Police Bhavan Kalaburagi

Police Bhavan Kalaburagi

Thursday, February 5, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:_
                  ದಿನಾಂಕ: 04.02.2015 ರಂದು ಮದ್ಯಾಹ್ನ 3-00 ಗಂಟೆಗೆ ಸಿ.ಪಿ. ಮಸ್ಕಿ ರವರು. ಮುದಗಲ್ಲ ಠಾಣೆಯ .ಎಸ್. ಅಮಾನುಲ್ಲಾಖಾನ ಹಾಗೂ ಜೀಪ ಚಾಲಕ ಗೋವಿಂದ ಪಿಸಿ 106 ರವರು ಕೂಡಿಕೊಂಡು ಪಂಚರೊಂದಿಗೆ ಮಸ್ಕಿ ಕ್ರಾಸ ಹತ್ತಿರ ಹೋಗಿ, ಟ್ರ್ಯಾಕ್ಟರ್ ನಂ. ಕೆ,, 36/ಟಿಬಿ-3471 & ಟ್ರಾಲಿ ನಂ, ಕೆ,, 36/ಟಿಬಿ-3472 ನೇದ್ದರಲ್ಲಿ ಅಕ್ರಮವಾಗಿ ಮೆದಿಕನಾಳ ಹಳ್ಳದಿಂದ ನೈಸರ್ಗಿಕ ಸಂಪತ್ತಾದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ಯಾವುದೇ  ಮಾಹಿತಿ ನೀಡದೇ, ಹಾಗೂ ಸರಕಾರಕ್ಕೆ ಹಣ ಸಂದಾಯ ಮಾಡದೇ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ. ಹಿಡಿದು ಟ್ರ್ಯಾಕ್ಟರಿಯಲ್ಲಿದ್ದ ಮರಳಿಗೆ ಸಂಬಂಧಪಟ್ಟ ದಾಖಲಾತಿಗಳು ಚಾಲಕನಿಗೆ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದ ಮೇರೆಗೆ ಸದರಿ ಟ್ರ್ಯಾಕ್ಟರಿಯನ್ನು ಜಪ್ತಿಮಾಡಿಕೊಂಡು & ಆರೋಪಿತನನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಮತ್ತು ವರದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  18/2015, PÀ®A 379 L¦¹. & 4(1)(A),21,MMDR Act.1957 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
             ದಿನಾಂಕ 04.02.2015 ರಂದು ಬೆಳಿಗ್ಗೆ 11.00 ಗಂಟೆಗೆ ಏಗನೂರು ಸೀಮಾಂತರದ ಹೊರವಲಯದಲ್ಲಿ ಅಕ್ರಮವಾಗಿ ಕಳ್ಳತನದಿಂದ ಆರೋಪಿತರುತಮ್ಮ  ವಶದಲ್ಲದ್ದ ಟ್ರಾಕ್ಟರ ನಂ ಕೆ 36 ಟಿಬಿ 6844 ಟ್ರ್ಯಾಲಿ ನಂ ಕೆ 36 ಟಿ ಬಿ 6845 ನೇದ್ದರ ಮತ್ತು  ಈತನ ವಶದಲ್ಲಿದ್ದ ಟ್ರಾಕ್ಟರ ಮತ್ತು ಟ್ರ್ಯಾಲಿಗೆ ನೊಂದಣಿ ನಂ ಇರುವುದಿಲ್ಲ ಟ್ರಾಕ್ಟರ ನೀಲಿ ಬಣ್ಣದ ಇರುತ್ತದೆ ರವರುಗಳ ಟ್ರ್ಯಾಕ್ಟರ್ ಟ್ರ್ಯಾಲೀಯಲ್ಲಿ   ಮರಳನ್ನು ತುಂಬಿದ್ದು ಹೀಗೆ ಒಟ್ಟು ಎರಡು ಟ್ರಾಕ್ಟರಗಳಲ್ಲಿದ್ದ ಮರಳು ಅಂದಾಜು 3150/-ರೂ ಬೆಲೆಬಾಳುವ ಮರಳನ್ನು ಕಳ್ಳತನದಿಂದ ಹಾಗು ಸರಕಾರಕ್ಕೆ ಯಾವುದೆ ರಾಜ ಧನ ಕಟ್ಟದೆ ಹಾಗೂ ಭೂ ವಿಜ್ಙಾನ ಮತ್ತು ಲೋಕೋಪಯೋಗ ಇಲಾಖೆ ರವರಿಂದ ಅಧೀಕೃತ ಪರವಾನಿಗೆ ಪಡೆಯದೆ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತಿದ್ದು ಆಗ್ಗೆ ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 11.00 ಗಂಟೆ ಯಿಂದ 12.00 ಗಂಟೆಯವರೆಗೆ ಪಂಚನಾಮೆ ಪುರೈಸಿ ಆರೋಪಿರನ್ನು ಮತ್ತು ಶಾಂಪಲ ಮರಳು ಮತ್ತು ಟ್ರಾಕ್ಟರ ಟ್ರ್ಯಾಲಿಯಲ್ಲಿದ್ದ ಮರಳು ಸಮೇತ ಟ್ರಾಕ್ಟರಗಳನ್ನು ವಾಪಸ ಠಾಣೆಗೆ 12.30 ಗಂಟೆಗೆ ಬಂದು ಮುಂದಿನ ಕ್ರಮ ಕುರಿತು ವಿವರವಾದ ಪಂಚನಾಮೆಯೊಂದಿಗೆ ಒಪ್ಪಿಸಿದ್ದು ಇರುತ್ತದೆ, ¸ÀzÀj ¥ÀAZÀ£ÁªÉÄ DzsÁgÀzÀ ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ oÁuÁ UÀÄ£Éß £ÀA:29/2015 PÀ®A 379 L.¦.¹. ಮತ್ತು 4(1A) 21 22 M.M.D.R Act 1957 ಮೇರೆಗೆ ಮೇಲ್ಕಂಡಂತೆ ಕ್ರಮ ಜರುಗಿಸಿದ್ದು ಇರುತ್ತದೆ,
         ದಿನಾಂಕ 05-02-2015 ರಂದು 6-00 ಎ.ಎಂ. ಸುಮಾರಿಗೆ ಸೋಮಲಾಪೂರು ಗ್ರಾಮದ ಮುಂದೆ ಇರುವ  ಹಳ್ಳದಿಂದ ರಮೇಶ ತಂದೆ ಹನುಮಂತ  ಟ್ರ್ಯಾಕ್ಟರ್ ನಂ ಕೆಎ 36 ಟಿ.ಸಿ 0183 ಮತ್ತು ನಂಬರ್ ಇರಲಾರದ ಟ್ರ್ಯಾಲಿ ನೆದ್ದರ ಚಾಲಕ  ಸಾ: ಸೋಮಲಾಪೂರ ತಾ:ಸಿಂಧನೂರು FvÀ£ÀÄ vÀ£Àß    ಟ್ರ್ಯಾಕ್ಟರ್ ನಂ ಕೆಎ 36 ಟಿ.ಸಿ. 0183 ಮತ್ತು ನಂಬರ್ ಇರಲಾರದ ಟ್ರ್ಯಾಲಿ ನೆದ್ದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ  ಹಳ್ಳದಲ್ಲಿರುವ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ  ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಹಳ್ಳದಲ್ಲಿಯೇ ಬಿಟ್ಟು, ಓಡಿ ಹೋಗಿದ್ದು ಹಳ್ಳದಲ್ಲಿರುವ ಟ್ರ್ಯಾಕ್ಟರ್ ನಂ ಕೆಎ 36 ಟಿ.ಸಿ. 0183 ಮತ್ತು ನಂಬರ್ ಇರಲಾರದ ಟ್ರ್ಯಾಲಿಯಲ್ಲಿ ಉಸುಕು ತುಂಬಿದನ್ನು ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿದ್ದರ ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 33/2014  U/S. 43  KARNATAKA MINOR MINERAL  CONSISTENT RULE 1994,  &   379 I P C CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. 


¥Éưøï zÁ½ ¥ÀæPÀgÀtzÀ ªÀiÁ»w:-
      ¢£ÁAPÀ: 04.02.2015 gÀAzÀÄ ¸ÀAeÉ 7.30 UÀAmÉUÉ  dwÛ¯ÉÊ£ï ¸ÁªÀðd¤PÀ ¸ÀܼÀzÀ°è 1) ಹುಸೇನಬಾಷಾ ತಂದೆ ಹುಸೇನಖಾನ್ ವಯಾ: 42 ಜಾ: ಮುಸ್ಲಿಂ ಉ: ಹ.ಚಿ.ಗ ನೌಕರ ಸಾ: ಜತ್ತಿ ಲೈನ್ ಹಟ್ಟಿ ಕ್ಯಾಂಪ್  2) ನಿಂಗಪ್ಪ ತಂದೆ ರಾಜಪ್ಪ ವಯಾ: 30 ವರ್ಷ ಜಾ: ಚಲುವಾದಿ ಉ: ಕೂಲಿ  ಸಾ: ಕಾಕಾನಗರ ಹಟ್ಟಿ ಗ್ರಾಮEªÀgÀÄUÀ¼ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ¦.J¸ï.L. ºÀnÖgÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ  1)ªÀÄlPÁ dÆeÁlzÀ £ÀUÀzÀ ºÀt gÀÆ. 3970/-2)JgÀqÀÄ ªÀÄlPÁ aÃn C.Q E¯Áè3) ಒಂದು ಸ್ಯಾಮ್ ಸಾಂಗ ಮೊಬೈಲ್ ಅ,,ಕಿ,, 500 4) ಒಂದು ನೋಕಿಯಾ ಮೊಬೈಲ್ ಅ,,ಕಿ,, 500  5) ಒಂದು ಸೆಲ್ ಕಾನ್ ಮೊಬೈಲ್ ಅ,,ಕಿ,, 400ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಇಬ್ಬರು ಆರೋಪಿತರು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA: 20/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.    
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- 
            ಪಿರ್ಯಾದಿ ªÀÄ®èªÀÄä UÀAqÀ DzÉñÀ ªÀ-50 ªÀµÀð eÁ-dAUÀªÀÄ G-ºÉÆ®ªÀÄ£ÉUÉ®¸À ¸Á-»gÉÃPÉÆmÉßPÀ¯ï vÁ-ªÀiÁ£À«.  FPÉAiÀÄÄ ದಿನಾಂಕ : 30/01/14 ರಂದು ತನ್ನ ಮನೆಯಿಂದ ತನ್ನ ತಂಗಿಯಾದ ಅಕ್ಕನಾಗಮ್ಮ ಈಕೆಯೊಂದಿಗೆ ಹಿರೇಕೊಟ್ನೇಕಲ್ ಸೀಮಾದಲ್ಲಿರುವ ತನ್ನ ಹೊಲಕ್ಕೆ ಹೋಗಿ ವಾಪಾಸ್ ಅದೇ ದಿವಸ ಹಿರೇಕೊಟ್ನೇಕಲ್‌ಗೆ ಚೀಕಲಪರ್ವಿ-ಹಿರೇಕೊಟ್ನೇಕಲ್ ರಸ್ತೆ ಮುಖಾಂತರ ನಡೆದುಕೊಂಡು ಇಬ್ಬರು ಗೋಪಾಲನಗರ ಕ್ಯಾಂಪ್ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಮದ್ಯಾಹ್ನ 2-30 ಗಂಟೆಗೆ UÉÆÃ¥Á¯ï §eÁeï r¸À̪Àj ªÉÆÃmÁgï ¸ÉÊPÀ¯ï £ÀA.PÉJ-36/EE-1260 £ÉÃzÀÝgÀ ZÁ®PÀ ¸Á-UÉÆÃ¥Á®£ÀUÀgÀ PÁåA¥ï vÁ-ªÀiÁ£À« ಎಂಬಾತನು ತನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ.ಕೆಎ-36/ಇಇ-1206 ನೇದ್ದನ್ನು ಹಿಂದಿನಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ಪಿರ್ಯಾದಿಗೆ ಟಕ್ಕರ್ ಮಾಡಿದ್ದರಿಂದ ಪಿರ್ಯದಿದಾರಳಿಗೆ ಬಲಗೈ ರಟ್ಟೆಯ ಹತ್ತಿರ ಭಾರಿಒಳಪೆಟ್ಟಾಗಿ ಎಲುಬು ಮುರಿದಂತೆ ಆಗಿರುತ್ತದೆ. ನಂತರ ಖಾಸಗಿ ರೀತಿಯಿಂದ ತೋರಿಸಿಕೊಂಡಿದ್ದು, ಕಡಿಮೆಯಾಗದ ಕಾರಣ ದಿ: 03/02/15 ರಂದು ಹೆಚ್ಚಿನ ಇಲಾಜು ರಾಯಚೂರು ಬಾಲಂಕು ಆಸ್ಪತ್ರೆಯಲ್ಲಿ ಇಲಾಜುಗಾಗಿ ಸೇರಿಕೆಯಾಗಿದ್ದು ಇರುತ್ತದೆ. ಈ ಘಟನೆಯು ಗೋಪಾಲ್ ಸಾ-ಗೋಪಾಲನಗರ ಕ್ಯಾಂಪ್ ಈತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ  ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.45/2015 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:05.02.2015 gÀAzÀÄ         59 ¥ÀææPÀgÀtUÀ¼À£ÀÄß ¥ÀvÉÛ ªÀiÁr 8600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.