Police Bhavan Kalaburagi

Police Bhavan Kalaburagi

Saturday, September 26, 2015

Raichur District Press Note and Reported Crimes

¥ÀwæPÁ ¥ÀæPÀluÉ

¸ÀPÁðgÀzÀ C¢ü¸ÀÆZÀ£É ¸ÀASÉå:03/£ÉêÀÄPÁw-4/2015-16, ¢£ÁAPÀ:20.07.2015 gÀ ¥ÀæPÁgÀ ºÉÊzÀgÀ¨Ázï-PÀ£ÁðlPÀ ¥ÀæzÉñÀzÀ gÁAiÀÄZÀÆgÀÄ f¯ÉèAiÀÄ°è SÁ° EgÀĪÀ ¸ÀܽÃAiÀÄ ¸À±À¸ÀÛç ¥ÉưøÀ PÁ£ïìmÉç¯ï ºÀÄzÉÝUÀ½UÉ FUÁUÀ¯Éà D£ï¯ÉÊ£ï ªÀÄÆ®PÀ Cfð ¸À°è¹zÀ CºÀð C¨sÀåyðUÀ½UÉ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉë ¢£ÁAPÀ:29.09.2015 jAzÀ ¢:05.10.2015 gÀ ªÀgÉUÉ f¯Áè ¥ÉưøÀ C¢üÃPÀëPÀ gÀªÀgÀ PÀbÉÃj, ºÉÊzÁgÀ¨Ázï gÀ¸ÉÛ, rJDgï ¥ÀgÉÃqÀ ªÉÄÊzÁ£À gÁAiÀÄZÀÆgÀÄ£À°è £ÀqÉAiÀÄ°zÉ.
,
¸À±À¸ÀÛç ¥ÉưøÀ PÁ£ïìmÉç¯ï ºÀÄzÉÝUÀ½UÉ D£ï¯ÉÊ£ï ªÀÄÆ®PÀ Cfð ¸À°è¹gÀĪÀ C¨sÀåyðUÀ¼ÀÄ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉëUÁV PÀgÉ ¥ÀvÀæUÀ¼À£ÀÄß ¥ÉưøÀ E¯ÁSÉAiÀÄ C¢üPÀÈvÀ ªÉ¨ï¸ÉÊmï www.ksp.gov.in ¤AzÀ ¥ÀqÉAiÀħºÀÄzÁVzÉ. C¨sÀåyðUÀ¼ÀÄ zÉÊ»PÀ ¥ÀjÃPÉëUÉ §gÀĪÁUÀ PÀgÉ ¥ÀvÀæzÀ eÉÆvÉUÉ D£ï¯ÉÊ£ï ªÀÄÆ®PÀ ¸À°è¹zÀ Cfð ¥Àæw, UÀÄgÀÄw£À aÃn, «zÁåºÀðvÉUÉ ¸ÀA§AzsÀ¥ÀlÖ zÁR¯ÉUÀ¼À®èzÉ «Ä¸À¯ÁwUÉ ¸ÀA§A¢ü¹zÀ Cfð ¸À°è¸À®Ä PÉÆ£ÉAiÀÄ ¢£ÁAPÀPÀÆÌ ªÉÆzÀ®Ä ¥ÀqÉ¢gÀĪÀ zÀÈrÃPÀÈvÀ gÀhÄgÁPÀì ¥ÀæwUÀ¼À£ÀÄß PÀqÁØAiÀĪÁV vÉUÉzÀÄPÉÆAqÀÄ §gÀ¨ÉÃPÀÄ. ¤UÀ¢vÀ ¢£ÁAPÀ ªÀÄvÀÄÛ ¸ÀªÀÄAiÀÄzÉƼÀUÉ ºÁdgÁUÀzÀ C¨sÀåyðUÀ¼À£ÀÄß C£ÀºÀðUÉƽ¸À¯ÁUÀĪÀzÉAzÀÄ ¥ÀæPÀluÉAiÀÄ°è w½¹zÉ.

PÀ£ÁðlPÀ gÁdåzÀ ¥ÉưøÀ £ÉêÀÄPÁwAiÀÄÄ ¥ÁgÀzÀ±ÀðPÀ, UÀtQÃPÀÈvÀ, ¸ÀA¥ÀÆtð ªÀ¸ÀÄÛ ¤µÀ×, CºÀðvÉ ªÀÄvÀÄÛ «ÄøÀ¯Áw DzsÁgÀzÀ ªÉÄÃ¯É £ÀqÉAiÀÄÄvÀÛzÉ. AiÀiÁªÀÅzÉà C¨sÀåyðAiÀÄÄ E¯ÁSÉAiÀÄ ºÉÆgÀUÁUÀ° CxÀªÁ M¼ÀUÁUÀ°Ã GzÉÆåÃUÀ ¥ÀqÉAiÀÄĪÀ ¸À®ÄªÁV AiÀiÁªÀÅzÉà ªÀåQÛUÉ ºÀt ¤ÃqÀĪÀÅzÀÄ CxÀªÁ AiÀiÁªÀÅzÉà «zsÀªÁzÀ ¥ÁgÀvÉÆõÀPÀ ¤ÃqÀĪÀÅzÀÄ ªÀiÁqÀ¨ÁgÀzÀÄ. AiÀiÁªÀÅzÉà «zsÀªÁzÀ ºÀt ªÀĸÀƯÁwUÉ AiÀiÁjUÀÆ C¢üPÁgÀ ¤ÃrgÀĪÀ¢®è. F ¢±ÉAiÀÄ°è ªÀÄzsÀåªÀwðUÀ¼À ¨sÀgÀªÀ¸ÉUÀ½UÉ ªÀiÁgÀÄ ºÉÆÃUÀ¨ÁgÀzÉAzÀÄ F ªÀÄÆ®PÀ C¨sÀåyðUÀ½UÉ JZÀÑjPÉ ¤ÃqÀ¯ÁVzÉ.

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÁºÀ£À C¥ÀWÁvÀzÀ ªÀgÀ¢AiÀiÁzÀ ¥ÀæPÀgÀt:-
ದಿನಾಂಕ 21-09-2015 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ, ಗೊರೇಬಾಳ - ರೌಡುಕುಂದಾ ರಸ್ತೆಯ ಮೇಲೆ, ಗೊರೇಬಾಳದಿಂದ 1 ಕಿ.ಮೀ ದೂರದಲ್ಲಿ, ಜಾನಕಿರಾಮ ಇವರ ನೆಲ್ಲು ಗದ್ದೆಯ ಹತ್ತಿರ ಕರ್ವಿನಲ್ಲಿ ರಸ್ತೆಯ ಮೇಲೆ ಆರೋಪಿತನು ಮೋಟಾರು ಸೈಕಲ್ ನಂ. ಕೆಎ-36-ಈಎ-8186 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಗೊರೇಬಾಳ ಕಡೆಯಿಂದ ರೌಡುಕುಂದ ಗ್ರಾಮದ ಕಡೆಗೆ  ನಡೆಸಿಕೊಂಡು ಹೋಗಿ ವೇಗವನ್ನು ನಿಯಂತ್ರಿಸಲಾಗದೇ ಬ್ರಿಜ್ ಗೆ ಟಕ್ಕರ್ ಕೊಟ್ಟಿದ್ದರಂದ ಇಬ್ಬರೂ ಮೋಟಾರು ಸೈಕಲ್ ಮೇಲಿಂದ ಬ್ರಿಜ್ ಪಕ್ಕದಲ್ಲಿ ಜಾನಕಿರಾಮ ಇವರ ನೆಲ್ಲು ಗದ್ದೆಯ ಬದುವಿನಲ್ಲಿ ಬಿದ್ದಿದ್ದು , ಬಸಪ್ಪ ತಂದೆ ದುರುಗಪ್ಪ, ವಯಾ: 28 ವರ್ಷ, ಜಾ:ಹರಿಜನ, ಉ:ಡ್ರೈವರ್ ಕೆಲಸ ಸಾ:ರೌಡುಕುಂದ ಗ್ರಾಮ ತಾ:ಸಿಂಧನೂರು ಫಿರ್ಯಾದಿಗೆ ಸಾಧಾರಣ ಗಾಯಗಳಾಗಿದ್ದು, ಆರೋಪಿ ರಂಗಣ್ಣನ ತಂದೆ ಮಲ್ಲಯ್ಯ, ವಯಾ: 38 ವರ್ಷ, ಜಾ:ಲಿಂಗಾಯ, ಮೋಟಾರು ಸೈಕಲ್ ನಂ. ಕೆಎ-36-ಈಎ-8186 ನೇದ್ದರ ಸವಾರ, ಸಾ:ರೌಡುಕುಂದ ತಾ:ಸಿಂಧನೂರು ಎಡಮಲಕಿಗೆ, ಎರಡೂ ಕಣ್ಣುಗಳಿಗೆ, ಎಡಭುಜಕ್ಕೆ, ತಲೆಗೆ ಮತ್ತು ಮೈಕೈಗಳಿಗೆ ತೀವೃ ಸ್ವರೂಪದ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದವು ಅಂತಾ ಮುಂತಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 273/2015 ಕಲಂ 279, 337, 338 ಐಪಿಸಿ ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-

ದಿನಾಂಕ 24-9-2015 ರಂದು 12.30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ದೀಪಾರಾಣಿ ಗಂಡ ಅವಿನಾಶ ಸಿಂಗ್ ಠಾಕೂರ್ ಮನೆ ನಂ. 1-10-41, ಪಶ್ಚಿಮ ಪೊಲೀಸ್ ಠಾಣೆಯ ಪಕ್ಕದಲ್ಲಿ ಸ್ಟೇಷನ್ ರೋಡ್ ರಾಯಚೂರು ಇವರು ಠಾಣೆಗೆ ಹಾಜರಾಗಿ ಇಂಗ್ಲೀಷನಲ್ಲಿ ಬೆರಳಚ್ಚು ಮಾಡಿರುವ ದೂರು ಸಲ್ಲಿಸಿದ್ದು ಸಾರಾಂಶ ಏನೆಂದರೆ ತಾನು ತನ್ನ ಗಂಡ ಮತ್ತು ಅತ್ತೆ ಮಾವ ಇವರ ವಿರುದ್ಧ ಹೈದ್ರಬಾದ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ಮಾಡಿಸಿದ್ದು ಮತ್ತು ಜೀವನಾಂಶ ಕೋರಿ ರಾಯಚೂರು ಕುಟುಂಬ ನ್ಯಾಯಾಲಯದಲ್ಲಿ ಮೆಂಟೇನೆನ್ಸ್ ಕೇಸ್ ಹಾಕಿದ್ದು ಇರುತ್ತದೆ.  ಮೆಂಟೇನೆನ್ಸ್ ಕೇಸ್ ನ ಸಂಬಂಧ ನಿನ್ನೆ ದಿನಾಂಕ 23-9-2015 ರಂದು ಕೋರ್ಟ ಗೆ ಬಂದು ವಾಪಸ್ಸು ಮನೆಗೆ ಹೋಗಲು ಡಿ.ಸಿ. ಆಫೀಸ್ ಹತ್ತಿರ ಇರುವ ಬಸ್ ಸ್ಟಾಪ್ ನಲ್ಲಿ ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತನ್ನ ಗಂಡ ಅವಿನಾಶ್ ಸಿಂಗ್ ಠಾಕೂರ್ ಮತ್ತು ಮಾವ ಅಮೃತ್ ಸಿಂಗ್ ಠಾಕೂರ್ ಇಬ್ಬರು ಬಂದು ಎರಡು ಕೇಸ್ ಗಳನ್ನು ಹಿಂಪಡೆದುಕೊಳ್ಳುವಂತೆ ಇಲ್ಲವಾದಲ್ಲಿ ಜೀವ ಸಹಿತ ಬಿಡುವುದಿಲ್ಲವೆಂದು ಹೈದ್ರಬಾದಗೆ ಕೋರ್ಟ ವಿಚಾರಣೆಗೆ ಬಂದಾಗ ಅಲ್ಲಿ ಕೊಂದುಬಿಡುವುದಾಗಿ ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಕಾರಣ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳುವಂತೆ ಫಿರ್ಯಾದು ಸಾರಾಂಶ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ. ಪ್ರಕರಣ ಸಂಖ್ಯೆ 38/2015 ಕಲಂ 504, 506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪ್ರಕರಣವು ಅಸಂಜ್ಞೇಯ ಪ್ರಕರಣವಾಗಿದ್ದು ಫಿರ್ಯಾದಿದಾರರಿಗೆ ನ್ಯಾಯ ಒದಗಿಸಿಕೊಡಬೇಕಾದ ನಿಟ್ಟಿನಲ್ಲಿ ಆರೋಪಿತರ ವಿರುದ್ಧ ಸಂಜ್ಞೇಯ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಬೇಕಾದ ಅವಶ್ಯಕತೆ ಇರುವುದರಿಂದ   ಮೇಲೆ ನಮೂದಿಸಿರುವ ಆರೋಪಿತರ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯದವರಲ್ಲಿ ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲಯರವರು   ಅನುಮತಿ ನೀಡಿದ್ದರ ಮೇಲಿಂದ ಇಂದು ದಿನಾಂಕಃ  25-09-2015 ರಂದು ಮಧ್ಯಾಹ್ನ 12.00 ಗಂಟೆಗೆ ಆರೋಪಿತರ ವಿರುದ್ಧ ಠಾಣಾ ಅಪರಾಧ ಸಂಖ್ಯೆ 204/2015 ಕಲಂ  504, 506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¢:26/09/2015 gÀAzÀÄ gÁwæ 00.30 UÀAmÉUÉ §¸À°AUÀ vÀAzÉ zÀAqÀ¥Àà,35ªÀµÀð,eÁ:ªÀiÁ¢UÀ,G:PÀÆ° PÉ®¸À, ¸Á:SÁ£Á¥ÀÆgÀÄ, vÁ:zÉêÀzÀÄUÀð.¦üAiÀiÁð¢zÁgÀgÀÄ oÁuÉUÉ ºÁdgÁV ºÉýPÉ ¦üAiÀiÁ𢠤ÃrzÀÄÝ ¸ÁgÁA±À K£ÉAzÀgÉ ¢£ÁAPÀ:25/09/2015 gÀAzÀÄ gÁwæ 7-30 UÀAmÉ ¸ÀĪÀiÁjUÉ SÁ£Á¥ÀÆgÀÄ UÁæªÀÄzÀ ªÀiÁgɪÀÄä UÀÄr ºÀwÛgÀ EgÀĪÀ ¨Á®¥Àà vÀAzÉ §ÆzÉ¥Àà CUÀ¹ ªÀÄ£É, eÁ:ªÀiÁ¢UÀ FvÀ£À ªÀÄ£ÉAiÀÄ ¸ÁªÀðd¤PÀ gÀ¸ÉÛAiÀÄ°è PÉ®ªÀÅ ºÀÄqÀÄUÀgÀÄ ¤AwÛzÀÄÝ, £Á£ÀÄ CªÀjUÉ E°èAiÀiÁPÉ ¤AwÃj CAvÀ CA¢zÀÝPÉÌ  ¨Á®¥Àà£ÀÄ vÀAzÉ §ÆzÉ¥Àà, eÁ:ªÀiÁ¢UÀ,¸Á:SÁ£Á¥ÀÄgÀ.£À£ÀUÉ £ÉÆÃr C ºÀÄqÀÄUÀgÀÄ ºÉÆÃUÀ° ©qÀ° ¤£ÀUÁåPɨÉÃPÀÄ CAvÀ CAzÁUÀ £Á£ÀÄ ¤£ÀUÉ CA¢®è C°è ¤AvÀ ºÀÄqÀÄUÀgÉ E°èAzÀ ºÉÆÃVj CAvÁ ºÉýzÉÝÃ£É JAzÁUÀ K£À¯Éà ¸ÀÆ¼É ªÀÄUÀ£É ¤Ã£ÀÄ £À£ÀߣÀÄß £ÉÆÃr CA¢zÀݯÉà CAvÀ CAzÀªÀ£Éà C°èAiÉÄà EzÀÝ PÀnÖUÉAiÀÄ£ÀÄß vÉUÉzÀÄPÉÆAqÀÄ £À£Àß ªÀÄÄAzÉ¯É §®UÀqÉ ºÉÆqÉ¢zÀÝjAzÀ gÀPÀÛUÁAiÀĪÁ¬ÄvÀÄ C°èAiÉÄà EzÀÝ £À£Àß vÀAV UÀAUÀªÀÄä ªÀÄvÀÄÛ £À£Àß ºÉAqÀw ®Qëöä §AzÀÄ dUÀ¼ÀªÀ£ÀÄß ©r¹PÉÆAqÀgÀÄ. F WÀl£ÉAiÀÄÄ ¨Á®¥Àà£À ªÀÄ£ÉAiÀÄ ªÀÄÄA¢£À ¯ÉÊn£À ¨É¼ÀQ£À°è dgÀÄVzÀÄÝ, £ÀªÀÄÆäj¤AzÀ §gÀ®Ä ªÁºÀ£ÀUÀ¼À C£Á£ÀÄPÀÆ®vɬÄAzÀ FUÀ vÀqÀªÁV §AzÀÄ zÀÆgÀÄ ¤ÃrzÀÄÝ EgÀÄvÀÛzÉ. CAvÁ EzÀÝ ºÉýPÉ ¦üAiÀiÁ𢠪ÉÄðAzÀ UÀ§ÆâgÀÄ ¥Éưøï oÁuÉ C¥ÀgÁzsÀ ¸ÀASÉå 140/2015 PÀ®A:324, 504 L¦¹ Cr°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢:24-09-2015 gÀAzÀÄ 20-00 UÀAmÉUÉ, ªÀÄ®èzÉêÀgÀUÀÄqÀØ UÁæªÀÄ zÁnzÀ £ÀAvÀgÀ CUÀæºÁgÀ PÀqÉUÉ ºÉÆÃUÀĪÀ gÀ¸ÉÛAiÀÄ°è, ¦üAiÀiÁð¢AiÀÄ vÀªÀÄä §¸Àì°AUÀ¥Àà FvÀ£ÀÄ ºÉÆ®zÀ PÉ®¸ÀzÀ ¤«ÄvÀå zÉêÀzÀÄUÀðzÀ vÀºÀ²¯ÁÝgï PÁAiÀiÁð®AiÀÄPÉÌ §AzÀÄ PÉ®¸À ªÀÄÄV¹PÉÆAqÀÄ ªÁ¥À¸ï vÀªÀÄä HgÀÄ PÀqÉUÉ ºÉÆÃUÀ¨ÉÃPÉAzÀÄ £ÀqÉzÀÄPÉÆAqÀÄ ºÉÆÃUÀĪÁUÀ PÁgï £ÀA PÉJ-36 J£ï-3249 £ÉÃzÀÝgÀ ZÁ®PÀ£ÀÄ PÁgÀ£ÀÄß £ÀqɹPÉÆAqÀÄ ºÉÆÃUÀÄwÛgÀĪÁUÀ £Á¬Ä CqÀØ §A¢zÀÝjAzÀ ¤AiÀÄAvÀæt ªÀiÁqÀzÉ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ DvÀ¤UÉ lPÀÌgï PÉÆnÖzÀÝjAzÀÀ vÀ¯ÉUÉ,ºÀuÉUÉ ¨sÁj gÀPÀÛUÁAiÀĪÁV ªÀÄvÀÄÛ §®UÉÊ ªÀÄtÂPÀnÖ£À ºÀwÛgÀ vÉgÀazÀ UÁAiÀÄUÀ¼ÁVzÀÄÝ aQvÉì PÀÄjvÀÄ C¥ÀWÁvÀ ¥Àr¹zÀ PÁj£À°è ºÁQPÉÆAqÀÄ ºÉÆÃV gÁAiÀÄZÀÆj£À §¸ÀªÀ D¸ÀàvÉæAiÀÄ°è ¸ÉÃjPÉ ªÀiÁrzÁUÀ E¯Áf¤AzÀ UÀÄtªÀÄÄR£ÁUÀzÉ ¢:25-09-2015 gÀAzÀÄ 00-10 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. CAvÁ EzÀÝ ºÉýPÉ ¦üAiÀiÁ𢠸ÁgÁA±À ªÉÄðAzÀ zÉêÀzÀÄUÀð  ¥Éưøï oÁuÉ. C¥ÀgÁzsÀ ¸ÀASÉå 224/2015  PÀ®A. 279, 304(J), L¦¹ Cr°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
         
  ¢£ÁAPÀ:-24-09-2015 gÀAzÀÄ gÁwæ 9:30 UÀAmÉ ¸ÀĪÀiÁjUÉ   £ÁUÀ¥Àà vÀAzÉ wªÀÄä¥Àà 35 ªÀµÀð eÁ: PÀÄgÀ§gÀÄ G:MPÀÌ®ÄvÀ£À  ¸Á: «ÄeÁð¥ÀÆgÀÄ ¦üAiÀiÁð¢zÁgÀgÀÄ ªÀÄvÀÄÛ  ªÀÄ£ÉAiÀĪÀgÉ®ègÀÆ Hl ªÀiÁr vÀªÀÄä ªÀÄ£ÉAiÀÄ ¥ÀPÀÌzÀ°ègÀĪÀ ZÀ¥ÀàgÀzÀ°è 4 JvÀÄÛUÀ¼À£ÀÄß PÀnÖ ºÁQ CªÀÅUÀ½UÉ ªÉÄêÀ£ÀÄß ºÁQ £ÀAvÀgÀ  ZÀ¥ÀàgÀzÀ°ègÀĪÀ JvÀÄÛUÀ½UÀ½UÉ ¸ÉƼÉîUÀ¼ÀÄ PÀrAiÀĨÁgÀzÉAzÀÄ ZÀ¥ÀàgÀzÀ ªÀÄÄAzÉ ºÀÄ®è£ÀÄß ªÀÄvÀÄÛ PÀnÖUÉUÀ¼À£ÀÄß ºÁQ ¨ÉAQAiÀÄ£ÀÄß ºÀaÑzÀÄÝ ¸Àé®à ¸ÀªÀÄAiÀÄzÀ £ÀAvÀgÀ ¤ÃgÀ£ÀÄß ºÁQ Dj¹ ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É ªÀÄ®VPÉÆArzÀÄÝ gÁwæ 11;30 UÀAmÉ ¸ÀĪÀiÁjUÉ ZÀ¥ÀàgÀzÀ°èzÀÝ 4 JvÀÄÛUÀ¼ÀÄ MzÀgÁqÀĪÀzÀ£ÀÄß PÉý ¦üAiÀiÁð¢zÁgÀgÀÄ ªÀÄvÀÄÛ ¥ÀPÀÌzÀ ªÀÄ£ÉAiÀĪÀgÀÄ  JzÀÄÝ §AzÀÄ  £ÉÆÃqÀ¯ÁV ZÀ¥ÀàgÀPÉÌ ¨ÉAQ ºÀwÛ GjAiÀÄÄwÛvÀÄÛ DUÀ UÁ§jUÉÆAqÀÄ vÀªÀÄä ªÀÄ£ÉAiÀÄ ªÀÄÄAzÉ EgÀĪÀ ¨ÉÆÃgÀ£ÀÄß ZÁ®Ä ªÀiÁr ¥ÉÊ¥ï ªÀÄÄSÁAvÀgÀ ¤ÃgÀ£ÀÄß ©lÄÖPÉÆAqÀÄ ¨ÉAQAiÀÄ£ÀÄß Dj¸ÀÄwÛgÀĪÁUÀ ZÀ¥ÀàgÀ ¸ÀA¥ÀÆtðªÁV ¸ÀÄlÄÖ ¨sÀ¸ÀäªÁVzÀÄÝ  ZÀ¥ÀàzÀ°èzÀÝ PÁ®A £ÀA. 06 gÀ°è £ÀªÀÄÆ¢¹zÀªÀÅUÀ¼ÀÄ ¸ÀÄnÖzÀÄÝ EgÀÄvÀÛzÉ gÁwæ §¹ì£À C£Á£ÀÄPÀÆ®¢AzÀ vÀqÀªÁV §AzÀÄ ºÉýPÉ ¦üAiÀiÁ𢠤ÃrzÀÝgÀ ¸ÁgÁA±ÀzÀ ªÉÄðAzÀ EqÀ¥À£ÀÆgÀÄ oÁuÉ ¨ÉAQ C¥ÀWÁvÀ £ÀA. 07/2015 £ÉÃzÀÝgÀ°è zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.





Raichur District Press Note

¥ÀwæPÁ ¥ÀæPÀluÉ

¸ÀPÁðgÀzÀ C¢ü¸ÀÆZÀ£É ¸ÀASÉå:03/£ÉêÀÄPÁw-4/2015-16, ¢£ÁAPÀ:20.07.2015 gÀ ¥ÀæPÁgÀ ºÉÊzÀgÀ¨Ázï-PÀ£ÁðlPÀ ¥ÀæzÉñÀzÀ gÁAiÀÄZÀÆgÀÄ f¯ÉèAiÀÄ°è SÁ° EgÀĪÀ ¸ÀܽÃAiÀÄ ¸À±À¸ÀÛç ¥ÉưøÀ PÁ£ïìmÉç¯ï ºÀÄzÉÝUÀ½UÉ FUÁUÀ¯Éà D£ï¯ÉÊ£ï ªÀÄÆ®PÀ Cfð ¸À°è¹zÀ CºÀð C¨sÀåyðUÀ½UÉ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉë ¢£ÁAPÀ:29.09.2015 jAzÀ ¢:05.10.2015 gÀ ªÀgÉUÉ f¯Áè ¥ÉưøÀ C¢üÃPÀëPÀ gÀªÀgÀ PÀbÉÃj, ºÉÊzÁgÀ¨Ázï gÀ¸ÉÛ, rJDgï ¥ÀgÉÃqÀ ªÉÄÊzÁ£À gÁAiÀÄZÀÆgÀÄ£À°è £ÀqÉAiÀÄ°zÉ.
,
¸À±À¸ÀÛç ¥ÉưøÀ PÁ£ïìmÉç¯ï ºÀÄzÉÝUÀ½UÉ D£ï¯ÉÊ£ï ªÀÄÆ®PÀ Cfð ¸À°è¹gÀĪÀ C¨sÀåyðUÀ¼ÀÄ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉëUÁV PÀgÉ ¥ÀvÀæUÀ¼À£ÀÄß ¥ÉưøÀ E¯ÁSÉAiÀÄ C¢üPÀÈvÀ ªÉ¨ï¸ÉÊmï www.ksp.gov.in ¤AzÀ ¥ÀqÉAiÀħºÀÄzÁVzÉ. C¨sÀåyðUÀ¼ÀÄ zÉÊ»PÀ ¥ÀjÃPÉëUÉ §gÀĪÁUÀ PÀgÉ ¥ÀvÀæzÀ eÉÆvÉUÉ D£ï¯ÉÊ£ï ªÀÄÆ®PÀ ¸À°è¹zÀ Cfð ¥Àæw, UÀÄgÀÄw£À aÃn, «zÁåºÀðvÉUÉ ¸ÀA§AzsÀ¥ÀlÖ zÁR¯ÉUÀ¼À®èzÉ «Ä¸À¯ÁwUÉ ¸ÀA§A¢ü¹zÀ Cfð ¸À°è¸À®Ä PÉÆ£ÉAiÀÄ ¢£ÁAPÀPÀÆÌ ªÉÆzÀ®Ä ¥ÀqÉ¢gÀĪÀ zÀÈrÃPÀÈvÀ gÀhÄgÁPÀì ¥ÀæwUÀ¼À£ÀÄß PÀqÁØAiÀĪÁV vÉUÉzÀÄPÉÆAqÀÄ §gÀ¨ÉÃPÀÄ. ¤UÀ¢vÀ ¢£ÁAPÀ ªÀÄvÀÄÛ ¸ÀªÀÄAiÀÄzÉƼÀUÉ ºÁdgÁUÀzÀ C¨sÀåyðUÀ¼À£ÀÄß C£ÀºÀðUÉƽ¸À¯ÁUÀĪÀzÉAzÀÄ ¥ÀæPÀluÉAiÀÄ°è w½¹zÉ.

PÀ£ÁðlPÀ gÁdåzÀ ¥ÉưøÀ £ÉêÀÄPÁwAiÀÄÄ ¥ÁgÀzÀ±ÀðPÀ, UÀtQÃPÀÈvÀ, ¸ÀA¥ÀÆtð ªÀ¸ÀÄÛ ¤µÀ×, CºÀðvÉ ªÀÄvÀÄÛ «ÄøÀ¯Áw DzsÁgÀzÀ ªÉÄÃ¯É £ÀqÉAiÀÄÄvÀÛzÉ. AiÀiÁªÀÅzÉà C¨sÀåyðAiÀÄÄ E¯ÁSÉAiÀÄ ºÉÆgÀUÁUÀ° CxÀªÁ M¼ÀUÁUÀ°Ã GzÉÆåÃUÀ ¥ÀqÉAiÀÄĪÀ ¸À®ÄªÁV AiÀiÁªÀÅzÉà ªÀåQÛUÉ ºÀt ¤ÃqÀĪÀÅzÀÄ CxÀªÁ AiÀiÁªÀÅzÉà «zsÀªÁzÀ ¥ÁgÀvÉÆõÀPÀ ¤ÃqÀĪÀÅzÀÄ ªÀiÁqÀ¨ÁgÀzÀÄ. AiÀiÁªÀÅzÉà «zsÀªÁzÀ ºÀt ªÀĸÀƯÁwUÉ AiÀiÁjUÀÆ C¢üPÁgÀ ¤ÃrgÀĪÀ¢®è. F ¢±ÉAiÀÄ°è ªÀÄzsÀåªÀwðUÀ¼À ¨sÀgÀªÀ¸ÉUÀ½UÉ ªÀiÁgÀÄ ºÉÆÃUÀ¨ÁgÀzÉAzÀÄ F ªÀÄÆ®PÀ C¨sÀåyðUÀ½UÉ JZÀÑjPÉ ¤ÃqÀ¯ÁVzÉ.


BIDAR DISTRICT DAILY CRIME UPDATE 26-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-09-2015

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 125/2015, PÀ®A 504, 323, 498 (J), 302 eÉÆvÉ 34 L¦¹ :-  
ಫಿರ್ಯಾದಿ ಪೂಜಾ ಗಂಡ ತುಕಾರಾಮರೆಡ್ಡಿ ಟೊಣ್ಣೆ ಸಾ: ಯದಲಾಪೂರ ರವರ ಮದುವೆಯು ಕಳೆದ ವರ್ಷ 2014 ರ ಜೂನ ತಿಂಗಳಲ್ಲಿ ಯದಲಾಪೂರ ಗ್ರಾಮದ ತುಕಾರಾಮರೆಡ್ಡಿ ತಂದೆ ಗಂಪುರೆಡ್ಡಿ ಟೊಣ್ಣೆ ಇವನೊಂದಿಗೆ ಆಗಿರುತ್ತದೆ, ಫಿರ್ಯಾದಿಯವರು ಬಸವಕಲ್ಯಾಣದ ರಜಿಸ್ಟರ್ ಆಫಿಸ್‌ನಲ್ಲಿ ರಜಿಸ್ಟೆರ್ ಮ್ಯಾರೆಜ ಮಾಡಿಕೊಂಡಿದ್ದು, ತವರು ಮನೆ ಸಿರ್ಸಿ ಔರಾದ ಇರುತ್ತದೆ, ಮದುವೆಯಾದ ಮರುದಿನವೇ ಅತ್ತೆ ಪಾರ್ವತಿ ಇವರಿಗೆ ಲಕ್ವಾ ಹೊಡೆದಿರುತ್ತದೆ, ಮದುವೆಯಾದ ಮೇಲೆ 2 ತಿಂಗಳ ನಂತರ ಗಂಡ ಪುನಾಕ್ಕೆ ಕೂಲಿಕೆಲಸಕ್ಕೆ ಹೋಗಿದ್ದು, ಆಗಾಗ ಊರಿಗೆ ಬಂದು ಹೋಗುವುದು ಮಾಡುತ್ತಿದ್ದನು, ಮದುವೆಯಾದ ಸುಮಾರು 4 ತಿಂಗಳವರೆಗೆ ಗಂಡ ಮತ್ತು ಆತನ ಮನೆಯವರು ಸರಿಯಾಗಿ ನೋಡಿಕೊಂಡಿದ್ದು, ನಂತರ ಆರೋಪಿತರಾದ ಗಂಡ ತುಕಾರಾಮರೆಡ್ಡಿ, ಅತ್ತೆ ಪಾರ್ವತಿ, ಮಾವ ಗಂಪುರೆಡ್ಡಿ ಮತ್ತು ಭಾವ ನಾಮದೇವರೆಡ್ಡಿ ಇವರೆಲ್ಲರೂ ನೀನು ಅಪ್ಪೇಶಿ ಇದ್ದಿ ನೀನು ಮದುವೆಯಾಗಿ ನಮ್ಮ ಮನೆಗೆ ಮರುದಿವಸವೇ ಲಕ್ವಾ ಹೊಡೆದಿದೆ ಅಂತಾ ಅಂದು ಅವರೆಲ್ಲರು ಮೇಲಿಂದ ಮೇಲೆ ಬೈಯ್ಯುವುದು, ಗೋಳಾಡುವುದು ಮಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡಲು ಶುರು ಮಾಡಿದರು, ಇದೆ ರೀತಿಯಾಗಿ ಸದರಿ ಆರೋಪಿತರು ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು, ದಿನಾಂಕ 23-09-2015 ರಂದು ಸದರಿ ಆರೋಪಿತರು ಮನೆಯಲ್ಲಿ ಜಗಳ ತೆಗೆದು ನೀನು ಅಪ್ಪೇಶಿ ಇದ್ದಿ ನಿನ್ನಿಂದ ನಮ್ಮ ಮನೆಯವರಿಗೆ ಒಳ್ಳೆಯಗಾದಲ್ಲಾ ನೀನು ನಮ್ಮ ಬಿಟ್ಟು ನಿನ್ನ ತವರು ಮನೆಗೆ ಹೋಗು ಇಲ್ಲದಿದ್ದರೇ ನಿನಗೆ ಬಿಡಲ್ಲಾ ಕೊಂದು ಬಿಡುತ್ತೆನೆ ಅಂತಾ ಬೈಯ್ಯುತ್ತಾ ಕೈಯಿಂದ ಹೊಡೆ-ಬಡೆ ಮಾಡಿದನು, ನಂತರ ದಿನಾಂಕ 24-09-2015 ರಂದು ಗಂಡ ಮನೆಯಿಂದ ಬಸವಕಲ್ಯಾಣಕ್ಕೆ ಹೋಗಿ ಮರಳಿ ಮನೆಗೆ ಬಂದು ತಕರಾರು ಮಾಡಲು ಶುರು ಮಾಡಿ ನೀನು ಇದುವರೆಗೆ ಇಲ್ಲಿಂದ ಏಕೆ ಹೋಗಿಲ್ಲಾ ಅಂತಾ ಬೈಯ್ಯುತ್ತಾ ಕೈಯ್ಯಿಂದ ಹೊಡೆಯಲು ಶುರು ಮಾಡಿದನು ಆಗ ಫಿರ್ಯಾದಿಯು ನಿಮ್ಮ ಜೊತೆ ಮದುವೆ ಮಾಡಿಕೊಂಡಿದ್ದೆನೆ ನೀವು ಇದ್ದಲ್ಲಿ ನಾನು ಇರುತ್ತೆನೆ ನಾನು ಈ ಮನೆ ಬಿಟ್ಟು ಹೋಗಲ್ಲಾ ಅಂತಾ ಅಂದಾಗ ಗಂಡ ನೀನು ನಮ್ಮ ಮನೆ ಬಿಟ್ಟು ಹೋಗದಿದ್ದರೇ ನಿನಗೆ ಇಲ್ಲೇ ಸುಟ್ಟು ಹಾಕುತ್ತೆನೆ ಅಂತಾ ಅಂದು ಕೈಯಿಂದ ಕಾಲಿನಿಂದ ಮೈಯೆಲ್ಲಾ ಸಿಕ್ಕಾಪಟ್ಟೆ ಹೊಡೆಯಲು ಶುರು ಮಾಡಿದನು ಆಗ ಫಿರ್ಯಾದಿಯು ತೊಂದರೆ ತಾಳಲಾರದೇ ಗಂಡನಿಗೆ ನೀವು ಕೊಲ್ಲುವ ಮೋದಲು ನಾನೇ ಸಾಯುತ್ತೆನೆ ಅಂತಾ  ಅಂದು ಮನೆಯಲ್ಲಿನ ಸೀಮೆ ಎಣ್ಣೆ ಡಬ್ಬಿ ತೆಗೆದುಕೊಂಡು ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು ಕಡ್ಡಿಪೆಟ್ಟಿಗೆ ಹುಡುಕುತ್ತಿರುವಾಗ ಗಂಡ ತುಕಾರಾಮರೆಡ್ಡಿ ಇವನು ನೀನ್ಯಾಕೆ ಕಡ್ಡಿಪೆಟ್ಟಿಗೆ ಹುಡುಕುತ್ತಿ ನಾನೇ ಕೊರೆದು ನಿನಗೆ ಬೆಂಕಿ ಹಚ್ಚುತ್ತೆನೆ ಸಾಯು ಅಂತಾ ಅಂದು ಕಡ್ಡಿ ಪಟ್ಟಿಗೆ ತೆಗೆದುಕೊಂಡು ಕಡ್ಡಿ ಕೊರೆದು ಕೊಲೆ ಮಾಡುವ ಉದ್ದೇಶದಿಂದ ಮೈಗೆ ಬೆಂಕಿ ಹಚ್ಚಿದಾಗ ಫಿರ್ಯಾದಿಯು ಚಿರಾಡುತ್ತಿರುವಾಗ ಗಂಡ ಫಿರ್ಯಾದಿಯೊಂದಿಗೆ ಜಗಳವಾಡುವ  ಶಬ್ದ ಕೇಳಿ  ಬಂದು ನಿಂತ ಮನೆಯ ಅಕ್ಕ ಪಕ್ಕದ ಮನೆಯವರಾದ ಹಾಗು ಓಣಿಯ ಜನರು ಬಂದು ಮೈಗೆ ಹತ್ತಿದ ಬೆಂಕಿ ಆರಿಸಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಹೀಗಿರುವಾಗ ದಿನಾಂಕ 24-09-2015 ರಂದು ಗಾಯಾಳು ಪೂಜಾ ಇಕೆಗೆ ಹೇಚ್ಚಿನ ಚಿಕಿತ್ಸೆ ಕುರಿತು ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 25-09-2015 ರಂದು ಪೂಜಾ ಇಕೆಯು ಸುಟ್ಟ ಗಾಯಗಳ ಪ್ರಯುಕ್ತ  ಮೃತಪಟ್ಟಿರುತ್ತಾಳೆಂದು ಪೂಜಾ ರವರ ತಂದೆ ತಾಯಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 103/2015, PÀ®A 147, 148, 341, 504, 506, 498(J) eÉÆvÉ 149 L¦¹ ªÀÄvÀÄÛ 3 & 4 r¦ PÁAiÉÄÝ :-
ಫಿರ್ಯಾದಿ ಸರೀನಾ ಬೇಗಂ ತಂದೆ ಅಬ್ದುಲ ರಹೀಮ ವಯ: 18 ವರ್ಷ, ಸಾ: ಹಳ್ಳಿಖೇಡ (ಬಿ), ತಾ: ಹುಮನಾಬಾದ ರವರಿಗೆ ಎನ್.ಟಿ.ಆರ್ ನಗರ ನಿಯರ ಟರ್ನಿಂಗ ಪೈಂಟ್ ಹೋಟಲ ಹೈದ್ರಾಬಾದನ ಮಹ್ಮದ ಖಲೀಲ ತಂದೆ ಮಹ್ಮದ ಶೌಕತಮಿಯ್ಯಾ ವಯ: 22 ವರ್ಷ, ಈತನ ಜೊತೆ ದಿನಾಂಕ 12-02-2015 ರಂದು ಹಳ್ಳಿಖೇಡ (ಬಿ) ಗ್ರಾಮದಲ್ಲಿ ವರದಕ್ಷಿಣೆ ಜೊತೆಯಲ್ಲಿ ಮದುವೆ ಸಾಮಾನುಗಳು ಮತ್ತು ಬಟ್ಟೆ ಖರೀದಿ ಮಾಡಲು ಹಣ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದ ಸ್ವಲ್ಪ ದಿನ ಫಿರ್ಯಾದಿಗೆ ಚೆನ್ನಾಗಿ ಇಟ್ಟುಕೊಂಡು ನಂತರದ ದಿನಗಳಲ್ಲಿ ಅವಳಿಗೆ ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು ಮತ್ತು ದೈಹೀಕ & ಮಾನಸೀಕ ಕಿರುಕುಳ ನೀಡುತ್ತಿದ್ದರಿಂದ ಅದನ್ನು ಸಹಿಸದೇ ಫಿರ್ಯಾದಿಯು ತನ್ನ ತವರು ಮನೆಗೆ ಬಂದು ಉಳಿದಿರುತ್ತಾರೆ, ದಿನಾಂಕ 31-08-2015 ರಂದು ಫಿರ್ಯಾದಿಯ ಗಂಡನಾದ ಆರೋಪಿ ಮೊಹ್ಮದ ಖಲೀಲ, ಮಾವನಾದ ಮೊಹ್ಮಸ ಶೌಕತಮಿಯ್ಯಾ, ಅತ್ತೆಯಾದ ರಫಿಕಾ ಬೇಗಂ, ಭಾವನಾದ ಮೊಹ್ಮದ ಖಾಜಾ ಪಾಶಾ ಹಾಗು ನಾದಣಿಯಾದ ರೇಷ್ಮಾ ಎಲ್ಲರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಯ ತವರು ಮನೆಯಾದ ಹಳ್ಳಿಖೇಡ (ಬಿ) ಗ್ರಾಮದ ಮನೆಗೆ ಬಂದು ಮನೆಯ ಬಾಗಿಲು ಬಡಿದಾಗ ಫಿರ್ಯಾದಿ ಬಾಗಿಲು ತೆರೆದಾಗ ಫಿರ್ಯಾದಿಯ ಗಂಡನು ಫಿರ್ಯಾದಿಗೆ ಮನೆಯ ಒಳಗೆ ನೂಕಿರುತ್ತಾನೆ ಆಗ ಫಿರ್ಯಾದಿಯ ಅತ್ತೆ, ಮಾವ, ಭಾವ ಹಾಗು ನಾದಣಿ ಎಲ್ಲರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿರುತ್ತಾರೆ ನಂತರ ಫಿರ್ಯಾದಿಯ ಮಾವ ಮತ್ತು ಅತ್ತೆ ಇಬ್ಬರು ಫಿರ್ಯಾದಿಗೆ ನೀನು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಮತ್ತು 5 ತೊಲೆ ಬಂಗಾರ ಹಾಗು ಒಂದು ಹಿರೊ ಹೊಂಡಾ ಮೋಟಾರ ಸೈಕಲ ತೆಗೆದುಕೊಂಡು ಬರುವಂತೆ ಇಲ್ಲವಾದರೆ ಜೀವ ಸಹಿತ ಬಿಡುವುದಿಲ್ಲ ಅಂತ ಫಿರ್ಯಾದಿತಳಿಗೆ ಬೆದರಿಕೆ ಹಾಕಿರುತ್ತಾರೆ, ನಂತರ ಫಿರ್ಯಾದಿಯ ಭಾವ ಮತ್ತು ನಾದಣಿ ಇಬ್ಬರು ಫಿರ್ಯಾದಿಗೆ ಮುಂದೆ ಹೋಗದ ಹಾಗೆ ಅಕ್ರಮವಾಗಿ ತಡೆದಾಗ ಫಿರ್ಯಾದಿಯ ಗಂಡನು ಫಿರ್ಯಾದಿಗೆ ಕೈ ಮುಷ್ಠಿ ಮಾಡಿ ಎದೆಯಲ್ಲಿ, ಹೊಟ್ಟೆ ಮತ್ತು ದೇಹದ ಭಾಗಗಳಲ್ಲಿ ಹೊಡೆದಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 25-09-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 157/2015, PÀ®A 32 & 34 PÉ.E PÁAiÉÄÝ :-
¢£ÁAPÀ 25-09-2015 gÀAzÀÄ PÀıÀ£ÀÆgÀ PÀqɬÄAzÀ ¨É¼ÀPÀÄt PÁæ¸ï ªÀiÁUÀðªÁV E§âgÀÄ ªÀåQÛUÀ¼ÀÄ ªÉÆÃmÁgÀ ¸ÉÊPÀ® ªÉÄÃ¯É CPÀæªÀĪÁV ¸ÀgÁ¬Ä ¸ÁUÁl ªÀiÁqÀĪÀªÀjzÁÝgÉ CAvÀ ªÉÊf£ÁxÀ ²AzsÉ JJ¸ïL ¥Àæ¨sÁj ¦J¸ïL PÀıÀ£ÀÆgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ºÉqÀUÁ¥ÀÆgÀ PÁæ¸ï ºÀwÛgÀ PÀgÀ§¸À¥Áà EªÀgÀ ZÀºÁ CAUÀr ¥ÀPÀÌPÉÌ ªÀÄgÉAiÀiÁV PÁAiÀÄÄwÛzÁÝUÀ DgÉÆævÀgÁzÀ 1) UËvÀªÀÄä vÀAzÉ F±ÀégÀ PÁA§¼É ªÀAiÀÄ: 27 ªÀµÀð, eÁw: J¸ï¹, 2) ²æäªÁ¸À @ ¹Ã£ÀÄ vÀAzÉ PÁ²£ÁxÀ ªÀqÀØgÀ ªÀAiÀÄ: 26 ªÀµÀð E§âgÀÄ ¸Á: ºÉqÀUÁ¥ÀÆgÀ Ej§âgÀÄ MAzÀÄ ªÉÆÃmÁgÀ ¸ÉÊPÀ¯ï £ÀA. J¦-28/J.qÀ§Äè-2767 £ÉÃzÀgÀ ªÉÄÃ¯É £ÀqÀÄªÉ MAzÀÄ aî ElÄÖPÉÆAqÀÄ PÀvÀÛ®°è ¯ÉÊmï ºÁQPÉÆAqÀÄ §gÀÄwÛzÁÝUÀ ¸ÀzÀjAiÀĪÀjUÉ ¤°è¸À®Ä PÉÊ ªÀiÁrzÀÄÝ ªÉÆÃmÁgÀ ¸ÉÊPÀ® ZÁ®PÀ ²æäªÁ¸À EvÀ£ÀÄ ªÉÆÃmÁgÀ ¸ÉÊPÀ¯ï ©lÄÖPÉÆlÄÖ PÀvÀÛ®°è Nr ºÉÆÃzÀ£ÀÄ, ªÉÆÃmÁgÀ ¸ÉÊPÀ¯ï »AzÉ PÀĽwzÀÝ UËvÀªÀÄ EvÀ¤UÉ aîzÀ°è K¤zÉ CAvÀ «ZÁj¸À®Ä ¸ÀgÁ¬Ä ¨Ál®ªÀżÀî PÁl£À EzÉ CAvÀ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ aî vÉgÉzÀÄ £ÉÆqÀ¯ÁV MAzÀÄ ¸ÀgÁ¬Ä PÁl£À EzÀÄÝ PÁl£ÀzÀ°è 90 JA.J¯ï£À 96 ¥Áè¹ÖPï AiÀÄÄ.J¸ï «¹Ì ¨Ál®UÀ½zÀÄÝ C.Q 2400/-gÀÆ. ¨É¯ÉAiÀÄļÀîzÀÄÝ, ¸ÀzÀj ªÉÆÃmÁgï ¸ÉÊPÀ¯ï C.Q 40,000/- gÀÆ. ¨É¯ÉAiÀÄļÀîzÀÄÝ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 102/2015, PÀ®A 279, 338 L.¦.¹ eÉÆvÉ 187 L.JA.« PÁAiÉÄÝ :-
ದಿನಾಂಕ 23-09-2015 ರಂದು ಫಿರ್ಯಾದಿ ಆಸ್ಮಾಬಾನು ಗಂಡ ಮಹ್ಮದ ಮೌಲಾನಾ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ (ಬಿ) ರವರು ಮತ್ತು ಮಗಳಾದ ಆಶಫಾ ಬಾನು ಇಬ್ಬರು ಮಹೆದವಿ ಮಸಜಿದ ಹತ್ತಿರ ಇರುವ ಕಿರಾಣಾ ಅಂಗಡಿಗೆ ಕಿರಾಣಿ ತರಲು ಹೋಗುವಾಗ ಮಹದವಿ ಮಸಜಿದ ಎದುರಿಗೆ ರೋಡಿನ ಮೇಲೆ ಹೋಗುವಾಗ ಹಿಂದುಗಡೆಯಿಂದ ಮೋಟಾರ ಸೈಕಲ ನಂ. ಕೆಎ-39/ಕೆ-8469 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಬಂದು ಫಿರ್ಯಾದಿಯ ಮಗಳಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ಅಲ್ಲೆ ಸ್ವಲ್ಪ ಮುಂದುಗಡೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಮಗಳು ಒಮ್ಮೇಲೆ ಚೀರುತ್ತಾ ನೆಲಕ್ಕೆ ಬಿದ್ದಿದ್ದು, ಮಗಳ ಬಲಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಎರಡು ಕೈಗಳ ಮೊಳಕೈ ಹತ್ತಿರ ತರಚಿದ ಗಾಯಗಳು ಆಗಿರುತ್ತವೆ ಅಂತ ದಿನಾಂಕ 25-09-2015 ರಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 196/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 25-09-2015 gÀAzÀÄ ¦üAiÀiÁ𢠪ÀÄ£ÀÆìgÀ«ÄAiÀiÁå vÀAzÉ ¯Á®¸Á§ UÀ®UÀ° ªÀAiÀÄ: 55 ªÀµÀð, eÁw: ªÀÄĹèA, ¸Á: CªÀįÁ¥ÀÆgÀ, vÁ: ©ÃzÀgÀ gÀªÀgÀÄ ZÀºÁ PÀÄrAiÀÄ®Ä UÁæªÀÄzÀ ºÉÆÃmÉ® PÀqÉ §gÀĪÁUÀ DgÉÆæ JeÁd ªÀÄfÓÃzÀ ºÀwÛgÀ ¸À¯ÁA¥Á±Áå vÀAzÉ gÀ»ÃA¸Á§ ªÀAiÀÄ: 45 ªÀµÀð, ¸Á: CªÀįÁ¥ÀÆgÀ EªÀ£ÀÄ vÀ£Àß ¥Áå±À£À ¥ÉÆæà ªÉÆÃmÁgÀ ¸ÉÊPÀ® £ÀA. PÉJ-38/Dgï- 1306 £ÉÃzÀ£ÀÄß CwêÉÃUÀ ºÁUÀÆ ¤¸Á̼ÀfÃvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀÝjAzÀ ¦üAiÀiÁð¢AiÀÄ JqÀUÉÊ ªÀÄÄ¶Ö ªÉÄïÉ, vÀ¯ÉAiÀÄ, JqÀ ªÉÄîQ£À ªÉÄïɠUÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ JqÀ ªÉÆüÀPÁ°£À ªÉÄÃ¯É UÀÄ¥ÀÛUÁAiÀĪÁV PÁ®Ä ªÀÄÄj¢gÀÄvÀÛzÉ, ¸ÀzÀj DgÉÆæAiÀÄÄ vÀ£Àß ªÉÆÃmÁgÀ ¸ÉÊPÀ® ¸ÀܼÀzÀ°è ¤°è¸ÀzÉà Nr ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.