Police Bhavan Kalaburagi

Police Bhavan Kalaburagi

Tuesday, March 14, 2017

BIDAR DISTRICT DAILY CRIME UPDATE 14-03-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-03-2017

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 04/2017, PÀ®A 174 ¹.Dgï.¦.¹ :-
¦üAiÀiÁ𢠸ÀAvÉÆõÀ vÀAzÉ ²ªÀ¥Áà PÀ£Àß±ÉÃmÉÖ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: PÀgÀrAiÀiÁå¼À gÀªÀgÀ vÀªÀÄä ¸ÀwõÀ vÀAzÉ ²ªÀ¥Áà PÀ£Àß±ÉÃmÉÖ ªÀAiÀÄ: 26 ªÀµÀð, eÁw: °AUÁAiÀÄvÀ, ¸Á: PÀgÀrAiÀiÁå¼À EvÀ£ÀÄ DmÉÆà ZÀ¯Á¬Ä¸ÀÄvÁÛ£É EvÀ£À ªÀÄzÀÄªÉ DVgÀĪÀÅzÀ¯Áè, »VgÀĪÁUÀ ¢£ÁAPÀ 13-03-2017 gÀAzÀÄ ºÉƽ ºÀ§â EzÀÝ ¥ÀæAiÀÄÄPÀÛ UÁæªÀÄzÀ°è ¦üAiÀiÁ𢠪ÀÄvÀÄÛ vÀªÀÄä ¸ÀwõÀ E§âgÀÄ gÀAUÀ Cr ¦üAiÀiÁð¢AiÀÄÄ vÀ£Àß SÁ¸ÀV PÉ®¸À PÀÄjvÀÄ ¨sÁ°Ì ¥ÀlÖtPÉÌ §A¢zÀÄÝ, ¦üAiÀiÁð¢AiÀÄÄ ¨sÁ°Ì ¥ÀlÖtzÀ°èzÁÝUÀ vÀªÀÄä ¸ÀwõÀ EvÀ£ÀÄ Hj£À ²ªÁgÀzÀ°èzÀÝ ªÀÄÄzÀÝuÁÚ vÀAzÉ ºÀtªÀÄAvÀgÁªÀ ¥Ánî EªÀgÀ ¨Á«AiÀÄ°è FeÁqÀ®Ä ºÉÆÃV ¨Á«AiÀÄ°è ¹QÌ ©¢ÝgÀÄvÁÛ£É ªÉÄîPÉÌ §A¢¯Áè CAvÁ UÉÆvÁÛV ¦üAiÀiÁð¢AiÀÄÄ PÀÆqÀ¯É ¨Á«AiÀÄ ºÀwÛgÀ ºÉÆÃV £ÉÆÃqÀ®Ä ¨Á«AiÀÄ ¸ÀÄvÀÛ ªÀÄÄvÀÛ UÁæªÀÄzÀ d£ÀgÀÄ ¸ÉÃjgÀÄvÁÛgÉ, £ÀAvÀgÀ CVß ±ÁªÀÄPÀ zÀ¼ÀzÀªÀgÀÄ ¸ÀܼÀPÉÌ §AzÀÄ ¥ÁvÁ¼À UÀrØ ºÁQzÀgÀÆ PÀÆqÀ ¸ÀwõÀ EvÀ£À zÉúÀ ªÉÄîPÉÌ §gÀ°¯Áè, DUÀ ¨Á«AiÀÄ ¤ÃgÀ£ÀÄß ¸ÀA¥ÀÆtðªÁV SÁ° ªÀiÁrzÁUÀ ¸ÀwõÀ EvÀ£À ªÀÄÈvÀ zÉúÀªÀÅ ¨Á«AiÀÄ°è EzÀÄÝ, ªÀÄÈvÀ zÉúÀªÀ£ÀÄß Hj£À ¹zÀÝAiÀiÁå ¸Áé«Ä vÀAzÉ PÀ®èAiÀiÁå ¸Áé«Ä, gÁdPÀĪÀiÁgÀ vÀAzÉ ±ÀAPÀgÀ PÀgÀAeÉ, ²ªÀPÀĪÀiÁgÀ vÀAzÉ ¹zÀÝ¥Áà ¨É¯ÁÝ¼É EªÀgÀÄ ¨Á«¬ÄAzÀ ºÉÆgÀ vÉUÉzÀÄ ¨Á«AiÀÄ PÀmÉÖAiÀÄ ºÀwÛgÀ EnÖgÀÄvÁÛgÉ, ¦üAiÀiÁð¢AiÀÄ vÀªÀÄä ¸ÀwõÀ EvÀ£ÀÄ ¨Á«AiÀÄ°è FeÁqÀ®Ä ºÉÆÃV ¨Á«AiÀÄ ¤jãÀ°è ªÀÄļÀÄV ¢£ÁAPÀ 13-03-2017 gÀAzÀÄ ªÀÄÈvÀ¥ÀnÖgÀÄvÁÛ£É F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 38/2017, PÀ®A 279, 337, 338, 304(J) L¦¹ :-
¢£ÁAPÀ 12-03-2017 gÀAzÀÄ ¦üAiÀiÁ𢠣ÀgÀ¹AºÀ gÉrØ vÀAzÉ ¸ÀAUÁgÉrØ ªÀAiÀÄ: 47 ªÀµÀð, eÁw: gÉrØ, ¸Á: PÀ®ÄèªÉªÀÄįÁè ªÀÄAqÀ¯ï PÀA¢, vÁ: f: ¸ÀAUÀgÉrØ (vÉ®AUÁt) gÀªÀgÀ UɼÉAiÀÄ£ÁzÀ gÁªÀÄPÀȵÀÚgÉrØ vÀAzÉ £ÀgÀ¹AºÀgÉrØ ¸Á: PÀA¢ E§âgÀÄ PÀÆrPÉÆAqÀÄ PÀ®§ÄVð f¯ÉèAiÀÄ WÁtUÁ¥ÀÆgÀ zÀvÁÛvÉæAiÀÄ ¸Áé«Ä zÉêÀgÀ zÀ±Àð£ÀPÉÌ PÁgÀ £ÀA. J¦-23/JeÉ-6666 £ÉÃzÀgÀ°è PÀĽvÀÄPÉÆAqÀÄ PÀ®§ÄVð f¯ÉèAiÀÄ WÁtUÁ¥ÀÆgÀPÉÌ ºÉÆÃV zÀvÁÛvÉæAiÀÄ ¸Áé«Ä zÉêÀgÀ zÀ±Àð£À ¥ÀqÉzÀÄ ¢£ÁAPÀ 13-03-2017 gÀAzÀÄ WÁtUÁ¥ÀÆgÀ ©lÄÖ PÀ®§ÄVð ªÀiÁUÀðªÁV ºÀĪÀÄ£Á¨ÁzÀPÉÌ §AzÀÄ, ºÀĪÀÄ£Á¨ÁzÀ¢AzÀ ©lÄÖ gÁ.ºÉ. £ÀA. 9 gÀ ªÀÄÄSÁAvÀgÀ vÁ¼ÀªÀÄqÀV ªÀiÁUÀðªÁV ºÉÊzÁæ¨ÁzÀ PÀqÉUÉ ºÉÆÃUÀÄwÛgÀĪÁUÀ ªÀÄAUÀ®V ²ªÁzÀgÀ°è §gÀĪÀ mÉÆÃ¯ï £ÁPÁzÀ ºÀwÛgÀ J£ï.JZï-09 gÉÆÃr£À ªÉÄÃ¯É JzÀÄj¤AzÀ CAzÀgÉ ªÀÄ£ÁßJSÉýî PÀqɬÄAzÀ PÉA¥ÀÄ §tÚzÀ PÁgÀ £ÀA. J¦-10/JJ¸ï-0524 £ÉÃzÀgÀ ZÁ®PÀ£ÁzÀ DgÉÆæ ªÀĺÀäzï C§ÄÝ¯ï ªÀÄfÃzï vÀAzÉ ªÀĺÀäzï C§Äݯï UÀ¥sÀgï ªÀAiÀÄ: 46 ªÀµÀð, eÁw: ªÀÄĹèA, ¸Á: SËoÁ §Ä¯Áè¥ÀÆgï, f: gÀAUÁgÉrØ DAzÀæ¥ÀæzÉñÀ EvÀ£ÀÄ vÀ£Àß PÁgÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀ PÁjUÉ rQÌ ªÀiÁrzÀ ¥ÀæAiÀÄÄPÀÛ ¦üAiÀiÁð¢AiÀÄ ¸ÉÆAlPÉÌ UÀÄ¥ÁÛUÁAiÀÄ ªÀÄvÀÄÛ §®ªÉƼÀPÁ°£À PɼÀUÉ ¨sÁj UÀÄ¥ÁÛUÁAiÀĪÁVgÀÄvÀÛzÉ, gÁªÀÄPÀȵÀÚgÉrØ EvÀ¤UÉ JqÀ ºÉÆmÉÖAiÀÄ°è UÀÄ¥ÀÛUÁAiÀÄ ªÀÄvÀÄÛ JqÀªÉƼÀPÉÊ ªÉÄÃ¯É vÀgÀazÀ UÁAiÀĪÁVgÀÄvÀÛzÉ ºÁUÀÆ DgÉÆæAiÀÄ vÀ¯ÉUÉ UÀA©ügÀ gÀPÀÛUÁAiÀĪÁVzÀÄÝ, §®UÁ°£À vÉÆqÉUÉ ¨sÁj UÀÄ¥ÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, DgÉÆæAiÀÄ ¥ÀPÀÌzÀ°èAiÉÄà PÀĽvÀ E£ÉÆßç⠪ÀåQåAiÀÄ£ÀÄß £ÉÆÃqÀ®Ä CªÀ£À ªÀÄÄRPÉÌ UÀA©üÃgÀ UÁAiÀĪÁV ¨Á¬ÄAzÀ gÀPÀÛ ¸ÉÆÃgÀÄwÛzÀÄÝ, JgÀqÀÄ PÁ®ÄUÀ½UÉ UÀÄ¥ÀÛUÁAiÀĪÁVgÀÄvÀÛzÉ, CµÀÖgÀ°èAiÉÄà 108 CA§Ä¯É£ïì §AzÀ PÀÆqÀ¯Éà ªÀÄÆgÀÄ d£ÀjUÉ aQvÉì PÀÄjvÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ zÁR®¹zÀÄÝ EgÀÄvÀÛzÉ CAvÁ ¤ÃrzÀ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 13-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 16/2017, PÀ®A 279, 337, 338 L¦¹ :-
ದಿನಾಂಕ 13-03-2017 ರಂದು ಫಿರ್ಯಾದಿ ನರಸಪ್ಪಾ ತಂದೆ ಭೀಮಣ್ಣಾ ಬೋರಾಳೆ ವಯ: 40 ವರ್ಷ, ಜಾತಿ: ಕುರುಬ, ಸಾ: ಇಸ್ಲಾಂಪೂರ, ತಾ: ಬಸವಕಲ್ಯಾಣ ರವರ ಮಾವ ನವರಿಗೆ ಕ್ಯಾನ್ಸರ್ ಬೇನೆ ಇರುವದರಿಂದ ನಿಂಗನವಾಡಿ ಗ್ರಾಮಕ್ಕೆ ಹೋಗಿ ಅವರಿಗೆ ಮಾತಾಡಿಕೊಂಡು ಬರುವ ಸಲುವಾಗಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಆಕಾಶ ವಯ: 10 ವರ್ಷ ಇಬ್ಬರು ತನ್ನ ಹಿರೋ ಸ್ಪ್ಲೇಂಡರ  ಪ್ಲಸ್ ನಂ. ಕೆಎ-56/ಎಚ್-7064 ನೇದರ ಮೇಲೆ ತಮ್ಮೂರಿಂದ ಬಿಟ್ಟು ಹಾರಕೂಡ ಮಾರ್ಗವಾಗಿ ಬಂದು ಕೋಹಿನೂರ ವಾಡಿ ಕ್ರಾಸ್ ದಾಟಿ ಕೋಹಿನೂರ ವ್ಹಿಕೆ ಸಲಗರ ರೋಡಿನ ಮೇಲೆ ಬಂದಾಗ ವ್ಹಿಕೆ ಸಲಗರ ಕಡೆಯಿಂದ ಹಿರೋ ಹೊಂಡಾ ಫ್ಯಾಶನ ಪ್ರೋ ಮೋಟಾರ್ ಸೈಕಲ್ ನಂ. ಎಮ್.ಎಚ್-02/ಎಜೆ-6460 ನೇದರ ಚಾಲಕನಾದ ಆರೋಪಿ ದೀಪಕ ತಂದೆ ಲಕ್ಷ್ಮಣ ಭೂತೆ ಸಾ: ಕೋಹಿನೂರ ಇತನು ತನ್ನ ಮೊಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಿಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲು ಪಾದಕ್ಕೆ ಮತ್ತು ಬಲಗಾಲಿನ ಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ, ಮಗನಿಗೆ ಬಲಗಾಲು ಮೊಳಕಾಲು ಮೇಲೆ ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ಮೈಮೇಲೆ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ, ಆರೋಪಿಯ ಮೊಟರ ಸೈಕಲ ಹಿಂದೆ ಕುಳಿತ ಆನಂದ ತಂದೆ ಅಣೆಪ್ಪಾ ಗಾಯಕವಾಡ ಸಾ: ಕೊಹಿನೂರವಾಡಿ ಈತನಿಗೆ ಮೈಯಲ್ಲಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ, ಅಲ್ಲಿ ನೆರೆದ ಜನರು ಫಿರ್ಯಾದಿ ಮತ್ತು ಫಿರ್ಯಾದಿಯ ಮಗನಿಗೆ ಒಂದು ಖಾಸಗಿ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ವ್ಹಿಕೆ ಸಲಗರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಆರೋಪಿ ಹಾಗೂ ಆತನ ಹಿಂದೆ ಕುಳಿತವನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗಿರುತ್ತಾರೆ, ನಂತರ ವೈದ್ಯರ ಸಲಹೇ ಮೇರೆಗೆ ಫಿರ್ಯಾದಿಯ ಮಗನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರ್ಗಿಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 31/2017, ಕಲಂ 279, 338 ಐಪಿಸಿ :- 
ದಿನಾಂಕ 13-03-2017 ರಂದು ಫಿರ್ಯಾದಿ ಮಚ್ಚೆಂದ್ರ ತಂದೆ ಶಂಕೆ ಜೌಂಟಿ ವಯ: 32 ವರ್ಷ, ಜಾತಿ: ಕಬ್ಬಲಿಗ, ಸಾ: ತಡಪಳ್ಳಿ, ತಾ: ಬೀದರ ರವರು ಹಾಗೂ ವಿಶ್ವನಾಥ ತಂದೆ ಹಣಮಂತಪ್ಪ ರಾಜಗಿರಾ ಸಾ: ತಡಪಳ್ಳಿ ಇವರಿಬ್ಬರು ಕೂಡಿಕೊಂಡು ವಿಶ್ವನಾಥನ ಮೋಟಾಅರ್ ಸೈಕಲ ನಂ. ಕೆಎ-38/ಎಸ-7056 ನೇದರ ಮೇಲೆಮ್ಮೂರಿನಿಂದ ಕಲಬುರ್ಗಿಗೆಮ್ಮ ಖಾಸಗಿ ಕೆಲಸ ಕುರಿತು ಹೋಗಿ ಕೆಲಸ ಮುಗಿಸಿಕೊಂಡು ಮರಳಿಮ್ಮೂರಿಗೆ ಹೋಗುವಾಗ ಆರೋಪಿ ವಿಶ್ವನಾಥ ಇತನು ಸದರಿ ಮೋಟಾರ್ ಸೈಕಲನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸುತ್ತಿರುವಾಗ ರಾ.ಹೆ. 9 ಮೇಲೆ ಹುಡಗಿ ಹಾಲಿನ ಡೈರಿಯ ಹತ್ತಿರ ಹೋದಾಗ ತನ್ನ ನಿಯಂತ್ರಣ ತಪ್ಪಿದ್ದರಿಂದ ಇಬ್ಬರು ಮೋಟಾರ್ ಸೈಕಲ ಸಮೇತ ರೋಡಿನ ಮೇಲೆ ಬಿದ್ದಿರುವುದರಿಂದ ಫಿರ್ಯಾದಿಯ ಬಲ ಮೋಳಕಾಲಿನ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಮತ್ತು ಆರೋಪಿಯ ಬಲ ಮೋಳಕಾಲಿನ ಮೇಲೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ನಂತರ ದಾರಿಗೆ ಹೋಗುವವರ ಸಹಾಯದಿಂದ ಬೇರೆ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 30/2017, PÀ®A 32, 34 PÉ.E PÁAiÉÄÝ :-
¢£ÁAPÀ 13-03-2017 gÀAzÀÄ ©ÃzÀgÀ £ÀUÀgÀzÀ C§ÄÝ® ¥sÉÊd zÀUÁð ºÀwÛgÀ M§â¼ÀÄ ºÉtÄÚ ªÀÄUÀ¼ÀÄ C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁݼÉAzÀÄ SÁeÁ ºÀĸÉãÀ ¦.J¸ï.L (PÁ.¸ÀÄ) ªÀiÁPÉÃðmï ¥Éưøï oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É C§ÄÝ® ¥sÉÊd zÀUÁð ºÀwÛgÀ vÀ®Ä¦ £ÉÆÃqÀ¯ÁV C°è DgÉÆævÀ¼ÁzÀ ¸Á¯ÉúÁ ¨ÉÃUÀA @ ¥ÀĵÁà UÀAqÀ £ÀdgÉÆâݣÀ ªÀAiÀÄ: 32 ªÀµÀð, eÁw: ªÀÄĹèA, ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ EªÀ¼ÀÄ MAzÀÄ PÁåj ¨ÁåUÀ£À°è ¸ÀgÁ¬Ä ElÄÖPÉÆAqÀÄ C£À¢üPÀÈvÀªÁV ªÀiÁgÁl ªÀiÁqÀÄwÛzÁݼÉAzÀÄ RavÀ¥Àr¹PÉÆAqÀÄ CªÀ¼À ªÉÄÃ¯É zÁ½ ªÀiÁr ¸ÀzÀjAiÀĪÀ½UÉ ¸ÀgÁ¬Ä ªÀiÁgÁl ªÀiÁqÀ®Ä ¤£Àß ºÀwÛgÀ PÁUÀzÀ ¥ÀvÀæUÀ¼ÀÄ EªÉAiÉÄà JAzÀÄ «ZÁj¸À¯ÁV CªÀ¼ÀÄ E¯Áè JAzÀÄ w½¹gÀÄvÁÛ¼É, £ÀAvÀgÀ ¦.J¸ï.L gÀªÀgÀÄ ¸ÀzÀj PÁåj ¨ÁåUÀ ¥ÀAZÀgÀ ¸ÀªÀÄPÀëªÀÄ ¥Àj²Ã°¹ £ÉÆÃqÀ¯ÁV CzÀgÀ°è Mjf£À® ZÉƬĸÀ «¹Ì 90 JA.J¯ï mÉmÁæ ¥ÁåPÀ 30 EzÀÄÝ C.Q. 780/- gÀÆ EgÀÄvÀÛzÉ, £ÀAvÀgÀ ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ¼À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 40/2017, ಕಲಂ 32, 34 ಕೆ.ಇ ಕಾಯ್ದೆ :-
ದಿನಾಂಕ 13-03-2017 ರಂದು ಭಾಲ್ಕಿ ಹುಮನಾಬಾದ ರೋಡಿನ ಬದಿಯಲ್ಲಿಯಲ್ಲಿರುವ ಬಂಜಾಬಿ ಧಾಬಾದ ಹಿಂದೆ ಇಬ್ಬರು ತಮ್ಮ ಹತ್ತಿರ ಸಂಬಂಧ ಪಟ್ಟ ಇಲಾಖೆಯವರಿಂದ ಯಾವದೆ ಅನುಮತಿ ಇಲ್ಲದೆ ಅನಧಿಕೃತವಾಗಿ ತಮ್ಮ ವಶದಲ್ಲಿ ಸರಾಯಿ ಮತ್ತು ಬಿಯರ ಬಾಟಲಿಗಳು ಮಾರಾಟ ಮಾಡುವ ಕುರಿತು ಇಟ್ಟುಕೊಂಡು ಕುಳಿತ್ತಿದ್ದಾರೆ ಅಂತಾ ಬಸವರಾಜ ಎ.ಎಸ.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಂಜಾಬಿ ಧಾಬಾದ ಹತ್ತಿರ ಹೋಗಿ ಧಾಬಾದ ಮರೆಯಲ್ಲಿ ನಿಂತು ನೋಡಲು ಧಾಬಾದ ಹಿಂದೆ ಆರೋಪಿತರಾದ 1) ಅಂಕುಶ ತಂದೆ ಅರ್ಜುನರಾವ ಪವಾರ, 2) ಪ್ರಕಾಶ ತಂದೆ ಕಿಶನ ರಾಠೋಡ ಇಬ್ಬರು ಸಾ: ಸಾಯಗಾಂವ ಇಬ್ಬರು ತಮ್ಮ ವಶದಲ್ಲಿ ಸರಾಯಿ ತುಂಬಿದ ಕಾಟನಗಳು ಮತ್ತು ಒಂದು ಪ್ಲಾಸ್ಟೀಕ ಚೀಲ ಹಾಗೂ ಒಂದು ಭಟಾರಿ ಚೀಲಗಳಲ್ಲಿ ಬಾಟಲಿಗಳನ್ನು ತುಂಬಿದ್ದು ಇಟ್ಟುಕೊಂಡು ಕುಳಿತಿರುವಾಗ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಗೆ ನಿಮ್ಮ ವಶದಲ್ಲಿ ಸರಾಯಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೇದ ಪರವಾನಿಗೆ ಪತ್ರ ಇದ್ದಲ್ಲಿ ಹಾಜರ ಪಡಿಸುವಂತೆ ತಿಳಿಸಿದಾಗ ತಮ್ಮ ಹತ್ತೀರ ಯಾವದೆ ಪರವಾನಿಗೆ ಇರುವದಿಲ್ಲಾ ಅಂತಾ ತಿಳಿಸಿದರಿಂದ ಅವರ ವಶದದಲ್ಲಿದ್ದ ಸರಾಯಿ ತುಂಬಿದ ಕಾಟನಗಳು ಪರಿಶೀಲಿಸಿ ನೋಡಲು 1) ಒಂದು ಕಾಟನದಲ್ಲಿ 46 ಮೆಕ್ಡಾಲ ವ್ಹಿಸ್ಕಿ 180 ಎಂ.ಎಲ್ ವುಳ್ಳ ಬಾಟಲಿಗಳು, 2) ಮೂರು ಕಾಟನಗಳಲ್ಲಿ ಇಂಪೇರಲ ಬ್ಲ್ಯೂ ವ್ಹಿಸ್ಕಿ ಎಂಬ 180 ಎಂ.ಎಲ್ ವುಳ್ಳ ಬಾಟಲಿಗಳು ತುಂಬಿದ್ದು ಒಂದೊಂದು ಕಾಟನಗಳಲ್ಲಿ 48 ಬಾಟಲಿಗಳಿದ್ದವು, 3) ಒಂದು ಕಾಟನದಲ್ಲಿ 40 ಬ್ಲೇಂಡರ ಸ್ಪ್ರಾಯಿಡ ವಿಸ್ಕಿ ಎಂಬ 180 ಎಂ.ಎಲ್ ವುಳ್ಳ ಬಾಟಲಿಗಳು ಇದ್ದು, 4) ಒಂದು ಕಾಟನದಲ್ಲಿ ರಾಯಲ ಸ್ಟ್ಯಾಗ್ ವಿಸ್ಕಿ ಎಂಬ 180 ಎಂ.ಎಲ್ ವುಳ್ಳ 22 ಬಾಟಲಿಗಳು ಇದ್ದು, 5) ಎರಡು ಕಾಟನಗಳಲ್ಲಿ ಉಗಾರ ಸುಗರ ವ್ಹಿಸ್ಕಿ ಎಂಬ 90 ಎಂ.ಎಲ್ ವುಳ್ಳ ಬಾಟಲಿಗಳು ತುಂಬಿದ್ದು ಒಂದೊಂದು ಕಾಟನಗಳಲ್ಲಿ 96 ಬಾಟಲಿಗಳು ಇದ್ದು, 6) ಒಂದು ಕಾಟನದಲ್ಲಿ ಆಫಿಸರ ಚಾಯ್ಸ ವ್ಹಿಸ್ಕಿ ಎಂಬ 180 ಎಂ.ಎಲ್ ವುಳ್ಳ 32 ಬಾಟಲಿಗಳು ಇದ್ದು, 7) ಮೂರು ಕಾಟನಗಳಲ್ಲಿ ಓಲ್ಡ ಟವರಿನ ವ್ಹಿಸ್ಕಿ ಎಂಬ 180 ಎಂ.ಎಲ್ ವುಳ್ಳ ಬಾಟಲಿಗಳು ತುಂಬಿದ್ದು ಒಂದೊಂದು ಕಾಟನದಲ್ಲಿ 48 ಬಾಟಲಿಗಳು ಇದ್ದು, 8) ಒಂದು ಪ್ಲಾಸ್ಟೀಕ ಚೀಲದಲ್ಲಿ ಕಿಂಗ ಫೀಶರ ಪ್ರಿಮಿಯಮ ಬಿಯರ ಬಾಟಲಿಗಳು ತುಂಬಿದ್ದು ಚೀಲದಿಂದ ಹೊರಗೆ ತೆಗೆದು ಪರಿಶೀಲಿಸಿ ನೋಡಲು 32 ಬಾಟಲಿಗಳು 650 ಎಂ.ಎಲ್ ಉಳ್ಳವು ಇದ್ದು, 9) ಒಂದು ಭಟಾರಿ ಚೀಲದಲ್ಲಿ ಕಿಂಗ್ ಫಿಶರ ಸ್ಟ್ರಾಂಗ್ ಬಿಯರ ಬಿಯರ ಬಾಟಲಿಗಳು ತುಂಬಿದ್ದು ಚೀಲದಿಂದ ಹೋರಗೆ ತೆಗೆದು ಪರಿಶೀಲಿಸಿ ನೋಡಲು 72 ಬಾಟಲಿಗಳು 650 ಎಂ.ಎಲ್ ಉಳ್ಳವು ಇದ್ದು, ಹೀಗೆ ಒಟ್ಟು ಎಲ್ಲಾ ಸೇರಿ 69,500 ರೂಪಾಯಿ 70 ಪೈಸೆ ದಷ್ಟು ಇದ್ದು ಸದರಿಯವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 41/2017, ಕಲಂ 32, 34 ಕೆ.ಇ ಕಾಯ್ದೆ :-
ದಿನಾಂಕ 13-03-2017 ರಂದು ಭಾಲ್ಕಿ ಜ್ಯೋಶಿ ನಗರದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಸಂಬಂಧ ಪಟ್ಟ ಇಲಾಖೆಯವರಿಂದ ಯಾವದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಒಂದು ಪ್ಲಾಸ್ಟೀಕ ಡ್ರಮಿನಲ್ಲಿ ಸೆಂದಿ ತುಂಬಿಕೊಂಡು ಮಾರಾಟ ಮಾಡುವ ಕುರಿತು ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾರೆ ಅಂತಾ ಶಂಕರ ಎ.ಎಸ.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜ್ಯೋಶಿ ನಗರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಸಂಜಿವ ತಂದೆ ಮೋಗಲಪ್ಪಾ ಸಂಕೋಳೆ ವಯ: 45 ವರ್ಷ, ಜಾತಿ: ಮಸಣಜೋಗಿ, ಸಾ: ಜ್ಯೋಶಿ ನಗರ ಭಾಲ್ಕಿ ಇತನು ತನ್ನ ಮನೆಯ ಮುಂದೆ ಒಂದು ಪ್ಲಾಸ್ಟೀಕ ಡ್ರಮಿನಲ್ಲಿ ಸೆಂದಿ ತುಂಬಿಕೊಂಡು ಕುಳಿತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನಿಗೆ ಸೆಂದಿ ಮಾರಾಟ ಮಾಡುವ ಹಾಗೂ ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಪರವಾನಿಗೆ ಪತ್ರ ಇದ್ದಲ್ಲಿ ಹಾಜರ ಪಡಿಸುವಂತೆ ತಿಳಿಸಿದಾಗ ತನ್ನ ಹತ್ತೀರ ಯಾವದೆ ಪರವಾನಿಗೆ ಇರುವದಿಲ್ಲಾ ಅಂತಾ ತಿಳಿಸಿದರಿಂದ ಅವನ ವಶದದಲ್ಲಿದ್ದ ಸೆಂದಿ ನಾಶ ಪಡಿಸಿ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 42/2017, ಕಲಂ 32, 34 ಕೆ.ಇ ಕಾಯ್ದೆ :-
ದಿನಾಂಕ 13-03-2017 ರಂದು ಭಾಲ್ಕಿ ಜ್ಯೋಶಿ ನಗರದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಸಂಬಂಧ ಪಟ್ಟ ಇಲಾಖೆಯವರಿಂದ ಯಾವದೆ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ ತುಂಬಿದ ಪಾಕೇಟಗಳನ್ನು ಮಾರಾಟ ಮಾಡುವ ಕುರಿತು ತನ್ನ ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾರೆ ಅಂತಾ ಶಂಕರ ಎ.ಎಸ.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಮರೆಯಲ್ಲಿ ನಿಂತು ನೋಡಲು ಆರೋಪಿ ಭೀಮರಾವ ತಂದೆ ಹಣಮಂತರಾವ ಏಣಗೆ ವಯ: 70 ವರ್ಷ, ಜಾತಿ: ಒಡ್ಡರ, ಸಾ: ಜ್ಯೋಶಿ ನಗರ ಭಾಲ್ಕಿ ಇತನು ತನ್ನ ಮನೆಯ ಮುಂದೆ ತನ್ನ ವಶದಲ್ಲಿ ಒಂದು ಕಾಟನದಲ್ಲಿ ಸರಾಯಿ ಪಾಕೇಟಗಳನ್ನು ತುಂಬಿಕೊಂಡು ಕುಳಿತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು  ಸರಾಯಿ ಮಾರಾಟ ಮಾಡುವ ಹಾಗೂ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೇದ ಯಾವುದಾರು ಪರವಾನಿಗೆ ಪತ್ರ ಇದ್ದಲ್ಲಿ ಹಾಜರ ಪಡಿಸುವಂತೆ ತಿಳಿಸಿದಾಗ ತನ್ನ ಹತ್ತೀರ ಯಾವದೆ ಪರವಾನಿಗೆ ಇರುವದಿಲ್ಲಾ ಅಂತಾ ತಿಳಿಸಿದರಿಂದ ಅವನ ವಶದದಲ್ಲಿದ್ದ ಕಾಟನ ಪರಿಶೀಲಿಸಿ ನೋಡಲು 1) 24 ಯು.ಎಸ್ ವ್ಹಿಸ್ಕಿ ಪಾಕೇಟಗಳು 90 ಎಂ.ಎಲ್ ವುಳ್ಳವು, 2) 11 ಬೆಂಗಳೂರು ವ್ಹ್ಹಿಸ್ಕಿ ಪಾಕೇಟಗಳು 90 ಎಂ.ಎಲ್ ವುಳ್ಳವು, 3) 18 ಓರಿಜಿನಲ್ ಚಾಯ್ಸ ವ್ಹಿಸ್ಕಿ ಪಾಕೇಟಗಳು 90 ಎಂ.ಎಲ್ ಎಲ್ಲಾ ಸೇರಿ ಅಂದಾಜು ಕಿಮತ್ತು 1363/- ರೂ ದಷ್ಟು ಇದ್ದವು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ವಶಕ್ಕೆ ತೆಗೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 61/2017, PÀ®A 32, 34 PÉ.E PÁAiÉÄÝ :-
¢£ÁAPÀ 13-03-2017 gÀAzÀÄ M§â ªÀåQÛ xÉÃgÀ ªÉÄÊzÁ£À PÀqɬÄAzÀ MAzÀÄ aî vÀ£Àß vÀ¯ÉAiÀÄ ªÉÄÃ¯É ElÄÖPÉÆAqÀÄ ªÁAfæ PÀqÉUÉ CPÀæªÀĪÁV ¸ÁgÁ¬Ä ªÀiÁgÁl ªÀiÁqÀ®Ä ¸ÁgÁ¬Ä vÉUÉzÀÄPÉÆAqÀÄ ºÉÆÃUÀÄwÛzÁÝ£É CAvÀ ¸ÀAvÉÆõÀ.J¯ï. vÀmÉÖ¥À½î ¦.J¸ï.L (PÁ&¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÀĪÀÄ£Á¨ÁzÀ ªÁAfæ gÁ.ºÉ £ÀA. 9 PÀbÉÃjAiÀÄ ¥ÀPÀÌzÀ°è ªÀÄgÉAiÀiÁV ¤AvÀÄ £ÉÆÃqÀ®Ä ¨Áwä ¤d EzÀÄÝ DgÉÆæ zÀvÀÄÛ vÀAzÉ ºÀtªÀÄAvÀ¥Áà zÉÆÃvÉæ ªÀAiÀÄ: 34 ªÀµÀð, eÁw: ªÀqÀØgÀ, ¸Á: PÀÄA¨ÁgÀUÉÃj ªÁAfæ EvÀ£ÀÄ xÉÃgÀ ªÉÄÊzÁ£À PÀqɬÄAzÀ MAzÀÄ aî vÀ£Àß vÀ¯ÉAiÀÄ ªÉÄÃ¯É ElÄÖPÉÆAqÀÄ ªÁAfæ PÀqÉUÉ §gÀÄwÛzÀÄÝ DvÀ¤UÉ »rzÀÄ «ZÁgÀuÉ ªÀiÁqÀ®Ä CªÀ£ÀÄ aîzÀ°è ¸ÀgÁ¬Ä ¨Ál® EzÀÝ §UÉÎ w½¹zÀÄÝ CªÀ¤UÉ F §UÉÎ ¯ÉʸÀ£Àì ªÀUÉÊgÉ JAzÀÄ «ZÁj¸À®Ä AiÀiÁªÀÅzÉà jÃwAiÀÄ ¯ÉʸÀ£ïì EvÀgÉ EgÀĪÀÅ¢®è CAvÀ w½¹zÁUÀ CªÀ£À ºÀwÛgÀ EzÀÝ aîªÀ£ÀÄß ¦J¸ïL gÀªÀgÀÄ ¥ÀAZÀgÀ ¸ÀªÀÄPÀëªÀÄ ¥Àj²Ã°¹ £ÉÆÃqÀ®Ä CzÀgÀ°è 1) AiÀÄÄJ¸ï «¹Ì 90 JªÀiïJ¯ï 85 ¸ÀgÁ¬Ä ¨Ál¯ïUÀ¼ÀÄ C.Q 2255=90 gÀÆ., 2) AiÀÄÄJ¸ï «¹Ì 180 JªÀiïJ¯ï 70 ¸ÀgÁ¬Ä ¨Ál¯ïUÀ¼ÀÄ C.Q 3715=60 gÀÆ., 3) Njd£À¯ï ZÁAiÀiïì 90 JªÀiïJ¯ï 90 ¥ÁPÉÃmïUÀ¼ÀÄ C.Q 2388=60 EzÀÄÝ ¸ÀzÀj J®èªÀ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, DgÉÆæAiÀÄ£ÀÄß vÁ¨ÉUÉ vÉUÉzÀÄPÉÆAqÀÄ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 36/2017, PÀ®A ªÀÄ»¼É PÁuÉ :-
ದಿನಾಂಕ 01-03-2017 ರಂದು 1600 ಗಂಟೆ ಸುಮಾರಿಗೆ ಫಿರ್ಯಾದಿ ಶೇಕ್ ಇಸ್ಮಾಯಿಲ ತಂದೆ ಶೇಕ್ ಅಹ್ಮದ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ (ಬಿ) ರವರು ಮನೆಯಲ್ಲಿದ್ದಾಗ ಫಿರ್ಯಾದಿಯ ಹೆಂಡಿತಯಾದ ಜೊಹರಾ ಬೀ ಗಂಡ ಶೇಕ್ ಇಸ್ಮಾಯಿಲ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ (ಬಿ) ಇವಳು ಸ್ವಲ್ಪ ಹೊರಗಡೆ ಹೋಗಿ ಬರುತ್ತೇನೆಂದು ಮನೆಯಿಂದ ಹೇಳಿ ಹೋದವಳು ನಂತರ ಸಮಯವಾದರು ಮನೆಗೆ ಬರದ ಕಾರಣ ಫಿರ್ಯಾದಿಯು ಹೊರಗಡೆ ಹೋಗಿ ಎಲ್ಲಾ ಕಡೆ ಹುಡುಕಾಡಲು ಹೆಂಡತಿ ಎಲ್ಲಿ ಹೋಗಿರುತ್ತಾಳೊ ಎಂಬ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಫಿರ್ಯಾದಿಯು ಇಷ್ಟು ದಿವಸ ತನ್ನ ಹೆಂಡತಿ ಎಲ್ಲಿ ಹೋಗಿರುತ್ತಾಳೆ ಎಂಬ ಬಗ್ಗೆ ತಮ್ಮ ಎಲ್ಲಾ ಸಂಬಂಧಿಕರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹಾಗು ಮಸಿದಿ, ದರ್ಗಾಗಳಲ್ಲಿ ಎಲ್ಲಾ ಕಡೆ ಹುಡುಕಾಡಲು ಹೆಂಡತಿಯ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಕಾಣೆಯಾದವರ ವಿವರ ಪೂರ್ಣ ಹೆಸರು ಜೋಹರಾಬೀ ಗಂಡ ಶೇಕ್ ಇಸ್ಮಾಯಿಲ ಚುಡಿಫರೋಜ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ (ಬಿ), ಅವಳು ಅಂದು ಮನೆಯಿಂದ ಹೋಗುವಾಗ ಒಂದು ಗುಲಾಬಿ ಬಣ್ಣದ ಸೀರೆ ಹಾಗು ಒಂದು ಗುಲಾಬಿ ಬಣ್ಣದ ಬ್ಲೌಸ್ ಧರಿಸಿರುತ್ತಾಳೆ, ತೆಳ್ಳನೆಯ ಮೈಕಟ್ಟು, ಕೆಂಚು ಬಣ್ಣ, ನೇರ ಮೂಗು, ತಲೆಯ ಮೇಲೆ ಅಲ್ಪ ಸ್ವಲ್ಪ ಬಿಳಿ ಕೂದಲು ಇರುತ್ತವೆ, ಎತ್ತರ 52 ಇದ್ದು, ಉರ್ದು, ಹಿಂದ ಹಾಗು ಕನ್ನಡ ಭಾಷೆ ಮಾತನಾಡುತ್ತಾಳೆ, ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-03-2017 ರಂದು ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಳ್ಳಲಾಗಿದೆ.