Police Bhavan Kalaburagi

Police Bhavan Kalaburagi

Monday, February 6, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ: ದಿನಾಂಕ 05-02-2012 ರಂದು ಮಧ್ಯಾಹ್ನ 1-30 ಗಂಟೆಗೆ ಹುಮನಾಬಾದ ರೋಡಿಗೆ ಇರುವ ರವಿರಾಜ ದಾಲ ಮಿಲ್ ಮುಂದಿನ ರೋಡನ ಮೇಲೆ ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜು 60 ವರ್ಷ ಇತನು ಕೆ.ಎಮ್.ಎಪ್ ಡೈರಿ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಕ್ರೋಜರ ಜೀಪ ನಂ. ಕೆ.ಎ 25 ಎ 8630 ನೇದ್ದರ ಚಾಲಕನು ಗಂಜ ಕಡೆಯಿಂದ ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ಮನುಷ್ಯನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಲೆಗೆ ಭಾರಿಗಾಯಗೊಳಿಸಿ ತನ್ನ ಜೀಪ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶ್ರೀ ಅಶೋಕ ಸಿಪಿ.ಸಿ 1134 ಸಂಚಾರಿ ಪೊಲೀಸ ಠಾಣೆ ಗುಲಬರ್ಗಾರವರು ವರದಿ ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಗುನ್ನೆ ನಂ. 7/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಸದರ ಗಾಯಾಳು ಅಪಘಾತದಲ್ಲಿ ಆದ ಭಾರಿ ಗಾಯಗಳಿಂದ ಚೇತರಿಸಿಕೊಳ್ಳದೇ ದಿನಾಂಕ 05-02-2012 ರಂದು ರಾತ್ರಿ 10-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಆತನ ಮಗನಾದ ಮನೋಹರ ತಂದೆ ಲಕ್ಷ್ಮಣ ಮಾನೆ ಇತನು ಆಸ್ಪತ್ರೆಗೆ ಭೇಟಿ ಕೊಟ್ಟು ತನ್ನ ತಂದೆಯನ್ನು ನೋಡಿ ಮೃತ ದೇಹವನ್ನು ಗುರ್ತಿಸಿದ್ದರಿಂದ ಆತನ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣದಲ್ಲಿ ಕಲಂ 304 (ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ನಾನು ಶ್ರೀ ಮಾಂತೇಶ ತಂದೆ ಬಾಬು ಜಾದವ ಸಾ:ಭೈರಾಮಾಡಗಿ ತಾಂಡಾ ತಾ||ಅಫಜಲಪೂರ ರವರು ನಾನು ಮತ್ತು ಇನ್ನೂ ಕೆಲವರು ಈ ಮೂರು ತಿಂಗಳ ದಿಂದ ಆಳಂದ ಸಕ್ಕರೆ ಕಾರ್ಖಾನೆಗೆ ರೈತರ ಕಬ್ಬು ಕಡಿದು ಸಾಗಿಸುತ್ತಾ ಬಂದಿರುತ್ತೆವೆ. ನಮ್ಮದು ಒಟ್ಟು 18 ಜನರ ಟೋಳಿ ಇದ್ದು ನಮ್ಮ ಮೇಲೆ ಮಕಾದಮ್ ತುಕ್ಕರಾಮ ತಂದೆ ಪಾಂಡು ಚವ್ಹಾಣ ಸಾ:ನೇಹರು ನಗರ ತಾಂಡಾ ಆಳಂದ ಇತನು ಇದ್ದು ಅವನ್ನು ಯಾರ ಹೊಲಕ್ಕೆ ಕಬ್ಬು ಕಡೆಯಲು ಹಚ್ಚುತ್ತಾನೋ ಅವರ ಹೊಲಕ್ಕೆ ಹೋಗಿ ಕಬ್ಬು ಕಡಿದು ಸಾಗಿಸುತ್ತಾ ಬಂದಿರುತ್ತೆವೆ. ದಿನಾಂಕ 05/02/2012 ರಂದು ಶಿವಾರಾಜ ಪಾಟೀಲ ಸಾ: ಬೂಸನೂರ ಇವರ ತೋಟದ ಹೋಲದಲ್ಲಿ ಧನ್ನು ರಾಠೋಡ ಇತನು ಮಕಾದಮನ ಸಂಗಡ ಕಬ್ಬು ತುಂಬಿದ ರೊಕ್ಕ ನಾನು ಜಗಳವಾಡಿ ಕೇಳಿ ಖೊಟ್ಟಿಯಾಗಬೇಕು ನೀವು ಹಾಗೆ ಇರಬೇಕೆನು ಅಂದಾಗ ನಾವು ಹೇಳುತ್ತೆವೆ. ಅಂತಾ ಹೇಳಿ ಕಬ್ಬಿನ ಹೊಲಕ್ಕೆ ಬಂದೆವು ರಾತ್ರಿ ಸುಮಾರಿಗೆ ಧನ್ನು ರಾಠೋಡ ಈತನು ಒಂದೆ ಸವನೆ ಅವಾಚ್ಯವಾಗಿ ಬೈಯುತ್ತಿದ್ದನು ಪೂಲಚಂದ ಇತನು ಸುಮ್ಮನೆ ಯಾಕೆ ಬೈಯುತ್ತಿ ಸುಮ್ಮನೆ ಕೂಡು ಅಂತಾ ಅನ್ನುತಾ ಅವನ ಹತ್ತಿರ ಹೋದಾಗ ಧನ್ನು ರಾಠೋಡ ಈತನು ನನಗೆ ಹೇಳುತ್ತಿ ಬೋಸಿಡಿ ಮಗನೆ ಎಂದು ನಮ್ಮ ಭಾಷೆಯ ಮಾತಿನಲ್ಲಿ ಬೈಯ್ದು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ತಗೆದುಕೊಂಡು ಅವನ ತಲೆಯ ಮೇಲೆ ಜೋರಾಗಿ ಹೊಡೆದಾಗ ಅವನು ನೆಲಕ್ಕೆ ಬಿದ್ದನು ಅದರಿಂದ ಅವನ 2 ಕಿವಿಯಿಂದ ರಕ್ತ ಬರುತ್ತಿತು ಅವನು ಮಾತನಾಡು ಸ್ಥಿತಿಯಲ್ಲಿ ಇರಲಿಲ್ಲ ಅವನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸುವಾಗ ವೈದ್ಯರು ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು ಕಾರಣ ಅವಾಚ್ಯವಾಗಿ ಬೈಯ್ದು ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಧನ್ನು ತಂದೆ ಥೌವರು ರಾಠೋಡ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 504, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ : ಶ್ರೀ ಸಿದ್ದಣ್ಣಾ ತಂದೆ ಮಲ್ಲಪ್ಪಾ ಝಳ್ಳಿ ಸಾಃ ರಾಜೇಶ್ವರ ತಾಃ ಬಸವಕಲ್ಯಾಣ ಜಿಃ ಬೀದರರವರು ನಾವು ದಿನಾಂಕ:06/02/2012 ರಂದು ನಮ್ಮ ಗ್ರಾಮದ ರಾಮಣ್ಣಾ ಕಿಟ್ಟದ ಇವರ ಮಗನಾದ ನಾಗರಾಜ ಎಂಬುವನ ಕುಂಕುಮ ಕಾರ್ಯಕ್ರಮ ಕುರಿತು ಆಂದ್ರ ಪ್ರದೇಶದ ನಾರಾಯಣ ಪೇಠ ಹತ್ತಿರ ಊಟ್ಕೂರ ಗ್ರಾಮಕ್ಕೆ ನಿನ್ನೆ ದಿನಾಂಕ: 05/02/12 ರಂದು ಕ್ರೋಜರ ಜೀಪ ನಂ.ಕೆಎ:29,ಎಂ:2866 ನೇದ್ದರಲ್ಲಿ ನಾನು, ನನ್ನ ಮಗ ನಾಗರಾಜ ಹಾಗು ನಮ್ಮೂರಿನವರಾದ ರುಕ್ಮೀಣಿ ಗಂಡ ಜಗನ್ನಾಥ @ ಬಾಬುರಾವ ಕಿಟ್ಟದ, ಅಂಬಾದಾಸ ತಂದೆ ಹಣಮಂತಪ್ಪಾ ಕುಲಕರ್ಣಿ,ಗೀತಾ ತಂದೆ ಬಾಬುರಾವ @ ಜಗನ್ನಾಥ ಕಿಟ್ಟದ, ಮಾಣಿಕ ತಂದೆ ಹಣಮಂತರಾಯ ಝಳ್ಳಿ,ಗೀತಾ ತಂದೆ ನಾಗಣ್ಣಾ ಗುರುಮಿಠಕಲ್, ರತ್ನಮ್ಮಾ ಗಂಡ ಹಣಮಂತಪ್ಪಾ ಗೋಟುರ, ಈರಣ್ಣಾ ತಂದೆ ಮಾರುತಪ್ಪಾ ಹೊನಗುಂಟಿ, ಭೀಮಾಶಂಕರ ತಂದೆ ಬಾಬು ಘಸ್ನೆ, ಸುಶೀಲಾಬಾಯಿ ಗಂಡ ಪಂಚಯ್ಯಾ ಮಠಪತಿ, ಬಾಬು ತಂದೆ ತಿಪ್ಪಣ್ಣಾ ಭಲ್ಕಿ ಹಾಗು ಇತರರೊಂದಿಗೆ ಕೂಡಿಕೊಂಡು ಹೋಗಿ ಕುಂಕುಮ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಬರುತ್ತಿರುವಾಗ ನಾವು ಕುಳಿತಿರುವ ಕ್ರೋಜರ ಜೀಪನ್ನು ಶಿವಪುತ್ರ ತಂದೆ ಪಂಡಿತ ಸಿಂಧೆ ಸಾಃ ಮೊಳಕೇರಾ ಈತನು ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ನೇದ್ದರ ಕಮಲಾಪೂರ ದಾಟುತ್ತಿದ್ದಂತೆ ಬೆಳಿಗ್ಗೆ 4-30 ಗಂಟೆ ಸುಮಾರಿಗೆ ಕಮಲಾಪೂರ ಚಿಂದಿ ಬಸವಣ್ಣನ ಗುಡಿ ಸ್ವಲ್ಪ ಮುಂದೆ ಇರುವಾಗಲೇ ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೋಡಿನ ಎಡಗಡೆ ಇರುವ ರೋಡಗಾರ್ಡ ಕಲ್ಲಿಗೆ ಡಿಕ್ಕಿ ಹೊಡೆದು ರೋಡಿನ ಎಡಬದಿ ತಗ್ಗಿನಲ್ಲಿ ಪಲ್ಟಿ ಆಗಿದ್ದರಿಂದ ನನಗೆ & ಪಿನಲ್ಲಿರುವವರಿಗೆ ಅಲ್ಲದೇ ಜೀಪ ಚಾಲಕನಿಗೂ ಕೂಡಾ ಅಲ್ಲಲ್ಲಿ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯ ಹಾಗು ಒಳ್ಳಪೆಟ್ಟಾಗಿ ಗುಪ್ತಗಾಯಗಳಾಗಿದ್ದು. ರುಕ್ಮೀಣಿ ಗಂಡ ಜಗನ್ನಾಥ @ ಬಾಬುರಾವ ಕಿಟ್ಟದ ಇವಳು ಜೀಪಿನ ಕೆಳಗೆ ಸಿಕ್ಕಿ ಬಿದ್ದಿರುವದನ್ನು ನೋಡಿ ಹೊರಗೆ ತೆಗೆದು ನೋಡಲಾಗಿ, ಅವಳಿಗೆ ಹಣೆಗೆ, ಬಲಭುಜಕ್ಕೆ, ಎಡಪಕ್ಕಿಗೆ ಭಾರಿ ರಕ್ತಗಾಯ & ಅಲ್ಲಲ್ಲಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಹೇಳಿ ಬರೆಯಿಸಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 10/2012 ಕಲಂ. 279, 337, 338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼ÀÄ:


 

¢£ÁAPÀ 22.01.2012 gÀAzÀÄ gÁwæ 9-30 UÀAmÉUÉ ¸ÀeÁð¥ÀÆgÀ UÁæªÀÄzÀ°è dAiÀĪÀÄä @ dAiÀĸÀÄzsÁ EªÀgÀÄ vÀªÀÄä ªÀÄ£ÉAiÀÄ°è ªÀÄZÀÑgÀzÁ£À PÀnÖPÉÆAqÀÄ ¥ÀPÀÌzÀ°è aªÀÄt ¢Ã¥ÀªÀ£ÀÄß ElÄÖPÉÆAqÀÄ vÀ£Àß ªÀÄPÀ̼ÉÆA¢UÉ ªÀÄ®VPÉÆAqÁUÀ ¨ÉPÀÄÌ CPÀ¹äPÀªÁV fV¢zÀÝjAzÀ ¢Ã¥ÀªÀÅ ºÀ¹UÉAiÀÄ ªÉÄÃ¯É ©zÀÄÝ ¨ÉAQ ºÀwÛzÀÄÝ EzÀjAzÀ dAiÀĪÀÄä¼ÀÄ vÉÆlÖ §mÉÖUÀ½UÉ ¸ÀºÁ ¨ÉAQ ºÀwÛ ¸ÀÄlÖWÁAiÀÄUÀ¼ÁVzÀÄÝ G¥ÀZÁgÀ PÀÄjvÀÄ gÁAiÀÄZÀÆgÀÄ jªÀÄì ¨ÉÆÃzÀPÀ C¸ÀàvÉæAiÀÄ°è ¸ÉÃjPÉ ªÀiÁrzÀÄÝ E°è G¥ÀZÁgÀ ¥ÀqÉAiÀÄÄvÁÛ UÀÄtªÀÄÄRªÁUÀzÉà ¢£ÁAPÀ 05-02-2012 gÀAzÀÄ gÀDwæ 10-00 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ d£ÁzÀð£À gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA. 05/2012 PÀ®A. 174 ¹.Cgï.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 


¢£ÁAPÀ 05-02-2012 gÀAzÀÄ ªÀÄzÁåºÀß 3-00 UÀAmÉAiÀÄ ¸ÀĪÀiÁjUÉ ªÀÄAqÀèUÉÃgÁ UÁæªÀÄzÀ AiÀÄ®è¥Àà£ÀÄ vÀ£Àß PÀªÀ¼É ºÉÆ®PÉÌ Qæ«Ä£Á±ÀPÀ OµÀ¢ ¹A¥Àr¸À®Ä ºÉÆÃzÁUÀ ªÀÄÆUÀÄ, ¨Á¬Ä¬ÄAzÀ «µÀzÀ CA±ÀªÀÅ ºÉÆmÉÖAiÀÄ°è ºÉÆÃV C¸ÀÛªÀå¸ÀÛªÁV E¯ÁdÄ PÀÄjvÀÄ gÁAiÀÄZÀÆj£À JA.PÉ §AqÁj C¸ÀàvÉæAiÀÄ°è ¸ÉÃjPÉ ªÀiÁrzÀÄÝ C°è E¯ÁdÄ ¥ÀqÉAiÀÄÄvÁÛ UÀÄtªÀÄÄRªÁUÀzÉà ¸ÀAeÉ 6-45 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ dA§AiÀÄå gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA. 04/2012 PÀ®A. 174 ¹.Cgï.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ 15-01-2012 gÀAzÀÄ 6-00 ¦.JA. ¸ÀĪÀiÁgÀÄ £ÁUÀgÁd vÀAzÉ ¸Á§tÚ, 20 ªÀµÀð, £ÁAiÀÄPÀ, MPÀÌ®ÄvÀ£À, ¸Á: CvÀÛ£ÀÆgÀÄ vÁ: ªÀiÁ£À«. FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA.PÉJ-05-EPÀÆå-1150 £ÉÃzÀÝ£ÀÄß CA¨ÁªÀÄoÀ zÉêÀ¸ÁÞ£ÀzÀ ªÀÄÄAzÉ ºÁåAqÀ ¯ÁPï ºÁQ ¤°è¹ CA¨ÁzÉëAiÀÄ zÀ±Àð£À ªÀiÁrPÉÆAqÀÄ ªÁ¥À¸ï ¸ÀAeÉ 6-15 UÀAmÉAiÀÄ ¸ÀĪÀiÁgÀÄ §AzÀÄ £ÉÆÃqÀ¯ÁV ¸ÀzÀj ªÉÆÃmÁgÀ ¸ÉÊPÀ¯ï PÉJ-05-EPÀÆå-1150 C.Q.gÀÆ. 25,000/- ¨É¯É¨Á¼ÀĪÀŪÀAvÀzÀÝ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ £ÁUÀgÁd gÀªÀgÀÄ ¢£ÁAPÀ: 05-02-2012 gÀAzÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉAiÀÄ°è UÀÄ£Éß £ÀA. 35/2012 PÀ®A. 379 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ: 04.02.2012 gÀAzÀÄ gÁwæ 10.00 UÀAmÉUÉUÀ§ÄâgÀÄ-¹gÀªÁgÀ gÀ¸ÉÛAiÀÄ°è ¹gÀªÁgÀ ¹ÃªÀiÁAvÀgÀzÀ°è vÁAiÀĪÀÄä PÁåA¦£À ºÀwÛgÀ ªÀĺÉÃAzÁæ vÀAzÉ ²ªÀPÀĪÀiÁgÀ ¸Á. aPÀÌ CgÀPÉÃgÁ FvÀ£ÀÄ vÀ£Àß ªÉÆÃmÁgÀ ¸ÉÊPÀè £ÀA. PÉ.J. 26/J¯ï 6085 £ÉÃzÀÝgÀ »AzÀÄUÀqÉ ºÉZï.J¸ï. ²ªÀtÚ vÀAzÉ ¹zÀÝgÁªÀÄAiÀÄå ¸Á. ºÉUÉÎÃj f: avÀæzÀÄUÀð FvÀ£À£ÀÄß PÀļÀj¹PÉÆAqÀÄ CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §A¢zÀÝjAzÀ ªÉÆÃmÁgÀ ¸ÉÊPÀ¯ï ¹ÌÃqÁV ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÉ ©¢zÀÝjAzÀ wêÀð ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ CAvÁ ºÉZï.J¸ï. ²ªÀtÚ gÀªÀgÀÄ ¢£ÁAPÀ 05.02.2012 gÀAzÀÄ PÉÆlÖ zÀÆj£À ªÉÄðAzÀ ¹gÀªÁgÀ ¥Éưøï oÁuÉ UÀÄ£Éß £ÀA. 16/2012 PÀ®A. 279,337,338 L.¦.¹. gÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ 05/02/12 gÀAzÀÄ ªÀÄzÁåºÀß 13- 00 UÀAmÉUÉ ªÀÄ®ètÚ vÀAzÉ FgÀ¥Àà AiÀÄgÀ¢ºÁ¼À 28 ªÀµÀð °AUÁAiÀÄvÀ MPÀÌ®ÄvÀ£À ¸Á|| £ÁUÀgÀ¨ÉAa FvÀ£ÀÄ vÀ£Àß ºÉÆ®zÀ°è PÉ®¸À ªÀiÁqÀÄwÛgÀĪÁUÀ AiÀiÁgÉÆà M§â ºÀÄqÀÄUÀ §AzÀÄ ¤ÃªÀÄä ºÀÄ°è£À §t«UÉ ¨ÉAQ ºÀwÛzÉ CAvÁ w½¹zÀÄÝ £Á£ÀÄ PÀÆqÀ¯É ºÉÆV £ÉÆÃqÀ¯ÁV £ÀªÀÄä ºÀÄ°è£À §t«UÉ ¨ÉAQ ºÀwÛzÀÄÝ CµÉÆ×wÛUÁUÀ¯É £ÀªÀÄä UÁæªÀÄzÀ d£ÀgÀÄ C°èUÉ §AzÀÄ ¨ÉAQAiÀÄ£ÀÄß Dj¸ÀÄwÛzÀÄÝ £Á£ÀÄ PÀÆqÁ CªÀgÉÆA¢UÉ ¨ÉAQ £ÀA¢¸ÀĪÀ PÁAiÀÄðzÀ°è vÉÆqÀVzÀÄÝ £Á£ÀÄ ¥Éưøï oÁuÉUÉ ªÀÄvÀÄÛ CVß ±ÁªÀÄPÀzÀ¼ÀPÉÌ w½¹zÀÄÝ PÀÆqÀ¯É CªÀgÀÄ ¸ÀܼÀPÉÌ §AzÀÄ ¨ÉAQAiÀÄ£ÀÄß £ÀA¢¹zÀÄÝ DUÀ¯Éà £À£Àß 3 mÁæöåPÀÖgÀ ºÀÄ®Äè ªÀÄvÀÄÛ 3 §Ar eÉÆüÀzÀ ¸ÉÆ¦à ¸ÀÄlÄÖ ¸ÀĪÀiÁgÀÄ 20,000/- UÀ¼ÀµÀÄ× ®ÄPÁì£À DVzÀÄÝ EgÀÄvÀÛzÉ. AiÀiÁgÉÆà zÁj ºÉÆPÀgÀÄ ©Ãr ¸É¢ gÀ¸ÉÛAiÀÄ ¥ÀPÀÌzÀ°è ©¸ÁQzÀÝjAzÀ UÁ½UÉ ¸ÀzÀj ¨ÉAQAiÀÄÄ UÁ½UÉ ºÀwÛPÉÆAqÀÄ ¥ÀPÀÌzÀ°ègÀĪÀ £É®Äè ºÀÄ°è£À §t«UÉ DPÀ¹äPÀªÁV ¨ÉAQ ºÀwÛPÉÆAqÀÄ ¸ÀÄnÖzÀÄÝ EgÀÄvÀÛzÉ. CAvÁ PÉÆlÖ ºÉýPÉ zÀÆj£À ªÉÄ°AzÀ oÁuÁ ªÀÄ¹Ì oÁuÉ DPÀ¹äPÀ ¨ÉAQ C¥ÀWÁvÀ ¸ÀASÉå 01-12 gÀ ¥ÀæPÁgÀ vÀ¤SÉ PÉÊPÉÆArzÀÄÝ CzÉ.


 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.02.2012 gÀAzÀÄ -183-- ¥ÀæPÀgÀtUÀ¼À£ÀÄß ¥ÀvÉÛ ªÀiÁr 34,100/- UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 06-02-201

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-02-2012

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 33/12 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ 05/02/2012 ರಂದು 1500 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಇಸ್ಪೀಟ್ ಎಲೆಯ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ದಾಳಿ ಮಾಡಿ ಅವರನ್ನು ಹಿಡಿದು ವಿಚಾರಿಸಲು 1) ದೇವಿದಾಸ ತಂದೆ ಬಾಬುರಾವ ಮಾಸಾಳೆ ವಯ: 23 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 120/- ರೂ ಹಾಗು ಇಸ್ಪೀಟ್ ಎಲೆಗಳು 2) ಧರ್ಮರಾಜ ತಂದೆ ತುಕಾರಾಮ ಗಿರೀಧರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 80/- ರೂ ಹಾಗು ಇಸ್ಪೀಟ್ ಎಲೆಗಳು 3) ಸುರೇಶ ತಂದೆ ಅಂಬಾಜಿರಾವ ಪವಾರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 80/- ರೂ ಹಾಗು ಇಸ್ಪೀಟ್ ಎಲೆಗಳು 4) ದಯಾನಂದ ತಂದೆ ಮಾರುತಿ ಬಿರಾದಾರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 70/- ರೂ ಹಾಗು ಇಸ್ಪೀಟ್ ಎಲೆಗಳು 5) ಅನೀಲ ತಂದೆ ಸುಧರಾಮ ಬಿರಾದಾರ ವಯ: 20 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 60/- ರೂ ಹಾಗು ಇಸ್ಪೀಟ್ ಎಲೆಗಳು 6) ಸಂತೋಷ ತಂದೆ ಮಾಧವರಾವ ಗಿರೀಧರ ವಯ: 21 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 110/- ರೂ ಹಾಗು ಇಸ್ಪೀಟ್ ಎಲೆಗಳು ಎಲ್ಲರೂ ಸಾ: ಸೊಲದಾಪಕಾ ಗ್ರಾಮದವರಿದ್ದು ಎಲ್ಲರ ನಡುವೆ ಒಟ್ಟು ಜುಜಾಟಕ್ಕೆ ಬಳಸಿದ 120/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಹೀಗೆ ಜುಜಾಟಕ್ಕೆ ಬಳಸಿದ್ದ ಎಲ್ಲಾ ಒಟ್ಟು 640/- ರೂಪಾಯಿ ಹಾಗು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂ. 22/2012 ಕಲಂ. 363, 109 ಜೊತೆ 34 ಐಪಿಸಿ :-

ದಿನಾಂಕ 05-02-2012 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಸತ್ತಾರಮಿಯಾ ತಂದೆ ಜಿಲಾನಿಸಾಬ ಮಾಸಲ್ದಾರ, ವಯ 45 ವರ್ಷ, ಉ: ಒಕ್ಕಲುತನ ಜಾತಿ ಮುಸ್ಲಿಂ ಸಾ: ಚಿಕಪೇಟ ತಾ: ಬೀದರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನಂದರೆ ಫಿರ್ಯಾದಿಯ ಮಗಳಾದ ಸಮರೀನ್ ಇವಳಿಗೆ ಕಾಮಣಿಯಾಗಿದರಿಂದ ದಿನಾಂಕ 01-02-2012 ರಂದು ಮದ್ಯಾನ ಅಂದಾಜು 11:00 ಗಂಟೆಯ ಸಮಯಕ್ಕೆ ಟಿಪ್ಪು ಸುಲ್ತಾನ ಕಾಲೋನಿಯಲ್ಲಿ ಇರುವ ಇನ್ನೋಬ್ಬಳ ಮಗಳಾದ ನಸರೀನ ಗಂಡ ಖಾಜಾಮಿಯಾ ರವರ ಮನೆಯಲ್ಲಿ ಬಿಟ್ಟು, ನಸರೀನ ಮತ್ತು ಅವರ ಅತ್ತೆ ಘುಡುಬೀ ಇವರಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು ತಿಳಿಸಿ ಹೋಗಿದ್ದು ಇರುತ್ತದೆ. ದಿನಾಂಕ 01-02-2011 ರಂದು ಮದ್ಯಾನ ಸುಮಾರು 2:00 ಗಂಟೆಯ ಸಮಯಕ್ಕೆ ಬೀದರ ಬಸವೇಶ್ವರ ಸರ್ಕಲ ಹತ್ತಿರ ಇರುವ ಡಾ ಹತ್ತಿ ರವರ ಹತ್ತಿರ ತೋರಿಸಿದ್ದು, ಅವರು ಟಿ.ಬಿ ಎಕ್ಸರ ತೆಗೆಸಲು ಹೇಳಿದಾಗ, ಫಿರ್ಯಾದಿ ಅತ್ತೆಯ ಹತ್ತಿರ ಹಣ ಇಲ್ಲದಕ್ಕೆ ಮನೆಗೆ ಹೋಗಿ, ಹಣ ತಂದು ಎಕ್ಸರೆ ಮಾಡಿಸೊಣ ಅಂತ ಅಂದಾಗ ಸಮರೀನ ಇವಳು ನಾನು ಬಸವೇಶ್ವರ ಸರ್ಕಲ ಹತ್ತಿರ ನಿಲ್ಲುತ್ತೆನೆ. ನೀನು ಹಣ ತೆಗೆದುಕೊಂಡು ಬಾ ಅಂತ ನನ್ನ ಅತ್ತೆಗೆ ಹೇಳಿದರಿಂದ ಅತ್ತೆ, ಮತ್ತು ಫಿಯರ್ಾದಿಯ ಇನ್ನೊಬ್ಬ ಮಗಳಾದ ನಸರೀನ ಇವಳನ್ನು ಕರೆದುಕೊಂಡು ಟಿಪ್ಪು ಸುಲ್ತಾನ ಕಾಲೋನಿಗೆ ಬಂದು, ನಸರೀನ ಇವಳಿಗೆ ಬಿಟ್ಟು ಹಣ ತೆಗೆದುಕೊಂಡು, ಮರಳಿ ಬಸವೇಶ್ವರ ಸರ್ಕಲ ಹತ್ತಿರ ಮದ್ಯಾನ 4:00 ಗಂಟೆಗೆ ಬಂದು ನೋಡಲು ಸಮರೀನ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲ ದಿನಾಂಕ 01-02-2012 ರಂದು ಮದ್ಯಾನ ಅಂದಾಜು 3:00 ಗಂಟೆಗೆ ವಿದ್ಯಾನಗರದಲ್ಲಿರುವ ಪೋಟೊ ಸ್ಪೂಡಿಯೋದಿಂದ ಚಿಕಪೇಟ ಗ್ರಾಮಕ್ಕೆ ಊಟಕ್ಕೆ ಬರುತ್ತಿದ್ದಾಗ ಬಸವೇಶ್ವರ ಸರ್ಕಲ್ ಹತ್ತಿರ ಚೀಕಪೇಟ ಗ್ರಾಮದ ಮೋಹನ ತಂದೆ ಶೆರಣಪ್ಪಾ ಎಕಲಾರೆ ಈತನು ಮತ್ತು ಸಮರೀನ್ ಇಬ್ಬರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ ವೃತ್ತದ ಕಡೆಗೆ ಹೋಗುತ್ತಿದ್ದರು ಅಂತ ತಿಳಿಸಿದ್ದು ಇರುತ್ತದೆ. ಫಿಯರ್ಾದಿಯ ಮಗಳಾದ ಸಮರೀನ ಇವಳಿಗೆ ಮೊಹನ ಈತನು ಅಪಹರಿಸಿಕೊಂಡು ಹೋಗಿರುತ್ತಾನೆ. ಅದಕ್ಕೆ ಅವರ ತಂದೆ ಶೆರಣಪ್ಪಾ ಮತ್ತು ಅವರ ಕಡೆಯವರ ಕುಮಕ್ಕು ಕಾರಣವಾಗಿರುತ್ತದೆ. ಕಾರಣ ಮೋಹನ ಮತ್ತು ಶೆರಣಪ್ಪಾ ಮತ್ತು ಅವರ ಕಡೆಯವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ನೀಡಿದ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್.ನಂ. 01/12 ಕಲಂ 174 ಸಿ.ಆರ್.ಪಿ.ಸಿ.:-

ದಿನಾಂಕ 05/02/2012 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ಸರಫರಾಜ್ ತಂದೆ ಸೈಯ್ಯದ ಇಸ್ಮಾಯಿಲ್ ಮುಜಾವರ ವಯ 24 ವರ್ಷ ಜಾತಿ ಮುಸ್ಲೀಮ್ ಉ-ಲಾರಿ ಚಾಲಕ ನಂ. ಕೆ.ಎ.32/5147 ಸಾಃ ಶಿವಪೂರಗಲ್ಲಿ ಹುಮನಾಬಾದ ಇತನು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಫಿಯರ್ಾದು ಹೇಳಿಕೆ ಹೇಳಿ ಬರೆಯಿಸಿದ್ದು ಅದರ ಸಾರಾಂಶವೆನೆಂದರೆ ಬಾಬು ತಂದೆ ಫೂಲ್ ಚಂದ ಪವಾರ ವಯ 32 ವರ್ಷ ಜಾತಿ ಲಮಾಣಿ ಸಾಃ ಕಲ್ಲೂರತಾಂಡಾ ತಾಃ ಹುಮನಾಬಾದ ಇತನು ತನ್ನ ಲಾರಿ ನಂ. ಕೆ.ಎ.32/5147 ನೇದರ ಮೇಲೆ ಕ್ಲೀನರ್ ಅಂತ ಕೆಲಸ ಮಾಡುತ್ತಿದ್ದನು. ದಿನಾಂಕ 05/02/2012 ರಂದು 0300 ಗಂಟೆಗೆ ಲಾರಿಯಲ್ಲಿ ಡೀಸಲ್ ತುಂಬಿಸಿಕೊಂಡು ಸದರಿ ಲಾರಿ ಪೆಟ್ರೋಲ್ ಬಂಕಿನ ಹತ್ತಿರ ನಿಲ್ಲಿಸಿ ತನ್ನ ಲಾರಿ ಕ್ಲೀನರ್ ಇತನಿಗೆ ಲಾರಿಯಲ್ಲಿ ಮಲಗಿಕೊಳ್ಳಲು ಹೇಳಿ ತಾನು ತನ್ನ ಮನೆಗೆ ಹೋಗಿ ದಿನಾಂಕ 05/02/2012 ರಂದು 1100 ಗಂಟೆಗೆ ತನ್ನ ಲಾರಿ ಹತ್ತಿರ ಬಂದು ನೋಡಲು ಲಾರಿ ಕ್ಯಾಬಿನ್ನಿನ ಎಡಗಡೆಯ ಬಾಗಿಲು ಲಾಕ್ ಮಾಡಿಕೊಂಡು ಕ್ಲೀನರ್ ಬಾಬು ಒಳಗೆ ಮಲಗಿಕೊಂಡಿದ್ದನು. ಫಿರ್ಯಾದಿ ಎಷ್ಟೋತ್ತಿನ ತನಕ ಬಾಗಿಲು ಬಡಿದು ಎಬ್ಬಿಸಿದರೂ ಏಳಲಿಲ್ಲ. ಆಗ ಫಿಯರ್ಾದಿ ಮತ್ತು ಪ್ರಕಾಶ ತಂದೆ ಸುಭಾಶ ಜಮಾದಾರ ಇಬ್ಬರೂ ಕೂಡಿ ಕಿಟಕಿಯ ಗ್ಲಾಸಿನಿಂದ ನೋಡಿದಾಗ ಸದರಿ ಬಾಬು ಹಾಗೆ ಮಲಗಿಕೊಂಡಿದ್ದನು. ಸದರಿಯವನು ಮಲಗಿದಲ್ಲಿಯೇ ವಾಂತಿ ಮಾಡಿಕೊಂಡಿದ್ದು ಅವನು ಹೃದಯಾಘಾತ [ಹಾರ್ಟ ಅಟ್ಯಾಕ್] ದಿಂದ ಸತ್ತಿರಬಹುದೆಂದು ಅನಿಸುತ್ತದೆ. ಸದರಿಯವನ ಸಾವಿನ ಬಗ್ಗೆ ನಮ್ಮಗೆ ಯಾರ ಮೇಲೂ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 24/12 ಕಲಂ 302 ಐಪಿಸಿ :-

ದಿನಾಂಕ: 05-02-2012 ರಂದು ಮಲ್ಕಾಪೂರ ವಾಡಿ ಗ್ರಾಮದ ಫಿರ್ಯಾದಿ ಅರ್ಜುನ ರವರ ಮಗನಾದ ಝರೆಪ್ಪಾ ವಯ: 18 ವರ್ಷ ಇವನು ಮದರಗಾಂವ ಗ್ರಾಮದ ಬಸಪ್ಪಾ ತಂದೆ ಶರಣಪ್ಪಾ ದಾಡಗೆ ರವರ ದನಗಳನ್ನು ಮೇಯಿಸುತ್ತಿದ್ದು, ಇವನು ದನಗಳನ್ನು ಸರಿಯಾಗಿ ಕಾಯುತ್ತಿಲ್ಲ ಅಂತಾ 05-02-2012 ರಂದು ಸಾಯಾಂಕಾಲ 6 ಗಂಟೆ ಸುಮಾರಿಗೆ ಮದರಗಾಂವ ಶಿವಾರದಲ್ಲಿ ಆರೋಪಿ ಬಸಪ್ಪಾ ದಾಡಗಿ ಇವನು ಝರೆಪ್ಪಾನ ಕೈಗಳು ಕಟ್ಟಿ ಹಾಕಿ ಹೊಡೆ ಬಡೆ ಮಾಡಿ ಭಾರಿಗಾಯ ಗೊಳಿಸಿ ಕೊಲೆ ಮಾಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ ಪೊಲೀಸ್ ಠಾಣೆ ಗುನ್ನೆ ನಂ. 22/2012 ಕಲಂ 323.504 ಐಪಿಸಿ ಮತ್ತು 3 (1) (10) ಎಸ್.ಸಿ ಎಸ್.ಟಿ ಎಕ್ಟ :-



ದಿನಾಂಕ 05/02/2012 ರಂದು 1100 ಗಂಟೆಗೆ ಬೇನಚಿಂಚೊಳಿ ಗ್ರಾಮದ ಅಂಬೇಡ್ಕರ ಚೌಕ ಸಮೀಪ ಆರೋಪಿತರಾದ ಬಸವರಾಜ, ಸಂಗಮೇಶ ರವರುಗಳು ಹಿಂದಿನ ವೈರತ್ವದಿಂದ ಫಿರ್ಯಾದಿ ಆನಂದ ತಂದೆ ಮಡೆಪ್ಪಾ ದಿಗಡೆ ವಯ: 22 ವರ್ಷ ಜಾತಿ: ಎಸ್.ಸಿ ಉ: ಕೂಲಿ ಕೆಲಸ ಸಾ: ಬೇನಚಿಂಚೊಳಿ ರವರನ್ನು ಕರೆದು ನಮ್ಮ ಮಗನಿಗೆ ಯಾಕೆ ಜಗಳ ಮಾಡಿದ್ದಿ ಹೊಲಿಯ ಸುಳಿಮಗನೆ ಭೊಸಡಿಕೆ ಅಂತಾ ಜಾತಿ ನಿಂದನೆ ಮಾಡಿ ಕೈಯಿಂದ ಮುಖದ ಮೇಲೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಅ.ಸಂ 22/2012 ಕಲಂ 323.504 ಐಪಿಸಿ ಮತ್ತು 3 (1) (10) ಎಸ್.ಸಿ ಎಸ್.ಟಿ ಎಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

C¥ÀWÁvÀ ¥ÀæPÀgÀtUÀ¼ÀÄ:.

1] PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 27/2012 PÀ®A. 279, 304(J) L.¦.¹:.

¢£ÁAPÀ: 05-02-2012 gÀAzÀÄ gÁwæ 11:30 UÀAmÉ ¸ÀĪÀiÁjUÉ JA.J¸ï.¦.J¯ï. ¥sÁåPÀÖjAiÀÄ ¥ÁQðAUÀ ¸ÀܼÀzÀ°è ºÉʪÁ n¥ÀàgÀ £ÀA§gÀ PÉ.J-24/ 5068 £ÉÃzÀÝgÀ ZÁ®PÀ ©üêÀÄgÁªï ¸Á:WÀtºÁgÀ vÁ:¹AzsÀV f:©eÁ¥ÀÆgÀ EvÀ£ÀÄ vÀ£Àß n¥Ààj£À ªÀÄÄA¢£À JqÀUÁ°AiÀÄ ºÀwÛÃgÀ £É®zÀ ªÉÄÃ¯É ªÀÄ®VzÀÝ QèãÀgÀ gÁªÀÄÄ EvÀ£À£ÀÄß UÀªÀĤ¸ÀzÉ zÀÄqÀÄQ¤AzÀ vÀ£Àß n¥ÀàgÀ£ÀÄß ªÀÄÄAzÀPÉÌ ZÀ¯Á¬Ä¹zÀÝjAzÀ n¥Ààj£À ªÀÄÄA¢£À JqÀUÁ°AiÀÄÄ gÁªÀÄÄ EvÀ£À JzÉ ºÁUÀÆ PÉÊUÀ¼À ªÉÄÃ¯É ºÀwÛzÀÝjAzÀ DvÀ£À JqÀUÉÊ vÉÆý£À ºÀwÛÃgÀ ªÀÄÄjzÀÄ, JzÉUÉ ¨sÁj M¼À¥ÉmÁÖV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. F C¥ÀWÁvÀPÉÌ PÁgÀt£ÁzÀ ºÉʪÁ n¥ÀàgÀ ZÁ®PÀ ©üêÀÄgÁªï EvÀ£À ªÉÄÃ¯É PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠪ÉÄðAzÀ ²æà §¸ÀªÀgÁd J.J¸ï.L PÉÆ¥Àà¼À UÁæ«ÄÃt ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

2] UÀAUÁªÀw UÁæ«ÄÃt ¥Éưøï oÁuÉ UÀÄ£Éß £ÀA. 27/2012 PÀ®A. 279, 338 L.¦.¹:.

EAzÀÄ ¢£ÁAPÀ: 06/02/2012 gÀAzÀÄ ¨É¼ÀV£À eÁªÀ 00:05 UÀAmÉUÉ ¦üAiÀiÁð¢zÁgÀgÁzÀ ²æêÀÄw ®QëöäzÉë UÀAqÀ «ÃgÀ¨sÀzÀæ¥Àà ¸Á: wªÀiÁä¥ÀÆgÀ vÁ: UÀzÀUÀ ºÁ:ªÀ: PÁgÀlV vÁ: UÀAUÁªÀw. EªÀgÀÄ ¦üAiÀiÁð¢AiÀÄ£ÀÄß ¤ÃrzÀÄÝ, £À£Àß UÀAqÀ£ÁzÀ «ÃgÀ§zÀæ¥Àà vÀAzÉ ¸ÀAUÀ¥Àà ¸ÉƪÀiÁ¥ÀÆgÀ EªÀgÀÄ FUÉÎ ¸ÀĪÀiÁgÀÄ 6 ªÀµÀðUÀ½AzÀ ¸ÀªÀÄÄzÁAiÀÄ DgÉÆÃUÀå PÉÃAzÀæ PÁgÀlVAiÀÄ°è J¥sï.r.J. CAvÁ PÉ®¸À ªÀiÁqÀÄvÁÛgÉ. ¤£Éß ¢:-05-02-2012 gÀAzÀÄ ªÀÄÄAeÁ£É 10 UÀAmÉAiÀÄ ¸ÀĪÀiÁjUÉ £ÀªÀÄä PÁgÀ£ÀÄß vÉUÉzÀÄPÉÆAqÀÄ £Á£ÀÄ ªÀÄvÀÄÛ £À£Àß UÀAqÀ£ÁzÀ «ÃgÀ§zÀæ¥Àà E§âgÀÆ PÀÆr CvÉÛAiÀĪÀgÀ£ÀÄß ªÀiÁvÀ£Ár¸À®Ä wªÀiÁä¥ÀÆgÀPÉÌ ºÉÆÃVzÀÄÝ PÁgÀ£ÀÄß £À£Àß UÀAqÀ£ÁzÀ «ÃgÀ§zÀæ¥Àà gÀªÀgÀÄ £ÀqɸÀÄwÛzÀÄÝ wªÀiÁä¥ÀÄgÀ UÁæªÀÄPÉÌ ºÉÆÃV £ÀªÀÄä CvÉÛAiÀĪÀgÀ£ÀÄß ªÀiÁvÀ£Ár ªÁ¥À¸ÀÄì PÉÆ¥Àà¼À, UÀAUÁªÀw ªÀÄÄSÁAvÀgÀ PÁgÀlVUÉ §gÀÄwÛgÀĪÁUÀ gÁwæ 8-30 UÀAmÉAiÀÄ ¸ÀĪÀiÁjUÉ PÉÆ¥Àà¼À-UÀAUÁªÀw ªÀÄÄRå gÀ¸ÉÛAiÀÄ°è ºÉZï.Dgï.f. £ÀUÀgÀ ¹ÃªÀiÁzÀ°è £Á£ÀÄ PÀĽvÀ PÁgÀ£ÀÄß £À£Àß UÀAqÀ£ÁzÀ «ÃgÀ§zÀæ¥Àà EªÀgÀÄ CwêÉÃUÀ ºÁUÀÆ wêÀæ ¤®ðPÀëvÀ£À¢AzÀ £ÀqɸÀÄvÁÛ §gÀÄwÛgÀĪÁUÀ gÀ¸ÉÛAiÀÄ §¢AiÀÄ°è M§â ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß ¥ÀAZÀgÀ DVzÀÝjAzÀ CzÀPÉÌ ªÀÄÄAeÁUÀævÁ PÀæªÀĪÁV AiÀiÁªÀÅzÉà jÃwAiÀÄ EArPÉÃlgï, PÀ®Äè ªÀUÉÊgÉ EqÀzÉà ¤®ðPÀëvÀ£À¢AzÀ ¤°è¹zÀÝjAzÀ ¯ÁjAiÀÄ »A¨ÁUÀPÉÌ lPÀÌgÀÄ PÉÆlÄÖ C¥ÀWÁvÀ ªÀiÁrzÀÄÝ EgÀÄvÀÛzÉ. ¸ÀzÀj C¥ÀWÁvÀ¢AzÀ PÁj£À°èzÀÝ £À£ÀUÉ ºÀuÉUÉ, vÀÄnUÉ, ªÉÆtPÉÊ ºÀwÛgÀ, ºÁUÀÆ JqÀPÀ¥Á¼ÀzÀ ºÀwÛgÀ gÀPÀÛUÁAiÀĪÁV PɼÀV£À JgÀqÀÄ ºÀ®ÄèUÀ¼ÀÄ ©¢ÝgÀÄvÀÛªÉ. £À£Àß UÀAqÀ¤UÉ AiÀiÁªÀÅzÉà jÃwAiÀÄ UÁAiÀĪÁVgÀĪÀ¢¯Áè. C¥ÀWÁvÀzÀ £ÀAvÀgÀ PÁj¤AzÀ PɼÀUÉ E½zÀÄ ¯ÁjAiÀÄ£ÀÄß £ÉÆÃqÀ¯ÁV CzÀgÀ £ÀA§gï JA.ºÉZï.-10/J-9534 CAvÁ EzÀÄÝ ¸ÀܼÀzÀ°èzÀÝ ¯Áj ZÁ®PÀ£À£ÀÄß «ZÁj¸À®Ä §AzÀV¸Á§ vÀAzÉ ºÀĸÉãÀ¸Á§ ¸Á: PÀPÉÌÃj CAvÁ w½¬ÄvÀÄ. £ÀAvÀgÀ UÁAiÀÄUÉÆAqÀ £À£ÀߣÀÄß £À£Àß UÀAqÀ£ÉÆA¢UÉ AiÀiÁªÀÅzÉÆà MAzÀÄ ªÁºÀ£ÀzÀ°è UÀAUÁªÀw ¸ÀgÀPÁj D¸ÀàvÀæUÉ §AzÀÄ zÁR¯ÁzÉãÀÄ. ²æÃ. ªÀÄ»§Æ§SÁ£ï, ºÉZï.¹. 15 UÀAUÁªÀw UÁæ«ÄÃt oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ನಾನು ಶ್ರೀ ಶ್ರೀಕಾಂತ ತಂದೆ ವಸಂತ ರಾಠೋಡ ಪ್ರಭಾರಿ ಮುಖ್ಯ ಗುರುಗಳು ಸ.ಮಾ.ಪ್ರಾ.ಶಾಲೆ ಮಾಡಿಯಾಳ ದಿನಾಂಕ:04-02-2012 ರಂದು ಬೆಳಿಗ್ಗೆ ಶಾಲೆಯ ಕೊಣೆಗಳ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಹೋಗಿರುತ್ತೆನೆ . ದಿನಾಂಕ: 05-02-2012 ರಂದು ಬೆಳಿಗ್ಗೆ ಮಾಡಿಯಾಳ ಗ್ರಾಮದ ಸಿದ್ದಾರಾಮ ಡಿ.ಎಡ ವಿಧ್ಯಾರ್ಥಿಯು ಶಾಲೆಯ ಆವರಣದಲ್ಲಿ ಕ್ರಿಕೇಟ ಆಡಲು ಹೋದಾಗ ಶಾಲೆಯ ಮುಖ್ಯ ಗುರುಗಳ ಕೊಣೆಯ ಬಾಗಿಲ ಕೀಲಿ ಮುರಿದಿದ್ದು ಕಂಡು ಬಂದು ನನಗೆ ತಿಳಿಸಿದಾಗ ನಾನು ಶಾಲೆಗೆ ಬಂದು ನೊಡಲಾಗಿ 10 ವರ್ಷಗಳ ಹಿಂದೆ ಸರ್ಕಾರದಿಂದ ಸರಬರಾಜು ಮಾಡಿದ ಸ್ಯಾಮಸಾಂಗ ಕಂಪನಿಯ 53 ಇಂಚಿನ ಕಲರ ಟಿ.ವಿ ಅ.ಕಿ 10000/- ರೂಪಾಯಿ ಕಿಮ್ಮತ್ತಿನದ್ದನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ನಿಜವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಯಲ್ಲಪ್ಪಾ ತಂದೆ ಸಿದ್ದಪ್ಪಾ ಮಾಂಗ ಸಾ: ಇಟಗಾ(ಕೆ) ರವರು ನಾನು ತಂಬಾಕು ತರಲು ಹೊರಗಡೆ ಅಂಗಡಿಗೆ ಹೋಗಿದ್ದು, ತಂಬಾಕು ತಗೆದುಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಕಮಿಟಿ ಹಾಲ ಹತ್ತಿರ ನಮ್ಮ ಸಂಬಂಧಿಕರ ಪೈಕಿ ಸಿದ್ದಮ್ಮ ಮತ್ತು ನಾನು ಮಾತಾಡುತ್ತಾ ನಿಂತ್ತಿದ್ದೇವು. ಆಗ ನಮ್ಮ ಕಾಕನ ಮಗನಾದ ರಾಜು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದೇವಿ ಮೂರ್ತಿ ತೆಗೆದ ಪ್ರಕರಣ:
ವಾಡಿ ಪೊಲೀಸ್ ಠಾಣೆ:
ಶ್ರೀ ಅಜೀಮಸಾಬ ತಂದೆ ಇಮಾಮಸಾಬ ಮುಲ್ಲಾ ಸಾ ಸನ್ನತಿ ರವರು ನಾನು ಅರ್ಕಾಲೋಜಿ ಡಿಪಾರ್ಟಮೆಂಟದಲ್ಲಿ ಅಟೆಂಡರ ಅಂತಾ ಕೆಲಸ ಮಾಡುತ್ತಿದ್ದು ಸದರಿ ಬುದ್ದ ಮಹಾ ಸ್ಥೋಪ ನೋಡಲು ಬಹಳಷ್ಟು ಜನರು ಬಂದು ಹೊಗುತ್ತಾರೆ ಬುದ್ದ ಮಹಾ ಸ್ಥೊಪದಲ್ಲಿ ಒಂದು ದುರ್ಗಾ ದೇವಿಯ ಮೂರ್ತಿ ಇದ್ದು ಸುತ್ತ ಮುತ್ತಲಿನ ಹಳ್ಳಿಯ ಜನರು ಬಂದು ಪೂಜೆಮಾಡಿ ಹೋಗುತ್ತಾರೆ. ದಿನಾಂಕ 05-02-2012 ರಂದು ಮದ್ಯಹ್ನ 1 ಗಂಟೆಗೆ ನಾನು ಕರ್ತವ್ಯದಲ್ಲಿದ್ದಾಗ ಸೆಕ್ಯೂರೆಟಿ ಗಾರ್ಡಿನವರಾದ ಬಸವರಾಜ, ವಿಜಯ, ಶಬ್ಬಿರ, ಶಾಂತಪ್ಪಾ, ಸಂತೋಷಕುಮಾರ, ಸುನೀಲಕುಮಾರ ಎನ್ನುವರು ತಮ್ಮ ಕರ್ತವ್ಯದಲ್ಲಿದ್ದರು ಮಧ್ಯಾಹ್ನ ಸುಮಾರಿಗೆ ಒಂದು ಬಿಳಿಯ ಜೀಪ ಅದಕ್ಕೆ ಝಂಡಾ ಕಟ್ಟಿದ್ದು ನೇರವಾಗಿ ಒಳಗೆ ಪ್ರವೆಶಿಸಿ ನಿಲ್ಲಿಸಿದರು ನಂತರ ಅದರಿಂದ 7, 8 ಜನರು ಕೇಳಗೆ ಇಳಿದರು ಅಲ್ಲದೆ ಹೊರಗಡೆ ಸಹ 2 ಜೀಪ ನಿಲ್ಲಿಸಿದ್ದು ಅದರಿಂದ ಸಹ ಸುಮಾರು 20 ರಿಂದ 25 ಜನರು ಇಳಿದು ಬುದ್ದ ವಿಹಾರದಲ್ಲಿ ಬಂದರು ಅವರೆಲ್ಲರು ವಿಕ್ಷಣೆಗೆ ಬಂದಿರಬಹುದು ಅಂತಾ ನಾವು ನಮ್ಮ ಕರ್ತವ್ಯದಲ್ಲಿದ್ದಾಗ ಮರದ ಕೇಳಗಡೆ ಇರುವ ದುರ್ಗಾ ದೇವಿಯ ಗುಡಿಯ ಹತ್ತಿರ ಹೊದಾಗ ನಾವೆಲ್ಲರು ಅವರ ಹತ್ತಿರ ಹೊದೆವು ಅವರಲ್ಲಿ ಕೆಲವು ದುರ್ಗಾ ದೇವಿಗೆ ಇದ್ದು ಸಿರೆಯನ್ನು ತೆಗೆಯುತ್ತಿದ್ದಾಗ ನಮ್ಮ ಗಾರ್ಡ ವಿಜಯ ಯ್ಕಾಕೆ ತೆಗೆಯುತ್ತಿರಿ ಅಂತಾ ಕೇಳಿದರೆ ಅವರಲ್ಲಿ ಒಬ್ಬರು ಈ ಸ್ಥಳದಲ್ಲಿ ಕೇವಲ ಬುದ್ದನ ಮೂರ್ತಿ ಇರಬೆಕು ಬೇರೆ ಯಾವುದೇ ಮೂರ್ತಿ ಇರಬಾರದು ಅಂತಾ ಮೂರ್ತಿಯ ಮೇಲೆ ಇದ್ದ ಬಟ್ಟೆಗಳು ತೆಗೆಯುತ್ತಿದ್ದಾಗ ನಾನು ಹಾಗು ಸೆಕ್ಯೂರೆಟಿ ಗಾರ್ಡನವರು ಬಿಡಿಸಲು ಹೊದರೆ ಅವರೆಲ್ಲರು ನಮಗೆ ಕೈಯಿಂದ ದಬ್ಬಿಕೊಟ್ಟು ನೀವು ಇಲ್ಲಿ ನಿಂತರೆ ಸರಿ ಇಲ್ಲದಿದ್ದರೆ ನಿಮಗೆ ಒದ್ದುಬಿಡುತ್ತೆವೆ ಅಂತಾ ಭಯ ಹಾಕಿ ಜಬರ ದಸ್ತಿಯಿಂದ ದುರ್ಗಾ ದೇವಿಯ ಮೂರ್ತಿ ಮತ್ತು ದೇವಿಯ ಮೈಮೆಲೆ ಇದ್ದ ಬಟ್ಟೆಗಳು ತೆಗೆದುಕೊಂಡು ಜೀಪಿನಲ್ಲಿ ಹಾಕಿದರು ಅವರಲ್ಲಿ ಒಬ್ಬ ಕಾವಿಧಾರಿ ಬೊಳು ತಲೆಯವರಿದ್ದು ಇದ್ದು ಅವರಿಗೆ ಬೊದಿ ಧಮ್ಮ ಬಂತೊಜಿ ಅಂತಾ ಕರೆಯುತ್ತಿದ್ದರು ಅಲ್ಲದೆ ಕೆಲವರು ತಮ್ಮ ತಮ್ಮಲ್ಲಿ ಹೆಸರು ತೆಗೆದುಕೊಂಡು ನಾಗೆಂದ್ರ, ಕಿಶೋರ, ಹಣಮಂತ, ಸಂತೊಷ ಅಂತಾ ಕೂಗಾಡುತ್ತಿದ್ದರು ಜೀಪ ನಂಬರ ನೊಡಲಾಗಿ ಕೆಎ-28 ಎಮ್-8252 ಅಂತಾ ಬರೆದಿದ್ದು ಮುಂದಿನ ಗ್ಲಾಸ ಮೆಲೆ ಬುದ್ದ ಜ್ಯೋತಿ ಅಂತಾ ಬರೆದಿದ್ದು ಇರುತ್ತದೆ. ನಂತರ ಅವರೆಲ್ಲರು ಜೀಪಿನಲ್ಲಿ ಕೂಳಿತುಕೊಂಡು ಹೊರಟಾಗ ನಾವು ತಡೆದರು ಸಹ ಹಾಗೆ ಹೋಗಿರುತ್ತಾರೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಾದ ಗುಲಬರ್ಗಾದಲ್ಲಿರುವ ಸಂರಕ್ಷಣ ಸಹಾಯಕರಿಗೆ ವಿಷಯ ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟ ಪೊಲೀಸ ಠಾಣೆಗೆ ಪಿರ್ಯಾದಿ ಕೊಡಲು ತಿಳಿಸಿದ ಮೇರೆಗೆ ನಾನು ಹಾಗು ಸೆಕ್ಯೂರೆಟಿ ಗಾರ್ಡರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 21/2012 ಕಲಂ 143, 504, 153(ಎ), 295, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.