Police Bhavan Kalaburagi

Police Bhavan Kalaburagi

Thursday, April 30, 2015

BIDAR DISTRICT DAILY CRIME UPDATE 30-04-2015



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-04-2015
ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 38/2015, ಕಲಂ 279, 338, 304(ಎ) ಐಪಿಸಿ :-
ದಿನಾಂಕ 29-04-2015 ಸುಭಾಷ ತಂದೆ ಹೀರಾ ಪವಾರ ಸಾ: ಬನಸ್ಸಿ ತಾಂಡಾ ಮತ್ತು ಅವಿನಾಶ ತಂದೆ ಧನಸಿಂಗ ರಾಠೋಡ ಸಾ: ಪಿಚಾರಗಡ ತಾಂಡಾ ಇಬ್ಬರೂ ಮೋಟಾರ ಸೈಕಲ ನಂ. ಎಪಿ-28/ಎಸ್-156 ನೇದರ ಮೇಲೆ ವಡಗಾಂವದಿಂದ ತಾಂಡಾಕ್ಕೆ ಹೋಗುತ್ತಿದ್ದಾಗ ವಡಗಾಂವ ಸಂತಪೂರ ರೋಡಿನ ಮೇಲೆ ವಡಗಾಂವ ಗ್ರಾಮದ ಹತ್ತಿರ ಸದರಿ ಮೋಟಾರ ಸೈಕಲ ಚಲಾಯಿಸುತ್ತಿದ್ದ ಆರೋಪಿ ಅವಿನಾಶ ತಂದೆ ಧನಸಿಂಗ ರಾಠೋಡ ವಯ: 25 ವರ್ಷ, ಸಾ: ಪಿಚಾರಗಡ ತಾಂಡಾ ಇತನು ಸದರಿ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ತನ್ನ ಹಿಡಿತ ಕಳೆದುಕೊಂಡು ಮೋಟಾರ ಸೈಕಲ ಸಮೇತ ಬಿದ್ದಿರುತ್ತಾರೆ, ಇದರಿಂದ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ್ತಿದ್ದ ಸುಭಾಷ ತಂದೆ ಹೀರಾ ಪವಾರ ವಯ: 30 ವರ್ಷ, ಇತನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃಪಟ್ಟಿರುತ್ತಾನೆ, ಮೋಟಾರ ಸೈಕಲ ಚಲಾಯಿಸುತ್ತಿದ್ದ ಅವಿನಾಶ ಇತನಿಗೆ ಸಹ ಭಾರಿ ಗಾಯವಾಗಿದ್ದು ಚಿಕಿತ್ಸೆ ಕುರಿತು ಬೀರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ದಿನಾಂ30-04-2015 ರಂದು ಫಿರ್ಯಾದಿ ಶ್ರಾವಣಕುಮಾರ ತಂದೆ ಬನಸ್ಸಿಲಾಲ ಪವಾರ ಸಾ: ಬನಸ್ಸಿ ತಾಂಡಾ ಆಲೂರ (ಕೆ) ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-
                ಪಿರ್ಯಾದಿ ªÀÄAdļÁ UÀAqÀ FgÀtÚ 26 ªÀµÀð eÁ- UÉÆ®ègÀÄ G- ¸ÁÖ¥ï £À¸Àð ¸Á- ªÀÄ£É £ÀA-1-4-848/3 eÉÆåÃw PÁ¯ÉÆä gÁAiÀÄZÀÆgÀÄ-FPÉUÉ ದಿನಾಂಕ-28-04-2015 ರಂದು ಆರೋಪಿ ನಂ-01 ಹನುಮಂತು ಈತನು ಸ್ಟೇಷನ್ ರಸ್ತೆಯ ಉಮಾ ಹೋಟಲ್ ಹತ್ತಿರ ಅಡ್ಡ ಬಂದು ಪಿರ್ಯಾದಿಗೆ  ನೀನು ನನ್ನೊಂದಿಗೆ ಏಕೆ ಮಾತನಾಡುತ್ತಿಲ್ಲಾ, ನೀನು ನನ್ನೊಂದಿಗೆ ಬಾ, ಅಂತಾ ಅಂದಿದ್ದು ಪಿರ್ಯಾದಿದಾರಳು ತನ್ನ ತಮ್ಮಂದಿರು ಮತ್ತು ಶೇಖರ್ ಅಲಿಯಾಸ್ ಕಾರ್ತಿಕ್ ಈವರಿಗೆ ಕರೆಯಿಸಿ ಬೈದು ಕಳುಹಿಸಿದ್ದು ಇರುತ್ತದೆ. ಅದೇ ಉದ್ದೇಶದಿಂದ  ದಿನಾಂಕ-29-04-2015 ರಂದು ಬೆಳಿಗ್ಗೆ 06.30 ಗಂಟೆಗೆ 1)ºÀ£ÀÄAvÀ 2) ²ªÀUÀAUÀ¥Àà 3) gÁWÀªÉÃAzÀæ 4) ±ÁAvÀ¥Àà 5) dªÀÄÄ£Á 6) ±ÁAvÀªÀÄä J¯ÁègÀÆ                                       ¸Á- gÁAiÀÄZÀÆgÀÄ.EªÀgÀÄUÀ¼ÀÄ ಅಕ್ರಮಕುಟ ರಚಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಕೈಗಳಲ್ಲಿ , ಕಾರದ ಪುಡಿ, ಹಾಕಿ ಸ್ಟೀಕ್ , ಮಂಚದಕೋಡು , ಹಾಗೂ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಂಪಾಪತಿಗೆ ಮರಣಾಂತಿಕ ಹಲ್ಲೆ ಮಾಡಿ ಇನ್ನಿತರ ಗಾಯಳುಗಳಿಗೆ ರಕ್ತಗಾಯಗೊಳಿಸಿ, ಪಿರ್ಯಾದಿದಾರಳಗೆ ಕೈಹಿಡಿದು ಎಳೆದಾಡಿ, ಆಕೆಯ ಮಾನಕ್ಕೆ ಭಂಗುಂಟು ಮಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ PÉÆlÖ ಪಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ- 70/2015 ಕಲಂ-143.147.148.323.324.354.307.504.506. ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈUÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.04.2015 gÀAzÀÄ   22 ¥ÀææPÀgÀtUÀ¼À£ÀÄß ¥ÀvÉÛ ªÀiÁr  3500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 25/04/2015 ರಂದು ಶ್ರೀ ಉಮೇಶ ತಂದೆ ನರಸಪ್ಪಾ ಕುಂಬಾರ ಸಾ;  ಕೂಲಕುಂದಾ ತಾ:ಸೇಡಂ ಜಿ:ಕಲಬುರಗಿ ಮತ್ತು ನನ್ನ ಅಣ್ಣಾ ಶ್ರೀಧರ ಇನ್ನೊಬ್ಬ ಅಣ್ಣ ರವಿಕುಮಾರ ನಮ್ಮ ತಾಯಿ ಮಲ್ಲಮ್ಮಾ ಹಾಗೂ ನಮ್ಮ ಸಂಬಂಧಿ ಶಂಕರ ಕೂಡಿಕೊಂಡು ಪುನಾಕ್ಕೆ ಹೋಗಿ ಹುಡಗಿ ನೋಡಿಕೊಂಡು ಮರಳಿ ಬರುವಾಗ ನಮ್ಮ ಅಣ್ಣಾ ಶ್ರೀಧರನು ವಾಹನ ಚಲಾಯಿಸುತ್ತಿದ್ದು ಆಳಂದ-ಉಮರ್ಗಾ ರೋಡಿನ ಮುಖಾಂತರ ಖಜೂರಿ ದಾಟಿ ಬಂಗರಗಾ ಪಾಟಿ ½ ಕಿ.ಮೀ ಅಂತರದಲ್ಲಿ ಇರುವಾಗ ದಿನಾಂಕ 27/04/2015 ರಂದು ಬೇಳಗ್ಗಿನ 04:00 ಗಂಟೆಗೆ ನಮ್ಮ ಕಾರಿನ ಎದುರಿನಿಂದ ಯಾವುದೋ ಒಂದು ದೊಡ್ಡ ವಾಹನದ ಲೈಟಿನ ಬೆಳಕು ನಮ್ಮ ಕಾರಿನ ಮೇಲೆ ಬಿದ್ದಾಗ ಶ್ರೀಧರನು ಆಗ ಕಾರನು ಅತೀವೇಗದಿಂದ ಚಲಾಯಿಸುತ್ತಿದ್ದರಿಂದ ತನ್ನ ನಿಯಂತ್ರಣ ತಪ್ಪಿ ಒಮ್ಮಲೆ ರೋಡಿನ ಎಡಕ್ಕೆ ಇರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ  ನನಗೆ ಮೂಗಿನ ಮೇಲೆ ಬಲಗೈ ಮೇಲೆ ಗುಪ್ತಗಾಯವಾಗಿದ್ದು. ರವಿಕುಮಾರನಿಗೆ ತಲೆಗೆ ಭಾರಿ ರಕ್ತಗಾಯ &  ಬಾಯಿ, ಮೂಗಿನ ಮೇಲೆ ಗುಪ್ತಗಾಯ, ನನ್ನ ತಾಯಿಯ ಎರಡು ಕೈ ಮತ್ತು  ಕಾಲುಗಳು ಮುರಿದಂತೆ ಆಗಿದ್ದು ಮೈತುಂಬ ಅಲಲ್ಲಿ ತರಚಿದ ಗಾಯವಾಗಿ ಬೇಹೊಷ ಆಗಿರುತ್ತಾಳೆ. ನಮ್ಮ ಸಂಬಂಧಿ ಶಂಕರನಿಗೆ ಮುಖದ ಮೇಲೆ ಬಲಗೈ ಹತ್ತಿರ ಭಾರಿ ಗುಪ್ತಗಾಯ ಎರಡು ಕಾಲುಗಳಿಗೆ ಒಳಪೆಟ್ಟಾಗಿ ಕಾಲು ಮುರಿದಂತೆಯಾಗಿದ್ದು ಮತ್ತು ವಾಹನ ಚಲಾಯಿಸುತ್ತಿದ್ದ ನಮ್ಮ ಅಣ್ಣ ಶ್ರೀಧರನ ಎಡಗಾಲಿಗೆ ಗುಪ್ತಗಾಯ ಎದೆಗೆ ಬೆನ್ನಿಗೆ ಅಲಲ್ಲಿ ತರಚಿದ ಗಾಯಗಳಾಗಿರುತ್ತವೆ. ದಿನಾಂಕ 29/04/2015 ರಂದು ಬೆಳಿಗ್ಗೆ 5:15 ಗಂಟೆಗೆ ವಾತ್ಲಲ್ಯ  ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಫಲಕಾರಿಯಾಗದೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಗಾಯಾಳು ಮಲ್ಲಮ್ಮಾ ಗಂಡ ನರಸಪ್ಪಾ ಕುಂಬಾರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಬಸಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾಃ ಗಂಜ ಕಾಲೂನಿ, ಗಾಂಧಿ ನಗರ ಕಲಬುರಗಿ, ರವರು ಕೆಲಸ ಮುಗಿಸಿಕೊಂಡು ಗಾಂಧಿನಗರದಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಗರೇಶ್ವರ ಸ್ಕೂಲ ಎದರುಗಡೆ ರೋಡಿ ಮೇಲೆ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 0605 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಗಂಜ ಬಸ್ತ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಸತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮೋಟಾರ ಸೈಕಲ ಸವರಾನು ಸಹ ಕೆಳಗೆ ಬಿದ್ದಿದ್ದು. ಸದರ ಅಪಘಾತದಿಂದ ಫಿರ್ಯಾದಿಗೆ ತಲೆಗೆ ಗುಪ್ತಪೆಟ್ಟು ಮತ್ತು ಬಲಕಿವಿಗೆ ರಕ್ತಗಾಯವಾಗಿ ರಕ್ತ ಸ್ರಾವವಾಗಿದ್ದು ಅಪಘಾತ ಪಡಿಸಿದ ಚಾಲಕನು ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 78(3) Karnataka Police Act.
ದಿನಾಂಕ 29.04.2015 ರಂದು ರಾತ್ರಿ 8:10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ರಾಜಾಭಕ್ಷಿ ಚಿಕನ್ ಸೆಂಟರ ಮುಂದೆ  ಆರೋಪಿತನು ಸಾರ್ವಜನಿಕ ಸ್ಥಳೆದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ನೀವು ಬರೇಯಿಸಿದ ನಂಬರ ನಸೀಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 2230=00 ರೂ , ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಬಾಲಪೆನ್ನ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ನಂತರ ಆರೋಪಿತನನ್ನು ವಿಚಾರಿಸಲು ಮಟಕಾ ನಂಬರ ಬರೇದ ಪಟ್ಟಿಯನ್ನು ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಅಪ್ಪಾಜಿ ಎಂಬಾತನಿಗೆ ಕೊಡುತ್ತೇನೆ ಅಂತಾ ತಿಳಿಸಿದ ಮೇರೆಗೆ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ 43/2015  ಕಲಂ 304(ಎ) ಐ.ಪಿ.ಸಿ:
¢£ÁAPÀ: 29-04-2015 gÀAzÀÄ ªÀÄzsÁåºÀß 1-30 UÀAmÉUÉ PÉÆ¥Àà¼À f¯Áè D¸ÀàvÉæ¬ÄAzÀ C¥sÀWÁvÀªÁzÀ°è ¤AUÀ¥Àà vÀAzÉ ±ÀAPÀæ¥Àà ¸ÀtÚ£ÀªÀgÀ ªÀAiÀÄ: 42 ªÀµÀð eÁw: gÀrØ G: PÀȶ PÁ«ÄðPÀ ¸Á: ªÀÄvÀÆÛgÀÄ FvÀ£ÀÄ ªÀÄÈvÀ ¥ÀlÖ §UÉÎ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà D¸ÀàvÉæUÉ ¨ÉÃn ¤Ãr, ªÀÄÈvÀ zÉúÀªÀ£ÀÄß ¥Àj²Ã®£É ªÀiÁrzÀÄÝ, £ÀAvÀgÀ ¥ÀæPÀgÀtzÀ ¥ÀævÉåÃPÀëzÀ²ðAiÀiÁzÀ  F±À¥Àà vÀAzÉ §¸À¥Àà ¸ÀtÚ£ÀªÀgÀ ªÀAiÀÄ: 28 ªÀµÀð eÁw: gÀrØ G: MPÀÌ®ÄvÀ£À ¸Á: ªÀÄvÀÆÛgÀÄ  EªÀgÀÄ PÀ£ÀßqÀzÀ°è §gÉzÀ MAzÀÄ ¦ügÁå¢AiÀÄ£ÀÄß ºÁdgÀÄ ¥Àr¹zÀÄÝ, ¸ÀzÀj ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥Àj²Ã®£É ªÀiÁr £ÉÆÃqÀ¯ÁV CzÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 29-04-2015 gÀAzÀÄ ¨É¼ÀUÉÎ ¦üAiÀiÁð¢zÁgÀ ºÁUÀÆ ªÀÄÈvÀ ¤AUÀ¥Àà ºÁUÀÆ EvÀgÉ E§âgÀÆ PÀÆrPÉÆAqÀÄ ºÀjñÀgÀrØ ªÉAPÀmÁ¥ÀÄgÀ ¸Á: qÀA§æ½î EªÀgÀ ºÉÆ®zÀPÉÌ CªÀgÀ mÁæPÀÖgï £ÀA: PÉJ-37 n©-2257, ºÉƸÀ mÁæ°(£ÀA§gÀ §A¢gÀĪÀÅ¢®è) £ÉÃzÀÝgÀ°è §Æ¢ºÁ¼À ºÀwÛgÀ EgÀĪÀ vÀÄAUÀ¨sÀzÀæ £À¢AiÀÄ »¤ßj¤AzÀ ¸ÀAUÀæºÀªÁzÀ ºÉÆAqÀÄ£ÀÄß KgÀÄwÛzÀÄÝ, 2 næ¥ï vÀAzÀÄ ºÉÆ®zÀ°è ºÁQzÀÄÝ, ªÀÄÆgÀ£É næ¥ï£ÀÄß KjPÉÆAqÀÄ §AzÀÄ ºÀjñÀgÀrØ EªÀgÀ ºÉÆ®zÀ°è ªÀÄzsÁåºÀß 12-00 UÀAmÉAiÀÄ ¸ÀĪÀiÁjUÉ ¸ÀÄgÀĪÀÅwÛzÁÝUÀ, mÁæPÀÖgï ZÁ®PÀ£ÀÄ mÁæPÀÖgï ªÀÄÄAzÉ ¤AwzÀÝ ªÀÄÈvÀ ¤AUÀ¥Àà£À£ÀÄß £ÉÆÃqÀzÉ, »AzÉ £ÉÆÃqÀÄvÁÛ, mÁæPÀÖgï£ÀÄß MªÀÄä¯Éà C®PÀëöåvÀ£À¢AzÀ eÉÆÃgÁV £ÀqɹzÀÝjAzÀ mÁæPÀÖgï ªÀÄÈvÀ¤UÉ lPÀÌgï PÉÆlÄÖ, £É®PÉÌ ©zÁÝUÀ mÁæPÀÖgï£À ªÀÄÄA¢£À ¸ÀtÚ UÁ°AiÀÄÄ ªÀÄÈvÀ£À ªÉÄÃ¯É ºÀwÛ ºÉÆÃVzÀÝjAzÀ ªÀÄÈvÀ¤UÉ JqÀUÀqÉAiÀÄ ¨sÀÄdzÀ PɼÀUÉ ¨sÁj ¸ÀégÀÆ¥ÀzÀ UÁAiÀĪÁVzÀÄÝ, DvÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ PÀgÉzÀÄPÉÆAqÀÄ ºÉÆÃV zÁR°¹zÁUÀ ªÀÄzsÁåºÀß 1-30 UÀAmÉUÉ ªÀÄÈvÀ ¥ÀnÖgÀÄvÁÛ£É. PÁgÀt ¸ÀzÀj mÁæPÀÖgï ZÁ®PÀ ¥Àæ«Ãt FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 56/2015  ಕಲಂ 279, 304(ಎ) ಐ.ಪಿ.ಸಿ:. 

 ದಿನಾಂಕ:-29/04/2015  ರಂದು 6-45..ಪಿ.ಎಂ.ಕ್ಕೆ ಫಿರ್ಯಾದಿದಾರನಾದ ಮಲ್ಲಯ್ಯ ತಂದೆ ಚಂದ್ರಶೇಖರಯ್ಯ ತಟ್ಟಿಮಠ ಸಾ: ಕುಕನೂರ ಇವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ; 29/04/2015  ರಂದು  4-45 ಪಿ.ಎಂ.ಕ್ಕೆ ತನ್ನ ಮಗ ಪ್ರವೀಣ ಇವನು  ಮೋಟಾರ ಸೈಕಲ್ ನಂ: ಕೆ.ಎ.26/ಆರ್ 6966 ನೇದ್ದನ್ನು ನಡೆಸಿಕೊಂಡು ರಾಜೂರದಿಂದ  ಕುಕನೂರ ಕಡೆಗೆ ಕುಕನೂರದ ಮುಸ್ಲಿಂ ಕಬರಸ್ತಾನದ ಹತ್ತಿರ ಕುಕನೂರ ಯಲಬುರ್ಗಾ ರಸ್ತೆಯ ಎಡ ಬದಿಯಿಂದ ಬರುತ್ತಿರುವಾಗ ಅದೇ ವೇಳೆಗೆ ಆರೋಪಿತನು ಕುಕನೂರ ಕಡೆಯಿಂದ ದ್ಯಾಂಪೂರ ಕಡೆಗೆ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ ಇಂಜನ್ ನಂ:ಕೆ.ಎ.37/ಟಿಎ 7503 ನೇದ್ದನ್ನು ಅಗಲವಾದ ಮತ್ತು ನರವಾದ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ಹಾಗೆ ಅತೀ ಜೋರಾಗಿ ಮತ್ತು ಅಲಕ್ಷ ತನದಿಂದ ಓಡಿಸಿಕೊಂಡು ಬಂದು ತನ್ನ ಮಗನ ಮೋಟಾರ ಸೈಕಲ್ಲಿಗೆ ಟ್ರ್ಯಾಕ್ಟರ್ ದ ಬಲ ಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ತನ್ನ ಮಗನು ಬೈಕ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಭಾರಿ ರಕ್ತಗಾಯಗೊಂಡಿದ್ದು ನಂತರ ನೋಡಿದ ಜನರು & ತಾನು ಅವನಿಗೆ ಉಪಚರಿಸಿ ಚಿಕಿತ್ಸೆಗಾಗಿ ಕುಕನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಬನ್ನಿಕೊಪ್ಪ ಹತ್ತಿರ ತನ್ನ ಮಗ ಪ್ರವೀಣ ಇವನು ಭಾರಿ ಗಾಯಗಳ ನೊವಿನಲ್ಲಿ 6-00 ಪಿ.ಎಮ್.ಕ್ಕೆ ಮೃತ ಪಟ್ಟನು. ಈ ಬಗ್ಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸತ್ತ ಬಗ್ಗೆ ಖಾತ್ರಿ ಪಡಿಸಿಕೊಂಡು ತನ್ನ ಮಗನ ಶವವನ್ನು ವಾಪಾಸ್ ಕುಕನೂರ ಸರಕಾರಿ ಆಸ್ಪತ್ರೆಗೆ ತಂದು ಹಾಕಿ ಈಗ ತಮ್ಮಲ್ಲಿ ಬಂದು ಈ ಹೇಳಿಕೆಯನ್ನು ಹೇಳಿ ಬರೆಯಿಸಿರುತ್ತೇನೆ, ಕಾರಣ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.ಅಂತಾ ವಗೈರೆ ವಿಷಯವಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು 

Wednesday, April 29, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀ£ÀzÀ ªÀiÁ»w:-

            PÀQðºÀ½î UÁæªÀÄzÀ PÀȵÁÚ£À¢ wÃgÀzÀ°è C£À¢üPÀÈvÀªÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ¹¦L zÉêÀzÀÄUÀð ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦üAiÀiÁ𢠲æà gÉêÀt¥Àà J.J¸ï.L ¸ÀAZÁj oÁuÉ zÉêÀzÀÄUÀð  ºÁUÀÆ ¹§âA¢AiÀĪÀgÀÄ ¥ÀAZÀgÉÆA¢UÉ ¸ÀܼÀPÉÌ ºÉÆÃV CPÀæªÀĪÁV ªÀÄgÀ¼ÀÄ ¸ÁUÁtÂPÉ ªÀiÁqÀ®Ä vÉUÉzÀÄPÉÆAqÀÄ ºÉÆÃVzÀÝ ¸ÀgÉÆÃeï PÀA¥À¤AiÀÄ mÁåPÀÖgï £ÉÃzÀÝgÀ ZÉ¹ì £ÀA WRCK43906180379  EAf£ï £ÀA 433008/SSK12671  £ÉÃzÀÄÝ ªÀÄvÀÄÛ mÁæ°AiÀÄ£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±ÀPÉÌ vÉUÉzÀÄPÉÆArzÀÄÝ DgÉÆævÀ£ÁzÀ 1)¸ÀgÉÆÃeï 744 EJ¥sï PÀA¥À¤AiÀÄ mÁåPÀÖgï  ZÉ¹ì £ÀA WRCK43906180379  EAf£ï £ÀA 433008/SSK12671  £ÉÃzÀÝgÀ ZÁ®PÀ gÉrØ vÀAzÉ ºÀ£ÀäAvÁæAiÀÄ, £ÁAiÀÄPÀ, ¸Á: vÀ¼ÀªÁgÀzÉÆrØ. FvÀ£ÀÄ  ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. ¸ÀPÁðgÀPÉÌ AiÀiÁªÀÅzÉà gÁdzsÀ£ÀªÀ£ÀÄß vÀÄA§AzÉ gÁAiÀiÁ°nAiÀÄ£ÀÄß ¥ÀqÉAiÀÄzÉ CPÀæªÀÄ ªÀÄgÀ¼ÀÄ ¸ÁUÁtÂPÉ ªÀiÁqÀ®Ä ¥ÀæAiÀÄwß¹zÀÄÝ EgÀÄvÀÛzÉ CAvÁ ¥ÀAZÀ£ÁªÉÄ ªÀÄvÀÄÛ ªÀÄÄzÉÝ ºÁUÀÆ ªÀgÀ¢AiÀÄ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ  zÉêÀzÀÄUÀð ¥Éưøï oÁuÉ. UÀÄ£Éß £ÀA.86/2015  PÀ®A:   4(1A) , 21 MMRD ACT  &  379 , 511 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
                ಆರೋಪಿತgÁzÀ ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾಧಿ gÀÄzÀæUËqÀ vÀAzÉ «ÃgÀ¨sÀzÀæ¥Àà ªÀAiÀiÁ: 29 ªÀµÀð G: MPÀÌ®ÄvÀ£À ¸Á: UÉÆêÀĹð vÁ: ¹AzsÀ£ÀÆgÀÄ ಮನೆಯ ಹತ್ತಿರ ಬಂದು ಪಿರ್ಯಾದಿಗೆ ಎಲೇ ಸೂಳೆ ಮಗನೇ ನಿನನಗೆ ಪೊಲೀಸ್ ಠಾಣೆಗೆ ಹೋಗಿ ಕೇಸು ಕೊಡುವಷ್ಟು ದೈರ್ಯವೇನಲೇ ಸೂಳೆ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಬಿಡಿಸಲು ಬಂದ ಪಿರ್ಯಾಧಿದಾರ ಅಕ್ಕಳಿಗೆ ಮೈ ಕೈ ಮುಟ್ಟಿ ಕೂದಲು ಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆCAvÁ PÉÆlÖ zÀÆj£À   ªÉÄðAzÀ    ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 106/2015 PÀ®A.143,147,504,323,354, 506, gÉ.«. 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

DPÀ¹äPÀ ¨ÉAQ C¥ÀWÁvÀ ¥ÀæPÀgÀ£ÀzÀ ªÀiÁ»w:-
ದಿ.28-04-2015 ರಂದು ಪಿರ್ಯಾದಿ ²æà gÀAUÀtÚ vÀAzÉ ²ªÀtÚ, eÁw:£ÁAiÀÄPÀ,ªÀAiÀÄ-24ªÀµÀð, G:MPÀÌ®ÄvÀ£À ¸Á:CqÀPÀ®UÀÄqÀØ vÁ:zÉêÀzÀÄUÀð FvÀನು ತನ್ನ ಅಣ್ಣ ಶಿವರಾಜ ಹಾಗೂ ಇತರರೊಂದಿಗೆ ಕೂಡಿಕೊಂಡು ತಮ್ಮ ಟ್ರಾಕ್ಟರ ನಂಬರ ಕೆ.-36/ಟಿ.-1706ಕ್ಕೆ ಇದ್ದ ಟ್ರಾಲಿ ನಂಬರ ಕೆ.-36 /ಟಿ.-1707ರಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಬರಲು ಜಂಬಲದಿನ್ನಿ ಗ್ರಾಮಕ್ಕೆ ಬಂದು ಟ್ರಾಕ್ಟರ ಟ್ರಾಲಿಯಲ್ಲಿ ನೆಲ್ಲು ಹುಲ್ಲನ್ನು ಸಾಯಂಕಾಲ 4-00 ಗಂಟೆಯವರೆಗೆ ಲೋಡ ಮಾಡಿಕೊಂಡು ವಾಪಾಸು ಅಡಕಲಗುಡ್ಡ ಗ್ರಾಮಕ್ಕೆ ಸಿರವಾರ ಮುಖಾಂತರ ಹೋಗುವಾಗ ಸಿರವಾರದಲ್ಲಿ ಮಾನವಿ ಕ್ರಾಸ ಹತ್ತಿರ ಬಂದಾಗ ಚಹ ಕುಡಿಯಲೆಂದು ಟ್ರಾಕ್ಟರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು  ಮಾನವಿ ಕ್ರಾಸನಲ್ಲಿರುವ ಪಂಪನಗೌಡರ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಕೆ..ಬಿ.ಕಂಬದ ಮತ್ತು ಟ್ರಾನ್ಸಪರ್ಮದ ಮೇಲಿರುವ ವೈರಗಳು ಒಂದಕ್ಕೊಂದು ಟಚ್ಚಾಗಿದ್ದರಿಂದ ವಿದ್ಯುತ ಶಾರ್ಟ ಸರ್ಕ್ಯೂಟ್ ಆಗಿ ಅಕಸ್ಮಿಕ ವಾಗಿ ಬೆಂಕಿಯ ಕಿಡಿ ಹುಲ್ಲಿನ ಮೇಲೆ ಬಿದ್ದು ಸುಟ್ಟು ಲುಕ್ಸಾನಾಗಿರುತ್ತದೆಂದು ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ದಾಖಲಿಸಿಕೊಂಡು ವಿಚಾರಣೆ ಕೈಕೊಂಡಿದ್ದು ಇದರಲ್ಲಿ ಯಾವುದೇ ಜೀವ ಹಾನಿಯಾಗಿರುವುದಿಲ್ಲ ಮಾನವಿ ಯಿಂದ ಬೆಂಕಿ ನಂದಿಸುವ ವಾಹನ ಬಂದು ನೀರು ಹಾಕಿ ಬೆಂಕಿಯನ್ನು ಹಾರಿಸಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ ¹gÀªÁgÀ ¥ÉÆð23øÀ oÁuÉ, DPÀ¹äPÀ ¨ÉAQ C¥ÀgÁzsÀ ¸ÀASÉå: 4/2015 CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
               ಕಾಣೆಯಾದ ಹುಡುಗ, ಅಜ್ಮೀರಸಾಬ ತಂ ಇಮಾಮಸಾಬ ವ-15 ಜಾತಿ.ಪಿಂಜಾರ ಸಾ.ಚಿರತನಾಳ,ಈತನು,ಫಿರ್ಯಾಧಿದಾರನ,ಖಾಸಾ ಅಣ್ಣನ ಮೊಮ್ಮಗನಿದ್ದು ಈತನು ತನ್ನ ತಂದೆ ತಾಯಿಯೊಂದಿಗೆ ಬೆಂಗಳೂರಿನ ಲಗ್ಗೇರಿ ಏರಿಯಾದಲ್ಲಿ ಬಯಲು ಜಾಗೆಯ ಶೆಡ್ಡಿನಲ್ಲಿರುವಾಗ ಈಗ್ಗೆ 20 ದಿನಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಇದರ ಬಗ್ಗೆ ಈ ಹಿಂದೆ ಹುಬ್ಬಳಿ- ಧಾರವಾಡದ ಧರ್ಮಸ್ಥಳದ ಮಂಜುನಾಥ  ಮಾನಸಿಕ ಆಸ್ಪತ್ರೆಯಲ್ಲಿ ತೋರಿಸಿದ್ದು ಅದೇ ಪ್ರಕಾರ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಪುನಹ ದಿನಾಂಕ-26-04-2015 ರಂದು ರಾತ್ರಿ 9-30 ಗಂಟೆ ಸುಮಾರು ಕಾಣೆಯಾದ ಅಜ್ಮೀರಸಾಬ ಈತನು  ತನ್ನ ತಂದೆಯಾದ ಇಮಾಮ್ ಸಾಬ್ ನೊಂದಿಗೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲ್ವೈ ನಿಲ್ದಾಣದಿಂದ ಚೆನೈ ಯಿಂದ ಮುಂಬೈ ಎಕ್ಸಪ್ರೆಸ್ ರೈಲ್ವೆಗೆ ಆಸ್ಪತ್ರೆಗೆ ತೋರಿಸಲೆಂದು ಹತ್ತಿ ಪ್ರಯಾಣಸುತ್ತಿರುವಾಗ ತನ್ನ ತಂದೆ ಇಮಾಮ್ ಸಾಬ್ ದಾವಣೆಗೆರೆ ರೈಲ್ವೈ ನಿಲ್ದಾಣದಲ್ಲಿ ಎಚ್ಚರವಾದಾಗ ಅಜ್ಮೀರ್ ಸಾಬ್ ನನ್ನು   ನೋಡಲು ತನ್ನ ಪಕ್ಕದಲ್ಲಿಯೇ ಮಲಗಿದ್ದು ನಂತರ ಇಮಾಮ್ ಸಾಬ್ ಮಲಗಿಕೊಂಡು ಹುಬ್ಬಳ್ಳಿ ಧಾರವಾಡದಲ್ಲಿ ಎಚ್ಚರಗೊಂಡು ನೋಡಿದಾಗ ಆತನ ಮಗ ಕಾಣಲಿಲ್ಲ ಇದರ ಬಗ್ಗೆ  ತನ್ನ ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ವಿಚಾರಿಸಲು ಹಾವೇರಿ ರೈಲ್ವೈ ನಿಲ್ದಾಣದಲ್ಲಿ ಇಳಿದುಹೋಗಿರುತ್ತಾನೆ ಅಂತಾ ತಿಳಿಸಿದ್ದು ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಮಾಮ್ ಸಾಬ್ ಈತನು ತನ್ನ ಮಗ ಕಾಣೆಯಾಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಅಸ್ವಸ್ಥ್ಯ ಗೊಂಡಿದ್ದರಿಂದ ಆತನ ಸಂಭಂಧಿ ಫಿರ್ಯಾಧಿದಾರನು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಕಾಣೆಯಾದ ಅಜ್ಮೀರ್ ಸಾಬ್ ಈತನು ನೋಡಲು ಉದ್ದನೆಯ ಮುಖ ಸಾದಾರಣ ಮೈಕಟ್ಟು ಕೆಂಪು ಬಣ್ಣ ಎತ್ತರ 5 ಫೀಟು5 ಇಂಚು ಕನ್ನಡ ಭಾಷೆ ಮಾತನಾಡುತ್ತಿದ್ದು ಮಾನಸಿಕ ಅಸ್ವಸ್ಥ್ಯ ನಾಗಿದ್ದು ಕಾಣೆಯಾದ ಅಜ್ಮೀರ್ ನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ ಗುನ್ನೆ£ÀA:  48/15  ಕಲಂ ಹುಡುಗ ಕಾಣೆ  CrAiÀÄ°è  ¥ÀæPÀgÀtzÀ  ದಾಖಲಿಸಿಕೊಂಡಿದ್ದು  ಇರುತ್ತದೆ..
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ಶ್ರೀ ಹರೀಶ ತಂದೆ ದಿ.ಮುದಿಯಪ್ಪ 19 ವರ್ಷ, ಜಾ:-ಮಾದಿಗ, ಉ;-ಕೂಲಿಕೆಲಸ,   ಸಾ;-ಜವಳಗೇರ,ತಾ;-ಸಿಂಧನೂರು £À£Àß ತಂದೆ ತಾಯಿಯವರಿಗೆ ನಾವು 4 ಜನ ಮಕ್ಕಳಿದ್ದು, ನನ್ನ ತಮ್ಮನಾದ ಕಳಸಪ್ಪ 18 ವರ್ಷ, ಈತನು 10-ನೇ ತರಗತಿಯವರೆಗೆ ವ್ಯಾಸಾಂಗ್ ಮಾಡಿಕೊಂಡಿದ್ದು ಇರುತ್ತದೆ.ದಿನಾಂಕ;-28/04/2015 ರಂದು ಬೆಳಿಗ್ಗೆ ನನ್ನ ತಮ್ಮನಾದ ಕಳಸಪ್ಪ ಈತನು ಬೇರೆಯವರ ನೆಲ್ಲು ಗದ್ದೆಯ ನೆಲ್ಲು ಕಾಳು ಆರಿಸಿಕೊಂಡು ಬರಲು ಹೋಗಿದ್ದನು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹೊಲದಿಂದ ಮನೆಗೆ ಬರುತ್ತಿರುವಾಗ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಜವಳಗೇರ ಪಿಡಬ್ಲೂಡಿ ಕ್ಯಾಂಪಿನ ಬಳಗಾನೂರು ಕ್ರಾಸ ಹತ್ತಿರ ಸ್ವಲ್ಪ ಮುಂದೆ ರಸ್ತೆಯ ಪಕ್ಕದಿಂದ ಬರುತ್ತಿರುವಾಗ ಆರೋಪಿತ£ÁzÀ ಮಲ್ಲಪ್ಪ ತಂದೆ ಹನುಮಂತ ಬಕಲಿ 19 ವರ್ಷ,ಜಾ:-ಕುರುಬರು,ಮೋಟಾರ್ ಸೈಕಲ ನಂಬರ್ ಕೆ.ಎ.36-ಕ್ಯೂ-2841. ರ ಚಾಲಕ.ಸಾ:-ದೇಸಾಯಿ ಭೋಗಾಪೂರು, ಹಾ.ವ.ಗೀತಾ ಕ್ಯಾಂಫ್.ತಾ:-ಸಿಂಧನೂರು FvÀ£ÀÄ  ತನ್ನ ಮೋಟಾರ್ ಸೈಕಲ್ ನಂಬರ್ ಕೆ.ಎ.36-ಕ್ಯೂ-2841 ನೇದ್ದರಲ್ಲಿ ಗಾಯಾಳು ಅಜಯ ಮತ್ತು ನಾಗರಾಜ ಇವರಿಬ್ಬರನ್ನು ಕೂಡಿಸಿಕೊಂಡು ಸಿಂಧನೂರು ಕಡೆಯಿಂದ ಪೋತ್ನಾಳ ಕಡೆಗೆ ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರಕೊಟ್ಟಿದ್ದರಿಂದ ನನ್ನ ತಮ್ಮ ಕಳಸಪ್ಪ ಈತನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿದ್ದು ಅಲ್ಲದೆ ಎಡಸೊಂಟಕ್ಕೆ ರಕ್ತಗಾಯವಾಗಿದ್ದು ಮೋಟಾರ್ ಸೈಕಲ್ ಚಾಲಕನಾದ ಮಲ್ಲಪ್ಪ ಈತನಿಗೆ ಮುಂದೆಲೆಗೆ ಭಾರೀ ರಕ್ತಗಾಯವಾಗಿ 4 ಹಲ್ಲುಗಳು ಮುರಿದಿದ್ದು ಮುಖ, ತುಟಿಗೆ ಬಲಗೈ ಮೊಣಕೈಗೆ ಬಲಗಾಲು ತೊಡೆಗೆ ರಕ್ತಗಾಯವಾಗಿದ್ದು ಇರುತ್ತದೆ. ಅಜಯ ಈತನಿಗೆ ಬಲಗಾಲು ಮೊಣಕಾಲಿಗೆ ಎಡಗೈ ಮೊಣಕೈಗೆ ರಕ್ತಗಾಯವಾಗಿದ್ದು ನಾಗರಾಜ ಈತನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಇವರೆಲ್ಲರನ್ನು ಇಲಾಜು ಕುರಿತು 108 ವಾಹನದಲ್ಲಿ ಹಾಕಿಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ನನ್ನ ತಮ್ಮನಾದ ಕಳಸಪ್ಪ ಈತನು ದಾರಿ ಮದ್ಯ ಮೃತಪಟ್ಟಿದ್ದು ಆಗ ಸಮಯ 3 ಗಂಟೆಯಾಗಿದ್ದು ಇರುತ್ತದೆ.ಕಾರಣ ಮೋಟಾರ್ ಸೈಕಲ್ ಚಾಲಕನಾದ ಮಲ್ಲಪ್ಪ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಇದ್ದು ಪಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 41/2015.ಕಲಂ,279,337,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ದಿನಾಂಕ 28-04-2015 ರಂದು ರಾತ್ರಿ 7-30 ಗಂಟೆಗೆ ನಮ್ಮ ಜನಾಂಗದ ಈರಣ್ಣ ತಂದೆ ಪಕೀರಯ್ಯ ಇವರು ತಿಳಿಸಿದ್ದೇನಂದರೆ, CªÀÄgÉñÀ vÀAzÉ gÀAUÀAiÀÄå ºÀ½î ªÀAiÀĸÀÄì 24 ªÀµÀð eÁw £ÁAiÀÄPï, G: MPÀÌ®ÄvÀ£À ¸Á : ªÀÄ®èzÀUÀÄqÀØ  FvÀ£ÀÄ ಪೀರಸಾಬನೊಂದಿಗೆ ಕಾಚಾಪೂರು ಗ್ರಾಮದಲ್ಲಿ ದೇವರ ಕಾರ್ಯಾಕ್ಕಾಗಿ ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮೂರಿನಿಂದ ಹೊರಟಿದ್ದೆವು, ನಮ್ಮ ಮುಂದೆ ವಿಶ್ವನಾಥ ತಂದೆ ಹನುಮಂತ, 16 ವರ್ಷ ಹಾಗೂ ರಾಚೋಟಿ ತಂದೆ ರಂಗಯ್ಯ 18 ವರ್ಷ ಇವರು ಬಜಾಜ್ ಪ್ಲಾಟಿನಂ. ಮೋಟಾರ್ ಸೈಕಲ ನಂ: ಕೆ.ಎ.36  ವೈ-4148 ರಲ್ಲಿ ಇವರ ಸಹ ಕಾಚಾಪೂರದ ದೇವರ ಕಾರ್ಯಾಕ್ಕೆ ಹೊರಟಿದ್ದರು ,ಮೋಟಾರ್ ಸೈಕಲನ್ನು ರಾಚೋಟಿ ಈತನು ನಡೆಸುತ್ತಿದ್ದನು,ಗಂಗಾನಗರ ಕ್ಯಾಂಪ್ ದಾಟಿದ ನಂತರ ಮಲ್ಲದಗುಡ್ಡಕವಿತಾಳ ರಸ್ತೆಯಲ್ಲಿ ಮೋನಪ್ಪ ಬಡಿಗೇರ ಇವರ ಹೊಲದ ಹತ್ತಿರ ಎದರುಗಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ವಶದಲ್ಲಿದ್ದ ಟ್ರ್ಯಾಕ್ಟರಿಗೆ ಹಿಂದೆ ಕುಂಟೆಯನ್ನು ಹಾಕಿಕೊಂಡು ಅತಿವೇಗವಾಗಿ & ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಾಚೋಟಿಯ ಮೋಟಾರ್ ಸೈಕಲಗೆ ಟಕ್ಕರುಕೊಟ್ಟನು, ಆಗ ಮೋಟಾರ್ ಸೈಕಲ್ ಮೇಲಿದ್ದ ರಾಚೋಟಿ ಮತ್ತು ವಿಶ್ವನಾಥ ಇಬ್ಬರೂ ಬಿದ್ದು ಸಾದ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಕವಿತಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ ಕೂಡಲೇ ನಾನು ಭೀಮಣ್ಣ ಇಬ್ಬರೂ ಕೂಡಿ ಕವಿತಾಳ ಸರಕಾರಿ ಆಸ್ಪತ್ರೆಗೆ ಬರುತ್ತಿರುವಾಗ ದಾರಿಯಲ್ಲಿ ನೋಡಲು ಟ್ರ್ಯಾಕ್ಟರ್ & ಮೋಟಾರ್ ಸೈಕಲ ಟಕ್ಕರಾಗಿ ರಸ್ತೆಯಲ್ಲಿ ನಿಂತುಕೊಂಡಿದ್ದವು. ಟ್ರ್ಯಾಕ್ಟರಿಗೆ ನಂ: ನೋಡಲು ಕೆ.ಎ.36 -9543 ಅಂತಾ ಇತ್ತು, ಟ್ರ್ಯಾಕ್ಟರ ಚಾಲಕನು ಸ್ಥಳದಲ್ಲಿ ಟ್ರ್ಯಾಕ್ಟರಿಯನ್ನು ಬಿಟ್ಟು ಓಡಿ ಹೋಗಿರುವುದಾಗಿ ತಿಳಿಯಿತು, ನಂತರ ನಾವಿಬ್ಬರೂ ಕವಿತಾಳ ಆಸ್ಪತ್ರೆಗೆ ಬಂದು ನೋಡಲು ರಾಚೋಟಿಗೆ ಬಲಗಡೆ ಕಪಾಳದ ಮೇಲೆ,ಬಾಯಿಗೆ,ಮೊಣಕಾಲು ತೆರಚಿ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮತ್ತು ವಿಶ್ವನಾಥನಿಗೆ ಎಡಕವಿಯಲ್ಲಿ ರಕ್ತಬರುತ್ತಿತ್ತು, ಬಾಯಿ, ಮೂಗಿನಲ್ಲಿ ರಕ್ತಬಂದಿದ್ದು, ಹಾಗೂ ಬಲಗಡೆ ತೊಡೆಗೆ ತೀವ್ರ ಒಳಪೆಟ್ಟು ಆಗಿತ್ತು.ಈತನು ಸಹ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ವೈದ್ಯರ ಸಲಹೇಯಂತೆ ಕೂಡಲೇ ಇಬ್ಬರನ್ನು ಹೆಚ್ಚಿನ ಇಲಾಜಿಗಾಗಿ ರಾಯಚೂರುಗ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರನ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2015 ಕಲಂ: 279.337.338 ಐ.ಪಿ.ಸಿ. & 187 ಐ.ಎಂ.ವಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು,
         ದಿನಾಂಕ 28-04-2015 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಫಿರ್ಯಾದಿ ಶ್ರೀ ಹುಸೇನಪ್ಪ ಎಂ..ಟಿ ತಂದೆ ವಾಸಪ್ಪ ವಯಾ 30 ವರ್ಷ ಜಾತಿ ಮಾದಿಗ ಉ: ಬೆಲ್ದಾರ ಕೆಲಸ ಸಾ: ಪೋತಗಲ ತಾ:ಜಿ: ರಾಯಚೂರು,FvÀ£ÀÄ ಮತ್ತು ಭೀಮೇಶ ಇಬ್ಬರೂ ಕೂಡಿ ತಮ್ಮಮೋಟಾರ ಸೈಕಲ ಪೂಜಾ ಮಾಡಿಸಿಕೊಂಡು ಬರಬೇಕೆಂದು ಮಂತ್ರಾಲಯಕ್ಕೆ ಹೋಗಿದ್ದು  ಅಲ್ಲಿ ಪೋಜಾ ಮಾಡಿಸಿಕೊಂಡು ವಾಪಸ ಹೋಗುವಾಗ್ಗೆ  ಮೋಟಾರ ಸೈಕಲನ್ನು ಫಿರ್ಯಾದಿದಾರರು ನಡಿಸುತ್ತಿದ್ದು ಹಿಂದುಗಡೆ ಭೀಮೇಶ ಕುಳಿತುಕೊಂಡಿದ್ದು, ಹಂಚಿನಾಳ ದಾಟಿ ಗುಂಜಳ್ಳಿ ಇನ್ನೂ 1 ಕಿ.ಮೀ ದೂರ ಇರುವಾಗ್ಗೆ ರಾತ್ರಿ ಸಮಯ ರಾತ್ರಿ 9-00 ಗಂಟೆಯಾಗಿದ್ದು ಅ ಸಮಯದಲ್ಲಿ ಹಿಂದುಗಡೆಯಿಂದ ಒಬ್ಬ ಕ್ರೂಷರ ಜೀಪ ಚಾಲಕ ತನ್ನ ಜೀಪನ್ನು ಅತೀವೇಗವಾಗಿ ಹಾಗೂ ಅಜಗರೂಕತೆಯಿಂದ ನಡಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟು ತನ್ನ ಜೀಪನ್ನು ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದಾಗ, ಫಿರ್ಯಾದಿದಾರರು  ಸಮೀಪ ಹೋಗಿ ಮೋಟಾರ ಸೈಕಲಿನ ಬೆಳಕಿನಲ್ಲಿ ನೋಡಲು ಮೋಟಾರ ಸೈಕಲ ಚಾಲಕ ಉದಯಕುಮಾರ ತಂದೆ ಪಾಗುಂಟಪ್ಪ ವಯಾ 25 ವರ್ಷ ಜಾತಿ ಮಾದಿಗ ಉ: ಬೆಲ್ದಾರ ಕೆಲಸ ಸಾ: ಪೋತಗಲ ಇವರಿದ್ದು ಅತನಿಗೆ ಬಲಗಡೆ ಕೈ, ಬಲಗಾಲ ಮೊಣಕಾಲ ಮತ್ತು ಬಲ ಎದೆಗೆ ರಕ್ತಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬರುತ್ತಿತ್ತು, ಅತನ ಮೋಟಾರ ಸೈಕಲ ನೋಡಲು ಸ್ಪ್ಲೇಂಡರ ಮೋಟಾರ ಸೈಕಲ ನಂ ಕೆ.24 ಹೆಚ್ 6479 ಅಂತಾ ಇದ್ದು  ಅದು ಸಂಪೂರ್ಣ ಜಖಂಗೊಂಡಿತ್ತು, ಉದಯಕುಮಾರನಿಗೆ ಮಾತನಾಡಿಸಲು ಮಾತನಾಡುತ್ತಿದ್ದು, ತಾನು ತನ್ನ ಹೆಂಡತಿ ನರಸಮ್ಮಳ ತವರೂರಾದ ದುಗ್ಗನೂರಿಗೆ ಹೋಗಿ ಬರೋಣ ಅಂತಾ ಮೋಟಾರ ಸೈಕಲ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದನು, ಕ್ರೂಷರ ಜೀಪ ನೋಡಲು ಅದರ ನಂ ಎಂ.ಹೆಚ್ 13 .ಕ್ಯೂ 0275 ಅಂತಾ ಇದ್ದು  ಈ ಘಟನೆಯನ್ನು ನೋಡಿ ಜೀಪ ಚಾಲಕನು ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು, ಚಾಲಕನಿಗೆ ನೋಡಿದ್ದು ಪುನ: ನೋಡಿದರೆ ಗುರ್ತಿಸುತ್ತೇನೆನಂತರ ನಾವು ಯಾವದೋ ಒಂದು ಅಟೋ ಹಿಡಿದುಕೊಂಡು ಉಪಚಾರ ಕುರಿತು ಉದಯಕುಮಾರ ಇವರಿಗೆ ಹಾಕಿಕೊಂಡು ರಾಯಚೂರಿನ ರೀಮ್ಸ ಅಸ್ಪತ್ರೆಗೆ ತೆಗೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿ ಉದಯಕುಮಾರ ಇವರ ಸಂಬಂದಿಕರಿಗೆ ಪೋನ ಮಾಡಿ ವಿಷಯ ತಿಳಿಸಿದೇವು, ಅಗ ಭೀಮಪ್ಪ, ಬದುಕಪ್ಪ ಇವರು ಬಂದರು, ಉದಯಕುಮಾರ ಇವರಿಗೆ ಉಪಚಾರ ನಡೆದಿದ್ದು ಅಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೇ ದಿನಾಂಕ 29-04-2015 ರಂದು ರಾತ್ರಿ 12-15 ಗಂಟೆಗೆ ಮೃತಪಟ್ಟನು ಕಾರಣ ಜೀಪ ಚಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಮುಂತಾಗಿದ್ದ ಮೇರಗೆ ಯರಗೇರಾ  ¥Éưøï oÁuÉ UÀÄ£Éß £ÀA:89/2015 ಕಲಂ 279,304()  ಐ.ಪಿ.ಸಿ   & 187 ಐ.ಎಂ.ವಿ ಕಾಯ್ದೆ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.04.2015 gÀAzÀÄ   40 ¥ÀææPÀgÀtUÀ¼À£ÀÄß ¥ÀvÉÛ ªÀiÁr  8,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.