/13 ರಂದು ಫಿರ್ಯಾದಿ  ²æà ¸ÀvÀå£ÁgÁAiÀÄt £ÁAiÀÄPÀ, ¸ÀºÁAiÀÄPÀ PÁAiÀÄð¥Á®PÀ C©üAiÀÄAvÀgÀgÀÄ ¯ÉÆÃPÉÆÃ¥ÀAiÉÆÃV §AzÀgÀÄ ªÀÄvÀÄÛ M¼À£ÁqÀÄ d®¸ÁjUÉ E¯ÁSÉ G¥À«¨sÁUÀ ªÀiÁ£À« gÀªÀgÀÄ, ತಹಶೀಲ್ದಾರರು ಮಾನವಿ , ಹಾಗೂ ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯವರೊಂದಿಗೆ ಮಾನವಿ ಚೀಕಲಪರ್ವಿ ರಸ್ತೆಯ ಮೇಲೆ ಆರೋಪಿ ಎಂ. ಈರಣ್ಣ ಹೊಲದ ಪ್ಲಾಂಟ್ ಗೆ ಭೇಟಿ ನೀಡಿದ್ದು, ಆರೋಪಿತನು ತನ್ನ ಪ್ಲಾಂಟ್ ನಲ್ಲಿ ಯಾವುದೇ ದಾಖಲಾತಿಗಳಿಲ್ಲದೇ 515 ಘನ ಮೀಟರ್ ಮರಳು (ಉಸುಕು) ಅ.ಕಿ. 2,90,975/- ರೂ ಬೆಲೆ ಬಾಳುವದನ್ನು ಶೇಖರಿಸಿಟ್ಟಿದ್ದು ಕಾರಣ ಮುಂದಿನ ಕ್ರಮ ಜರುಗಿಸುವಂತೆ ¢£ÁAPÀ: 24.01.2014 gÀAzÀÄ PÉÆlÖ zÀÆj£À  ಮೇಲಿಂದ ಮಾನವಿ ಠಾಣಾ ಗುನ್ನೆ ನಂ.27/14  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
  
       ¢:24-01-2014 gÀAzÀÄ ªÀÄzÁåºÀß 18-00 UÀAmÉUÉ °AUÀzÀºÀ½îAiÀÄ gÀ¸ÉÛAiÀÄ°ègÀĪÀ ªÉÆÃgÀfð ªÀ¸Àw ±Á¯ÉAiÀÄ ºÀwÛgÀ C¸ÁàPï vÀAzÉ ªÀĸÁÛ£À¸Á§ ºÀ¯Á¢ ªÀAiÀiÁ 38 ªÀµÀð eÁ:ªÀÄĹèA G:SÁ¸ÀV qÉæêÀgï PÉ®¸À ¸Á:ªÉÄÃrPÀ¯ï PÁ¯ÉÃdÄ ºÀwÛgÀ UÀÄ®§UÀð ªÁºÀ£À ¸ÀASÉå PÉ.J 32 5358£ÉÃzÀÝgÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀzÀÀ°è C£À¢üPÀÈvÀªÁV AiÀiÁªÀÅzÉà zÁR¯ÁwUÀ¼À£ÀÄß ºÉÆAzÀzÉ E®èzÉà ¸ÀA§A¢¹zÀ AiÀiÁªÀÅzÉ E¯ÁSÉAiÀÄ ¥ÀgÀªÁ¤UÉ E®èzÉ PÀȵÀÚ £À¢AiÀÄ°è CPÀæªÀÄ ªÀÄgÀ¼ÀÄ C:Q: 8000/- gÀÆ ¨É¯É¨Á¼ÀĪÀ ªÀÄgÀ¼À£ÀÄß PÀ¼ÀîvÀ£À¢AzÀ UÀÄ®§UÀðPÉÌ ¸ÁUÀuÉ ªÀiÁqÀÄwÛzÁÝUÀ  ¦ügÁå¢ ²æà PÀjAiÀÄ¥Àà PÀAzÁAiÀÄ ¤jÃPÀëPÀgÀÄ eÁ®ºÀ½î gÀªÀÀgÀÄ ¥ÀAZÀgÀ ¸ÀªÀÄPÀëªÀÄzÀ°è zÁ½ªÀiÁr ¥ÀAZÀ£ÁªÉÄAiÀÄ£ÀÄ §gɬĹ ¯ÁjAiÀÄ£ÀÄß »rzÀÄ ªÀÄgÀ¼ÀÄ vÀÄA©zÀ MAzÀÄ ¯Áj M§â d£À DgÉÆævÀgÀ£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀgÀ¢AiÀÄ£ÀÄß M¦à¹zÀ ªÉÄÃgÉUÉ eÁ®ºÀ½î oÁuÉ UÀÄ£Éß £ÀA:  10/2014 PÀ®A 3,42,44 PÀ£ÁðlPÀ ªÉÄÊ£Àgï «Ä£ÀgÀ¯ïì PÀ¤ì¸ÉÖ£ïì gÀƯï 1994 & PÀ®A 379 L¦¹ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
                ದಿನಾಂಕ 27/12/13 ರಂದು ಫಿರ್ಯಾದಿ ²æà ¸ÀvÀå£ÁgÁAiÀÄt £ÁAiÀÄPÀ, ¸ÀºÁAiÀÄPÀ PÁAiÀÄð¥Á®PÀ C©üAiÀÄAvÀgÀgÀÄ  ¯ÉÆÃPÉÆÃ¥ÀAiÉÆÃV §AzÀgÀÄ ªÀÄvÀÄÛ M¼À£ÁqÀÄ d®¸ÁjUÉ E¯ÁSÉ G¥À«¨sÁUÀ ªÀiÁ£À« gÀªÀರು, ತಹಶೀಲ್ದಾರರು ಮಾನವಿ , ಹಾಗೂ ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯವರೊಂದಿಗೆ ಜಾಗೀರ ಪನ್ನೂರ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಗಂಗಾಧರ ನಾಯಕ ಮಾಜಿ ಶಾಸಕರು ಇವರ ಮನೆಯ ಮುಂದಿನ ಹೊಲದಲ್ಲಿ ಅಕ್ಬರ್ ಪಾಶಾ ಪ್ರಥಮ ದರ್ಜೆಯ ಗುತ್ತೆದಾರರು ಸಾ: ಮಾನವಿ ರವರು ಯಾವುದೇ ದಾಖಲಾತಿಗಳಿಲ್ಲದೇ 540 ಘನ ಮೀಟರ್ ಮರಳು (ಉಸುಕು) ಅ.ಕಿ. 3,05,100/- ರೂ ಬೆಲೆ ಬಾಳುವದನ್ನು ಶೇಖರಿಸಿಟ್ಟಿದ್ದು ಕಾರಣ ಮುಂದಿನ ಕ್ರಮ ಜರುಗಿಸುವಂತೆ ¢£ÁAPÀ: 24.01.2014 gÀAzÀÄ  PÉÆlÖ zÀÆj£À ಮೇಲಿಂದ ಮಾನವಿ ಠಾಣಾ ಗುನ್ನೆ ನಂ.26/14  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
   
¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ: 24-01-2014 ರಂದು ರಾತ್ರಿ 2300 ಗಂಟೆಗೆ ರೇಲ್ವೆ ಸೈಕಲ್ ಸ್ಟ್ಯಾಂಡ್ ಮುಂದುಗಡೆ ಮೇಲ್ಕಂಡ ಆರೋಪಿತgÁzÀ 1) DAf£ÉÃAiÀÄ vÀAzÉ ºÀ£ÀĪÀÄAvÀ, 35 ªÀµÀð, eÁ: £ÁAiÀÄPï, G: ºÉÆ® ªÀiÁgÁl ªÀiÁqÀĪÀ ¨ÉÆæÃPÀgï PÉ®¸À, ¸Á: d£ÀvÁ PÁ¯ÉÆä ªÀÄAZÀ¯Á¥ÀÄgÀ f: gÁAiÀÄZÀÆgÀÄ, 2) ªÀĺÉñÀ vÀAzÉ ªÀįÉèñÀ, 20 ªÀµÀð, eÁ: PÀÄgÀħgÀÄ, G: ¨ÉïÁÝgÀ PÉ®¸À, ¸Á: C±ÉÆÃPÀ r¥ÉÆÃ, ªÀÄAUÀ¼ÀªÁgÀ ¥ÉÃmï gÁAiÀÄZÀÆgÀÄ3) ¥ÀgÀ±ÀÄgÁªÀÄ eÉÆÃUÀªÀÄä vÀAzÉ gÁªÀÄ¥Àà, 25 ªÀµÀð, eÁ: ¨ÁåUÁgï, ¸Á: gÉïÉé ¸ÉÖõÀ£ï KjAiÀiÁ gÁAiÀÄZÀÆgÀÄ4) GªÀiÁ UÀAqÀ ¢.FgÀtÚ, 20 ªÀµÀð, eÁ: ªÀiÁ¯Á(J¸ï.¹), G: PÀÆ° PÉ®¸À, ¸Á: C±ÉÆÃPÀ r¥ÉÆÃ, ªÀÄAUÀ¼ÀªÁgÀ ¥ÉÃmï gÁAiÀÄZÀÆgÀÄ gÀªÀgÀÄUÀ¼ÀÄ ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಾನವ ಜೀವಕ್ಕೆ ಅಪಾಯವಾಗುವ ಕಲಬೆರಿಕೆ ಸೇಂದಿಯನ್ನು ಆಂಧ್ರದಿಂದ ತೆಗೆದುಕೊಂಡು ರಾಯಚೂರುನಲ್ಲಿ ಮಾರಲು ತೆಗೆದುಕೊಂಡು ಬರುತ್ತಿದ್ದಾgÉ CAvÁ §AzÀ RavÀ ¨Áwä ªÉÄÃgÉUÉ ಶ್ರೀ ಕೆ.ಬಸವರಾಜ್ ಸಿ.ಪಿ.ಐ ರಾಯಚೂರು ಗ್ರಾಮೀಣ ವೃತ್ತ ರಾಯಚೂರುgÀªÀgÀÄ ಅವರ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು, ಅವರಲ್ಲಿ ದೊರೆತ 80 ಲೀಟರ್ .ಕಿ.ರೂ 1200/- ಬೆಲೆಬಾಳುವ  ಸೇಂದಿಯಲ್ಲಿ ಒಂದು ಲೀಟರ್ ಸೇಂದಿಯನ್ನು ಶಾಂಪಲ್ ಗಾಗಿ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ವಲ್ಪ ದೂರದಲ್ಲಿ ತೆಗೆದುಕೊಂಡು ಹೋಗಿ ಚೆಲ್ಲಿ ನಾಶಪಡಿಸಿ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು, ಶಾಂಪಲ್ ಗಾಗಿ ಸೇಂದಿ ತುಂಬಿದ ಒಂದು ಲೀಟರ್ ಪ್ಲಾಸ್ಟಿಕ ಬಾಟಲ್ ಇವೆಲ್ಲವುಗಳನ್ನು ಜಪ್ತಿಮಾಡಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಲಾಗಿದೆ ಅಂತಾ ಇದ್ದ ಅಸಲು ಸೇಂದಿ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಪಶ್ಚಿಮ ಠಾಣಾ ಗುನ್ನೆ ನಂ. 13/2014 ಕಲಂ 273, 284 ಐಪಿಸಿ ಮತ್ತು 32, 34 ಕೆ..ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ 24-01-2014 ರಂದು ಬೆಳಗ್ಗೆ ಮರಳು ಲಾರಿಗಳು ರಾಜಲಬಂಡಾ ದಿಂದ ರಾಯಚೂರು ಕಡೆಗೆ ಹೋಗುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು, ಬೆಳಗ್ಗೆ 8-00 ಗಂಟೆಗೆ ಸಿ.ಪಿ.ಐ. ಮಾನವಿರವರ ಮಾರ್ಗದರ್ಶನದಲ್ಲಿ ಮಾನವಿ-ರಾಯಚೂರು ಮುಖ್ಯ ರಸ್ತೆಯ ಮೇಲೆ ಕಪಗಲ್ ಕ್ರಾಸ ನಲ್ಲಿ ವಾಹನಗಳನ್ನು ಪಿ.ಎಸ್.ಐ.(ಕಾ.ಸು.) ಮಾನವಿ ಠಾಣೆ ರವರು ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡುತ್ತಿರುವಾಗ 1] JA. gÀªÉÄñÀ vÀAzÉ JA. UÉÆÃ¥Á® ªÀAiÀÄ 25 ªÀµÀð eÁ : ®ªÀiÁt G : ¯Áj £ÀA. J¦-28 n¹-6689 £ÉÃzÀÝgÀ ZÁ®PÀ ¸Á : ¨ÁzÀUÀÄqÀØ vÁAqÁ ªÀÄAqÀ®A ¨Á®£ÀUÀgÀf:ªÀĺÀ§Æ§£ÀUÀgÀ(J¦) 2] ¹ÃvÁ gÁªÀÄÄ®Ä vÀAzÉ ¸Á¬Ä®Ä ªÀAiÀÄ 45 ªÀµÀð eÁ: CUÀ¸ÀgÀÄ G: ¯Áj £ÀA. J¦-29 n©-6169 £ÉÃzÀÝgÀZÁ®PÀ¸Á:£ÁAiÀÄ£ÀA¥À°èªÀÄAqÀ®A¨ÉƪÀÄä®gÁªÀiÁªÀgÀAf:£É®UÉÆAqÀ(J¦) 3) ªÉAPÀmÉñÀ vÀAzÉ §®gÁA ªÀAiÀÄ 40 ªÀµÀð eÁ : ªÀÄÄzÀæeÁ G: ¯Áj £ÀA. J¦-28 n¹-3678 £ÉÃzÀÝgÀ ZÁ®PÀ ¸Á : £ÁAiÀÄ£ÀA¥À°è ªÀÄAqÀ®A ¨ÉƪÀÄä®gÁªÀiÁªÀgÀA f: £É®UÉÆAqÀ (J¦)
4) gÁeÉÃAzÀægÉrØ G : ¯Áj £ÀA. J¦-29 nJ-9993 £ÉÃzÀÝgÀ ZÁ®PÀ ¸Á : FgÀ®¥À°è f : ªÀĺÀ§Æ§£ÀUÀgÀ (¥ÀgÁj)
04 ಲಾರಿಗಳಲ್ಲಿ ಅಕ್ರಮವಾಗಿ ಮರಳುನ್ನು ಅನಧಿಕೃತವಾಗಿ ಸಾಗಣಿ ಮಾಡಿಕೊಂಡು ಹೊರಟಾಗ ತಡೆದು ನಿಲ್ಲಿಸಿ ಲಾರಿಗಳ ಚಾಲಕರುಗಳಿಗೆ ವಿಚಾರಿಸಲಾಗಿ ಅವರಲ್ಲಿ ಯಾವುದೇ ಅಧಿಕೃತವಾದ ಪರವಾನಿಗೆ ಪತ್ರ ಹಾಜರ್ ಪಡಿಸದೇ ಇರುವರದಿಂದ ಅವರು ಅನಧಿಕೃತವಾಗಿ ಮರಳು ಸಾಗಾಣಿಕ ಮಾಡುತ್ತಿರುವುದು ಕಂಡು ಬಂದಿದ್ದರಿಂದ ವಶಕ್ಕೆ ತೆಗೆದುಕೊಂಡಿದ್ದು ನಾಲ್ಕು ಜನ ಚಾಲಕರುಗಳಲ್ಲಿ ಒಬ್ಬ ಲಾರಿ ಚಾಲಕನು ಓಡಿ ಹೋಗಿದ್ದು, 03 ಜನ ಚಾಲಕರನ್ನು ಹಾಗೂ ಮರಳು ತುಂಬಿದ 04 ಲಾರಿಗಳನ್ನು ತೆಗೆದುಕೊಂಡು ವಾಪಸ್ ಠಾಣೆಗೆ ಬೆಳಗ್ಗೆ 9-30 ಗಂಟೆಗೆ ಬಂದು 04 ಮರಳು ತುಂಬಿದ ಲಾರಿಗಳು ( ಮರಳಿನ ಒಟ್ಟು ಅ.ಕಿ.ರೂ. 47,414/-), 03 ಜನ ಚಾಲಕರುಗಳು ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ, ಸದರಿ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 25/14 ಕಲಂ 3, 42, 43 ಕೆ.ಎಂ.ಎಂ.ಸಿ. ರೂಲ್ಸ್ 1994 & 4, 4(1-ಎ) ಎಂ.ಎಂ.ಡಿ.ಆರ್. 1957 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                ದಿನಾಂಕ: 24-01-2014 ರಂದು  07-45 ಪಿ.ಎಮ್ ಸುಮಾರಿಗೆ ಸಿಂಧನೂರು ರಾಯಚೂರು  ರಸ್ತೆಯಲ್ಲಿ ಯಲ್ಲಮ್ಮ ಗುಡಿ ಹತ್ತಿರ ಚೈತನ  ಶಾಲೆ ಮುಂದಿನ ರಸ್ತೆಯಲ್ಲಿ  ಹನುಮಂತನು ತನ್ನ ಟಿವಿಎಸ್  ಕೆಎ-36/ಎಸ್-7960 ನೇದ್ದರ  ಹಿಂದುಗಡೆ ಕುಳಿತುಕೊಂಡು  ಸಿಂಧನೂರುದಿಂದ ಪಿಡಬ್ಲೂಡಿ ಕ್ಯಾಂಪ್ ಕಡೆಗೆ ಹೊರಾಟಗ  ಆರೋಪಿvÀ£ÁzÀ ಬಾಷ ತಂದೆ ರಾಜಸಾಬ್, ಮೋಟಾರ ಸೈಕಲ ನಂ ಕೆಎ-36/ 7346    ನೇದ್ದರ ಸವಾರ ಸಾ: ಎಂಬಿ ಕಾಲೋನಿ, ಸಿಂಧನೂರು FvÀ£ÀÄ  vÀ£Àß ಮೋಟಾರ ಸೈಕಲ್ ನಂ ಕೆಎ-36/7346 ನೇದ್ದರ  ಹಿಂದುಗಡೆ ಸದ್ದಾಂ ನನ್ನು ಕೂಡಿಸಿಕೊಂಡು ಪಿಡಬ್ಲೂಡಿ ಕ್ಯಾಂಪ್ ಕಡೆಯಿಂದ  ಜೋರಾಗಿ ನಿರ್ಲಕ್ಷತನದಿಂದ ನಡೆಯಿಕೊಂಡು ಬಂದು ಲಾರಿಯನ್ನು ಓವರ್ ಟೆಕ್ ಮಾಡಿ ಟಿವಿಎಸ್ ಗೆ ಟಕ್ಕರ ಕೊಟ್ಟಿದ್ದರಿಂದ ಹನುಮಂತನ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಫಿರ್ಯಾದಿಗೆ, ಆರೋಪಿತನಿಗೆ, ಸದ್ದಾಂನಿಗೆ  ಸಾಧಾ ಸ್ವರೂಪದ ಗಾಯಗಳಾಗಿದ್ದು, ಅಂತಾ  PÉÆlÖ zÀÆj£À ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.35/2014 , ಕಲಂ. 279, 337,  338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
               ದಿನಾಂಕ: 24-01-2014 ರಂದು  01-00 .ಎಮ್ ಸುಮಾರಿಗೆ ಸಿಂಧನೂರು  ಗಂಗಾವತಿ ರಸ್ತೆಯ ಕಮ್ಮಾವಾರಿ ಸಂಘದ ಕ್ರಾಸ್ ಹತ್ತಿರ ಫಿರ್ಯಾದಿ  ಶ್ರೀವಿರೇಶ ತಂದೆ ಅಮರಪ್ಪ, ಲಾಲಗುಂಟಿ, 30 ವರ್ಷ, ಲಿಂಗಾಯತ, ಖಾಸಗಿ ಚಾಲಕ, ಸಾ: ಗುಣ ಸಾಗರ, ತಾ: ಲಿಂಗಸೂಗುರು  FvÀ£ÀÄ ಕುಳಿತ ಟ್ರಾಕ್ಟರ ನಂ ಕೆಎ-36/ಟಿಬಿ-5368, ಟ್ರಾಲಿ ನಂ- ಕೆಎ-36/ಟಿಬಿ-3827 ನೇದ್ದರ ಚಾಶಲಕನು ಟ್ರಾಕ್ಟರನ್ನು ಗಂಗಾವತಿ ರಸ್ತೆ ಕಡೆಯಿಂದ ಕಮ್ಮವಾರಿ ಸಂಘದ ಕ್ರಾಸ ಹತ್ತಿರ ತಿರುವಿಕೊಂಡು ಹೊರಾಟಗ ಆರೋಪಿತ£ÁzÀ  ಮಲ್ಲಿನಾಥ ತಂದೆ ಮಹಾದೇವ, ಶಕುಂತಲಾ ಟ್ರಾವೆಲ್ಸ್ ಬಸ್ ನಂ   ಎನ್ ಎಲ್-01/ಬಿ-0894 ನೇದ್ದರ ಚಾಲಕ , ಸಾ: ಯಕ್ಕಲೂರು  ತಾ: ಬಸವ ಕಲ್ಯಾಣ FvÀ£ÀÄ ತನ್ನ ಬಸ್ ನಂ ಎನ್ ಎಲ್-01/ಬಿ-0894 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ಸಿಂದನೂರು ಕಡೆಯಿಂದ ನಡೆಯಿಸಿಕೊಂಡು ಬಂದು ಟ್ರಾಕ್ಟರಿಗೆ ಟಕ್ಕರ ಕೊಟ್ಟಾಗ ಟ್ರಾಕ್ಟರ ಪಲ್ಟಿಯಾಗಿ ಟ್ರಾಕ್ಟರನಲ್ಲಿದ್ದ ಫಿರ್ಯಾದಿಗೆ ಮೂಗಿಗೆ, ಹಲ್ಲಿಗೆ ಭಾರಿ ಪೆಟ್ಟಾಗಿ ತೀವ್ರ ಸ್ವರೂಪದ ಗಾಯಾಗಳಾಗಿದ್ದು ಇರುತ್ತದೆ. ಅಂತಾ PÉÆlÖ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.33/2014 , ಕಲಂ. 279 , 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
    ¢£ÁAPÀ:23-01-2014 gÀAzÀÄ 21-30 UÀAmÉ ¸ÀĪÀiÁjUÉ ºÀnÖ PÉÆÃoÁ gÀ¸ÉÛAiÀÄ ªÀÄįÁè£ÀºÀ¼Àî AiÀÄ®èªÀÄä£À UÀÄr ºÀwÛgÀ  ¦ügÁå¢ ²æà ±ÁAvÀ¥Àà vÀAzÉ ªÀÄjAiÀÄ¥Àà, 28ªÀµÀð, eÁ:ZÀ®ÄªÁ¢, G:ªÉÄøÀ£ïPÉ®¸À, ¸Á:PÉÆÃoÁ UÁæªÀÄ ªÀÄvÀÄÛ DvÀ£À ªÀiÁªÀÄ ºÀ£ÀĪÀÄAvÀ E§âgÀÆ ªÉÆÃmÁgï ¸ÉÊPÀ¯ï £ÀA PÉJ-36 PÀÆå-6136 £ÉÃzÀÝgÀ°è vÀªÀÄä Hj¤AzÀ ºÀnÖUÉ §gÀÄwÛzÀÄÝ, zÁj ªÀÄzÀåzÀ°è ªÀÄįÁè£ÀºÀ¼Àî AiÀÄ®èªÀÄä£À UÀÄr ºÀwÛgÀ ¦ügÀå¢AiÀÄ ªÀiÁªÀÄ£ÀÄ ªÀÄÆvÀ櫸Àdð£É ªÀiÁqÀ®Ä UÁrAiÀÄ£ÀÄß ¸ÉÊqïUÉ ¤°è¹zÀÄÝ, ¦ügÁå¢AiÀÄÄ UÁrAiÀÄ ºÀwÛgÀ ¤AvÀÄPÉÆArzÁÝUÀ ºÀnÖ PÀqɬÄAzÀ DgÉÆævÀ£ÀÄ vÀ£Àß ¹.©.eÉqï ªÉÆÃmÁgï ¸ÉÊPÀ¯ï £ÀA PÉJ-36 E©-7616 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ, UÁrAiÀÄ ºÀwÛgÀ ¤AvÀÄPÉÆArzÀÝ ¦ügÁå¢UÉ lPÀÌgï PÉÆnÖzÀÝjAzÀ ¦ügÁå¢UÉ §®UÁ°£À ªÉÆtPÁ°£À PɼÀUÉ ªÀÄvÀÄÛ §®UÉÊ ªÉÆtPÉÊUÉ ¸ÁzÁ ªÀÄvÀÄÛ ¨sÁjà gÀPÀÛUÁAiÀĪÁVzÀÄÝ DgÉÆævÀ£ÀÄ Nr ºÉÆÃVzÀÄÝ EgÀÄvÀÛzÉ CAvÁ ªÀÄÄAvÁV PÉÆlÖ zÀÆj£À   ªÉÄðAzÀ  ºÀnÖ oÁuÉ UÀÄ£Éß £ÀA: 13/2014 PÀ®A. 279,337,338 L¦¹ ºÁUÀÆ 187 LJªÀiï« PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.
                 ದಿನಾಂಕ 25/01/2014 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ಫಿರ್ಯಾಧಿ ¸ÀAvÉÆõÀ vÀAzÉ gÀAUÀ¸Áé«Ä 28 ªÀµÀð UÉƼÁ¸À PÁgÀ ZÁ®PÀ ¸Á: ºÁ¸À£À f¯Áè AiÀÄ aPÀ̧¸ÀªÀ£ÀºÀ½î ºÁ:ªÀ: ¨ÉAUÀ¼ÀÆgÀ aPÀÌ ¨ÁtªÁgÀ ªÀiÁgÀÄw £ÀUÀgÀ DAf£ÉÃAiÀÄ UÀÄr JzÀÄgÀÄ FvÀನು ತನ್ನ ಕಾರನ್ನು ಬೆಂಗಳೂರಿನಿಂದ ಬೀದರಗೆ ಹೋಗುತ್ತಿರುವಾಗ ಮುದಗಲ್ ಇನ್ನೂ ಒಂದೆರಡು ಕಿ.ಮಿ.ದೂರ ವಿರುವಾಗ ಇಲಕಲ್ - ಮುದಗಲ್ ಮುಖ್ಯರಸ್ತೆಯ ಮೇಲೆ ಕೆ.ಎಸ್.ಆರ್.ಟಿಸಿ.ಬಸ್ ಚಾಲಕ  gÁªÀ¸ÁºÉç vÀAzÉ gÁªÀÄ£ÀUËqÀ £ÁqÀUËqÀ 51 ªÀµÀð PÉ.J¸ï.Dgï.n.¹ §¸ï ZÁ®PÀ £ÀA.r-875 °AUÀ¸ÀÆUÀÄgÀÄ r¥ÉÆà ¸Á:¤ÃgÀ®PÉÃj vÁ: °AUÀ¸ÀÆUÀÄgÀ  FvÀ£ÀÄ  ತನ್ನ ಬಸ ನಂ ಕೆ.ಎ-36/ಎಫ್-1056 ನೇದ್ದರ ಚಾಲಕ ಬಸ್ ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು  ಪಿರ್ಯಾದಿಯ ಇನ್ನೋವ ಕಾರ ನಂ.ಕೆ.ಎ-02/ಎ.ಡಿ.-8428 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ  ಕಾರಿನ ಮುಂದಿನ ಬಲ ಭಾಗದ ಕಡೆ ಪೂರ್ತಿ ಜಖಂ ಗೊಂಡಿದ್ದು. ಮತ್ತು  ಫಿರ್ಯಾಧಿಗೆ ಬಲಗೈ, ಮೋಣಕೈ & ಬಲ ಮೋಣ ಕಾಲಿಗೆ ಒಳಪೆಟ್ಟು ಆಗಿದ್ದು.ಕಾರಿನಲ್ಲಿ ಇದ್ದ ಶಿವರಾಯಪ್ಪನಿಗೆ ಎದೆಗೆ,ತಲೆಗೆ,ಗದ್ದಕ್ಕೆ ಒಳಪೆಟ್ಟು, ಮಲ್ಲಪ್ಪನಿಗೆ ಎದೆಗೆ ಒಳಪಟ್ಟು, ಪದ್ಮಿನಿಗೆ ಎಡಗೈ,ಎಡ ಮೊಣ ಕಾಲಿಗೆ ತೆರೆಚಿದ ಗಾಯ,  ಭೀಮಣ್ಣನಿಗೆ ಬಲಗೈ, ಮೊಣಕೈ, ಹತ್ತಿರ ತೆರಚಿದ ಗಾಯ, ಮತ್ತು ರುಕ್ಮೀಣಿಗೆ ತಲೆಗೆ ಒಳಪೆಟ್ಟಾಗಿದ್ದು. ಇರುತ್ತದೆ. ಅಂತಾ PÉÆlÖ ಪಿರ್ಯಾಧಿ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 19/2014 PÀ®A 279,337 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 
     J¸ï.¹./ J¸ï.n. PÁAiÉÄÝ ¥ÀæPÀgÀtzÀ ªÀiÁ»w:-
                     ದಿನಾಂಕ : 24-01-2014 ರಂದು ಮದ್ಯಾಹ್ನ 02:00 ಗಂಟೆಗೆ ಪಿರ್ಯಾದಿ ±ÀæªÀtPÀĪÀiÁgÀ vÀAzÉ ªÀÄgÉ¥Àà ªÀ:17 eÁ:ªÀiÁ¢UÀ ¸Á:§Æ¢£Á¼À UÁæªÀÄ FvÀನು ಆಡು(ಮೇಕೆ)ಮೇಯಿಸಲೆಂದು ಆರೋಪಿ ಅಡಿವೆಪ್ಪಗೌಡ ಇವರ ಹೊಲದ ಹತ್ತಿರ ಬದು ಹಿಡಿದುಕೊಂಡು ಹಳ್ಳಕ್ಕೆ ಹೋಗಲೆಂದು ಹೊರಟಿದ್ದಾಗ ಆರೋಪಿ ದೇವರಾಜನು ಲೇ ಮಾದಿಗ ಸೂಳೆ ಮಗನೆ ನಿಮ್ಮಮ್ಮನ ಮಿಂಡಗರನ ಹೊಲ ಅದ ಏನು ಇಲ್ಲಿ ಎಂದು ಅವಾಚ್ಯವಾಗಿ ಬೈಯುತ್ತಾ ಜಾತಿ ನಿಂದನೆ ಮಾಡಿ ಬಡಿಗೆಯಿಂದ ಹೊಡೆದಿದ್ದು, ಪಿರ್ಯಾದಿಯು ಯಾಕ ಎಂದು ಕೇಳಿದ್ದಕ್ಕೆ ಮತ್ತೆ ಚಪ್ಪಲಿಯಿಂದ ಹೊಡೆದಿದ್ದರಿಂದ ಮುಖಕ್ಕೆ ತರಚಿದ ಗಾಯ ಆಗಿದ್ದು, ಆರೋಪಿ ಅಡಿವೆಪ್ಪನು ತನ್ನ ಮಗ ದೇವರಾಜನೊಂದಿಗೆ ಸೇರಿಕೊಂಡು ಚಪ್ಪಲಿಯಿಂದ bwigeyiMd, ಬಡಿಗೆಯಿಂದ ಕಾಲಿಗೆ ಮತ್ತು ತೊಡೆಗಳಿಗೆ ಹೊಡೆದು, ಮಾದಿಗ ಸೂಳೆ ಮಗನೆ ಎಂದು ಬೈದಿರುತ್ತಾರೆ, ನಂತರ ಆರೋಪಿತಳಾದ ಸುಜಾತ ಈಕೆಯು ತನ್ನ ಗಂಡ ಅಡಿವೆಪ್ಪ ಹಾಗೂ ಮಗ ದೇವರಾಜ ಇವರೊಂದಿಗೆ ಬೂದಿನಾಳ ಗ್ರಾಮದಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಮಾದಿಗ ಸೂಳೆ ಮಕ್ಕಳೆ ನಿಮಗೆ ಸೊಕ್ಕು ಬಂದಿದೆ ಎಂದು ಜಾತಿ ನಿಂದನೆ ಮಾಡಿರುತ್ತಾರೆ ಮತ್ತು ಆರೋಪಿತರಿಂದ ತನ್ನ ಪ್ರಾಣಕ್ಕೆ ಅಪಾಯವಿತ್ತು ಎಂದು ಮುಂತಾಗಿ PÉÆlÖ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿನಿಂದ   UÀ§ÆâgÀÄ ¥Éưøï oÁuÉ UÀÄ£Éß £ÀA:  18/2014 PÀ®A: 324 355 504 506 ¸À»vÀ 34 L¦¹ ªÀÄvÀÄÛ 3(1) (10) J¸ï¹/J¸ïn PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿgÀÄvÁÛgÉ. .
               ¢£ÁAPÀ:24/1/2014 gÀAzÀÄ 17-30UÀAmÉAiÀÄ ¸ÀĪÀiÁjUÉ ¦üAiÀiÁð¢üzÁgÀ£ÁzÀ wªÀÄätÚ vÀAzÉ zÁåªÀ¥Àà, vÉ®ÄUÀgÀ, 23ªÀµÀð, eÁ:ºÀjd£À, G:ªÉÄõÀ£ï PÉ®¸À, ¸Á:d£ÀvÁ PÁ¯ÉÆä PÀ«vÁ¼À EvÀ£ÀÄ PÀĪÀiÁgÀ EvÀ£ÉÆA¢UÉ wæAiÀÄA§PÉñÀégÀ zÉêÀ¸ÁÜ£ÀzÀ ¸À«ÄÃ¥À «±ÀéPÀªÀÄð PÀ¯ÁåtªÀÄAl¥ÀzÀ ºÀwÛgÀ ¤AvÀÄPÉÆArzÁÝUÀ ¸À°ÃA vÀAzÉ ªÀi˯Á° EvÀ£ÀÄ vÀ£Àß ¨ÉÊPï¢AzÀ ¦üAiÀiÁð¢üUÉ lPÀÌgï PÉÆnÖzÀÄÝ DUÀ ¦üAiÀiÁð¢üzÁgÀ£ÀÄ KPÉ ªÀÄ£ÀĵÀågÀÄ ¤£Àß PÀtÂÚUÉ PÁtĪÀÅ¢®èªÉà CAvÁ PÉýzÁUÀ K£À¯Éà ªÀiÁ¢UÀ ¸ÀƼÉà ªÀÄPÀ̼Éà ¤ªÀÄäzÀÄ §ºÀ¼À DVzÉ, ¤ªÀÄä ªÀiÁ¢UÀ ¸ÀƼÉà ªÀÄPÀ̼À£ÀÄß £ÁªÀÅ ªÀÄĹèA ªÀÄA¢ PÉÆAzÀÄ ºÁQ ©qÀÄvÉÛêÉ, ¤ÃªÀÅ J£ÀÄ £ÀªÀÄä£ÀÄß ¸ÁåmÁ ºÀjzÀÄPÉƼÀîwÛÃj JAzÀÄ UÁr¬ÄAzÀ F½zÀÄ §AzÀÄ C°èAiÉÄà ©¢ÝzÀÝ MAzÀÄ PÀnÖUÉAiÀÄ£ÀÄß vÉUÉzÀÄPÉÆAqÀÄ ¦üAiÀiÁð¢üUÉ JqÀvÀ¯ÉUÉ gÀPÀÛUÁAiÀĪÁUÀĪÀAvÉ ºÉÆqÉzÀÄ, JqÀUÉÊ wgÀÄ« PÀnÖUɬÄAzÀ JqÀ¨É£ÀÄߪÀÄÆ¼É ªÉÄÃ¯É §rUɬÄAzÀ ºÉÆqÉzÀÄ ¨sÁjà M¼À¥ÉlÄÖUÉƽ¹zÀÄÝ EgÀÄvÀÛzÉ. C®èzÉà DvÀ£À UɼÉAiÀÄ ¥Á±ÁQAUï ¥ÉAlgï EvÀ£ÀÄ §AzÀÄ F ªÀiÁ¢UÀ ¸ÀƼÉà ªÀÄPÀ̼ÀzÀÄ §ºÀ¼À DVzÉ CAvÁ CzÉà §rUɬÄAzÀ ºÉÆqÉ¢zÀÄÝ EgÀÄvÀÛzÉ. £ÀAvÀgÀ £ÀªÀÄä vÀAmÉUÉ §AzÀgÉ ¤ªÀÄä£ÀÄß ¸ÀĪÀÄä£Éà ©qÀĪÀÅ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. dUÀ¼ÀzÀ «µÀAiÀÄ ªÀÄ£ÉAiÀÄ°è »jAiÀÄjUÉ w½¹ «ZÁj¹PÉÆAqÀÄ §AzÀÄ zÀÆgÀÄ ¤ÃqÀĪÀÅzÀÄ vÀqÀªÁVgÀÄvÀÛzÉ CAvÁ ¤ÃrzÀ °TvÀ zÀÆj£À ¸ÁgÁA±ÀzÀ ªÉÄðAzÀ PÀ«vÁ¼À ¥Éưøï oÁuÉAiÀÄ UÀÄ£Éß £ÀA: 324,504,506 ¸À»vÀ 34 L¦¹ & 3 (1 )(x) J¸ï¹/J¸ïn ¦J AiÀiÁPÀÖ 1989 ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
PÉÆ¯É ¥ÀæPÀgÀtzÀ ªÀiÁ»w:-

                      ¢£ÁAPÀ:21-01-2014 jAzÀ ¢£ÁAPÀ:24-01-2014 gÀ ¨É¼ÀV£À  8-00 UÀAmÉAiÀÄ £ÀqÀÄ«£À CªÀ¢AiÀÄ°è ¦ügÁå¢AiÀÄ ºÉÆ®zÀ°è ªÀÄvÀÄÛ ¸ÉÆêÀÄ£ÀªÀÄgÀr £ÁgÁAiÀÄt¥ÀÄgÀ §®zÀAqÉ PÁ®ÄªÉAiÀÄ°è  ¦ügÁå¢ ²æêÀÄw ²ªÀªÀÄä UÀAqÀ ªÀÄ®è¥Àà PÁgÀ¨Áj, 45ªÀµÀð, eÁ:®ªÀiÁtÂ, G:PÀÆ°, ¸Á:UËqÀÆgÀÄ vÁAqÁ FPÉAiÀÄ ªÀÄUÀ¼ÁzÀ C¥Áæ¥ÀÛ ¨Á®QAiÀÄ£ÀÄß   1)gÀAUÀ¥Àà vÀAzÉ ªÉAPÀl¥Àà £ÁAiÀÄPÀ,2)ªÀÄÆwð £ÁAiÀÄPÀ vÀAzÉ ªÉAPÀl¥Àà £ÁAiÀÄPÀ, 3)CA§Ä vÀAzÉ ºÀ£ÀĪÀÄAvÀ £ÁAiÀÄPÀ ¢ªÁ£ÀgÀÄ 4)CªÀÄgÉñï mÉîgï  vÀAzÉ ªÀÄ®èAiÀÄå¸Áé«Ä J®ègÀÆ ¸Á:UËqÀÆgÀÄ vÁAqÁ ºÁUÀÆ EvÀgÉ JAlÄ d£ÀgÀÄ C¥ÀºÀgÀt ªÀiÁrPÉÆAqÀÄ ºÉÆÃV  CvÁåZÁgÀ ªÀiÁr, PÉÆ¯É ªÀiÁr ¸ÉÆêÀÄ£ÀªÀÄgÀr £ÁgÁAiÀÄt¥ÀÄgÀ §®zÀAqÉ PÁ®ÄªÉUÉ ºÁQzÀÄÝ EgÀÄvÀÛzÉ. DgÉÆæ £ÀA 4 gÀªÀgÀÄ eÁw¬ÄAzÀ dAUÀªÀÄ£ÁVzÀÄÝ EzÉ CAvÁ ¦ügÁå¢AiÀÄ °TvÀ zÀÆj£À ¸ÁgÁA±ÀzÀ  ªÉÄðAzÀ ºÀnÖ ¥Éưøï oÁuÉ UÀÄ£Éß £ÀA; 14/2014 PÀ®A. 366(J), 376, 302,  ¸À»vÀ 34 L¦¹ ºÁUÀÆ PÀ®A 4 ¥ÉÆøÉÆÌà PÁAiÉÄÝ ºÁUÀÆ PÀ®A 3(XI)  CmÁæ¹n PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.
            ¢£ÁAPÀ: 25-01-2014 gÀAzÀÄ ¨É½UÉÎ 08-00 UÀAmÉUÉ AiÀÄgÀªÀĸÁ¼À UÁæªÀÄzÀ ªÀÄjUɪÀÄä zÉëAiÀÄ zÉêÀ¸ÁÜ£ÀzÀ ºÀwÛgÀ  ¦üAiÀiÁ𢠲æà ªÀÄ®è¥Àà vÀAzÉ ªÀÄ®è¥Àà 25ªÀµÀð,ZɮĪÁ¢ ,ªÉÄøÀ£ï PÉ®¸À ¸Á- AiÀÄgÀªÀĸÁ¼À ºÁUÀÆ ¦üAiÀiÁ¢ vÀªÀÄä ºÀ£ÀĪÀÄAvÀªÀÄ ºÁUÀÆ ¦üAiÀiÁ𢠪ÀiÁªÀ  EªÀgÉ®ègÀÄ EzÁÝUÀ  1) ²ªÀªÀÄ®è vÀAzÉ  §¸ÀªÀgÁd ±É½V2) ²æêÀÄ®è3) ²ªÀ¥Àà vÀAzsÉ ±ÀgÀt¥Àà4) §¸ÀªÀgÁd ±É½V 5) ªÀįÉèñÀ vÀAzÉ ±ÀgÀt¥Àà6) ¥ÀgÀªÀiÁ£ÀAzÀ vÀAzÉ ±ÀgÀt¥Àà 7)UËgÀªÀÄä UÀAqÀ §¸ÀªÀgÁd ±É½îV 8) ªÀÄ®èªÀÄä vÀAzÉ  ±ÀgÀt¥Àà 9) ¥Àæ¨sÀAiÀÄå ¸Áé«Ä J¯ÁègÀÄ ¸Á- AiÀÄgÀªÀĸÁ¼À EªÀgÉ®ègÀÄ CPÀæªÀÄ PÀÆl gÀa¹PÉÆAqÀÄ §AzÀÄ  ¤AUÀ¥Àà EªÀgÀ §ZÀÑ® ¤ÃgÀÄ ºÀjzÀ ºÉÆÃUÀĪÀ «µÀAiÀÄzÀ°è dUÀ¼À vÉUÉzÀÄ §ZÀÑ®Ä ¤ÃgÀÄ  ªÉÆÃjUÉ ©qÀ¨ÉÃrj AiÀiÁPÉ ©qÀÄwÛÃj ¨ÁåUÀgÀ ¸ÀÆ¼É ªÀÄPÀ̼ɠ CAvÁ CªÁZÀå ±À§ÝUÀ½AzÀ  eÁw ¤AzÀ£É ªÀiÁr §rUÉ,PÀnÖUÉ PÀ®Äè, ºÁUÀÆ ZÀ¥Àà°¬ÄAzÀ ºÉÆqÉzÀÄ  gÀPÀÛ UÁAiÀÄ ªÀiÁr PÁgÀ¥ÀÄrAiÀÄ£ÀÄß GVÎ ¨ÁåUÀgÀ ¸ÀÆ¼É ªÀÄPÀ̼À£ÀÄß ªÀÄÄV¹©qÀgÀ¯Éà £ÁªÀŢݫ EAzÀ CAvÁ ¥ÀæZÉÆÃzÀ£É ªÀiÁr, DgÉÆævÀgÉ®ègÀÄ ¤AUÀ¥Àà£ÀÄ §ZÀÑ®Ä ¤ÃgÀ£ÀÄß ªÉÆÃjAiÀÄ°è ©lÖgÉ ¤ªÀÄä£ÀÄß ¸Á¬Ä¹ ©qÀÄvÉÛêÉ. CAvÁ fêÀzÀ ¨ÉzÀjPÉ  ºÁQzÀÄÝ EgÀÄvÀÛzÉ. ¤ÃrzÀ ºÉýPÉ ¦üAiÀiÁ𢠪ÉÄðAzÀ  zÉêÀzÀÄUÀð ¥Éưøï oÁuÉ UÀÄ£Éß £ÀA. 13/2014 PÀ®A, 143,147,148,323,324,355,109, 504,506 gÉ/« 149 L¦¹ ªÀÄvÀÄÛ 3(1)(X) J¹ì J¹Ö DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                   ದಿನಾಂಕ : 24/01/2014 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿ gÁªÀÄtÚ vÀAzÉ ºÀ£ÀĪÀÄAvÀ ªÀ-25 ªÀµÀð eÁ-ZɮĪÁ¢ G-PÀÆ° ¸Á-FgÀ®UÀqÀØ vÁ-ªÀiÁ£À« FvÀನಿಗೆ ರಾಯಚೂರು ಶೇಟ್ ಇವರು ಹತ್ತಿ ತುಳಿಯಲು ಕೂಲಿಕೆಲಸಕ್ಕೆ ಅಮರೇಶ್ವರ ಕ್ಯಾಂಪಿನಲ್ಲಿ ಅಂಗಡಿಗೆ ಬನ್ನೀರೀ ಅಂತಾ ಹೇಳಿದ್ದರಿಂದ ಪಿರ್ಯಾದಿ ಮತ್ತು ಶಿವರಾಜ ತಂದೆ ಹನುಮಂತ ಹಾಗೂ ಇತರರು ಕೂಡಿಕೊಂಡು ಅಮರೇಶ್ವರ ಕ್ಯಾಂಪಿಗೆ ಹೋಗಿದ್ದು, ಅದೇ ರೀತಿ ಅವರಂತೆ ಹತ್ತಿ ತುಳಿಯಲು ಕೂಲಿಕೆಲಸಕ್ಕೆಂದು ಅದೇ ಗ್ರಾಮದ ಅಮರೇಶ ಜಾ-ಲಿಂಗಾಯತ , ನಾಗರಾಜ ಅಗಸರು, ಹನುಮಂತ ಅಗಸರು, ಹುಲಿಗೆಪ್ಪ ನಾಯಕ , ಬುಜ್ಜ ನಾಯಕ, ವೆಂಕಟೇಶ ತಂದೆ ನಾಗಪ್ಪ ನಾಯಕ, ವೆಂಕಟೇಶ ತಂದೆ ವೀರೇಶ ನಾಯಕ ಇವರು ಸಹ ಕೂಲಿ ಕೆಲಸಕ್ಕೆ ಬಂದಿದ್ದು, ಪಿರ್ಯಾದಿದಾರನಿಗೆ ನೀವೇಕೇ ಬಂದೀರಲೇ ಕೆಲಸಕ್ಕೆ ನಿಮನ್ಯಾರು ಕರೆದವರು ಅಂತಾ ಬೈದಾಗ ಪಿರ್ಯಾದಿದಾರನು ರಾಯಚೂರುದಿಂದ ಶೇಟ್ ಪೋನ್ ಮಾಡಿದ್ದರಿಂದ ನಾವು ಕೆಲಸಕ್ಕೆ ಬಂದೀವಿ ಅಂತಾ ಹೇಳಿದ್ದರಿಂದ ಆರೋಪಿತರು ನೀವು ಹತ್ತಿ ತುಳಿಯಬೇಡ್ರಿ ಅಂತಾ ಹೇಳಿ ಬೈದಿದ್ದರಿಂದ ಇಬ್ಬರಿಗೆ ಬಾಯಿ ಮಾತಿನ ಜಗಳವಾಗಿದ್ದು, ಸಂಜೆ 6-00 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದು, ರಾತ್ರಿ 7-00 ಗಂಟೆ ಸಮಯದಲ್ಲಿ ಪಿರ್ಯಾದಿದಾರನು ಅಮರೇಶನ ತಂದೆಯಾದ ಬಸವರಾಜ ಈತನಿಗೆ ಮತ್ತು ವೆಂಕಟೇಶನ ತಂದೆಯಾದ ವೀರೇಶ ಇವರು ಬಸವಣ್ನ ಗುಡಿಯ ಹತ್ತಿರ ಕುಳಿತಿದ್ದಾಗ ಅವರಿಗೆ "ಏನಪಾ ನಿಮ್ಮಿಬ್ಬರು ಮಕ್ಕಳು ಅಮರೇಶ್ವರಕ್ಯಾಂಪಿನಲ್ಲಿ ಕೂಲಿಕೆಲಸಕ್ಕಾಗಿ ಹೋದಾಗ ನಮಗೆ ನೀವೇಕೆ ಕೆಲಸಕ್ಕೆ ಬಂದಿರೀಲಿ ಅಂತಾ ನಮ್ಮೆಲ್ಲಾ ಹುಡುಗರಿಗೆ ಬೈದು ಬಡಿಯಲು ಬಂದಿದ್ದಾರೆ ನಿಮ್ಮ ಮಕ್ಕಳಿಗೆ ಬುದ್ದಿವಾದ ಹೇಳೀರಿ ಅಂತಾ ವಾಪಾಸ್ ಮನೆಗೆ ಬರುವಾಗ ಆರೋಪಿತರು ಪಿರ್ಯಾದಿದಾರನನ್ನು ನೋಡಿ ಅಕ್ರಮಕೂಟ ರಚಿಸಿಕೊಂಡು ಪಿರ್ಯಾದಿಯ ಹತ್ತಿರ ಬಂದು ಅಲ್ಲಿ ನಡೆದ ಸುದ್ದಿ ಇಲ್ಲಿಯಾಕೆ ಹೇಳುತ್ತಿರಲೇ ಬ್ಯಾಗರಾ ಸೂಳೇಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೇ ಮಾಡಿ ನಾಗರಾಜ ಇವನು ತೊರಡು ಬೀಜಕ್ಕೆ ಕಾಲಿನಿಂದ ಒದ್ದು, ಅಮರೇಶ ಮತ್ತು ಹನುಮಂತರಾಯ ಇವರು ಗಟ್ಟಿಯಾಗಿ ಹಿಡಿದುಕೊಂಡು ಬ್ಯಾಗರಾ ಸೂಳೇಮಗನನ್ನೆ ಒದ್ಯೀರಿ ಅಂತಾ ಕುತ್ತಿಗೆಗೆ, ಎದೆಗೆ ಹೊಡೆಯ ಹತ್ತಿದ್ದು, ಹುಲಿಗೆಪ್ಪ , ಬುಜ್ಜ ಇವರು ಕಾಲಿನಿಂದ ಒದ್ದು, ವೆಂಕಟೇಶ ತಂದೆ ನಾಗಪ್ಪ ಈತನು ಚೆಪ್ಪಲಿಯಿಂದ ಹೊಡೆಬಡೆ ಮಾಡಿ ಆಗ ವೆಂಕಟೇಶ ತಂದೆ ವೀರೇಶ ಇವನು ಅವನನ್ನು ಏನೂ ನೋಡ್ತೀರಿ ಅಂತಾ ಕೈಗಳಿಂದ ಕಪಾಳಕ್ಕೆ , ಮೈ, ಕೈಗೆ ಹೊಡೆಬಡೆ ಮಾಡಿದನು. ನಂತರ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ 7 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ.30/14 ಕಲಂ 143,147,504,323,324,506,355,ರೆ/ವಿ 149 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ.ಕಾಯಿದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
AiÀÄÄ.r.Dgï.¥ÀæPÀgÀtzÀ ªÀiÁ»w:_ 


        ಪಿರ್ಯಾದಿ ಶ್ರೀ ಮತಿ ಗಂಗಮ್ಮ ಗಂಡ ದೇವಪ್ಪ ದೇವರಮನಿ 47 ವರ್ಷ,ಜಾ;-ಹರಿಜನ,  ಉ;-ಮನೆಕೆಲಸ.ಸಾ;-27-ನೇ ವಾರ್ಡ ಗಂಗಾವತಿ. ಜಿಲ್ಲಾ ಕೊಪ್ಪಳ FPÉಗೆ 5-ಜನ ಹೆಣ್ಣು ಮಕ್ಕಳಿದ್ದು, ಮೃತ ಮಂಜುಳಾದೇವಿ ಈಕೆಯು 3-ನೇ ಮಗಳಿದ್ದು ಈಕೆಯನ್ನು ಈಗ್ಗೆ ಸುಮಾರು 1,ವರ್ಷದ 4-ತಿಂಗಳ ಕೆಳಗೆ ಸಿಂಧನೂರು ತಾಲೂಕಿನ ಜಾಲವಾಡಗಿ ಗ್ರಾಮದ ಶಿವಕುಮಾರ ಈತನಿಗೆ ಕೊಟ್ಟು ಮದುವೆ ಮಾಡಿದ್ದು. ನನ್ನ ಮಗಳು ತನ್ನ ಗಂಡ ಅತ್ತೆ ಮಾವನವರೊಂದಿಗೆ ಅನ್ಯೂನ್ಯವಾಗಿದ್ದು ಇರುತ್ತದೆ.ನನ್ನ ಮಗಳು ಅಥಿತಿ ಶಿಕ್ಷಕಿ ಅಂತಾ ದಿದ್ದಿಗಿ ಗ್ರಾಮಕ್ಕೆ ದಿನಾಲೂ ಹೋಗಿ ಬರುತ್ತಿದ್ದು ಇರುತ್ತದೆ.ದಿನಾಂಕ;-18/01/2014 ರಂದು ಜಾಲವಾಡಗಿ ಗ್ರಾಮದಲ್ಲಿ ಸುಮಾರು 1-ತಿಂಗಳಿನಿಂದ ಕರಂಟ್ ಇಲ್ಲದೆ ಇದ್ದುದ್ದರಿಂದ ನನ್ನ ಮಗಳು ರಾತ್ರಿ ತನ್ನ ಗಂಡನ ಮನೆಯಲ್ಲಿ ಚಿಮಣಿ ದೀಪ ಬೆಳಕಿನಲ್ಲಿ ಸಿಈಟಿಗೋಸ್ಕರ್ ವಿದ್ಯಾಬ್ಯಾಸ ಮಾಡುತ್ತಿರುವಾಗ ರಾತ್ರಿ ಮಲಗುವ ವೇಳೆಯಲ್ಲಿ ಚಿಮಣಿ ದೀಪವನ್ನು ತನ್ನ ಸೆರಗಿನಿಂದ ಆರಿಸುವಾಗ ಆಕಸ್ಮಿಕವಾಗಿ ಸೀರೆಗೆಲ್ಲಾ ಹತ್ತಿಕೊಂಡು ನಂತರ ಮೈಯಲ್ಲಾ ಆವರಸಿ ಸುಟ್ಟಗಾಯಗಳಾಗಿದ್ದು ಚಿಕಿತ್ಸೆ ಕುರಿತು ಪೋತ್ನಾಳ, ಸಿಂಧನೂರು ನಂತರ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಪಡೆಯುವ ಕಾಲಕ್ಕೆ ದಿನಾಂಕ;-23/01/2014 ರಂದು ಸಾಯಂಕಾಲ 4-50 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ PÉÆlÖ zÀÆj£À ಮೇಲಿಂದ §¼ÀUÁ£ÀÆgÀÄ oÁuÉ  AiÀÄÄ.r.Dgï. £ÀA: 01/2014.ಕಲಂ.174.ಸಿ.ಆರ್.ಪಿ.ಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

           ¢£ÁAPÀ: 25-01-2014 gÀAzÀÄ ¨É½UÉΠ 07-00 UÀAmÉUÉ ºÉÃgÀÄAr UÁæªÀÄzÀ ¹ÃªÀiÁAvÀgÀzÀ°è ¦üAiÀiÁ¢ ²æà ZÀAzÀ¥Àà vÀAzÉ zÀÄgÀUÀ¥Àà  ºÀjd£À 50ªÀµÀð,MPÀÌ®ÄvÀ£À ¸Á- ºÉgÀÄAr vÁ: zÉêÀzÀÄUÀð gÀªÀgÀ CtÚ£À ªÀÄUÀ£ÁzÀ ºÀÄ°UÉ¥Àà£À ºÉÆ®zÀ°è  zÉêÀªÀÄä¼ÀÄ ±ÉÃAUÁzÀ ¨É¼ÉUÉ ¤ÃgÀÄ PÀlÖ®Ä ºÉÆÃzÁUÀ DPÉAiÀÄ ªÀÄUÀ ªÀÄ°èPÁdÄð£À vÀAzÉ ¤AUÀ¥Àà 08ªÀµÀð,ºÀjd£À,¸Á- ºÉÃgÀÄAr FvÀ£ÀÄ ZÀºÁ vÉUÉzÀÄPÉÆAqÀÄ ºÉÆ®PÉÌ ºÉÆÃzÁUÀ  PÁ°UÉ ºÁªÀÅ PÀaÑzÀÝjAzÀ E¯ÁdÄ PÀÄjvÀÄ  zÉêÀzÀÄUÀðzÀ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÁUÀ E¯Áf¤AzÀ UÀÄt ªÀÄÄR ºÉÆAzÀzÉ ¨É½UÉÎ 10-30 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ  ªÀÄ°èPÁdÄð£À£À ¸Á«£À°è AiÀiÁªÀÅzÉ ¸ÀA±ÀAiÀÄ EgÀĪÀÅ¢¯Áè CAvÁ ¤ÃrzÀ °TvÀ ¦üAiÀiÁ𢠪ÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 02/2014 PÀ®A 174 ¹Dg惡. CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
              ಮೃತ ತಿಪ್ಪಣ್ಣ ತಂದೆ ಶಿವಗ್ಯಾನಿ  ರಗರತ್ತಿ 25 ವರ್ಷ ನಾಯಕ, ಉ:ಒಕ್ಕಲುತನ ಸಾ; ಕಸನದೊಡ್ಡಿ  [ಫಿರ್ಯಾದಿಯ ಅಣ್ಣ] FvÀ¤UÉ ಮದುವೆಯಾಗಿ 5 ವರ್ಷಗಳು ಆಗಿದ್ದು ಬುದ್ದಿ ಬ್ರಮಣೆಯಾಗಿ ಆಸ್ಪತ್ರೆಗೆ ತೋರಿಸಿದರೂ ಗುಣಮುಖವಾಗಿ ಆಗಾಗ ಕುಡಿತ ಚಟಕ್ಕೆ ಬಲಿಯಾಗಿ ಹೆಂಡಿತಿಯೊಂದಿಗೆ ಉಪಜೀನ ಮಾಡದೇ ಊರಲ್ಲಿ ತಿರುಗಾಗಿ ದಿನಾಂಕ 14-01-2014 ರಂದು ರಾತ್ರಿ 8-00 ಗಂಟೆಗೆ ಕುಡಿದ ಅಮಲಿನಲ್ಲಿ ತನ್ನ ವಾಸದ ಮನೆ ಮುಂದೆ ತನ್ನಷ್ಟಕ್ಕೆ ತಾನೆ ಬೆಂಕಿ ಹಚ್ಚಿಕೊಂಡು ಚೀರಾಡಿದ ಶಬ್ದ ಕೇಳಿ ಮೃತನ ತಮ್ಮ, ಹೆಂಡಿತಿ ಹಾಗೂ ತಾಯಿ ಎಲ್ಲಾರೂ ಬಂದು ವಿಚಾರಿಸಿ ನಂತರ ಇಲಾಜು  ಕುರಿತು ಓಪೇಕ್ ಆಸ್ಪತ್ರೆ ರಾಯಚೂರುಗೆ ರಾತ್ರಿ 10-00 ಗಂಟೆಗೆ   ಸೇರಿಕೆಯಾಗಿ ಇಲಾಜು ಪಡೆಯುವ ಕಾಲಕ್ಕೆ ತನಗಾದ ಸುಟ್ಟ ಗಾಯಗಳಿಂದ ಚೇತರಿಸಿಕೊಳ್ಳದೇ  ದಿನಾಂಕ 25-01-2014 ರಂದು ಬೆಳಗಿನ 4-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ PÉÆlÖ  ಹೇಳಿಕೆಯ zÀÆj£À  ಮೇಲಿಂದ ಸಿರವಾರ ಪೊಲೀಸ್ ಠಾಣೆ  AiÀÄÄ.r.Dgï. £ÀA: 01/2014 ಕಲಂ:174 CRPC CrAiÀÄ°è ¥ÀæPÀgÀt zÁR°¹PÉƼÀî¯ÁVzÉ.


EvÀgÉ L.¦.¹ ¥ÀæPÀgÀtzÀ ªÀiÁ»w:-
       ದಿ.19-01-2014 ರಂದು ಮದ್ಯಾಹ್ನ 1-00ಗಂಟೆಗೆ ಪಿರ್ಯಾದಿ ಶ್ರೀ ದುರ್ಗಪ್ಪ ತಂದೆ ಹನುಮಂತ ನಸಲಾಪೂರು 22 ವರ್ಷ ಕೂಲಿಕೆಲಸ ಸಾ: ಸಂಗಾಪೂರು FvÀನು ನವಲಕಲ ಸೀಮಾಂತರದಲ್ಲಿ ತನ್ನ ಅಳಿಯ ತಿಮ್ಮಾರಡ್ಡಿ ತಂದೆ ರಾಮಣ್ಣ ಮೇಸ್ತ್ರೀ ಇತನೊಂದಿಗೆ ಕಟ್ಟಿಗೆ ಕಡಿದುಕೊಂಡು  ಬರಲು ನವಲಕಲ ಸೀಮಾದಲ್ಲಿರುವ ಕೆರೆ ಗಡ್ಡೆಯ ಮೇಲೆ ಕಟ್ಟಿಗೆಗಳನ್ನು ಕಡಿಯುತ್ತಿರುವಾಗ ಪಿರ್ಯಾದಿಯ ತಲೆಯ ಮೇಲಿದ್ದ ಕೆ.ಪಿ.ಟಿ.ಸಿ.ಎಲ್.ಕರೆಂಟ್ ಹೈಟೆನಶನ್ ವೈರ್ ತಿಮ್ಮಾರಡ್ಡಿಯನ್ನು ಎಳೆದುಕೊಂಡು ಶಾಕ್ ಹೊಡೆದು ಬೆಂಕಿ ಹಾರಿದ್ದರಿಂದ ತಿಮ್ಮಾರಡ್ಡಿ ಈತನುವಿದ್ಯುತ್ ಶಾಕ್ ನಿಂದ ವೈರಗೆ ಸಿಕ್ಕಿಬಿದ್ದು  ಸ್ವಲ್ಪ ಸಮಯದ ನಂತರ ಕೆಳಗೆ ಬಿದ್ದು ಮೈಕೈಯ್ಯೆಲ್ಲಾ ಸಂಫೂರ್ಣವಾಗಿ ಸುಟ್ಟು ಗಾಯಗಳಾಗಿದ್ದು ಗಾಯಗೊಂಡ ತಿಮ್ಮಾರಡ್ಡಿಯನ್ನು ಉಪಚಾರ ಕುರಿತು ರಾಯಚೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆ ಈ ಘಟನೆ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ನಿರ್ಲಕ್ಷತನದಿಂದ ಮತ್ತು ಸರಿಯಾದ ರೀತಿಯಲ್ಲಿ ಎತ್ತರವಾದ ಕಂಬಗಳನ್ನು ,ವಿದ್ಯುತ್ ವೈರಗಳನ್ನು ಎಳೆಯದಿದ್ದರಿಂದ ಜರುಗಿರುತ್ತದೆ ಅಂತಾ ನೀಡಿರುವ ಹೇಳಿPÉ zÀÆj£À ಮೇಲಿಂದ ¹gÀªÁgÀ oÁuÉ UÀÄ£Éß £ÀA: 18/2014 ಕಲಂ: 338.IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.01.2014 gÀAzÀÄ  57 ¥ÀææPÀgÀtUÀ¼À£ÀÄß ¥ÀvÉÛ ªÀiÁr 8200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.