Police Bhavan Kalaburagi

Police Bhavan Kalaburagi

Wednesday, August 20, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 19/07/14 ರಂದು ಫಿರ್ಯಾದಿ «ÃgÉñÀ vÀAzÉ w¥ÀàtÚ ºÀÆUÁgï, 38 ªÀµÀð, MPÀÌ®ÄvÀ£À ¸Á: PÀÄrð FvÀ£ÀÄ ತನ್ನ ತಾಯಿ ಲಕ್ಷ್ಮಿದೇವಿಯನ್ನು ತನ್ನ ಹೊಸ ಕೆಂಪು ಬಣ್ಣದ ಬಜಾಜ್  ಮೊಟಾರ್ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಕುರ್ಡಿಯಿಂದ ತನ್ನ ತಾಯಿಯ ತವರು ಮನೆಯಾದ ಬ್ಯಾಗವಾಟ್  ಗ್ರಾಮದಲ್ಲಿ  ಜಾತ್ರೆ ಇದ್ದ ಪ್ರಯುಕ್ತ ಬ್ಯಾಗವಾಟಕ್ಕೆ ಹೊರಟಾಗ ಕಪಗಲ್  ದಾಟಿದ ನಂತರ ನೀರಮಾನವಿ ಗ್ರಾಮದ ಶಿವಪ್ಪಗೌಡರ ಹೊಲದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ ನೆಡೆಯಿಸಿಕೊಂಡು ಹೊರಟಾಗ ಹಿಂದಿನಿಂದ ಟ್ಯಾಂಕರ್ ನಂ ಕೆ.ಎ.13/ಬಿ-253 ನೇದ್ದರ ಚಾಲಕನು ತಮ್ಮ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ  ನೆಡೆಯಿಸಿಕೊಂಡು ಬಂದು ಮೊಟಾರ್ರ  ಸೈಕಲ್ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ  ಹಾಗೂ ಆತನ ತಾಯಿ ಇಬ್ಬರೂ ಮೋಟಾರ್ ಸೈಕಲ್  ಸಹಿತ ಕೆಳಗೆ ಬಿದ್ದ ಕಾರಣ ಫಿರ್ಯಾದಿ ಹಾಗೂ ಆತನ ತಾಯಿ ಇಬ್ಬರಿಗೂ ಸಾದಾ ಹಾಗೂ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಟ್ಯಾಂಕರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಪಡೆದುಕೊಂಡು ವಾಪಾಸ 1315ಗಂಟೆಗೆಠಾಣೆಗೆಬಂದುಠಾಣೆಗುನ್ನೆನಂ: 228/14 ಕಲಂ 279,337,338 ಐ.ಪಿ.ಸಿ ಹಾಗೂ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.                
                 ಶ್ರೀ ಬಸವರಾಜ ತಂದೆ ಪಾರ್ವತೆಮ್ಮ ಪೊಲೀಸ್ ಪಾಟೀಲ್ 27 ವರ್ಷ,ಜಾ;-ನಾಯಕ,  ಉ:-ಮೆಷನ್ ಕೆಲಸ ಸಾ:-ಗಾಂಧಿನಗರ ಮಸ್ಕಿ.ನಾವು, 4-ಜನ ಅಣ್ಣತಂಗಿಯರಿದ್ದು, ನನ್ನ ತಾಯಿ ಮತ್ತು ಮೃತ ರೇಣುಕಾ ಇಬ್ಬರು ಅಂಬಾಮಠದಲ್ಲಿ ಚಹದ ಅಂಗಡಿ ಇಟ್ಟುಕೊಂಡು ವ್ಯಾಪಾರ್ ಮಾಡಿಕೊಂಡಿರುತ್ತಾರೆ. ದಿನಾಂಕ;-19/08/2014 ರಂದು ಸಂಜೆ 5-00 ಗಂಟೆ ಸುಮಾರಿಗೆ ಅಂಬಾಮಠದಲ್ಲಿ ನಮಗೆ ಪರಿಚಯವಿರುವ ವೀರೇಶ ತಂದೆ ರಾಮಣ್ಣ ಬಳಗಾನೂರು ಇವರ ಜೊತೆಯಲ್ಲಿ ಇವರ ಮೋಟಾರ್ ಸೈಕಲ್ ನಂ.ಕೆ.ಎ.36-ಇಇ-1742 ನೇದ್ದರ ಮೇಲೆ ಮಸ್ಕಿಯಲ್ಲಿ ಒತ್ತಿಟ್ಟಂತಹ ಬಂಗಾರದ ಚೀಟಿಯನ್ನು ಕೊಡಲು ಮಸ್ಕಿಗೆ ಬಂದು ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ವಾಪಾಸ್ ಅದೇ ಮೋಟಾರ್ ಸೈಕಲ್ ಮೇಲೆ ಅಂಬಾಮಠಕ್ಕೆ ಹೋದರು. ಸದರಿ ಮೋಟಾರ್ ಸೈಕಲನ್ನು ವೀರೇಶ ಈತನು ನಡೆಸುತ್ತಿದ್ದು, ನನ್ನ ತಂಗಿ ರೇಣುಕಾ ಈಕೆಯು ಹಿಂದೂಗಡೆ ಕುಳಿತುಕೊಂಡಿದ್ದಳು, ಸ್ವಲ್ಪ ಸಮಯದ ನಂತರ ರಾತ್ರಿ 9-45 ಗಂಟೆ ಸುಮಾರಿಗೆ ಮಸ್ಕಿಯ ಉಮಾ ಗಂಡ ಹೆಮಣ್ಣ ಇವರು ನನ್ನ ತಂಗಿ ಇಂದ್ರಾಳಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ತಂಗಿ ಒಬ್ಬ ವ್ಯೆಕ್ತಿಯೊಂದಿಗೆ ಮಸ್ಕಿಯಿಂದ ಸಿಂಧನೂರಿಗೆ ಹೋಗುತ್ತಿರುವಾಗ ಸಿಂಧನೂರು ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ತನ್ನ ಎಡಗಡೆಗೆ ಹೋಗದೆ ಸಿಂಧನೂರು ಕಡೆಯಿಂದ ಬಲಗಡೆಗೆ ಬಂದು ಬೈಕಿಗೆ ಗುದ್ದಿದ್ದರಿಂದ ಸ್ಥಳದಲ್ಲಿಯೆ ರೇಣುಕಾ ಈಕೆಯು ಮೃತಪಟ್ಟಿರುತ್ತಾಳೆ ಈಕೆಯ ತಲೆಯ ಹಿಂದೂಗಡೆ ರಕ್ತಗಾಯವಾಗಿದ್ದು, ಅಲ್ಲದೆ ಬೈಕ್ ನಡೆಸುತ್ತಿದ್ದ ವ್ಯೆಕ್ತಿಗೆ ತಲೆಗೆ ಭಾರೀ ಪೆಟ್ಟಾಗಿದ್ದು ಇರುತ್ತದೆ. ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ತಂಗಿ ಬಂದು ನೋಡಲಾಗಿ ಮೇಲಿನಂತೆ ವಿಷಯ ನಿಜವಿದ್ದು, ನಾನು ಮತ್ತು ಉಮಾ, ಇಂದ್ರ ಎಲ್ಲರೂ ಕೂಡಿಕೊಂಡು ಒಂದು ಟಂಟಂ ವಾಹನದಲ್ಲಿ ಮಸ್ಕಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಂತರ ನನ್ನ ತಂಗಿಯ ಮೃತ ದೇಹವನ್ನು ಖಾಸಗಿ ವಾಹನದಲ್ಲಿ ಮಸ್ಕಿ ಸರಕಾರಿ ಆಸ್ಪತ್ರೆಗೆ ಮಾರ್ಚರಿ ರೂಮಿನಲ್ಲಿ ತೆಗೆದುಕೊಂಡು ಬಂದು ಹಾಕಿದ್ದು ಇರುತ್ತದೆ. ನಂತರ ಗೊತ್ತಾಗಿದ್ದೇನೆಂದರೆ ವೀರೇಶ ಈತನನ್ನು ಮಸ್ಕಿಗೆ ತೆಗೆದುಕೊಂಡು ಬರುವಾಗ ಮಸ್ಕಿಯಲ್ಲಿ ರಾತ್ರಿ 11-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರ್ ಚಾಲಕನು ತನ್ನ ಕಾರನ್ನು ಸಿಂಧನೂರು ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೀರೇಶ ಈತನ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ  ಈ ಅಪಘಾತ ಸಂಬವಿಸಿದ್ದು ಇರುತ್ತದೆ. ಅಪಘಾತಪಡಿಸಿದ ಅಲ್ಟೋ ಕಾರ್ ನಂ.ಕೆ.ಎ.36-ಎಂ-4824 ರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ oÁuÉ UÀÄ£Éß £ÀA: 152/2014.ಕಲಂ.279,304(ಎ)ಐಪಿಸಿ ಮತ್ತು 187 ಐಎಂವಿ ಕಾಯಿದೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
          ದಿನಾಂಕ 20-08-2014 ರಂದು 6-30 ಎ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯಲ್ಲಿರುವ ದಡೇ ಸೂಗೂರು ಗ್ರಾಮದ ಕೆ.ಇ.ಬಿ. ಸ್ಟೇಷನ್ ಸಮೀಪ ಇರುವ ಮುಖ್ಯ ರಸ್ತೆಯಲ್ಲಿ ಸುಮಾರು 45ವರ್ಷ ವ್ಯಕ್ತಿ ನಡೆದುಕೊಂಡು ಹೊರಟಾಗ ಯಾವುದೋ ಒಬ್ಬ ಅಪರಿಚಿತ ವಾಹನ ಚಾಲಕನು ಸದ್ರಿ ವ್ಯಕ್ತಿಗೆ ಟಕ್ಕರ ಕೊಟ್ಟು ವಾಹನ ನಿಲ್ಲಿಸದೇ ಹೋಗಿದ್ದರಿಂದ ಸದ್ರಿ ವ್ಯಕ್ತಿಯ ಎಡಭಾಗದ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಮೊಣಕೈಗಳಿಗೆ ತೆರಚಿದ ಗಾಯಗಳಾಗಿರುತ್ತವೆ. CAvÁ ¥ÀgÀªÉÄñÀ¥Àà vÀAzÉ D®ªÀÄ¥Àà 36ªÀµÀð, ºÁ¢ªÀĤ, PÀ¨ÉâÃgÀ, MPÀÌ®ÄvÀ£À, ¸ÁB zÀqÉøÀÆgÀÄ, ªÉƨÉÊ® £ÀA. 9481719333 gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ.UÀÄ£Éß £ÀA: 197/2013 PÀ®A.279,338 L¦¹ &187 L.JA.«. AiÀiÁåPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:_
UÁA¢ü£ÀUÀgÀ UÁæªÀÄzÀ UÁA¢ü ¸ÀPÀð¯ï ºÀwÛgÀzÀ ¸ÁªÀðd¤PÀ gÀ¸ÉÛAiÀÄ°è 1)  ¯Á®¸Á§ vÀAzÉ ºÀĸÉãï¸Á¨ï,50ªÀµÀð,ªÀÄĹèA,G:PÀÆ° 2)  gÁd vÀAzÉ ¯Á®¸Á§ 20ªÀµÀð ¸Á:E§âgÀÆ UÁA¢ü£ÀUÀgÀ3) «gÀÄ¥ÀtÚ @ VqÀØ «gÀÄ¥ÀtÚ  ºÀ£ÀĪÀÄAvÀ¥Àà,32ªÀµÀð,G:MPÀÌ®ÄvÀ£À  ¸Á:G¥Àà¼À   ºÁ.ªÀ:UÁA¢ü£ÀUÀgÀ(NrºÉÆÃVgÀÄvÁÛ£É).£ÉÃzÀݪÀgÀÄ 1-00 gÀÆ UÉ gÀÆ 80-00 gÀÆ.AiÀÄAvÉ  PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉÆøÀ ªÀiÁqÀĪÁUÀ ªÀiÁ£Àå ¹¦L ¹AzsÀ£ÀÆgÀÄ ¸ÁºÉçgÀÄ ªÀÄvÀÄÛ ªÀÄvÀÄÛ .¹.¦.L ¸ÁÌ÷éqï ¹§âA¢AiÀĪÀgÁzÀ ¦¹ 113 ªÀÄvÀÄÛ ¦¹ 578gÀªÀgÀÄ ¥ÀAZÀgÉÆA¢UÉ zÁ½ £ÀqɬĹ DgÉÆæ £ÀA: 1 & 2 £ÉÃzÀݪÀgÀ£ÀÄß zÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ CªÀjAzÀ £ÀUÀzÀÄ ºÀt gÀÆ:3770/- ªÀÄvÀÄÛ 2 ªÀÄlPÁ £ÀA§gÀ §gÉzÀ aÃn, ªÀÄvÀÄÛ JgÀqÀÄ ¨Á¯ï ¥É£ÀÄß d¦Û ªÀiÁrPÉÆArzÀÄÝ,NrºÉÆÃzÀªÀ£À ºÉ¸ÀgÀ£ÀÄß «ZÁj¸À®Ä DvÀ£À ºÉ¸ÀgÀÄ «gÀÄ¥ÀtÚ@VqÀØ «gÀÄ¥ÀtÚ ¸Á:UÁA¢ü£ÀUÀgÀ CAvÁ ºÉýzÀÄÝ vÁªÀÅ §gÉzÀ ªÀÄlPÁ ¥ÀnÖAiÀÄ£ÀÄß DgÉÆæ £ÀA§gÀ 4 AiÀÄ°ZÉnÖ ®PÀëöätgÁªï ¸Á: UÁA¢ü£ÀUÀgÀ(§ÄQÌ)£ÉÃzÀݪÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ. zÁ½ ¥ÀAZÀ£ÁªÉÄAiÀÄ DzsÁgÀzÀ  ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 119/2014 PÀ®A 78(111) PÉ.¦. AiÀiÁåPïÖ ªÀÄvÀÄÛ 420 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
ಫಿರ್ಯಾದಿ £ÀgÀ¸À¥Àà vÀAzÉ £ÀgÀ¸ÀAiÀÄå, ªÀAiÀiÁ-55 ªÀµÀð, eÁ-£ÁAiÀÄPÀ, G-MPÀÌ®ÄvÀ£À ¸Á-§ÄqÀ¢¤ß UÁæªÀÄ FvÀ£À ಹೆಂಡತಿಯಾದ ಮೃತ ಅಂಜಿನಮ್ಮ ಈಕೆಗೆ ಕಳೆದ 6 7 ತಿಂಗಳುಗಳಿಂದ ಆಗಾಗ ಹೊಟ್ಟೆನೋವು ಕಾಣಿಸುತ್ತಿದ್ದು ಅಲ್ಲದೇ ಈಕೆಯು ಸ್ವಲ್ಪ ಬುದ್ಧಿಮಾಂದ್ಯ ಇರುವುದರಿಂದ ಸದರಿಯವಳು ಜೀವನದಲ್ಲಿ ಜಿಗುಪ್ಸೆಗೊಂಡು 12-08-2014 ರಂದು  ಸಂಜೆ 5.30 ಗಂಟೆಯ ಸುಮಾರಿಗೆ ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಇಲಾಜು ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ 18-08-2014 ರಂದು ರಾತ್ರಿ 10.50 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 07/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.08.2014 gÀAzÀÄ  12 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5,000 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 20-08-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-08-2014

 

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 13/2014, PÀ®A 174 ¹.Dgï.¦.¹ :-

¢£ÁAPÀ 18-08-2014 gÀAzÀÄ ¦üAiÀiÁ𢠪ÀiÁgÀÄw vÀAzÉ ±ÀAPÀgÀ PÁ£ÁðqÀ ¸Á: ºÀ½îSÉÃqÀ (©) gÀªÀgÀ ªÀÄUÀ¼ÁzÀ ¸ÀAfë¤ ªÀAiÀÄ: 23 ªÀµÀð EªÀ¼ÀÄ ºÀ½îSÉÃqÀ (©) UÁæªÀÄzÀ zÀ±ÀgÀxÀ zÉÆrØ gÀªÀgÀ ºÉÆ®zÀ PÀmÉÖUÉ ºÁQzÀ PÀnÖUÉAiÀÄ£ÀÄß vÀgÀ®Ä ºÉÆÃzÁUÀ PÀnÖUÉAiÀÄ°èzÀÝ «µÀ¥ÀÆjvÀ ºÁªÀÅ CªÀ¼À JqÀUÁ®Ä ªÉƼÀPÁ®Ä PɼÀUÉ PÀaÑzÀÄÝ, SÁ¸ÀV OµÀ¢ü PÉÆr¹ ¢£ÁAPÀ 19-08-2014 gÀAzÀÄ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæAiÀÄ°è zÁR°¹, C°èAzÀ ²æà D¸ÀàvÉæAiÀÄ°è zÁR°¹zÁUÀ aQvÉì ¥ÀqÉAiÀÄĪÁUÀ aQvÉì ¥sÀ®PÁjAiÀiÁUÀzÉ ¸ÀAfë¤ EPÉAiÀÄÄ ªÀÄÈvÀ¥ÀnÖgÀÄvÁÛ¼É, F §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

ªÀÄÄqÀ© ¥ÉưøÀ oÁuÉ UÀÄ£Éß £ÀA. 60/2014, PÀ®A 498(J), 306 eÉÆvÉ 34 L¦¹ :-

¦üAiÀiÁ𢠨Á¸ÀÄ vÀAzÉ QñÀ£À gÁoÉÆÃqÀ ªÀAiÀÄ: 50 ªÀµÀð, ¸Á: ºÁgÀPÀÆqÀ vÁAqÁ gÀªÀgÀ vÀAV ®°vÁ¨Á¬Ä EªÀ½UÉ 12 ªÀµÀð »AzÉ ºÁgÀPÀÄqÀ vÁAqÁzÀ°èAiÉÄ gÁªÀÄÄ ¥ÀªÁgÀ JA§ÄªÀ£ÉÆA¢UÉ ®UÀß ªÀiÁrPÉÆnÖzÀÄÝ EgÀÄvÉÛzÉ, ¦üAiÀiÁðD¢AiÀĪÀgÀ ¨sÁªÀ£ÁzÀ DgÉÆæ gÁªÀÄÄ vÀAzÉ ¥ÉƪÀÄÄ ¥ÀªÁgÀ ¸Á: ºÁgÀPÀÆqÀ vÁAqÁ EªÀgÀÄ MAzÀÄ ªÀµÀðzÀ »AzÉ ºÉÆgÀzÉñÀPÉÌ ºÉÆV ªÀÄgÀ½ 3 wAUÀ¼À »AzÉ ºÁgÀPÀÄqÀ vÁAqÁPÉÌ §AzÀÄ ¥Àæw ¢ªÀ¸À ¸ÀgÁ¬Ä PÀÄrAiÀÄĪÀ ZÀlPÉÌ §°AiÀiÁVzÀÝjAzÀ ¦üAiÀiÁð¢AiÀĪÀgÀ vÀAV ®°vÁ¨Á¬Ä EªÀ¼ÀÄ vÀ£Àß UÀAqÀ gÁªÀÄÄ EªÀ¤UÉ ¸ÀgÁ¬Ä PÀÄrzÀÄ zÀÄqÀÄØ ºÁ¼ÀÄ ªÀiÁqÀ¨ÉÃqÀ ªÀÄ£ÉAiÀÄ°è gÁå±À£À ¥Á¤ E¯Áè CAvÀ ºÉüÀ®Ä ºÉÆzÀgÉ CvÉÛ gÀÄQät¨Á¬Ä UÀAqÀ ¥ÉƪÀiÁ EªÀ¼ÀÄ vÀ£Àß ªÀÄUÀ ¸ÀgÁ¬Ä PÀÄrzÀÄ ºÁ¼ÀÄ ªÀiÁqÀ° ¤Ã£ÀÄ AiÀiÁgÀÄ PÉüÀĪÀªÀ¼ÀÄ CAvÀ CªÁZÀåªÁV ¨ÉÊzÀÄ PÉʬÄAzÀ ºÉÆqɧqÉ ªÀiÁrgÀÄvÁÛ¼É ªÀÄvÀÄÛ UÀAqÀ gÁªÀÄÄ EªÀ£ÀÄ ¸ÀºÀ ¸ÀgÁ¬Ä PÀÄrzÀÄ ¥Àæw ¢ªÀ¸À ¸ÁAiÀÄAPÁ® ªÀÄ£ÉUÉ §AzÀÄ ®°vÁ¨Á¬Ä EªÀ½UÉ CªÁZÀåªÁV ¨ÉÊzÀÄ ºÉÆqɧqÉ ªÀiÁr PÁ°¤AzÀ M¢AiÀÄĪÀÅzÀÄ ªÀiÁrgÀÄvÁÛ£É, ¸ÀzÀjAiÀĪÀgÀ ªÀiÁ£À¹PÀ zÉÊ»PÀ QgÀÄPÀļÀ vÁ¼À¯ÁgÀzÉ ®°vÁ¨Á¬Ä EPÉAiÀÄÄ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ DgÉÆævÀgÁzÀ UÀAqÀ gÁªÀÄÄ ªÀÄvÀÄÛ CvÉÛ gÀÄQät¨Á¬Ä EªÀgÀ QgÀÄPÀļÀ vÁ¼À¯ÁgÀzÉ ¢£ÁAPÀ 15-08-2014 gÀAzÀÄ gÁwæ vÀ£Àß ªÀÄ£ÉAiÀÄ PÉÆÃuÉAiÀÄ M¼ÀPÉÆAr ºÁQPÉÆAqÀÄ vÀ£Àß ªÉÄÊ ªÉÄÃ¯É ¹ÃªÉÄJuÉÚ ¸ÀÄjzÀÄ ¨ÉAQ ºÀAaPÉÆAqÀÄ ¨ÉAQ zsÀUÀ zsÀUÀ£Éà GjÃAiÀÄÄwÛgÀĪÁUÀ ®°vÁ¨Á¬Ä EªÀ¼ÀÄ PÉÆuÉAiÀÄ M¼ÀPÉÆAr vÉUÉzÀÄ ºÉÆÃgÀUÉ §AzÀÄ ¤AvÁUÀ ¦üAiÀiÁ𢠪ÀÄvÀÄÛ CtÚ zsÀ£À¹AUÀ vÀAzÉ QñÀ£À ªÀÄvÀÄÛ £ÁªÀÄzÉêÀ vÀAzÉ «oÀ×® EªÀgÉ®ègÀÄ PÀÆr ¨ÉAQAiÀÄ£ÀÄß Dj¹ DPÉUÉ ºÉaÑ£À aQvÉì PÀÄjvÀÄ ¸ÉÆïÁ¥ÀÄgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV zÁR°¹zÁUÀ ¸ÀzÀjAiÀĪÀ¼ÀÄ aQvÉì ¥ÀqÉAiÀÄĪÁUÀ ¢£ÁAPÀ 16-08-2014 gÀAzÀÄ ¨É¼ÉUÉÎ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 19-08-2014 gÀAzÀÄ PÀ£ÀßqÀzÀ°è °TvÀªÁV ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 194/2014, PÀ®A 307, 504, 109 eÉÆvÉ 34 L¦¹ :-

ದಿನಾಂಕ 07-08-2014 ರಂದು ¦üAiÀiÁ𢠪ÀiÁtÂPÀgÁªÀ vÀAzÉ ºÀtªÀÄAvÀgÁªÀ ªÀAiÀÄ: 90 ªÀµÀð, eÁw: PÀÄgÀħ, ¸Á: gÀAqÁå¼À, vÁ: OgÁzÀ(©) gÀªÀgÀ ªÉÆಮ್ಮಗ ಸಂತೋಷ ತಂದೆ ಶೇಶೆರಾವ ಮೇತ್ರೆ ಇವನ ಮನೆಯ ಹತ್ತಿರ ¦üAiÀiÁð¢AiÀĪÀgÀ ಮಗ£ÁzÀ DgÉÆæ «£ÁAiÀÄPÀ vÀAzÉ ªÀiÁtÂPÀgÁªÀ ªÉÄÃvÉæ ಇವನು ಬಂದಾಗ ಅವನಿಗೆ ಮಗ ಶೇಶೇರಾವ ಮತ್ತು ಅವನ ಮಕ್ಕಳಾದ ಸಂತೋಷ ಮತ್ತು ಲೋಕೇಶ ಇವರು ವಿನಾಯಕನಿಗೆ £ÀªÀÄä ಒಂದು ಆಡಿನ ಮರಿಯ ಕಾಲು ಮುರಿದಿದ್ದಿ ಮತ್ತು ಒಂದು ಆಡಿನ ಮರಿಯನ್ನು ಒಯ್ದು ಮಾjಕೊಂಡಿದ್ದಿ ಅದರ 5000/- ರೂ PÉÆqÀÄ ಎಂದು ಕೇಳಿದಕ್ಕೆ ಇವರ ಮಧ್ಯ ಜಗಳ ಆಗಿದ್ದು ಜಗಳದಲ್ಲಿ ವಿನಾಯಕನಿಗೆ ಪೆಟ್ಟಾಗಿzÀÝರಿಂದ ಶೇಶೆರಾವ ಮತ್ತು ಸಂತೋಷ ಮತ್ತು ಲೋಕೇಶನ ವಿರುದ್ದ ಠಾಣೆಯಲ್ಲಿ ಕೇಸ ಮಾಡಿರುತ್ತಾನೆ, ¦üAiÀiÁð¢AiÀĪÀgÀÄ ಜನರ ಮುಂದೆ ವಿನಾಯಕ ಇವನದೆ ತಪ್ಪಿದೆ ಎಂದು ಹೇಳಿgÀÄvÁÛgÉ, ಆವಾಗಿನಿಂದ ನಿನಗೆ ನೋಡಿಕೊಳ್ಳುತ್ತೇನೆAzÀÄ ಹೇಳುತ್ತಾ ತಿರುಗಾಡುತ್ತಿದ್ದನು, ಹಿಗಿgÀĪÁUÀ ದಿನಾಂಕ 19-08-2014 ರಂದು ¦üAiÀiÁð¢AiÀĪÀgÀÄ ಮನೆಯಿಂದ ಹೊಲಕ್ಕೆ ಹೊಗಿ ಹೊಲದಲ್ಲಿದ್ದ ಸೂಯಾ  ಬಿdದಲ್ಲಿ ¸ÉzÉ ಕಳೆಯುತ್ತಿgÀĪÁUÀ ಮಗ ವಿನಾಯಕ ಇವನು ತನ್ನ ಬೆಳಕುಣಿ [ಬಿ] ಗ್ರಾಮದ ಇಬ್ಬರೂ ಭಾವಂದಿರಿಗೆ ಕರೆದುಕೊಂಡು ¦üAiÀiÁð¢AiÀĪÀjUÉ ಕೊಲೆ ಮಾಡುವ ಉದ್ದೇಶದಿಂದ ಹೊಲದಲ್ಲಿ ಬಂದು  ಅವನ ಭಾವಂದಿರಿಗೆ ಹೊಡೆಯಿರಿ ಈvÀ¤UÉ, ಮುಗಿಸಿ ಬಿಡಿರಿ ಜನರ ಮುಂದೆ ವಿನಾಯಕನೆ ಬದಮಾಶ ಇದ್ದಾನೆ ಎಂದು ಹೇಳುತ್ತಿದ್ದಾನೆ ಬಂದಿದ್ದೇಲ್ಲ ನಾನು ನೋಡಿಕೊಳ್ಳುತ್ತೇನೆ ಅಂತ ಹೊಡೆಯಲು ಪ್ರಚೋದನೆ ನೀಡಿದಾಗ ಅವನ ಇಬ್ಬರೂ ಬಾವಂದಿರ ಪೈಕಿ ಒಬ್ಬನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗೈ ರಟ್ಟೆಯ ಮೇಲೆ ಹೊಡೆದನು ಮತ್ತು ಇನ್ನೂಬ್ಬ ಸಹ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗಾಲ ಮೋಳಕಾಲ ಕೇಳಗಡೆ ಎರಡು ಮೂರು ಸಲ ಹೊಡೆದಿದ್ದರಿಂದ ¦üAiÀiÁð¢AiÀĪÀgÀ ಕಾಲು ಮುರಿzÀÄ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗೈ ರಟ್ಟೆಯು ಸಹ ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 250/2014, PÀ®A 279, 337, 338 L¦¹ :-

¢£ÁAPÀ 18-08-2014 gÀAzÀÄ ¦üAiÀiÁð¢ gÁdPÀĪÀiÁgÀ vÀAzÉ §PÀÌ¥Áà SÉüÀUÉ£ÉÆêÀgÀ ªÀAiÀÄ: 38 ªÀµï, eÁw: °AUÁAiÀÄvÀ, ¸Á: PÉƼÁgÀ(PÉ) gÀªÀgÀÄ ¹AvÉÆà PÁågÀ¯Éøï PÀA¥À¤AiÀÄ°è PÀÆ° PÉ®¸À ªÀiÁrPÉÆAqÀÄ ªÀÄ£ÉUÉ §gÀĪÁUÀ ©ÃzÀgÀ ºÀĪÀÄ£Á¨ÁzÀ gÀ¸ÉÛAiÀÄ ªÉÄÃ¯É PÀıÀ® EAqÀ¹ÖçÃ¸ï ªÀÄÄAzÀÄUÀqÉ  PÉƼÁgÀ(PÉ) UÁæªÀÄPÉÌ ¦üAiÀiÁ𢠪ÀÄvÀÄÛ £ÁUÀ±ÉÃnÖ EvÀ£ÀÄ ¨ÉÃgÉ ¨ÉÃgÉ ¸ÉÊPÀ¯ï ªÉÄÃ¯É ºÉÆÃUÀÄwÛgÀĪÁUÀ »gÉÆ ºÉÆAqÁ ¥Áå±À£À ¥ÉÆæà ªÁºÀ£ÀzÀ ZÀ¹ì £ÀA. JA©J¯ïºÉZïJ01JºÀZïJfJ¯ï10044 £ÉÃzÀgÀ ZÁ®PÀ£ÁzÀ DgÉÆæ «oÀ® vÀAzÉ ¥Á¥ÀAiÀiÁå ¸Á: ¤Ã®ªÀÄ£À½î EvÀ£ÀÄ »A¢¤AzÀ vÀ£Àß ªÁºÀ£ÀªÀ£ÀÄß Cw ªÉÃUÀ ºÁUÀÆ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ ¸ÉÊPÀ®UÉ rQÌ ªÀiÁrzÀÝjAzÀ ¦üAiÀiÁð¢EAiÀĪÀgÀ JqÀUÁ®Ä vÉÆqÉ ªÀÄÄjzÀÄ ¨sÁj ¸ÀégÀÆ¥ÀzÀ UÁAiÀÄ, JqÀUÀtÄÚ ºÀÄ©â£À ªÉÄÃ¯É gÀPÀÛUÁAiÀÄ, DgÉÆæUÀÆ ¸ÀºÀ JqÀ¨sÀÄdzÀ ªÉÄïÉ, ¸ÉÆAPÀzÀ ªÉÄïÉ, JqÀUÁ°£À ªÉÄÃ¯É vÀgÀazÀ UÁAiÀĪÁVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 19-08-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 251/2014, PÀ®A 87 PÉ.¦ DåPïÖ :-

¢£ÁAPÀ 19-08-2014 gÀAzÀÄ ©ÃzÀgÀ d£ÀªÁqÁ gÉÆÃqÀ ªÁlgÀ mÁåAPÀ ºÀwÛgÀ RįÁè ¸ÀܼÀzÀ°è ¸ÀĪÀiÁgÀÄ 4-5 d£ÀgÀÄ PÀÆrPÉÆAqÀÄ ºÀt ºÀaÑ ¥ÀtvÉÆlÄÖ E¹àÃlÄ DqÀÄwÛzÁÝgÉ CAvÁ ¸ÀAvÉÆõÀ J¯ï.n ¦.J¸ï.L (PÁ.¸ÀÄ) £ÀÆvÀ£À £ÀUÀgÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ d£ÀªÁqÁ gÉÆÃqÀ ªÁlgÀ mÁåAPÀ ºÀwÛgÀ ¸Àé®à CAvÀgÀzÀ°è ªÀÄgÉAiÀiÁV ¤AvÀÄ £ÉÆÃqÀ¯ÁV DgÉÆævÀgÁzÀ 1) ªÀĺÀäzÀ E¥sÁð£ï  vÀAzÉ UÀįÁªÀÄ ±ÉÃR, ªÀAiÀÄ: 24 ªÀµÀð, eÁw: ªÀÄĹèA, ¸Á: ±ÁºÀUÀAd ©ÃzÀgÀ, 2) ZÀAzÀæPÁAvÀ vÀAzÉ ±ÀAPÉæÃ¥Áà ªÀ¯Éè¥ÀÆgÉ, ªÀAiÀÄ: 32 ªÀµÀð, eÁw: °AUÁAiÀÄvÀ, ¸Á: ¸ÀAvÀ¥ÀÆgÀ, vÁ: OgÁzÀ(©), 3) £ÀgÀ¹AUÀ vÀAzÉ WÁ¼ÉÃ¥Áà ªÁUÀªÀiÁgÉ, ªÀAiÀÄ: 33 ªÀµÀð, eÁw: J¸À.¹ (ªÀiÁ¢UÀ), ¸Á: ªÀ£ÀªÀiÁgÀ¥À½î, vÁ: OgÁzÀ(©), 4) ªÉĺÀ§Æ¨ï vÀAzÉ ªÀi˯Á£Á, ªÀAiÀÄ: 23 ªÀµÀð, eÁw: ªÀÄĹèA, ¸Á:  UÉÆïÉSÁ£Á ©ÃzÀgÀ EªÀgÉ®ègÀÆ ¸ÁªÀðd¤PÀ RįÁè ¸ÀܼÀzÀ MAzÀÄ gÀhiÁrAiÀÄ ªÀÄgÉAiÀÄ°è PÀĽvÀÄPÉÆAqÀÄ ºÀt ºÀaÑ ¥ÀtvÉÆlÄÖ E¹àÃlÄ DqÀÄwÛzÀÄÝzÀÝ£ÀÄß £ÉÆÃr RavÀ¥Àr¹PÉÆAqÀÄ MªÉÄäÃ¯É CªÀgÀ ªÉÄÃ¯É WÉgÁªï ºÁQ zÁ½ ªÀiÁr »rzÀÄ CªÀjAzÀ 1720/- gÀÆ £ÀUÀzÀÄ ºÀt ºÁUÀÆ 52 E¹àmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗುಂಡೆರಾಯ ತಂದೆ ಸಿದ್ರಾಮಪ್ಪ ಪಾಟ್ಲಿ ಸಾ: ಸಾ: ಜಂಬಗಾ ತಾ:ಜಿ: ಗುಲಬರ್ಗಾ ರವರ 3ನೇ ಮಗಳಾದ ಹೀರಾಬಾಯಿ ಇವಳಿಗೆ ಶ್ರೀನಿವಾಸ ಸರಡಗಿ ಗ್ರಾಮದ ಹಣಮಂತರಾಯ ಇವನ ಮಗನಾದ ಸಂತೋಷ ಎಂಬುವನಿಗೆ ಮೂರುವರೆ ವರ್ಷದ ಹಿಂದೆ ಸಾಂಪ್ರದಾಯಕವಾಗಿ ಮದುವೆ ಮಾಡಿಕೊಟ್ಟಿದ್ದು. ಮದುವೆ ಕಾಲಕ್ಕೆ 5.1/2 ತೊಲೆ ಬಂಗಾರ ಮತ್ತು ಒಂದು ಲಕ್ಷ ರೂಪಾ ಹಾಗೂ ಗೃಹ ಬಳಕೆ ಸಾಮಾನುಗಳು ಕೊಟ್ಟು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆ ನಂತರ ಅದರ ಪ್ರತಿಫಲದಿಂದ ಒಂದು ಹೆಣ್ಣು ಮಗು ಜನಿಸಿದ್ದು. ಮದುವೆಯಾದ 6 ತಿಂಗಳು ಸರಿಯಾಗಿದ್ದು ನಂತರ ನಿಮ್ಮ ತವರು ಮನೆಯಿಂದ ನಿನ್ನ ತಂದೆ ಹತ್ತಿರ ಇನ್ನು ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಕಿರುಕುಳ ಮತ್ತು ದೈಹಿಕವಾಗಿ ದಂಡಿಸಿ ಇದರಲ್ಲಿ ಸಂತೋಷನ  ತಾಯಿ ಶಿವಗಂಗಮ್ಮ, ಸಿದ್ದು ತಂದೆ ಹಣಮಂತರಾಯ, ಮಹೇಶ ತಂದೆ ಹಣಮಂತರಾಯ ಸಹೋದರರು ಸೇರಿ ದಿನನಿತ್ಯ ಕಿರುಕುಳ ನೀಡುವದು ಹೊಡೆಬಡೆ ಮಾಡುತ್ತಿದ್ದರು. ಇದರ ಬಗ್ಗೆ ನನ್ನ ಮಗಳು ಆಗಾಗ ತಿಳಿಸುತ್ತಿದ್ದಳು. ಆದರೂ ನಾನು ಮತ್ತು ನನ್ನೂರಿನ ಹಿರಿಯರು ತಿಳಿಹೇಳಿ ಬಂದಿದ್ದು ದಿನಾಂಕ: 20/08/2014 ರಂದು ಮದ್ಯರಾತ್ರಿ 12 ಗಂಟೆ ಸುಮಾರಿಗೆ ಶ್ರೀನಿವಾಸ ಸರಡಗಿ ನನ್ನ ಮಗಳು ಮೊಬಾಯಿಲದಿಂದ ಕರೆ ಮಾಡಿ ನನಗೆ ನನ್ನ ಗಂಡ ಸಂತೋಷ ಮತ್ತು ಅತ್ತೆ ಶಿವಗಂಗಮ್ಮ ಇವರುಗಳು ತವರು ಮನೆಯಿಂದ ಹಣ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಹೇಳಿ ಹೊಡೆಯುತ್ತಿದ್ದಾರೆ ಎಂದು ಹೇಳಿ ಮೊಬಾಯಿಲ ಕರೆ ಬಂದಗೊಳಿಸಿದಳು ಪುನಃ ನಾನು ಮರಳಿ ಅಳಿಯನಿ ಪೋನಗೆ ಕರೆ ಮಾಡಿದಾಗ ಯಾವುದೇ ಪ್ರತುಕ್ರೀಯೆ ನೀಡಲಿಲ್ಲ ಆದರೆ ಮನೆಯಲ್ಲಿ ಜಗಳದ ಸಪ್ಪಳ ಜೋರಾಗಿ ಕೇಳಿ ಬರುತ್ತಿತ್ತು. ನಂತರ ಗಾಬರಿಗೊಂಡು ನಾನು ಮತ್ತು ನನ್ನ ಹೆಂಡತಿ ಸುಜಾತ ನನ್ನ ತಮ್ಮ ನಾಗೇಂದ್ರಪ್ಪ, ಹಣಮಂತರಾಯ ಭೂತಿ ಇನ್ನಿತರ ಊರಿನ ಜನ ಸೇರಿ ಶ್ರೀನಿವಾಸ ಸರಡಗಿಗೆ ಹೋಗಿ ನೋಡಲು ಮನೆಯಲ್ಲಿ ಯಾರೂ ಇರಲಿಲ್ಲ ನನ್ನ ಮಗಳು ಮನೆಯಲ್ಲಿ ಕಾಣಲಿಲ್ಲ ನಂತರ ಪೊಲೀಸ ಠಾಣೆಗೆ ಮಾಹಿತಿ ನೀಡಿ ಪೊಲೀಸ ಸಿಬ್ಬಂದಿ ಬಂದ ನಂತರ ನನ್ನ ಮಗಳನ್ನು ಹುಡುಕಲು ಮನೆಯ ಅಂಗಳದಲ್ಲಿರುವ ಬಾವಿಯಲ್ಲಿ ಬ್ಯಾಟರಿ ಹಾಕಿ ನೋಡಲು ಬಾವಿಯಲ್ಲಿ ಮಗಳ ಶವ ಕಂಡಿದ್ದು. ನನ್ನ ಮಗಳಿಗೆ ಅತ್ತೆ ಶಿವಗಂಗಮ್ಮ, ಗಂಡ ಸಂತೋಷ ಇವರು ತವರು ಮನೆಯಿಂದ ಇನ್ನು ಒಂದು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಏಳಿ ಮಾನಸಿಕ ದೈಹಿಕ ಕಿರುಕುಳ ನೀಡಿ ಹೊಡೆಬಡೆ ಮಾಡಿ ಕೊಲೆ ಮಾಡಿ ಬಾವಿಯಲ್ಲಿ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶಾಮಲಾಬಾಯಿ ಗಂಡ ವಿಠಲಭಟ ಸಾ: ರಾಘವೇಂದ್ರ ಕಾಲೋನಿಗುಲಬರ್ಗಾ ರವರು ದಿನಾಂಕ 19-08-2014 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಕೊಠಾರಿ ಭವನ ಹಿಂದುಗಡೆ ಇರುವ ವಿದ್ಯಾಸಾಗರ ಕುಲಕರ್ಣಿ ರವರ ಮನೆಯಲ್ಲಿ ಕಾರ್ಯಾಕ್ರಮ ಮುಗಿಸಿಕೊಂಡು ನಮ್ಮ ಮನೆಗೆ ಅಟೋರಿಕ್ಷಾ ಮೂಲಕ ಹೋಗುವ ಸಲುವಾಗಿ ಕೊಠಾರಿ ಭವನ ಹಿಂದುಗಡೆಯಿಂದ ನಡೆದುಕೊಂಡು ಕೊಠಾರಿ ಭವನ ಎದುರಿನ ಪಕ್ಕದ ರೋಡ ದಾಟುತ್ತಿರುವಾಗ ಆರ್.ಪಿ ಸರ್ಕಲ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಹೆಚ್-2926 ನೇದ್ದರ ಸವಾರ ಕಲ್ಯಾಣಿ ತಂದೆ ಬಸಣ್ಣ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ರೇವಣಸಿದ್ದಪ್ಪಾ ಓಗಿ ಸಾ: ಬಸವಣ್ಣ ಟೆಂಪಲ ಎದುರುಗಡೆ ಭಾರತ ಕಾಲೋನಿ ಗುಲಬರ್ಗಾ  ರವರು ದಿನಾಂಕ 19-08-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಆಮಂತ್ರಣ ಹೋಟಲಕ್ಕೆ ಬಂದು ನಮ್ಮ ಸಾಹೇಬರನ್ನು ಭೇಟಿಯಾಗಿ ವಾಪಸ್ಸ ಮನೆಗೆ ಹೋಗುವ ಕುರಿತು ಬರುವಾಗ ತಂದಿದ್ದ ನನ್ನ ಮೋ/ಸೈಕಲ ನಂಬರ ಕೆಎ-32ಡಬ್ಲೂ-2148 ನೇದ್ದನ್ನು ಚಲಾಯಿಸಿಕೊಂಡು ವಾಪಸ್ಸ ಮನೆಗೆ ಹೋಗುವ ಕುರಿತು ಬಲಗಡೆ ರೋಡಿನಿಂದ ಎಡಗಡೆ ರೋಡಿಗೆ ಹೋಗುವ ಕುರಿತು ರೋಡ ಕ್ರಾಸ್ ಮಾಡುತ್ತಿರುವಾಗ ಜಗತ ಸರ್ಕಲ ಕಡೆಯಿಂದ ಅರುಣಕುಮಾರ ಇತನು ತನ್ನ ಮೋ/ಸೈಕಲ ನಂಬರ ಕೆಎ-32 ಇಇ-2762 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿಗೆ ಗೋದಾಮು ಸುಟ್ಟು ಭಸ್ಮ :
ಚೌಕ ಠಾಣೆ : ಶ್ರೀ ಸ್ನೇಹಲ್ ತಂದೆ ಘನಶ್ಯಾಮ ಸೊನಸಾಳೆ ಸಾ: ಪ್ಲಾಟ ನಂ 139 ಜೆ.ಆರ್. ನಗರ ಗುಲಬರ್ಗಾ ಇವರು ಸುಮಾರು 3 ವರ್ಷಗಳಿಂದ ಗುಲಬರ್ಗಾ ನಗರದ ನೆಹರು ಗಂಜದಲ್ಲಿ ಸವೇರಾ ಹೊಟೆಲ ಪಕ್ಕದಲ್ಲಿ ಶ್ಯಾಪ ನಂ 1279 ನೇದ್ದು ಖರೀದಿಸಿ ಸದರಿ ಶ್ಯಾಪದಲ್ಲಿ ಸಾಯಿ ಇಂಜನಿಯರಿಂಗ್ ಟ್ರೇಡಸ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಮಾರಾಟ ಕುರಿತು ಹೊರಗಿನಿಂದ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಇಟ್ಟಿಕೊಳ್ಳಲು ಸ್ಥಳಾವಕಾಶ ಇಲ್ಲದಕ್ಕೆ ನಾನು ನೆಹರು ಗಂಜದಲ್ಲಿರುವ ಅವಣ್ಣ ಉದನೂರ ಇವರ ಅಂದಾಜ 70 X 30 ಅಳತೆಯ ಅಂಗಡಿಯನ್ನು ಬಾಡಿಗೆಯ ಮೇಲೆ ಪಡೆದುಕೊಂಡು ಗೊಡೌನ ಮಾಡಿಕೊಂಡಿದ್ದು ನಾನು ಹೊರಗಿನಿಂದ ಖರಿದಿಸಿದ ಸಾಮಾನುಗಳಲ್ಲಿ ಸ್ವಲ್ಪ ಪ್ರಮಾಣದ ಸಾಮಾನುಗಳನ್ನು ನನ್ನ ಅಂಗಡಿಯಲ್ಲಿ ಇಟ್ಟಿಕೊಂಡು ಹೆಚ್ಚಿನ ಪ್ರಮಾಣದ ಸಾಮಾನುಗಳನ್ನು ನನ್ನ ಗೊಡೌನನಲ್ಲಿ ಇಟ್ಟಿಕೊಂಡು ಬಂದಿದ್ದು ಇರುತ್ತದೆ. ದಿನಾಂಕ 13.08.2014 ರಂದು ನನ್ನ ಖಾಸಗಿ ಕೇಲಸಕ್ಕೆ ಬೆಂಗಳೂರಕ್ಕೆ ಹೋಗಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು ನಮ್ಮ ತಂಗಿಯಾದ ಕು: ಪ್ರೀತಿ ಇವರು ನೋಡಿಕೊಂಡು ಬಂದಿರುತ್ತಾಳೆ. ದಿನಾಂಕ 16.08.2014 ರಂದು ರಾತ್ರಿ ನಾನು ಬೆಂಗಳೂರಿನಿಂದ ಗುಲಬರ್ಗಾಕ್ಕೆ ಬರುತ್ತಿದ್ದು ಮಾರ್ಗ ಮಧ್ಯದಲ್ಲಿ ರಾತ್ರಿ 12:10 ಗಂಟೆಯ ಸುಮಾರಿಗೆ ನಮ್ಮ ಗೊಡೌನ ಅಂಗಡಿಯ ಮಾಲಿಕರಾದ ಅವ್ವಣ್ಣ ಉದನೂರ ಇವರು ನನಗೆ ಪೋನ ಮಾಡಿ ನನ್ನ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ಆಗ ನಾನು ನಮ್ಮ ತಂಗಿಗೆ ಹಾಗೂ ನಮ್ಮ ಅಂಗಡಿಯಲ್ಲಿ ಕೇಲಸ ಮಾಡುವ ಹುಡುಗನಾದ ನರೇಂದ್ರ ಇವರಿಗೆ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ನಮ್ಮ ತಂಗಿ ಸ್ಥಳಕ್ಕೆ ಹೋಗಿ ಅಗ್ನಿಶ್ಯಾಮಕ ಸಿಬ್ಬಂದಿಯವರಿಗೆ ಸಹಾಯದಿಂದ ನಮ್ಮ ಗೊಡೌನಕ್ಕೆ ಹತ್ತಿದ ಬೆಂಕಿಯನ್ನು ಆರಿಸಿದ್ದು ದಿನಾಂಕ 17.08.2014 ರಂದು ಬೆಳ್ಳಿಗ್ಗೆ ಬಂದು ನನ್ನ ಗೊಡೌನ ಅಂಗಡಿ ನೋಡಲು ಅದರಲ್ಲಿ ಇಟ್ಟಿದ ಸಾಮಾನುಗಳು ಸುಟ್ಟಿಹೊಗಿದ್ದು ನನ್ನ ಗೊಡೌನಕ್ಕೆ ಬೆಂಕಿ ಹತ್ತಿದ್ದರಿಂದ ಅಂಗಡಿಯಲ್ಲಿ ಇಟ್ಟಿದ್ದ ಸರಿ ಸುಮಾರು 17 ಲಕ್ಷ ರೂಪಾಯಿ ಬೇಲೆಯ ಮಾಲು ಬೆಂಕಿಗೆ ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಕಿರಣ ಕುಮಾರ ತಂದೆ ಅಪ್ಪಾಶಾ ಸಿಂಧೆ ಸಾ: ಹಿರೋಳಿ ತಾಆಳಂದ ಇವರು ದಿನಾಂಕ: 19-08-2014 ರಂದು 08:30 ಪಿ.ಎಂ. ಗಂಟೆಯ ಸುಮಾರಿಗೆ ನಾನು ಅಂಬಾಭವಾನಿ ಗುಡಿಯ ಮುಂದಿನ ರಸ್ತೆಯ ಮೇಲಿಂದ ಬರುವಾಗ ನಮ್ಮೂರಿನ ನಾಗಪ್ಪ ಕಾಂಬಳೆ ಈತನು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ನನಗೆ ಎದರು ಮಾತನಾಡುತ್ತಿ ಅಂತಾ ನನಗೆ ಬೈಯುವಾಗ ಆತನ ಮಕ್ಕಳಾದ ಸೋಮನಾಥ ಕಾಂಬಳೆ ಮತ್ತು ಕಿರಣ ಕಾಂಬಳೆ ಹಾಗೂ ನಾಗಪ್ಪ ಕಾಂಬಳೆ ಈತನ ಅಣ್ಣನ ಮಗನಾದ ಲಕ್ಷ್ಮಣ ತಂದೆ ವಿಲಾಸ ಕಾಂಬಳೆ ಇವರು ಓಡಿ ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದರು ಆಗ ಅವರಲ್ಲಿಯ ಸೋಮನಾಥ ಕಾಂಬಳೆ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಮತ್ತು ಎದೆಗೆ ಹೊಡೆದನು ಆಗ ಕಿರಣ ಇತನು ನನ್ನ ಸೊಂಟದ ಮೇಲೆ ಕಾಲಿನಿಂದ ಒದ್ದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು ಲಕ್ಷ್ಮಣ ಕಾಂಬಳೆ ಇತನು ಸಹ ಕೈಮುಷ್ಠಿ ಮಾಡಿ ನನ್ನ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಂಕ್ರಮ್ಮಾ ಗಂಡ ಶರಣಪ್ಪಾ ಇವರು ದಿನಾಂಕಃ 18/08/2014 ರಂದು 08:00 ಪಿ.ಎಂ. ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮನೆಯ ಮುಂದೆ ಕುಳಿತುಕೊಂಡಾಗ ಅದೇ ವೇಳೆಗೆ ನಮ್ಮ ಓಣಿಯ ಸಂಜು ತಂದೆ ಮಲ್ಲಪ್ಪಾ ಈತನು ಬಂದು ನಾವು ಕುಳಿತಲ್ಲಿಂದಲೇ ದಾಟಿ ಹೋಗುತ್ತಿದ್ದನು. ಆಗ ನನ್ನ ಮಗನಾದ ರಾಜಶೇಖರ ಇತನು ಇಲ್ಲಿ ಹೆಣ್ಣು ಮಕ್ಕಳು ಕುಳಿತ್ತಿದ್ದಾರೆ ಹೀಗೆ ಅವರ ಮೇಲಿಂದ ಹೋಗುವುದು ಸರಿಯಲ್ಲಾ ಅಂತಾ ಅಂದಿದಕ್ಕೆ ಸಂಜು ಈತನು ನನ್ನ ಮಗನಿಗೆ ಇದೆಲ್ಲಾ ಕೇಳುವವ ನೀನು ಯಾರು ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಬೆನ್ನಿನ ಮೇಲೆ ಕಪಾಳದ ಮೇಲೆ ಹೊಡೆಯ ಹತ್ತಿದ್ದ ಆಗ ನಾನು ಮತ್ತು ನನ್ನ ಮಕ್ಕಳಾದ ಸುಭದ್ರ ಮತ್ತು ಸುಧಾಮಣಿ ಎಲ್ಲರೂ ಬಿಡಿಸಿಕೊಳ್ಳುವಾಗ ಸುಭದ್ರ ಇವಳಿಗೆ ಕೈಯಿಂದ ಕಪಾಳಕ್ಕೆ ಹಾಗು ಸುಧಾಮಣಿ ಇವಳಿಗೆ ತಲೆಯ ಕೂದಲು ಹಿಡಿದು ಜಗ್ಗಾಡಿದನು. ಮತ್ತು ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ನನ್ನ ಎದೆಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


PÁgÀlV ¥ÉưøÀ oÁuÉ UÀÄ£Éß £ÀA 259/2014 PÀ®A  78 (111) KP ACT
ದಿನಾಂಕ-19-08-2014 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಸಾಲುಂಚಿ ಮರ ಗ್ರಾಮದ ಗ್ರಾಮ ಪಂಚಾಯಿತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ  ಶ್ರಿ ಪಿ.ಎಸ್.ಐ ಸಾಹೇಬರು ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ. 470=00  ಗಳನ್ನು ಜಪ್ತ ಮಾಡಿಕೊಂಡು  ಪಿ.ಎಸ್.ಐ ಸಾಹೇಬರು ಆರೋಪಿತನಿಗೆ ಸದರಿ ಮಟ್ಕಾ ಪಟ್ಟಿ ಬರೆದು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿದೆ ಆರೋಪಿತನು ಹುಳ್ಕಿಹಾಳ ಗ್ರಾಮದ ವೀರುಪಣ್ಣ ಸವಕಾರ ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ ಸದರಿ ಪಿರ್ಯಾದಿ ಮತ್ತು ಮೂಲ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದರ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¥Àà¼À UÁæ«ÄÃt ¥Éưøï oÁuÉ. UÀÄ£Éß £ÀA 155/2014 PÀ®A-279, 338 L.¦.¹ ¸À»vÀ 187 L.JªÀiï.« PÁAiÉÄÝ 
¢£ÁAPÀ: 19-08-2014 gÀAzÀÄ ªÀÄzÁå£À 4:00 UÀAmÉAiÀÄ ¸ÀĪÀiÁjUÉ PÉÆ¥Àà¼À- Q£Áß¼À gÀ¸ÉÛAiÀÄ Nd£ÀºÀ½î PÁæ¸ï ºÀwÛgÀ DgÉÆævÀ£ÀÄ vÀ£Àß n¥ÀàgÀ £ÀA PÉ.J-35/©-5229 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ ªÀÄÄAzÉ ºÉÆgÀnzÀÝ ¦AiÀiÁð¢zÁgÀgÀ ªÉÆÃ.¸ÉÊ £ÀA PÉ.J-37/«-6202 £ÉÃzÀÝPÉÌ »A¢¤AzÀ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢zÁgÀ¤UÉ ¨sÁj gÀPÀÛUÁAiÀÄ¥Àr¹zÀÄÝ EgÀÄvÀÛzÉ. CAvÁ ªÀÄÄAvÁV ¦AiÀiÁð¢ EgÀÄvÀÛzÉ.  
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 198/14 ಕಲಂ. 379 ಐ.ಪಿ.ಸಿ.
 ದಿನಾಂಕ 18-08-2014 ರಂದು  ರಾತ್ರಿ 10-20 ಗಂಟೆಯಿಂದ 10-50 ಗಂಟೆಯ ಮಧ್ಯದ ಅವಧಿಯಲ್ಲಿ ಗಂಗಾವತಿ ನಗರದ ಕೊಪ್ಪಳ ರಸ್ತೆಯ ವಡ್ಡರಹಟ್ಟಿಯಲ್ಲಿಯ ವಿ.ಆರ್.ಎಲ್. ಲಾಜಿಸ್ಟಿಕ್ ಹಿಂದುಗಡೆಗೆ ಇರುವ ಉಮ್ರಸನ್ ಭಾವಿಯ ಹತ್ತಿರ ಫಿರ್ಯಾದಿದಾರರ ಅಳಿಯನಾದ ಗುಡದಪ್ಪ ತಂದೆ ದಣಿಯಪ್ಪ ಇವರು ನಿಲ್ಲಿಸಿದ  ಫಿರ್ಯಾದಿದಾರರ ಹಿರೋ ಹೊಂಡ ಪ್ಯಾಶನ್  ನೀಲಿ ಮತ್ತು ಹಳದಿ ಬಣ್ಣದ್ದು ನೊಂ.ಸಂ. ಕೆ.ಎ.37/ಕೆ. 5438 ಚಾಸ್ಸಿ ಸಂ. 05 A 09 C 32415 ಇಂಜನ್ ಸಂ. 05 A 08 M 32428 ಅಂ.ಕಿ. ರೂ. 30,000-00 ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ