Police Bhavan Kalaburagi

Police Bhavan Kalaburagi

Thursday, February 4, 2016

Kalaburagi District Press Note

ಪತ್ರಿಕಾ ಪ್ರಕಟಣೆ  

            ಕಲಬುರಗಿ ಮಕ್ಕಳ ವಿಶೇಷ  ಪೊಲೀಸ್ ಘಟಕದ ವತಿಯಿಂದ ಆಪರೇಷನ್ ಸ್ಮಾಯಿಲ್-2 ರ ಭಾಗವಾಗಿ ಕಾಣೆಯಾದ ಮಕ್ಕಳ, ಬಾಲಕಾರ್ಮಿಕ, ಭಿಕ್ಷಾಟಣೆ ಒಳಗಾದಂತಹ ಮಕ್ಕಳ ಪತ್ತೆಯ ಕಾರ್ಯಾಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಅಪರ ಪೊಲೀಸ್ ಅಧೀಕ್ಷಕರು, ಕಲಬುರಗಿರವರ ನಿರ್ದೇಶನದ ಮೇರೆಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸಪೇಕ್ಟರ ರವರಾದ ಶ್ರೀ ಕೆ.ಎಮ್ ಸತೀಶ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಶ್ರೀ ಭರತೇಶ ಶೀಲವಂತರ ಹಾಗೂ ಶ್ರೀ ಬಸವರಾಜ ಎ.ಎಸ್.ಐ  ರವರ ನೇತೃತ್ವದಲ್ಲಿ  ಮಕ್ಕಳ ಸಹಾಯವಾಣಿ, ಮತ್ತು ಡಾನ್ ಬಾಸ್ಕೋ ಸಂಸ್ಥೆ ಮತ್ತು ಇತರೆ ಸರ್ಕಾರೇತರ ಸ್ವಂಯ ಸಂಸ್ಥೆಗಳು ಮತ್ತು ಮಾರ್ಗದರ್ಶಿ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶ್ರೀ ವಿಠಲ್ ಚೀಕಣಿ ಹಾಗೂ ಶ್ರೀ ಆನಂದ ರಾಜ, ಸಹಾಯಕ ಶಿಶು ಅಭೀವೃದ್ದಿ ಯೋಜನಾ ಅಧಿಕಾರಿಯವರಾದ ಶ್ರೀಮತಿ. ಪಾಪಮ್ಮ ಹಾಬಳಕರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ನಗರದ  ರೈಲ್ವೆನಿಲ್ದಾಣ, ಬಸ್ಸನಿಲ್ದಾಣ, ಸ್ಟೇಶನ ಬಜಾರ ಐರಿಯಾ, ಕಡೆಗಳಲ್ಲಿ ಕಾರ್ಯಚರಣೆ ಕೈಕೊಂಡು ಬೀಕ್ಷೆಯಾಟನೆಗೆ ಒಳಗೊಂಡ, ಬಾಲ ಕಾರ್ಮೀಕ ಪದ್ದತಿಗೆ ಒಳಗೊಂಡ ಒಟ್ಟು 20 ಮಕ್ಕಳನ್ನು ಮತ್ತು ಭೀಕ್ಷೆಯಾಟನೆಯಲ್ಲಿ ತೊಡಗಿದಂತಹ 04 ಜನ ಹೆಣ್ಣುಮಕ್ಕಳನ್ನು ಪತ್ತೆ ಹಚ್ಚಿ, ಪುನರ ವಸತಿಗಾಗಿ ಹಾಗೂ ಬಾಲ ನ್ಯಾಯ ಕಾಯ್ದೆಯ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ರವರಮುಂದೆ ಹಾಜರುಪಡಿಸಲು ಕ್ರಮವಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರ ಹಾಗೂ ಸರ್ಕಾರಿ ಬಾಲಕರ ಬಾಲ ಮಂದಿರ ಹಾಗೂ ರಾಜ್ಯ ಮಹಿಳಾ ನಿಲಯಕ್ಕೆ ಮುಂದಿನ ಪುನರ ವಸತಿಗಾಗಿ ದಾಖಲಾಯಿಸಲಾಯಿತು.
           ಕಾಣೆಯಾದ ಅನೇಕ ಮಕ್ಕಳು ಭಿಕ್ಷೆಯಾಟನೆಯಲ್ಲಿ ಹಾಗೂ ಬಾಲ ಕಾರ್ಮಿಕತೆಯಲ್ಲಿ ತೊಡಗಿದ್ದು, ಆ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಮನೆಗೆ ತಲುಪಿಸಿ ಪಾಲಕರ ಮುಖದಲ್ಲಿ ನಗೇ ಮೂಡಿಸುವ ಹಾಗೂ ಮಕ್ಕಳ ರಕ್ಷಣೆಗಾಗಿ ಸದರಿ ಕಾರ್ಯಾಚಾರಣೆಯನ್ನು ಕೈಕೊಳ್ಳಲಾಗಿದೆ ಎಂದು ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರು ಶ್ರೀ ಸತೀಸ ಕೆ,ಎಮ್.  ರವರು ತಿಳಿಸಿದ್ದಾರೆ.
            ಯಾವುದೇ ಮಗು ಪತ್ತೆಯಾದಲ್ಲಿ ಅಥವಾ 18 ವರ್ಷದ ಒಳಗಿನ ಯಾವುದೇ ಮಗು ತೊಂದರೆಗೆ ಒಳಗಾದಲ್ಲಿ ಉಚಿತ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ತಿಳಿಸಲು ಕೋರಿರುತ್ತಾರೆ.

   ಈ ಕಾರ್ಯಚಾರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶ್ರೀ ಮಲ್ಲಪ್ಪ ರಾಚೂರು,  ಶ್ರೀ ಬಸವರಾಜು ಟೆಂಗಳಿ, ಕುಮಾರ ರಾಠೋಡ, ಕಾಣೆಯಾದ ಮಕ್ಕಳ ಬ್ಯೂರೋದ ಮಾಪಣ್ಣ, ಜ್ಯೋತಿ, ಡಾನ ಬಾಸ್ಕೋ ನಿರ್ದೇಶಕರಾದ ಫಾದರ ಪ್ರಸಾದ, ಹಾಗೂ ಸಂತೋಷ ಮತ್ತು ಕಾರ್ಮೀಕ ನಿರೀಕ್ಷಕರು ಹಾಜಾರಿದ್ದರು.

Yadgir District Reported Crimes



Yadgir District Reported Crimes

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA: 09/2016  PÀ®A 302, 201 L¦¹:- ZÁAzÀ©Ã UÀAqÀ ªÀi˯Á° £ÁAiÀiïÌ ªÀ||45 ªÀµÀð, eÁ|| ªÀÄĹèA, G|| ºÉÆ® ªÀÄ£ÉPÉ®¸À ¸Á|| PÀqÉZÀÆgï UÁæªÀÄ «£ÀAw¹PÉƼÀîªÀzÉ£ÉAzÀgÉ £À£ÀUÉ £Á®ÄÌ d£À ºÉtÄÚ ªÀÄPÀ̽zÀÄÝ, CªÀgÀ°è 3 d£À ºÉtÄÚ ªÀÄPÀ̼À ªÀÄzÀĪÉAiÀiÁVzÀÄÝ, CªÀgÀÄ vÀªÀÄä vÀªÀÄä UÀAqÀ£À ªÀÄ£ÉAiÀÄ°è EgÀÄvÁÛgÉ. £Á£ÀÄ ªÀÄvÀÄÛ £À£Àß UÀAqÀ ªÀi˯Á° ªÀAiÀĸÀÄì 50 ªÀµÀð, ºÁUÀÆ £À£Àß ¸ÀtÚ ªÀÄUÀ¼ÁzÀ »Ã£À¨ÉÃUÁA ªÀÄÆgÀÄ d£ÀgÀÄ PÀqÉZÀÆgï UÁæªÀÄzÀ°è EgÀÄvÉÛªÉ. £À£Àß UÀAqÀ ªÀi˯Á° mÁæöåPÀÖgï qÉæöʪÀgÀ ªÀÄvÀÄÛ PÀÆ° PÉ®¸À ªÀiÁqÀÄwÛzÀÝgÀÄ ¢£ÁAPÀ:31/01/2016 gÀAzÀÄ gÀ«ªÁgÀ ¢£À ¨É¼ÀUÉÎ 10 WÀAmÉAiÀÄ ¸ÀĪÀiÁjUÉ £Á£ÀÄ £À£Àß UÀAqÀ¤UÉ Hl ªÀiÁræ CAvÁ ºÉýzÉ £À£Àß UÀAqÀ £Á£ÀÄ DªÉÄÃ¯É Hl ªÀiÁqÀÄvÉÛ£É CAvÁ ºÉýzÀÝjAzÀ £Á£ÀÄ ªÀÄvÀÄÛ £À£Àß ªÀÄUÀ¼ÀÄ E§âgÀÄ PÀÆ° PÉ®¸ÀPÉÌ ºÉÆÃVzÉݪÉ. £Á£ÀÄ PÀÆ° PÉ®¸À ªÀÄÄV¹PÉÆAqÀÄ ¸ÁAiÀiÁAPÁ® ªÀÄ£ÉUÉ §AzɪÀÅ C¢£À gÁwæ DzÀgÀÄ £À£Àß UÀAqÀ ªÀÄ£ÉUÉ §gÀ°®è £Á£ÀÄ gÁwæ 9 UÀAmÉAiÀÄ ¸ÀĪÀiÁjUÉ 3,4 ¸À® CªÀgÀ ªÉƨÉÊ¯ï ¥ÉÆãÀUÉ ¥ÉÆãÀ ªÀiÁrzÀgÀÄ ¸ÀºÀ JvÀÛ°®è gÁwæ ªÀÄ£ÉUÉ §gÀ§ºÀÄzÀÄ CAvÁ £ÁªÀÅ Hl ªÀiÁr ªÀÄ®VPÉÆAqɪÀÅ. ¨É¼ÀUÁzÀgÀÄ £À£Àß UÀAqÀ ªÀÄ£ÉUÉ §gÀzÉà EzÀÄÝzÀÝjAzÀ £Á£ÀÄ £ÀªÀÄä ¸ÀA§A¢üPÀjUÉ «ZÁgÀ ªÀiÁqÀ¯ÁV £À£Àß UÀAqÀ£À §UÉÎ AiÀiÁªÀÅzÉà ªÀiÁ»w ¹UÀ°®è DªÀgÀ ºÀwÛgÀ EgÀĪÀ ªÉƨÉÊ®UÉ ¥ÉÆãÀ ªÀiÁrzÀgÀÄ SWICH Of CAvÁ §gÀÄwzÀÄÝ, £Á£ÀÄ ¥ÉÆãÀ ºÉÊzÁæ¨ÁzÀUÉ ºÉÆVgÀ§ºÀÄzÀÄ CAvÁ ¸ÀĪÀÄä¤zÉÝ.
     EAzÀÄ ¢£ÁAPÀ:03-02-2016 gÀAzÀÄ ªÀÄzsÁåºÀß 2.30 UÀAmÉAiÀÄ ¸ÀĪÀiÁjUÉ PÀqÉZÀÆgÀ ¹ªÀiÁAvÀgÀzÀ ©üÃgÀ¥Àà UÀqÀØzÀ EªÀgÀ KIADB ¥ÀæzÉñÀzÀ°è MAzÀÄ UÀAqÀÄ ªÀÄ£ÀĵÀå£À ªÀÄÈvÀ zÉúÀ ©¢ÝgÀĪÀ §UÉÎ HgÀ°è d£ÀgÀÄ CAzÁqÀÄwÛgÀĪÀzÀ£ÀÄß PÉý £Á£ÀÄ ªÀÄvÀÄÛ £À£Àß ¨ÁªÀ ZÁAzÀ¥ÁµÀ E§âgÀÄ PÀÆr §AzÀÄ £ÉÆÃqÀ¯ÁV PÀqÉZÀÆgÀgÁZÀ£À½î PÀZÁÑ zÁjAiÀÄ ¥ÀPÀÌzÀ°è KIADB gÉÆqÀ ¸ÀA§AzsÀ JgÀqÀÄ PÀqÉ eɹ©¬ÄAzÀ ºÀrzÀ vÉVΣÀ°è £À£Àß UÀAqÀ£À ªÀÄÈvÀ zÉúÀ CgɧgÉ PÉƼÉvÀ ¹ÜwAiÀÄ°èvÀÄÛ ªÀÄÈvÀ zÉúÀzÀ ªÉÄÃ¯É ªÀÄtÄÚ ªÀÄvÀÄÛ ºÀÄ®Äè ºÁQzÀÄÝ, £À£Àß UÀAqÀ£À ªÉƨÉÊ® £ÀA. 9008150361 ªÀÄvÀÄÛ CªÀgÀ Q¸ÉÃAiÀÄ°ègÀĪÀ PÁUÀzÀ aÃnUÀ¼ÀÄ ªÀÄvÀÄÛ CªÀgÀ ZÀ¥Àà°UÀ¼ÀÄ ¸Àé®à zÀÆgÀzÀ°è ©¢ÝzÀݪÀÅ. AiÀiÁgÉÆ zÀĵÀÌ«ÄðUÀ¼ÀÄ JgÀqÀÄ-ªÀÄÆgÀÄ ¢ªÀ¸ÀUÀ¼À »AzÉ AiÀiÁªÀzÉÆà zÀÄgÀÄzÉÝñÀ¢AzÀ £À£Àß UÀAqÀ¤UÉ ºÉÃUÉÆà PÉÆ¯É ªÀiÁr ¸ÁPÀëöåzÁgÀUÀ¼À£ÀÄß £Á±À¥Àr¸ÀĪÀ GzÉÝñÀ¢AzÀ ºÉtªÀ£ÀÄß vÀVΣÀ°è ºÁQ PÁtzÀAvÉ ªÀÄtÂÚ£À ºÉAmÉUÀ¼À£ÀÄß ºÁUÀÄ ºÀÄ®è£ÀÄß ºÁQ CgÉ §gÉ ªÀÄÄaÑ ºÉÆVgÀÄvÁÛgÉ. PÁgÀt £À£Àß UÀAqÀ¤UÉ PÉÆ¯É ªÀiÁrzÀ zÀĵÀÌ«ÄðUÀ¼À£ÀÄß ¥ÀvÉÛ ºÀaÑ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw.

ºÀÄt¸ÀV ¥Éưøï oÁuÉ UÀÄ£Éß £ÀA: 06/2016 PÀ®A 78(3)  PÉ.¦ AiÀiÁPÀÖ :- ¢£ÁAPÀ:- 02/02/2016 gÀAzÀÄ 19:00 UÀAmÉUÉ DgÉÆævÀ£ÀÄ ºÀÄt¸ÀV ªÀÄ°èPÁdÄð£À zÉêÀgÀ UÀÄrAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è d£ÀjAzÁ ºÀt ¥ÀqÉzÀÄ EzÀÄ ¨ÁA¨É ªÀÄlPÁ dÆeÁl MAzÀÄ gÀÆ¥Á¬Ä ºÀaÑzÀgÉ JA§vÀÄÛ gÀÆ¥Á¬Ä §gÀÄvÀÛzÉ CzÀȵÀÖ EzÀÝgÉ £ÀA§gÀ ºÀaÑj CAvÁ d£ÀjAzÁ ºÀt ¥ÀqÉzÀÄ ªÀÄlPÁ aÃn §gÉzÀÄ PÉÆqÀĪÁUÀ ¦AiÀiÁ𢠪ÀÄvÀÄÛ ¹§âA¢AiÀĪÀgÁzÀ ºÉZï.¹-14 ¦.¹-233, 290 gÀªÀgÉÆA¢UÉ zÁ½ ªÀiÁr »rzÀÄ ¸ÀzÀjAiÀĪÀ¤AzÀ 260=00 gÀÆ £ÀUÀzÀÄ ºÀt, MAzÀÄ ªÀÄlPÁ £ÀA§gÀ §gÉzÀ aÃl, MAzÀÄ ¨Á¯ï ¥É£ï d¦Û ªÀiÁrPÉÆArzÀÄÝ CAvÁ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ PÀæªÀÄ dgÀÄV¹zÉ.

BIDAR DISTRICT DAILY CRIME UPDATE 04-02-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-02-2016

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 59/2016, PÀ®A 324, 504 L¦¹ eÉÆvÉ 3(1) (10) J¸ï.¹/J¸ï.n PÁAiÉÄÝ 1989 :-
¢£ÁAPÀ 03-02-2016 gÀAzÀÄ ¦üAiÀiÁ𢠹zÁÝxÀð vÀAzÉ «oÀ¯ï ¸ÀÄvÁgÀ ªÀAiÀÄ: 30 ªÀµÀð, eÁw: J¸ï.¹ ºÉƯÉAiÀÄ, ¸Á: ®AdªÁqÀ gÀªÀgÀÄ vÀªÀÄä ªÀÄ£É ºÀwÛgÀ EzÁÝUÀ DgÉÆæ ªÀÄ£ÀäxÀAiÀiÁå vÀAzÉ ¸ÀAUÀAiÀiÁå ¸Áé«Ä ¸Á: ®AdªÁqÀ UÁæªÀÄ, vÁ: ¨sÁ°Ì EvÀ£ÀÄ ¦üAiÀiÁð¢AiÀÄ ºÀwÛgÀ §AzÀÄ £Á£ÀÄ aPÀ£ï ªÀiÁr¹zÉÝÃ£É HlPÉÌ ¨Á CAvÁ CAzÁUÀ ¦üAiÀiÁð¢AiÀÄÄ CªÀ¤UÉ £À£ÀUÉ vÀÄA¨Á zÀtªÁVzÉ £Á£ÀÄ §gÀĪÀÅ¢¯Áè, ¤ÃªÀÅ ºÉÆÃVj CAvÁ CAzÁUÀ DgÉÆæAiÀÄÄ vÁ£ÀÄ ¸Áé«Ä eÁwAiÀĪÀ£ÀÄ ¤Ã£ÀÄ ºÀ¯ÁÌ ºÉƯÉAiÀÄ eÁwAiÀĪÀ¤¢ÝAiÀiÁ CAvÁ CAzÀÄ eÁw ¤AzÀ£É ªÀiÁr ¨ÉÊzÀÄ ¦üAiÀiÁð¢AiÀÄ eÉÆvÉ dUÀ¼ÀPÉÌ ©zÀÄÝ, PÀ°è¤AzÀ ºÀuÉAiÀÄ JqÀ¨sÁUÀzÀ°è ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É ªÀÄvÀÄÛ £ÀÆQ PÉÆnÖzÀÝjAzÀ ¦üAiÀiÁð¢AiÀÄÄ PɼÀUÉ ©zÀÄÝ §®UÉÊ ªÀÄzÀå ¨ÉgÀ½UÉ vÀgÀazÀ UÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಮಣೂರ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಕರಜಗಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಹತ್ತಿರ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ನಿಂತು ನೋಡಲು ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು  ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಹಾದೇವ ತಂದೆ ನಿಜಲಿಂಗಪ್ಪ ಜಾನಕರ್ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1660/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಔಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಕರಜಗಿ ಗ್ರಾಮದಲ್ಲಿ ಐಬಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ತಿಳಿಸಿದ ಮೇರೆಗೆ, ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಕರಜಗಿ ಗ್ರಾಮದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬಂದು ನೋಡಲು ಐಬಿ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಜಗನ್ನಾಥ ತಂದೆ ಹಣಮಂತ ಲೋಣಾರ ವ ಸಾ|| ಕರಜಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1390/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಉಡಚಾಣ ಕ್ರಾಸ ಹತ್ತಿರ  ಜನಸಂದಣಿ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಕೂಗುತ್ತಾ ಮಟಕಾ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ  ಉಡಚಣ ಕ್ರಾಸ ಸಾರ್ವಜನಿಕ ಸಂದನಿಯಲ್ಲಿ ಮರಯಲ್ಲಿ ನಿಂತು ನೋಡಲು  ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಕಾಂತು ತಂದೆ ಹರಿಶ್ಚಂದ್ರ ಜಾಧವ ಸಾ|| ಕರಜಗಿ ತಾಂಡಾ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1430/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ವಶ :
ನಿಂಬರ್ಗಾ ಠಾಣೆ : ದಿನಾಂಕ 03/02/2016 ರಂದು ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಕಲಬುರಗಿ ಘಟಕದ ಸಿಬ್ಬಂಧಿಯವರಾದ ಶ್ರೀ ಚಂದ್ರಕಾತ ಹೆಚ್.ಸಿ 287, ಶ್ರೀ ಪ್ರಕಾಶ ಹೆಚ.ಸಿ 370, ಶ್ರೀ ಅಂಬಾರಾಯ ಹೆಚ್.ಸಿ 54, ಶ್ರೀ ಅಯ್ಯಬ ಹೆಚ್.ಸಿ 157, ಶ್ರೀ ಮಲ್ಲಿಕಾರ್ಜುನ ಹೆಚ್.ಸಿ 191, ಶ್ರೀ ಆನಂದ ಪ್ರಸಾದ ಹೆಚ.ಸಿ 198 ರವರೊಂದಿಗೆ ಕೂಡಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮಾಹಿತಿ ಸಂಗ್ರಹಿಸುವ ಕುರಿತು ದಿನಾಂಕ 03/02/2016 ರಂದು ರಾತ್ರಿ 0100 ಗಂಟೆ ಸುಮಾರಿಗೆ ನಿಂಬರ್ಗಾ ಪೊಲೀಸ ಠಾಣೆಯ ವ್ಯಾಪ್ತಿಯ ಪೈಕಿ ನಿಂಬರ್ಗಾ ಕ್ರಾಸ ಬಳಿ ಇರುವ ಮೈಕ್ರೊ ಟಾವರ ಬಳಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಸ್ಟೇಶನ ಗಾಣಗಾಪೂರ ಕಡೆಯಿಂದ ಪಟ್ಟಣ ಕಡೆಗೆ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಕುರಿತು ಕಲಬುರಗಿ ಕಡೆಗೆ ಸಾಗಿಸುತ್ತಿರುವ ಬಗ್ಗೆ ಖಚೀತ ಮಾಹಿತಿ ಬಂದ ಮೇರೆಗೆ ಕೂಡಲೇ ಸಂಗಡ ಇದ್ದ ಸಿಬ್ಬಂಧಿಯವರ ಸಹಕಾರದೊಂದಿಗೆ ಮೈಕ್ರೊ ಟಾವರ ಕಟ್ಟಡದ ಬಳಿ ಅವತಿಕೊಂಡು ನಿಂತು ಸದರಿ ಟಿಪ್ಪರ ಬರುವಿಕೆಗಾಗಿ ಕಾಯುತ್ತಾ ನಿಂತಾಗ ರಾತ್ರಿ 0300 ಎ.ಎಮ ವೇಳೆಗೆ ಒಂದು ಟಿಪ್ಪರ ಸ್ಟೇಶನ ಗಾಣಗಾಪೂರ ಕಡೆಯಿಂದ ಪಟ್ಟಣ ಕಡೆಗೆ ಮರಳು ತುಂಬಿಕೊಂಡು ಬರುವದನ್ನು ಕಂಡು  ಅದಕ್ಕೆ ಕೈ ಮಾಡಿ ನಿಲ್ಲಿಸಿದೆವು, ಸದರಿ ಟಿಪ್ಪರ ನಂಬರ ನೋಡಲು ಕೆ.ಎ 32, ಸಿ 0228 ಇತ್ತು, ಸದರಿ ಟಿಪ್ಪರ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಫಕ್ರೊದ್ದೀನ ತಂದೆ ಮೈಬೂಬಸಾಬ ಬೊಲೆವಾಲೆ ಸಾ|| ಸುಲ್ತಾನಪೂರ ಗಲ್ಲಿ ಮಹಾದೇವ ಗುಂಡಗಾ ಆಳಂದ ಅಂತ ತಿಳಿಸಿದ ಸದರಿಯವನಿಗೆ ಸದರ ಮರಳು ಎಲ್ಲಿಂದ ತಂದಿರುವೆ ಮತ್ತು ಈ ಬಗ್ಗೆ ನಿನ್ನ ಹತ್ತಿರ ಸರ್ಕಾರದಿಂದ ಪರವಾನಿಗೆ ಪಡೆದ ಬಗ್ಗೆ ಪತ್ರ ಇರುವ ಬಗ್ಗೆ ವಿಚಾರಿಸಲು ಅವನು ಆ ಬಗ್ಗೆ ಯಾವುದೆ ಪತ್ರ ಇರುವದಿಲ್ಲ ಸದರಿ ಉಸುಕು ನೇಲೊಗಿ ಹತ್ತಿರ ಇರುವ ನದಿಯಿಂದ ತುಂಬಿಕೊಂಡು ಮಾರಾಟ ಕುರಿತು ಕದ್ದು ಕಲಬುರಗಿಗೆ ಒಯ್ಯುತ್ತಿರುವ ಬಗ್ಗೆ ತಿಳಿಸಿದ ತಮ್ಮ ಮಾಲೀಕರ ಹೆಸರು ದಿಶಾನ ಅನ್ಸಾರಿ ತಂದೆ ಹಮೀದ ಅನ್ಸಾರಿ ಸಾ|| ಆಳಂದ ಇರುವ ಬಗ್ಗೆ ತಿಳಿಸಿದ ಸದರಿ ಮರಳು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಸದರಿ ಟಿಪ್ಪರ ಚಾಲಕನಿಗೆ ಸದರಿ ಕೃತ್ಯ ಕಾನೂನು ಬಾಹಿರವಾಗಿರುತ್ತದೆ ಅಂತ ತಿಳಿಸಿ ಅವನಿಗೆ ನನ್ನ ಸ್ವಾಧೀನಕ್ಕೆ ತೆಗೆದುಕೊಂಡೆನು, ಮತ್ತು ಮೇಲೆ ನಮೂದು ಮಾಡಿದ ಮರಳು ತುಂಬಿದ ಟಿಪ್ಪರನ್ನು ಮೇಲೆ ನಮೂದು ಮಾಡಿದ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.