Police Bhavan Kalaburagi

Police Bhavan Kalaburagi

Monday, February 3, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                PÀ£ÀPÀ¥Àà vÀAzÉ ±ÀAPÀgÀ¥Àà ªÀAiÀiÁ-27 eÁw-£ÁAiÀÄPÀ G-¯Áj ZÁ®PÀ ¸Á|| vÁgÁ¼À vÁ|| ºÀÄ£ÀÄUÀÄAzÀ FvÀ£ÀÄ vÀ£Àß ¯Áj £ÀA-  PÉ.J-25-672 £ÉÃzÀÝgÀ°è ¹ªÉÄAmï ¯ÉÆÃqï ªÀiÁrPÉÆAqÀÄ   ¦ügÁå¢ £ÁUÀ¥Àà vÀAzÉ ºÀ£ÀĪÀÄ¥Àà ªÀAiÀÄ-29 eÁw- £ÁAiÀÄPÀ G-¯Áj ªÀiÁ°PÀ ºÁUÀÆ ZÁ®PÀ ¸Á|| Q¯ÁgÀºÀnÖ ªÀÄÄzÀUÀ¯ï FvÀ£À£ÀÄß PÀÆr¹PÉÆAqÀÄ ¢£ÁAPÀ: 02.02.2014 gÀAzÀÄ gÁAiÀÄZÀÆgÀ- °AUÀ¸ÀÆUÀÄgÀ gÀ¸ÉÛAiÀÄ°è ¸ÀeÁð¥ÀÄgÀ E£ÀÆß CzÀð ¥sÀ¯ÁðAUÀ EgÀĪÁUÀ gÉÆr£À ªÀÄzsÉå  PÉ£Á¯ï ©æqïÓ PÉ®¸À £ÀqÉ¢zÀÄÝ CzÀ£ÀÄß UÀªÀĤ¸ÀzÉà ZÁ®PÀ£ÀÄ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV PÉ£Á¯ï zÀ°è ºÁQzÀÝjAzÀ  DgÉÆævÀ¤UÉ gÀPÀÛUÁAiÀÄUÀ¼ÁVzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆ gÀÄ oÁuÉ UÀÄ£Éß £ÀA: 50/2014 PÀ®A. 279, 337, L.¦.¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                            ದಿನಾಂಕ 02/02/2014 ರಂದು ಬೆಳಿಗ್ಗೆ 0715 ಗಂಟೆಗೆ  ಶ್ರೀ ಡಿ.ಜಿ ಅಶೋಕ ಎ.ಈ. ನೀರಾವರಿ ಇಲಾಖೆ ಹಿರೆ ಕೊಟ್ನೆಕಲ್ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ತಮ್ಮ ವ್ಯಾಪ್ತಿಗೆ ಬರುವ ತುಂಗಾಭಧ್ರಾ ಎಡದಂಡೆ ಕಾಲುವೆ ಸಬ್ ಡಿಸ್ಟ್ರಿಬ್ಯೂಟರ್ ನಂ 76/2 ರಲ್ಲಿ ಮುಖ್ಯ ಕಾಲುವೆಯಿಂದ ಈ ಕಾಲುವೆಗೆ ಅಂದಾಜು 22 ರಿಂದ 25 ವರ್ಷದ ವಯಸ್ಸಿನ ಅಪರಿಚಿತ ಗಂಡಸಿನ ಶವ ಕಾಲುವೆ ನೀರಿನಲ್ಲಿ ತೇಲಿಬಂದು ಡೋಣ ಮರಡಿ ಸೀಮಾದಲ್ಲಿ ಕರಿಯಪ್ಪ ಕುರುಬರ ಸಾ: ಡೋಣಮರಡಿ ಇವರ  ಹೊಲದ ಹತ್ತಿರ ಇದ್ದ ಬಗ್ಗೆ ಮಾಹಿತಿ ತಿಳಿದು ಗ್ಯಾಂಗಮನ್ ಗಳೊಂದಿಗೆ ಹೋಗಿ ನೋಡಲು ವಿಷಯ ನಿಜ ಇದ್ದು ಕಾಲುವೆ ವಂತು ಮುಗಿದ ಪ್ರಯುಕ್ತ ನೀರು ಬಂದ್ ಮಾಡಿದ್ದಕ್ಕೆ ಶವವು ಅಲ್ಲಿಯೇ ನಿಂತಿದ್ದು ಗ್ಯಾಂಗ್ ಮನ್ ಗಳು ಸಹಾಯದಿಂದ ಶವವನ್ನು ಮೇಲಕ್ಕೆ ತೆಗೆಯಿಸಿ ಹಾಕಿಸಿದ್ದು ಮುಂದಿನ ಕ್ರಮ ಕುರಿತು ಬರುವಂತೆ ತಿಳಿಸಿದ ಪ್ರಯುಕ್ತ ಕೂಡಲೇ ಎಸ್.ಎಸ್.ಐ (ಬಿ) ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿ ಸದರಿ ²æà r.f C±ÉÆÃPÀ vÀAzÉ UÉÆëAzÀ¥Àà, 29 ªÀµÀð, ¨sÉÆë. C¹¸ÉÖAmï EAf¤ÃAiÀÄgï PÁ®ªÉ £ÀA 4 G¥À«¨sÁUÀ »gÉPÉÆmÉßPÀ¯ï ¸Á: aPÀ̪ÀÄUÀ¼ÀÆgÀ ºÁ.ªÀ.  ¦.qÀ§Æè.r PÁåA¥ï vÁ: ªÀiÁ£À« ರವರ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಶವದ ಎಡಗಣ್ಣು, ಮಲಕಿನ ಮೇಲೆ, ಎರಡು ಕಿವಿಗಳಿಗೆ ಹಾಗೂ ಎರಡು ಕಾಲು ಮತ್ತು ಕೈ ಬೆರಳುಗಳಿಗೆ ಜಲಚರ ಪ್ರಾಣಿಗಳಿಗೆ ಕಿತ್ತು ತಿಂದಿದ್ದರಿಂದ ಗಾಯಗಳಾಗಿದ್ದು ಮತ್ತು ಎಡ ತಲೆ ಹಿಂಭಾಗದಲ್ಲಿ ಎರಡು ಕಡೆ ಗಾಯಗಳಾಗಿದ್ದು ಗಾಯಗಳನ್ನು ನೋಡಿದರೆ ಶವವು ಕಾಲುವೆಯಲ್ಲಿ ತೇಲಿ ಬರುವ ಕಾಲಕ್ಕೆ ಎರಡು ಕಡೆಯ ದಂಡೆಗೆ ಬಡಿಯುತ್ತಾ ಮತ್ತು ಡ್ರಾಪಗಳಲ್ಲಿ ಮೇಲಿಂದ ಕೆಳಗೆ ಬಿದ್ದಾಗ ಕೆಲಗೆ ಇರುವ ಕಲ್ಲುಗಳು ತಲೆಗೆ ಬಡಿದು ಅದರಿಂದ ಗಾಯಗಳಾದಂತೆ ಕಂಡು ಬರುತ್ತಿದ್ದು, ಗಾಯಗಳಾದ ಪ್ರಯುಕ್ತ ಸಾವಿನ ಬಗ್ಗೆ ಸಂಶಯ ಕಂಡು ಬರುತ್ತದೆ ಕಾರಣ ಮುಂದಿನ ಕ್ರಮ ಜರುಗಿಸುವಂತೆ ಇದ್ದ ದೂರಿನ  ಮೇಲಿಂದ ದಿನಾಂಕ 2/02/14 ರಂದು   ಮಾನವಿ ಠಾಣೆ ಯು.ಡಿ.ಆರ್. ನಂ 4/14 ಕಲಂ 174 (ಸಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ PÉÆArgÀÄvÁÛgÉ. .  
¥Éưøï zÁ½ ¥ÀæPÀgÀtUÀ¼À ªÀiÁ»w::-
                 ದಿನಾಂಕ 02.02.2014 ರಂದು ಸಂಜೆ 1630 ಗಂಟೆಯ ಸಮಯಕ್ಕೆ 11] ¦ügÉÆÃd vÀAzÉ ªÀĺɧƧ ªÀAiÀiÁ|| 28 ªÀµÀð, eÁw|| ªÀÄĹèÃA G|| J¯ÉQÖõÀ£ïÀ, ¸Á|| eÁ¤ ªÉƺÀ¯Áè gÁAiÀÄZÀÆgÀÄ ºÁUÀÆ EvÀgÉ 4 d£ÀgÀÄ PÀÆr ಯಾಪಲದಿನ್ನಿ ಗ್ರಾಮದ ರಂಗಪ್ಪ ಇವರ ಹೊಲದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಾಹಾರ್’’ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾಗ ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ¦.J¸ï.L. AiÀiÁ¥À®¢¤ß gÀªÀgÀÄ ಹೋಗಿ ದಾಳಿ ಮಾಡಿ ಹಿಡಿದು ಅವರ ವಶದಿಂದ ಜೂಜಾಟದ ಹಣ ರೂ 440=00 ಹಾಗೂ 52 ಇಸ್ಪೇಟ್ ಎಲೆಗಳನ್ನು ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.CªÀÄvÀ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 15/2014 PÀ®A: 87 PÉ.¦. PÀAiÉÄÝ CrAiÀÄ°è ¥ÀæPÀgÀt zÁR°¹PÉƪÀÄqÀÄ vÀ¤SÉ PÉÊPÉÆArgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w:-
                 ¢£ÁAPÀ: 27.01.2014 gÀAzÀÄ gÁwæ 8.30 UÀAmÉ ¸ÀĪÀiÁjUÉ ¦üAiÀiÁ𢠧£ÀߪÀÄä UÀAqÀ UÀÄgÀÄgÁd, 35 ªÀµÀð, eÁ: PÀ¨ÉâÃgï, G: PÀÆ°, ¸Á: ZÉnUÉÃj, vÁ:f: AiÀiÁzÀVj, ºÁ:ªÀ: £ÁUÀ¥Àà PÀmÉÖ ºÀwÛgÀ ±ÀQÛ£ÀUÀgÀ.FPÉAiÀÄÄ  §»gÀzɸÉUÉ ºÉÆÃzÀ ªÉüÉAiÀÄ°è vÀ£Àß ªÀÄUÀ¼ÁzÀ PÀÄ. ¸ÀĤvÁ FPÉAiÀÄÄ PÁuÉAiÀiÁVzÀÄÝ F §UÉÎ vÀªÀÄä NtÂAiÀĪÀjAzÀ vÀ£ÀUÉ w½zÀÄ §A¢zÉÝ£ÉAzÀgÉ, vÀ£Àß ªÀÄUÀ¼À£ÀÄß £ÀgÉñÀ vÀAzÉ AiÀÄAPÉÆÃf, ¸Á: PÀÄt¹ FvÀ£ÀÄ ¸ÀzÀj ¸ÀĤvÁ¼À£ÀÄß ¥ÀĸÀ¯Á¬Ä¹PÉÆAqÀÄ C¥ÀºÀj¹PÉÆAqÀÄ ºÉÆÃVgÀÄvÁÛ£É. CAvÁ ªÀÄÄAvÁV ¢£ÁAPÀ: 03.02.3014 gÀAzÀÄ PÉÆlÖ ¦üAiÀiÁ𢠪ÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 19/2013 PÀ®A: 366[J] L¦¹ CrAiÀÄ°è   ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

UÁAiÀÄzÀ ¥ÀæPÀgÀtUÀ¼À ªÀiÁ»w:-
     ¢£ÁAPÀ 02/02/2014 gÀAzÀÄ ¨É½UÉÎ 0900 UÀAmÉUÉ ¸ÀªÀÄÄzÀæ ¹ÃªÀiÁAvÀgÀzÀ°ègÀĪÀ ¦ügÁå¢AiÀÄ ºÉÆ®zÀ PÁ®ÄªÉ ºÀwÛgÀ ¦ügÁå¢ ²ªÀgÁd vÀAzÉ ©üêÀitÚ ªÀiÁrUÉÃjAiÀĪÀgÀÄ 35 ªÀµÀð eÁ-PÀÄgÀħgÀÄ G-MPÀÌ®ÄvÀ£À ¸Á-¥ÀAzÁå£À ªÀÄvÀÄÛ DgÉÆæ £ÀA-2 ] £ÀgÀ¸ÀtÚ vÀAzÉ ©üêÀÄtÚ 45 ªÀµÀð £ÉÃzÀݪÀgÀÄ CtÚ vÀªÀÄäA¢jzÀÄÝ,¸ÀzÀjAiÀĪÀjUÉ ¸ÀA¸ÁjPÀ ªÀÄvÀÄÛ ºÉÆ®zÀ°è ¤ÃgÀÄ ©qÀĪÀ «µÀAiÀÄzÀ°è FUÉÎ ¸ÀĪÀiÁgÀÄ 1 ªÀµÀð¢AzÀ®Ä ¸Àj EgÀzÉ,¦ügÁå¢AiÀÄÄ vÀ£Àß ºÉÆ®zÀ°è EzÀÝ PÁ®ÄªÉAiÀÄ ªÀÄÄSÁAvÀgÀªÁV DgÉÆævÀjUÉ EªÀvÀÄÛ ¤ÃgÀ£ÀÄß ©qÀĪÀÅzÀÄ ¨ÉÃqÀ ¤ÃgÀÄ ©lÖgÉ ºÉÆ®zÀ°è ¸ÀeÉÓ ¨É¼É ºÁPÀ®Ä ¸Á®Ä ©qÀ®Ä §gÀĪÀ¢®è, CAvÁ CA¢zÀÝPÉÌ ¦ügÁå¢UÉ DgÉƦ £ÀA-1 ] ²ªÀ§¸ÀªÀ vÀAzÉ £ÀgÀ¸ÀtÚ 25 ªÀµÀð£ÉÃzÀݪÀ£ÀÄ PÀ°è¤AzÀ ªÀÄvÀÄÛ  ºÉÆqÉzÀÄ ªÀÄvÀÄÛ ¨Á¬Ä¬ÄAzÀ §®UÉÊ ºÉ§âgÀ½UÉ PÀrzÀÄ gÀPÀÛUÁAiÀĪÀiÁqÀ®Ä G½zÀ E§âgÀÄ DgÉÆævÀgÀÄ PÉʬÄAzÀ ¨É¤ßUÉ ºÉÆqÉzÀÄ M¼À¥ÉlÄÖUÀ¼À£ÀÄß ªÀiÁr CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CAvÁ UÀtÂQPÀÈvÀ ¦ügÁå¢ ¸ÁgÁA±ÀzÀ ªÉÄðAzÀ eÁ®ºÀ½î oÁuÉ UÀÄ£Éß £ÀA: 11/2014 PÀ®A-323.324.504.506 ¸À»vÉ 34 L¦¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.02.2014 gÀAzÀÄ   37  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr   11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 03-02-2014


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 03-02-2014

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 25/2014, PÀ®A 143, 147, 148, 341, 323, 504, 506, 307 L¦¹ eÉÆÃvÉ 149 L¦¹ :- 
¢£ÁAPÀ 02-02-2014 gÀAzÀÄ ¦üAiÀiÁ𢠫ÃgÀ§¸Àì¥Áà vÀAzÉ «ÃgÀ±ÉnÖ ªÀÄ®è¥Àà£ÉÆÃgÀ ¸Á: ¤uÁð gÀªÀgÀÄ vÀ£Àß ¸ÀA§A¢üAiÀiÁzÀ gÀ«ÃQgÀt vÀAzÉ ¢°Ã¥ÀPÀĪÀÄgÀ ªÀÄvÀÄÛ ±ÀgÀt§¸Àì¥Áà SÁ±ÉA¥ÀÆgÀ gÀªÀgÀ eÉÆvÉAiÀÄ°è vÀªÀÄä vÀAVAiÀÄ ¤±ÀévÁxÀð ªÀÄÄV¹PÉÆAqÀÄ ¤uÁð¢AzÀ ªÀÄgÀ½ ©ÃzÀgÀUÉ ºÉÆÃUÀĪÁUÀ ¤uÁð PÉÆý ¥sÁgÀA ºÀwÛgÀ DgÉÆævÀgÁzÀ 1) ªÀĺÀäzï ºÀ¤Ã¥sÀ, 2) ªÀÄĸÁÛ¥sÀ, 3) CºÀªÀÄäzï, 4) ¸ÀzÀÄÝ vÀAzÉ ªÀĺÀäzï ºÀ¤Ã¥sÀ J®ègÀÄ ¸Á: ¤uÁð, 5)£ÁUÀgÁd vÀAzÉ £ÀgÀ¸Àì¥Áà ºÁUÀÄ E£ÀÆß M§â E§âgÀÄ ¸Á: §¸À¯Á¥ÀÄgÀ EªÀgÉ®ègÀÆ vÀªÀÄä-vÀªÀÄä PÉÊUÀ¼À°è vÀ®ªÁgÀ, dA¨sÉ »rzÀÄPÉÆAqÀÄ CPÀæªÀÄ PÀÆl PÀnÖPÉÆAqÀÄ ªÉÆÃmÁgÀ ¸ÉÊPÀ® ªÉÄÃ¯É §AzÀÄ ¦üAiÀiÁð¢AiÀĪÀjUÉ vÀqÉzÀÄ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉzÀÄ ¦üAiÀiÁð¢UÉ fêÀzÀ ¨ÉzÀjPÉ ºÁQ ªÀiÁgÀPÁ¸ÀÛç¢AzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛgÉ, ¦üAiÀiÁð¢AiÀÄÄ CªÀjAzÀ vÀ¥Àà¹PÉÆAqÀÄ vÀªÀÄÆäjUÉ ºÉÆÃV «ZÁj¹ zÀÆgÀÄ PÉÆqÀ®Ä ¥ÉưøÀ oÁuÉUÉ §gÀĪÁUÀ zÁj ªÀäzsÀå ¥ÀÄ£ÀB vÀqÉzÀÄ ªÀiÁgÀPÁ¸ÀÛçgÀUÀ½AzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄvÀß ªÀiÁrgÀÄvÁÛgÉ ªÀÄvÀÄÛ EzÀPÉ̯Áè ªÀÄÆ® PÁgÀt DgÉÆævÀgÀ ªÀÄvÀÄÛ ¦üAiÀiÁð¢AiÀĪÀgÀ ªÀÄzsÀå«gÀĪÀ ºÉÆ® ¸ÀªÉð £ÀA. 507 £ÉÃzÀgÀ d«Ää£À §AzÁgÉ ºÀAaPÉ ¸ÀA§AzÀ EzÀÝ vÀPÀgÁgÀÄ ºÁUÀÄ DgÉÆævÀgÀ ªÀÄUÀ, CtÚ-vÀªÀÄä£ÁzÀ CPÀæªÀÄ ¥ÉưøÀ, alUÀÄ¥Áà ªÀÈvÀÛ PÀbÉj EªÀ£É EzÀPÉ̯Áè ªÀÄÆ® PÁgÀt CAvÀ ¦üAiÀiÁð¢AiÀĪÀgÀÄ PÀ£ÀßqÀzÀ°è °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 01/2014, PÀ®A 174(¹) ¹.Dgï.¦.¹ :-
¢£ÁAPÀ 02-02-2014 gÀAzÀÄ ¦üAiÀiÁ𢠪ÀÄ°èPÁdÄð£À vÀAzÉ «±Àé£ÁxÀ ¸ÁªÀgÉ ªÀAiÀÄ: 84 ªÀµÀð, eÁw: J¸ï.¹ ºÀjd£À, ¸Á: zÉêÀ£Á¼À, vÁ: §¸ÀªÀPÀ¯Áåt gÀªÀgÀÄ vÀ£Àß ºÉAqÀw «ªÀįÁ¨Á¬Ä ªÀÄvÀÄÛ ªÀÄUÀ «±Àé£ÁxÀ, vÀªÀÄÆägÀ ºÀ¹£Á©Ã UÀAqÀ R°Ã® J®ègÀÆ ºÉÆ®PÉÌ PÀqÀ¯É gÁ² ªÀiÁqÀ®Ä ºÉÆÃVzÀÄÝ ªÀÄ£ÉAiÀÄ°è ¦üAiÀiÁð¢AiÀĪÀgÀ vÁ¬Ä ®Qëöä¨Á¬Ä M§â¼É EzÀÄÝ, ¦üAiÀiÁð¢AiÀĪÀgÀÄ ¸ÁAiÀÄAPÁ® ºÉÆ®¢AzÀ ªÀÄ£ÉUÉ §AzÁUÀ vÁ¬Ä ®Qëöä¨Á¬Ä EªÀ¼ÀÄ ªÀÄÈvÀ¥ÀnÖzÀÄÝ £ÉÆÃr UÁ§jAiÀiÁV £ÉÆÃqÀ®Ä CªÀ½UÉ JqÀPÁ®Ä »ªÀÄärUÉ, JqÀPÁ°£À £ÀqÀÄ ¨ÉgÀ¼ÀÄUÀ½UÉ, §®PÉÊ gÀmÉÖUÉ, JqÀPÉÊ ªÀÄÄAUÉÊ ªÉÄïÉ, JqÀPÁ®Ä vÉÆqÉUÉ, §® ¨sÀÄdPÉÌ gÀPÀÛUÁAiÀÄUÀ¼ÀÄ DVzÀÄÝ, vÁ¬ÄUÉ ¦üAiÀiÁð¢AiÀĪÀgÀÄ ªÀÄ£ÉAiÀÄ°è E®èzÀ ¸ÀªÀÄAiÀÄzÀ°è AiÀiÁªÀÅzÉÆà ¥ÁætÂUÀ¼ÀÄ PÀaÑ UÁAiÀÄUÀ¼ÀÄ ªÀiÁrzÀAvÉ PÀAqÀÄ §gÀÄvÀÛzÉ, vÁ¬Ä ®Qëöä¨Á¬Ä EªÀ¼À ¸Á«£À°è ¸ÀA±ÀAiÀÄ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 03-02-2014 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ರಟಕಲ್ ಠಾಣೆ : ಬಸ್ಸಪ್ಪ @ ಬಸವರಾಜ ತಂದೆ ಅಪ್ಪಣ್ಣ ಸಂ. 05 ಜನರು ಸಾ||ಎಲ್ಲರೂ ದಸ್ತಾಪೂರ ತಾ||ಚಿಂಚೋಳಿ ಇವರ  ಹೊಲವನ್ನು ಈಗ ಸುಮಾರು 7-8 ವರ್ಷದ ಹಿಂದೆ ಮಲ್ಲಪ್ಪ ತಂದೆ ಬೀರಪ್ಪ ದಂಡೆನೋರ ಸಾ||ಸಾಸರಗಾಂವ ತಾ||ಚಿಂಚೋಳಿ ರವರು ಖರಿದಿಸಿದ್ದು ಅದು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಡು ನಾವು ದುಡ್ಡು ಕೊಟ್ಟಿರುತ್ತೆವೆ ಅಂತ ಕೇಳುತ್ತಾ ಬಂದರು ನೊಂದಣಿ ಮಾಡಿಕೊಡದೆ ಇಂದು ದಿನಾಂಕ 02.02.2014 ರಂದು 11.00 ಎ.ಎಂಕ್ಕೆ ಪಂಚರ ಎದುರುಗಡೆ ಆರೋಪಿತರು ನಿಮಗೆ ಹೊಲವನ್ನು ಕೊಡುವುದಿಲ್ಲ ನೀವು ಕೊಟ್ಟ ಹಣ ಕೂಡ ವಾಪಸ್ ಕೊಡುವುದಿಲ್ಲ ಅಂದಾಗ ಮೃತನು ನೀವು ಹಾಗೆ ಮಾಡಿದರೆ ನಾನು ಸಾಯುತ್ತೆನೆ ಅಂದರೂ ನೀನು ಸತ್ತರು ನಾವು ಹೊಲವನ್ನು ಕೊಡುವುದಿಲ್ಲ ಹಣನು ಕೊಡುವುದಿಲ್ಲ ಅಂದಿದ್ದಕ್ಕೆ ಹಣ ಮತ್ತು ಹೊಲ ಎರಡು ಕಳಕೊಂಡು ಈಗ ಯಾಕೆ ಬದುಕಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 02.02.2014 ರಂದು 12.30 ಪಿ.ಎಂಕ್ಕೆ ಊರ ಮುಂದಿನ ಮಾವಿನ ಗಿಡದ ಬಾವಿಯಲ್ಲಿ ಬಿದ್ದಾಗ ಈಜು ಬಾರದರಿಂದ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ಗುಡಬಾ ಗಂಗಾನಗರ ಗುಲಬರ್ಗಾ ಇವರ ಮಗನಾದ ಚಂದ್ರಕಾಂತ ತಂದೆ ಬಸವರಾಜ ಗುಡಬಾ ವಯ|| 28 ವರ್ಷ, ಸಾ||  ಗಂಗಾನಗರ  ಇವನು ದಿನಾಂಕ|| 27/01/14 ರಂದು ನನ್ನ, ಸಾಯಂಕಾಲ 06-30 ಗಂಟೆಗೆ ಪ್ರತಿನಿತ್ಯ ಹೊರಗಡೆ ಹೋಗಿ ಬರುವಂತೆ  ಇಂದು ದಿನಾಂಕ|| 27/01/14 ರಂದು ಸಹ ಹೊರಗಡೆ ಹೋಗಿ ಬರುತ್ತೆನೆಂದು ಹೇಳಿ ಹೋಗಿದ್ದು ಇವರ ಮೋಬೈಲ್  ಸಂಖ್ಯೆ 9686549026 ಮರಳೀ ತಡ ರಾತ್ರಿಯಾದರೂ ಬರಲಿಲ್ಲ ಬರದೇ ಕಾರಣ ನನ್ನ ಅಣ್ಣನ ಮಗನಾದ ಬೀಮಾಶಂಕರ ತಂದೆ ಶರಣಪ್ಪಾ ನಾಯಿಕೋಡಿ ಈತನಿಗೆ ವಿಚಾರಿಸಲಾಗಿದ್ದು ಮರಳಿ ಗುಲಬರ್ಗಾಕ್ಕೆ  ಹೋಗಿರುವುದಾಗಿ ತಿಳಿಸಿರುತ್ತಾರೆ ಕಾರಣ ನಾವು ಇನ್ನು ಎಲ್ಲಾ ಸಂಬಂಧಿಕರು ಮತ್ತು ಗೆಳೆಯರಿಗೆ ವಿಚಾರಿಸಿದ ನಂತರ ಎಲ್ಲಿ ಇರುವುದು ಗೋತ್ತಾಗಲಿಲ್ಲ  ಆದರೂ ಸಹ ನಮ್ಮ ಸಂಬಂಧಿಕರು ಸೇರಿ ಇಂದು ದಿನಾಂಕ|| 02/02/14 ರ ವರೆಗೆ ಹುಡುಕಾಡಿದೇವು ಸಿಕ್ಕಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠ!ಆಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ರಾಜಶೇಖರ ತಂದೆ ಭೀಮಯ್ಯಾ ಈಳಿಗೇರ ಸಾ|| ಪತ್ತೇಪೂರ ತಾ|| ಚಿಂಚೋಳಿ  ಮಗಳಾದ  ಕು. ಶೋಬಾ ವ|| 18 ವರ್ಷ ಇವಳು  ಪ್ರಸ್ತುತ ಶೈಕ್ಷಣೀಕ ವರ್ಷದಲ್ಲಿ ಪಿ.ಯೂ.ಸಿ ದ್ವಿತಿಯ ವರ್ಷದ ಕಲಾ ವಿಭಾಗದಲ್ಲಿ  ಸರಕಾರಿ ಕನ್ಯಾ ಪ್ರೌಡಾ ಶಾಲೆ ಚಿಂಚೋಳಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ, ಹಿಗಿದ್ದು ಮೋನ್ನೆ ದಿವಸ ನಮ್ಮ ಪಕ್ಕದ ಮನೆಯ ಶಿವಕುಮಾರ ತಂದೆ ಬಸ್ಸಪ್ಪಾ ಶಂಭು ಎಂಬುವವನು ನನಗೆ ನಿಮ್ಮ ಹಿರಿಯ ಮಗಳಾದ ಶೋಭಾಳಿಗೆ  ಅಪಹರಣ ಮಾಡಿಕೊಂಡು ಮದುವೆಯಾಗುತ್ತೆನೆ ಅಂತಾ ಅಂದಿದ್ದನು. ಅದಕ್ಕೆ ನಾನು ಅವನಿಗೆ ಆಗೇಲ್ಲಾ ಮಾತನಾಡಬೇಡಾ ನನ್ನ ಮಗಳು ಇನ್ನೂ ಚಿಕ್ಕವಳು ಇದ್ದು ಅವಳಿಗೆ ಇನ್ನೂ ವಿಧ್ಯಾಭ್ಯಾಸ ಮಾಡಿಸಿ ಸರಕಾರಿ ನೌಕರಸ್ತಳನ್ನಾಗಿ ಮಾಡುತ್ತೇನೆ ಅಂತಾ ಅಂದಿದ್ದು  ಹಿಗಿದ್ದು ನಿನ್ನೆ ದಿನಾಂಕ 01.02.2014 ರಂದು ಎಂದಿನಂತೆ ಬೆಳೆಗ್ಗೆ ಎದ್ದು ನನ್ನ ಹಿರಿಯ ಮಗಳಾದ ಕು. ಶೋಭಾಳು  ಕಾಲೇಜಿಗೆ ಬಂದು ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 12.00 ಗಂಟೆಗೆ ಮರಳಿ ನಮ್ಮೂರಿಗೆ ಬರಲೆಂದು  ಚಿಂಚೋಳಿಯ ಬಸ್ ನಿಲ್ದಾದಲ್ಲಿ ಕುಳಿತುಕೊಂಡಾಗ ನಮ್ಮೂರಿನ ಶಿವಕುಮಾರ ತಂದೆ ಬಸ್ಸಪ್ಪಾ  ಶಂಭು ಎಂಬುವವನು ನನ್ನ ಮಗಳಾದ ಕು.ಶೋಭಾಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳೀ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 2-2-2014 ರಂದು 8-20 ಎ.ಎಮ್ ಕ್ಕೆ ಯಲ್ಲಪ್ಪ ತಂದೆ ಬಸಪ್ಪ ಚಲುವಾದಿ ಸಾ: ಚಟನಳ್ಳಿ ಇವನು  ನಂಬರ ಇಲ್ಲದ ಹಿರೊ ಮೊಟರ ಸೈಕಲ್ ಇಂಜಿನ ನಂ- ಹೆಚ್.ಪಿ11ಇಎಫ್ ಡಿ9ಎಲ್49711 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಎದುರಿನಿಂದ ಬರುತ್ತಿದ್ದ ಮೊಟರ ಸೈಕಲ ನಂ ಕೆಎ.-32,ವಾಯ: 492 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿ ಆರೊಪಿತನ ಮೊಟರ ಸೈಕಲ್ ಹಿಂದಿನ ಸಿಟನಲ್ಲಿ ಕುಳಿತ ಬಸವರಾಜ ಸಜ್ಜನ ಇತನ ಹಣೆಗೆ ತಿವ್ರ ಸ್ವರೂಪದ ಕತ್ತರಿಸಿದ ರಕ್ತಗಾಯವಾಗಿ ಸ್ಥಳದಲ್ಲೆ ಮೃತ್ತಪಟ್ಟಿದ್ದು ಹಾಗೂ ಸದರಿ ಅಪಘಾತದಲ್ಲಿ ವಿಜಯಕುಮಾರ ಇವರ ಹಣೆಗೆ ತಿವ್ರ ಸ್ವರೂಪದ ಗಾಯ ವಾಗಿದ್ದು ಹಾಗೂ ಸಿದ್ದಪ್ಪಗೌಡ ಇವರಿಗೆ ಸಾದಾ ಗಾಯ ವಾಗಿದ್ದು ಸದರಿಯವರಿಗೆ ಉಪಚಾರ ಕುರಿತು ಸಿಂದಗಿಯಲ್ಲಿಯ ಮನಗೂಳಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ವಿಜಯಕುಮಾರ ಇವರು ಮನ್ನಾಪೂರ ಗ್ರಾಮದ ಕ್ಯಾನಾಲ ಹತ್ತಿರದ ರಸ್ತೆಯಲ್ಲಿ ವಿಜಯಕುಮಾರ ಇವರು ಮೃತಪಟ್ಟಿದ್ದು ಸಿದ್ದಪ್ಪಗೌಡ ಇವರಿಗೆ ಉಪಚಾರ ಕುರಿತು ಆಸ್ಪತ್ರೆ ಸೇರಿಕೆ ಮಾಡಿದ್ದು ಸದರಿ ಆರೊಪಿತನು ಅಪಘಾತ ಪಡೆಸಿ ಮೊಟರ ಸೈಕಲ್ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.