Police Bhavan Kalaburagi

Police Bhavan Kalaburagi

Monday, August 14, 2017

Yadgir District Reported Crimes


                                   Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 146/2017 ಕಲಂ 498 (ಎ) 323,504,506 ಸಂಗಡ 149 ಐಪಿಸಿ ;- ದಿನಾಂಕ-13/08/2017 ರಂದು ಸಾಯಂಕಾಲ 4-30 ಗಂಟೆಗೆ  ಪಿಯರ್ಾಧಿದಾರರಾದ ಶ್ರಿಮತಿ ರೆಷ್ಮಾಬೆಗಂ ಗಂಡ ಬಡೆಸಾಬ ವ|| 25 ವರ್ಷ ಜಾ|| ಮುಸ್ಲಿಂ ಉ|| ಹೊಲಮನೆಕೆಲಸ ಸಾ|| ಮಾದ್ವಾರ ತಾ|| ಜಿ|| ಯಾದಗಿರಿ ಇವರು ಒಂದು ಟೈಪ ಮಾಡಿಸಿದ ಪಿಯರ್ಾಧಿ ತಂದು ಹಾಜರು ಪಡಿಸಿದ ಸಾರಂಶವೆನೆಂದರೆ ನನ್ನ ಗಂಡ ಮತ್ತು ಅತ್ತೆ  ಮತ್ತು ಗಂಡನ ಮನೆಯಲ್ಲಿದ್ದವರು ನಿನಗೆ ಅಡಿಗೆ ಮತ್ತು ಹೊಲಮನೆ ಕೆಲಸ ಸರಿಯಾಗಿ ಮಾಡುವುದಕ್ಕೆ ಬರುವದಿಲ್ಲ ಗಂಡನು ದಿನಾಲು ಕುಡಿದು ಹೊಡೆ ಬಡೆ ಮಾಡುತ್ತಿದ್ದನ್ನು ಮತ್ತು ಗಂಡ ಅತ್ತೆ, ಮತ್ತು ಗಂಡನ ಮನೆಯಲ್ಲಿದ್ದ ಇನ್ನೂ 4 ಜನರು  ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು  ಗಂಡನ ಬಿಟ್ಟರೆ  ನನ್ನ ಬಾಳು ಹಾಳಾಗುತ್ತಿದೆ ತಿಳಿದು ಸಹಿಸಿಕೊಂಡು ಸುಮ್ಮನಿದ್ದೆನು.
         ಹೀಗಿದ್ದು ದಿನಾಂಕ 12/08/2017 ರಂದು 10 ಎ.ಎಮ್. ಸುಮಾರಿಗೆ ನನ್ನ ಗಂಡ ಮತ್ತು ಅತ್ತೆ ತಿಳಿವಳಿಕೆ ಹೇಳಿ ಕಳಿಸಿಬರುವುದಕ್ಕೆ ನನ್ನ ತಂದೆ ಮತ್ತು ನಮ್ಮ ಗ್ರಾಮದ ಮೂರು ಜನರು ಕೂಡಿ ನನಗೆ ಗಂಡನ ಮನೆಗೆ ಕಳಿಸಲ್ಲಕೆ ಬಂದಾಗ ನನ್ನ ಗಂಡ ಮತ್ತು ಅತ್ತೆ ಏ ರಂಡಿ ಬೊಸಡಿ ಮತ್ತೆ ನಮ್ಮ ಮನಗೆ ಯ್ಯಾಕೆ ಬಂದಿದಿ ಅನುತಾ ನನಗೆ ನನ್ನ ಗಂಡನು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದನು ಮತ್ತು ನಮ್ಮ ಅತ್ತೆ ನನ್ನ ತಲೆಯ ಕುದಲು ಹಿಡಿದು ಹೆಳೆದಾಗ ನಾನು ಕೆಳಗೆ ಬಿದ್ದೆನು ಇನ್ನು ನಾಲ್ಕು ಜನರು ಈ ಬೊಸಡಿಗೆ ಜೀವ ಸಮೇತ ಬಿಡಬೇಡರಿ ಜೀವದ ಬೇದರಿಕೆ ಹಾಕಿದರು ನನಗೆ ಮಾನಸಿಕ ದೈಹಿಕ ಹಿಂಸೆ ನಿಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾನೆ ಅಂತ ಪಿರ್ಯಾದಿ ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 213/2017 ಕಲಂ: 279, 427, ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ.;- ದಿನಾಂಕ 08/08/2017 ರಂದು ಫಿರ್ಯಾಧಿ ಮತ್ತು ಲಾರಿಚಾಲಕ ಇಬ್ಬರೂ ಕೂಡಿಕೊಂಡು ಲಾತೂರದಲ್ಲಿ ಕೋಳಿ ಹೊಟ್ಟನ್ನು ತುಂಬಿಕೊಂಡು ನಂಜನಗೂಡಿಗೆ ಹೋಗಿ ಇಳಿಸಿ, ನಂತರ ನಂಜನಗೂಡಿನಲ್ಲಿ ಯುನೈಟೆಡ ಬ್ರೆವರಿಸ್ ಲಿಮಿಟೆಡ ಕಂಪನಿಯಲ್ಲಿ ದಿನಾಂಕ 11/08/2017 ರಂದು 1150 ಬಿಯರ ಬಾಟಲಿಗಳ ಬಾಕ್ಸಗಳನ್ನು ತುಂಬಿಕೊಂಡು ಸೆಡಂಕ್ಕೆ ತಂದು ಅನಲೋಡ ಮಾಡುವ ಕುರಿತು ರಾತ್ರಿ 8-00 ಗಂಟೆಗೆ ನಂಜನಗೂಡು ಬಿಟ್ಟು ದಿನಾಂಕ 13/08/2017 ರಂದು ರಾತ್ರಿ 00-15 ಗಂಟೆಗೆ ಯಾದಗಿರಿಗೆ ಬಂದಾಗ ಅಲ್ಲಿ ಚಾಲಕನಿಗೆ ಆರಾಮವಿಲ್ಲದ ಕಾರಣ ಇನ್ನೊಬ್ಬ ಚಾಲಕನನ್ನು ಕರೆದುಕೊಂಡು ಯಾದಗಿರದಿಂದ ಸೆಡಂ ಕಡೆಗೆ ಹೋಗುವಾಗ ಮಾರ್ಗಮಧ್ಯ ಹತ್ತಿಕುಣಿ-ಸೆಡಂ ರೋಡಿನ ಮೇಲೆ ಅರಣ್ಯ ಪ್ರದೇಶದಲ್ಲಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ರಾತ್ರಿ 1-30 ಎ.ಎಂ. ಕ್ಕೆ ಲಾರಿ ಪಲಲ್ಟಿಯಾಗಿದ್ದರಿಂದ ಲಾರಿಯಲ್ಲಿಯಿದ್ದ ಬಿಯರ ಬಾಟಲಿಗಳ ಬಾಕ್ಸಗಳು ಕೆಳಗಡೆ ಬಿದ್ದುದರಿಂದ ಸುಮಾರು 75 ಪ್ರತಿಶತ ಬಿಯರ ಬಾಟಲಿಗಳು ಒಡೆದು ಹೋಗಿ 11,50,000/ರೂ ಗಳಷ್ಟು ಲೂಕ್ಸಾನ ಆಗಿರುತ್ತದೆ, ಅಪಘಾತ ಮಾಡಿ ಲಾರಿ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಪ್ರಕರಣ ದಾಖಲು ಆಗಿರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ: 110(ಇ)&(ಜಿ) ಸಿ.ಆರ್.ಪಿ.ಸಿ ;- ದಿನಾಂಕ 13/08/2017 ರಂದು 09.30 ಎಎಮ್ಕ್ಕೆ ಪೆಟ್ರೋಲಿಂಗ್ ಕುರಿತು ಪಿರ್ಯಾದಿರವರು ಸಿಬ್ಬಂದಿ ಶಿವಶರಣಪ್ಪ ಪಿಸಿ 188 ರವರೊಂದಿಗೆ ಯಾಳಗಿ ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದ ತಾಂಡಾದ ರಾಮಲಿಂಗೇಶ್ವರ ಗುಡಿಯ ಹತ್ತಿರ  ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಕುಡಿದ ಅಮಲಿನಲ್ಲಿ ಪುಂಡಾವರ್ತನೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ ನಿಂತಾಗ ಸದರಿಯವನಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಾಂತು ತಂದೆ ಶೇವು ಜಾದವ ವಯ|| 35 ಜಾ|| ಲಮಾಣಿ ಉ|| ಕೂಲಿ ಕೆಲಸ ಸಾ|| ಯಾಳಗಿ ತಾಂಡಾ ಅಂತ ತಿಳಿಸಿದ್ದು, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರ ಶಾಂತತಾ ಭಂಗ ಉಂಟು ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ದಕ್ಕೆವುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ, ಮುಂಜಾಗ್ರತೆ ಕ್ರಮ ಜರುಗಿಸಿದ್ದು ಇರುತ್ತದೆ

BIDAR DISTRICT DAILY CRIME UPDATE 14-08-2017

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 14-08-2017

ªÀÄAoÁ¼À ¥Éưøï oÁuÉ UÀÄ£Éß £ÀA. 115/17 PÀ®A 279, 337, 304(J) L¦¹ ªÀÄvÀÄÛ PÀ®A 187 LJªÀiï«í JPïÖ :-

¢£ÁAPÀ 13.08.2017 gÀAzÀÄ gÁwæ 0330 UÀAmÉUÉ ¦üAiÀiÁ𢠲æà ¸ÀAUÀªÉÄñÀ vÀAzÉ £ÁUÀAiÀiÁå ªÀÄoÀ¥Àw ªÀAiÀĸÀÄì 21 ªÀµÀð, eÁw-¸Áé«Ä, GzÉÆåÃUÀ-«zÁå¨sÁå¸À ¸Á|| ªÉÆÃgÀRAr ¸ÀzÀå ºÁgÀPÀÆqÀ EªÀgÀÄ oÁuÉUÉ ºÁdgÁV vÀ£Àß ªÀiËTPÀ ºÉýPÉ zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ  ¢£ÁAPÀ 12.08.2017 gÀAzÀÄ ªÀÄÄAeÁ£É 1100 UÀAmÉUÉ EªÀgÀ vÀAzÉ £ÁUÀAiÀiÁå EªÀgÀÄ vÀ£ÀUÉ ªÀÄAoÁ¼Á UÁæªÀÄzÀ°è PÉ®¸À EzÉ CAvÀ   »gÉÆà ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA PÉJ-56-ºÉZï-5403 £ÉÃzÀgÀ ªÉÄÃ¯É ºÉÆÃzÀgÀÄ. £ÀAvÀgÀ ¸ÁAiÀÄAPÁ® 1530 UÀAmÉAiÀÄ ¸ÀĪÀiÁjUÉ ªÀÄAoÁ¼Á-UÀÄAqÀÆgÀ gÀ¸ÉÛAiÀÄ ªÉÄÃ¯É E¯Áè¼À PÁæ¸ï ºÀwÛgÀ  PÁgÀÄ rQÌ ªÀiÁrzÀjAzÀ C¥ÀWÁvÀzÀ°è UÁAiÀÄUÉÆArzÀÝjAzÀ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è zÁR°¹zÀÄÝ EgÀÄvÀÛzÉ. C¥ÀWÁvÀ ¥Àr¹zÀ PÁgï £ÀA. JªÀiïºÉZï-01-«íJ-9641 EzÀÄÝ CzÀgÀ ZÁ®PÀ   ºÉ¸ÀgÀÄ GªÀiÁPÁAvÀ vÀAzÉ UÀgÀÄzÁ¸À ¸Á|| alÖUÀÄ¥Áà CAvÀ w½¹gÀÄvÁÛ£É ¦üAiÀiÁð¢AiÀÄ vÀAzÉAiÀĪÀjUÉ ºÉaÑ£À aQvÉì PÀÄjvÀÄ ¸ÉÆïÁ¥ÀÄgÀUÉ vÉUÉzÀÄPÉÆAqÀÄ ºÉÆUÀĪÁUÀ zÁj ªÀÄzsÉåAiÀÄ°èAiÉÄ ¦üAiÀiÁð¢AiÀÄ vÀAzÉ £ÁUÀAiÀiÁå vÀAzÉ PÁ²£ÁxÀ ªÀÄoÀ¥Àw ªÀAiÀĸÀÄì 50 ªÀµÀð, ¸Á: ||  ªÉÆÃgÀRAr ¸ÀzÀå ºÁgÀPÀÆqÀ gÀªÀgÀÄ ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.  

ªÉÄúÀPÀgÀ ¥ÉưøÀ oÁuÉ UÀÄ£Éß £ÀA. 66/17 PÀ®A 304, 338, L.¦.¹ :-

¢£ÁAPÀ 13/08/2017 gÀAzÀÄ 14:30 UÀAmÉUÉ ²æêÀÄw ¸ÀjÃvÁ UÀAqÀ ¨Á¯Áf PÁA§¼É ¸Á: ªÁAdgÀSÉÃqÀ EªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀgÀ ¸ÁgÁA±ÀªÉ£ÀAzÀgÉ, ¦üAiÀiÁð¢AiÀÄ ¥ÀwAiÀĪÀgÁzÀ ¨Á¯Áf vÀAzÉ ¨sÀUÀªÁ£À PÁA§¼É 25 ªÀµÀð eÁ: ZÀªÀiÁägÀ G: PÀÄ®PÀ¸À§Ä ¸Á: ªÁAdgÀSÉÃqÀ EªÀgÀÄ UÁæªÀÄzÀ ºÀ¼ÉAiÀÄ UÁæªÀÄ ¥ÀAZÁAiÀÄvÀ §½ ZÀªÀÄðzÀ PÀÄnÃgÀzÀ qÀ§âzÀ°è ZÀ¥À°è ºÁUÀÆ ±ÀÄeï ªÀiÁgÀĪÀzÀÄ C®èzÉà CzÀgÀ eÉÆvÉUÉ ¸ÀzÀj qÀ©âAiÀÄ°è PÀA¥ÀÆålgÀ, ¦æÃAlgÀ, ¸ÁÌöå£ÀgÀ ºÁUÀÆ ªÉÆèÁ¬Ä¯ï EvÁå¢ ElÄÖPÉÆAqÀÄ  PÉ®¸À ªÀiÁqÀÄvÁÛgÉ. »VgÀĪÀ°è ¢£ÁAPÀ 13/08/2017 gÀAzÀÄ ªÀÄzsÁåºÀß 1230 UÀAmÉ ¸ÀĪÀiÁjUÉ CAUÀr¬ÄAzÀ ªÀÄ£ÉPÀqÉUÉ NqÀÄvÁÛ §AzÀÄ, ªÀģɬÄAzÀ PÀ£ÉPÀë£ï vÉUÉzÀÄPÉÆArgÀĪÀ «zÀÄåvÀ CAUÀrAiÀÄ°è Gj¢zÉ. ªÀÄ£ÉAiÀÄ°è ¸ÀºÀ PÀgÉAl ºÀvÀÛ§ºÀÄzÀÄ CAvÀ ªÉÊgÀ PÀrvÀ ªÀiÁqÀ®Ä «ÄÃlgï ªÉÊgÀ vÉUÉAiÀÄ®Ä ºÉÆÃzÁUÀ ªÀÄ£ÉAiÀÄ°è£À ªÉÊgï CªÀgÀ PÉÊ ºÁUÀÆ ªÉÄÃ¯É ©zÀÄÝ ªÀÄ£ÉAiÀÄ°è ªÀÄÈvÀ¥ÀnÖgÀÄvÁÛgÉ.  n¹ AiÀÄ°è J¸ï.n ¯ÉÊ£ï J¯ï.n ªÉÊj£À ªÉÄÃ¯É ©¢ÝzÀÄÝ CzÀÄ ªÁqÀð £ÀA 1 gÀ°è DVvÀÄÛ. PÀgÉAl ¥sÁ®Ö¢AzÀ¯Éà ¦üAiÀiÁð¢ UÀAqÀ£ÀªÀgÀÄ ªÀÄÈvÀ ¥ÀnÖgÀÄvÁÛgÉ. ºÁUÀÆ F PÀgÉAl ¨ÉÃgÉ d£ÀgÀ ªÀÄ£ÉAiÀÄ°è ¸ÀºÀ E½¢zÀÄÝ UÁæªÀÄzÀ 1) CdAiÀÄ vÀAzÉ ¸ÀĨsÁµÀ ºÁUÀÆ 2)  ªÀÄzsÀÄPÀgÀ vÀAzÉ ²ªÁfgÀ gÀªÀjUÉ ºÀwÛzÀÄÝ EªÀjUÀÆ PÀgÉAl ºÀwÛ UÁAiÀĪÁVzÀÄÝ EgÀÄvÀÛzÉ. «zÀÄåvÀ ¥sÁ®Ö PÁgÀt ¯ÉÊ£ï ªÀiÁ£Àå, eÉ.E ºÁUÀÆ J.E.E ºÁUÀÆ UÀÄvÉÛzÁgÀ EªÀgÀÄ EgÀÄvÁÛgÉ, EªÀgÉà £À£Àß UÀAqÀ£ÀªÀgÀ ªÀÄgÀtPÉÌ PÁgÀtªÁVgÀÄvÁÛgÉ. PÉ.E.©. C¢üÃPÁjUÀ¼ÀÄ ¸ÀjAiÀiÁV PÀæªÀÄ ªÀ»¸À¢zÀÝPÉÌ F WÀl£É DVzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಔರಾದ ಪೊಲೀಸ್ ಠಾಣೆ ಗುನ್ನೆ ನಂ.159/17 ಕಲಂ 279, 304(ಎ) ಐಪಿಸಿ :-

ದಿನಾಂಕ 13-08-2017 ರಂದು ಸಾಯಂಕಾಲ ವೇಳೆಗೆ   ಸಚೀನ ಇತನು   ಹೊಟೆಲ್ ಮಾಲಿಕರ ಮೊಟಾರ ಸೈಕಲ್ ನಂ ಎಪಿ-29/ಎಎಲ್-0330 ನೇದು ಚಲಾಯಿಸಿಕೊಂಡು ತನ್ನ ಖಾಸಗಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಅಂದಾಜು ರಾತ್ರಿ 7.30 ಪಿಎಂ ಗಂಟೆ ಸುಮಾರಿಗೆ  ಔರಾದ ಹಣೆಗಾಂವ ರೋಡಿನ ಮೇಲೆ ಸಪ್ತಾಗಿರಿ ಧಾಬಾದ ಹತ್ತಿರ ನಮ್ಮ ಸಚೀನ ತಂದೆ ರಾಮಸೇವಕ ದಾಸ ಇತನಿಗೆ  ಅಪಘಾತವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಎಂದು ಗೊತ್ತಾಗಿ ನಾನು ಹಾಗೂ ದಿಲೀಪಕುಮಾರ ತಂದೆ ರಾಜಕುಮಾರ ದಾಸ ಇಬ್ಬರೂ ಸ್ಥಳಕ್ಕೆ ಹೋಗಿ ನೋಡಲು ಸಚೀನ ಇತನ ಮೃತ ದೇಹವು ರೋಡಿನ ಪಕ್ಕದಲ್ಲಿ ಬಿದ್ದಿದ್ದು ಬಲಗಡೆ ಹಣೆ ತಲೆಗೆ ಭಾರಿ ರಕ್ತಗಾಯ, ಬಲಮೊಳಕೈಗೆ ಮೂಳೆ ಮುರಿದು ಹೊರೆಗೆ ಬಂದು ಭಾರಿ ರಕ್ತಗಾಯವಾಗಿದ್ದು.   ಇರುತ್ತದೆ. ಸದರಿ ಘಟನೆ ಬಗ್ಗೆ ಅಲ್ಲೆ ಇದ್ದ ಔರಾದ ಪಟ್ಟಣದ ವಿರೇಶ ತಂದೆ ಗಣಪತರಾವ ಅಲ್ಮಾಜೆ ರವರಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ ರಾತ್ರಿ 7.30 ಗಂಟೆಗೆ ಔರಾದ ಎಪಿಎಂಸಿ ಕ್ರಾಸ ಕಡೆಯಿಂದ ಮೊಟಾರ ಸೈಕಲ್ ನಂ ಎಪಿ-29/ಎಎಲ್-0330 ನೇದು ಚಲಾಯಿಸಿಕೊಂಡು ಬರುವಾಗ ಎದುರಿನಿಂದ ಅಂದರೆ ನಾರಾಯಣಪೂರ ಕಡೆಯಿಂದ ಎಪಿಎಂಸಿ ಕ್ರಾಸ ಕಡೆಗೆ ಹೊಗುತ್ತಿದ್ದ ಟ್ರಾಕ್ಟರ ನಂ ಕೆಎ-38/ಟಿ-2145 ನೇದರ ಚಾಲಕ ತನ್ನ ಟ್ರ್ಯಾಕ್ಟರ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ ಇದರಿಂದ ಮೊಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ಮೊಟಾರ ಸೈಕಲ್ ಚಲಾಯಿಸುತ್ತಿದ್ದವನಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯ ಬಲಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಘಟನೆ ನಂತರ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಚಾಲಕನ ಹೆಸರು ಶ್ರೀಶೈಲ್ ತಂದೆ ಸಿದ್ದಣ್ಣಾ ಸಾ: ಗುಲ್ಬರ್ಗಾ ಇರುತ್ತದೆ.  ಆದ್ದರಿಂದ ಅಪಘಾತಕ್ಕೆ ಕಾರಣನಾದ ಟ್ರ್ಯಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿಅಂತ ಫಿರ್ಯಾದಿ ಅನೀಲ ತಂದೆ ಶಿವಾಜಿದಾಸ ವಯ: 21 ವರ್ಷ ಸಾ: ಭಟಕಾಪುರೆ ಜಿ: ದರಬಂಗಾ ಬಿಹಾರ ಸದ್ಯ ಔರಾದ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಸುಭಾನ ಕಂದಾಯ ನಿರೀಕ್ಷಕರು ಶಹಾಬಾದ ರವರು ದಿನಾಂಕ: 13/08/2017 ರಂದು ಮರತೂರ ಗ್ರಾಮಕ್ಕೆ ಕೆಲಸದ ನಿಮಿತ್ಯ ನಾನು ಮತ್ತು ಸಂಗಡ ಗೊಳಾ ಗ್ರಾಮ ಸಹಾಯಕ ಮರಲಿಂಗ ರವರನ್ನು ಕರೆದುಕೊಂಡು ಹೋದಾಗ ಮದ್ಯಾಹ್ನ 3-00 ಗಂಟೆಗೆ ಭಂಕೂರ ಸೀಮಾಂತರದ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಮರತೂರ ಕಡೆಗೆ ಸಾಗಣೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಗ್ರಾಮ ಸಹಾಯಕ ಕೂಡಿ ಮರತೂರ ಗ್ರಾಮದ ನಬಿ ಹೊಟೇಲ ಹತ್ತಿರ ಹೋದಾಗ ಶಹಾಬಾದ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ ಬರುತ್ತಿದ್ದು ಟ್ರಾಕ್ಟರ ಚಾಲಕನು ನಮಗೆ ನೋಡಿ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಸದರಿ ಮರಳು ತುಂಬಿದ ಟ್ರಾಕ್ಟರ ಪರಿಶೀಲಿಸಿ ನೋಡಲು ಅದರ  ನಂಬರ ಕೆ.ಎ 32 ಟಿ.ಬಿ 1986 ಮಶಿ ಫರಗೂಷನ ಕಂಪನಿಯದ್ದು ಇರುತ್ತದೆ  ಅದರ ಅ.ಕಿ 100000-00 ರೂ ಅದರಲ್ಲಿಯ ಮರಳು ಅ.ಕಿ 1000-00 ರೂ ಸದರಿ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ  ನಾನು ಬೇರೆಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರಾಕ್ಟರ ಪೊಲೀಸ ಠಾಣೆಗೆ ಟ್ರಾಕ್ಟರ ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಕುಪೇಂದ್ರ ಚವ್ಹಾಣ ಸಾ: ನಂದಿಕೂರ ತಾಂಡಾ  ತಾ: ಜಿ: ಕಲಬುರಗಿ  ರವರಿಗೆ 1) ಜಯಶ್ರೀ 2) ರಾಜಶ್ರೀ 3) ಪೂಜಾ 4) ಪೂನಂ 5) ಸುಸಮಿತಾ 6) ಪ್ರಿಯಂಕಾ  7) ರೇಣುಕಾ ಅಂತಾ 7 ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳು ಇರುವುದಿಲ್ಲಾ  ಇದರಲ್ಲಿ ಜಯಶ್ರೀ  ಈಕೆಗೆ ಮದುವೆ  ಮಾಡಿಕೊಟ್ಟಿದ್ದು  ಉಳಿದ ಮಕ್ಕಳೊಡನೆ  ನಾವೆಲ್ಲರೂ  ಇರುತ್ತೇವೆ  ನನ್ನ ಗಂಡ ಈಗ ಸುಮಾರು ವರ್ಷಗಳಿಂದ ನಮಗೆ ಗಂಡು ಮಕ್ಕಳು ಇರುವು ದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಲು ಸರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲು ಮನೆಗೆ ಸರಾಯಿ ಕುಡಿದು ಬರುತಿದ್ದು ನಾನು ಗಂಡನಿಗೆ ಸಮಾದಾನ ಹೇಳಿದರು ಸಹ ಹಾಗೇ ಸರಾಯಿ ಕುಡಿಯುತ್ತಾ ಬಂದಿರುತ್ತಾನೆ.  ಹೀಗಿದ್ದು ದಿನಾಂಕ 11/08/2017 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಮಕ್ಕಳೋಡನೆ  ಮನೆಯಲ್ಲಿದ್ದಾಗ  ಅದೇ ಸಮಯಕ್ಕೆ ನನ್ನ ಗಂಡ ವಿಪರೀತ ಸರಾಯಿ ಕುಡಿದು ಮನೆಗೆ ಬಂದು ಮನೆ ಯಲ್ಲಿ ಒಂದು ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿದನು ಆಗ ನಾನು ಬಾಗಿಲು ತೆಗೆಯಲು ಹೇಳಿದಾಗ  ಗಂಡ ಚೀರಾಡುತ್ತಾ ಬಾಗಿಲು  ತೆಗೆದನು ಆತನ ಪೂರ್ತಿ ಮೈಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ನಾನು ಹಾಗೂ ಮಕ್ಕಳು ಕೂಡಿ  ಬೆಂಕಿ ಆರಿಸಿರು ತ್ತೇವೆ ಇದರಿಂದ ನನ್ನ ಗಂಡನ ಮೈ ಪೂರ್ತಿ ಸುಟ್ಟು ಕಪ್ಪಾಗಿ  ಅಲ್ಲಲ್ಲಿ  ಚರ್ಮ ಸುಲಿದು ಬೆಳ್ಳಗಾಗಿದ್ದರಿಂದ ಗಂಡನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಗಂಡ ಉಪ ಚಾರದಲ್ಲಿ ಗುಣ ಮುಖವಾಗದೇ ನಿನ್ನೆ ದಿನಾಂಕ 12/08/2017 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ತಹಶೀನ ಗಂಡ ಗೌಸಪಟೇಲ ಮಾಲಿಪಟೇಲ್ ಸಾ : ಹಡಗಿಲ್ ಹಾರುತಿ ಹಾ.ವ. ರಾಜ ಫಂಕ್ಷನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ರವರನ್ನು ಕಳೆದ 4 ವರ್ಷಗಳ ಹಿಂದೆ ನನ್ನಮದುವೆಯು ಹಡಗಿಲ ಹಾರುತಿಯ  ಉಸ್ಮಾನ ಪಟೇಲ್ ಇವರ ಮಗ ಗೌಸಪಟೇಲ್ ಇವರೊಂದಗಿ ಆಗಿರುತ್ತದೆ. ನನ್ನ ತವರು ಮನೆ ಜೇವರ್ಗಿ ತಾಲೂಕಿನ ಯಳವಾರ ಗ್ರಾಮ ಇರುತ್ತದೆ. ನನಗೆ ಈಗ  ಒಂದು ಹೆಣ್ಣು ಮಗಳು ಶೀಫಾ 2 ½ ವರ್ಷ , ಒಂದು ಗಂಡು ಮಗು ಅರಮಾನ ವಯ; 1 ವರ್ಷ ದವನಿರುತ್ತಾನೆ.ನನ್ನ ಮದುವೆಯಾದಾಗಿನಿಂದ ನನ್ನ ಗಂಡ ಗೌಸ ಪಟೇಲ್ ಮತ್ತು ನನ್ನ ಅತ್ತೆ ಉಮೇರಾಬೇಗಂ  ಇವರು ಮತ್ತು ನಾದನಿಯವರಾದ ಹೀನಾ , ನಲೂ @ ನಿಲೋಫರ ಹಾಗೂ ಶಮಾ ಇವರೆಲ್ಲರೂ ನನಗೆ ತುಮ ಅಚ್ಚಿ ನಹಿ ಹೈ , ಹಮಾರಿ ಘರಕೂ ಲಾಯಕ್ ನಹಿ ಹೈ , ಕಾಮ ದಂದಾ ಕರನೇ ನಹಿ ಆತಾ ಅಂತಾ ವಿನಾಕಾರಣ  ನನಗೆ ಅವಾಚ್ಯ ಶಬ್ದಗಳಿಂದ ಬೈಯುವದು ಹೊಡೆಬಡಿ ಮಾಡುತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟಿರುವಾಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರಿಗೆ ಹೇಳಿದಾಗ ಅವರು ಕಲಬುರಗಿಗೆ ಬಂದು ನನ್ನ ಗಂಡ ಅತ್ತೆಯವರಿಗೆ ತಿಳಿ ಹೇಳಿ ನನಗೆ ಸಮಜಾಯಿಸಿ ಹೋಗಿದ್ದು ಇರುತ್ತದೆ.  ಆದಾಗ್ಯೂ ಕೂಡಾ ನನಗೆ ಒಂದಿಲ್ಲಾ ಒಂದು ಕಾರಣದಿಂದ ನನಗೆ ಹಿಂಸೆ ಕೋಡುತ್ತಾ ಬಂದಿರುತ್ತಾರೆ.  ನನ್ನ ನಾದನಿ  ಹೀನಾ ಇವಳ ಗಂಡ ತೀರಿಕೊಂಡಿದ್ದು  ಅವಳು ನಮ್ಮ ಮನೆಯಲ್ಲಿರುತ್ತಾಳೆ ,  ಮತ್ತು ನಿಲಾ@ ನಿಲೋಫರ  ಗಂಡ ಸಿರಾಜ ಪಟೇಲ್ ಹಾಗು ಶಮಾ ಗಂಡ ಸೈಯದ ಪಟೇಲ್ ಇವರು  1 ½ ತಿಂಗಳಿಂದ ನಮ್ಮಲ್ಲಿಯೇ ಇರುತ್ತಾರೆ. ದಿನಾಂಕ. 12-8-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸಕ್ಕೆ ಹೋಗಿದ್ದು  ಮನೆಯಲ್ಲಿ ನನ್ನ ಅತ್ತೆ ಉಮೇಗಾ ಬೇಗಂ. ನಾದನಿಯರಾದ ಹೀನಾ , ನೀಲೋಫರ , ಹಾಗೂ ಶಮಾ ಇವರು ನಾಲ್ಕು ಜನರಿದ್ದು  ಇವರೆಲ್ಲರು ನನಗೆ ರಾಂಡ ಕಾಮ ಜಲ್ದಿ ಜಲ್ದಿ ಕರನೇ ನಹಿ ಆತಾ,  ಅಂತಾ ಅವಾಚ್ಯ ಶಬ್ದಗಳಿ ಬೈಯ್ದು ನನ್ನ ಅತ್ತೆ ಯು  ರಂಡಿ ನಮ್ಮ ಮನಗೆ ನೀನು ಲಾಯಕ್ ಇಲ್ಲಾ  ನಿನಗೆ ಏನು ತಿಳಿಯುವದಿಲ್ಲಾ ಹುಚ್ಚರಿಂಡಿ ಮನೆ ಬಿಟ್ಟು ಎಲ್ಲಿಯಾದರೂ ಹೋಗು  ಇಲ್ಲದಿದ್ದರೆ ನಿನಗೆ ಮನಯಲ್ಲಿ ಇಟ್ಟುಕೊಳ್ಳುವದಿಲ್ಲಾ ಎಂದು ಬೆದರಿಕೆ ಹಾಕಿದರು ಇದರಿಂದ ನಾನು  ಹೆದರಿ ಜೀವನದಲ್ಲಿ ನೊಂದು  ಮದ್ಯಾನ 3-00 ಗಂಟೆಯ ಸುಮಾರಿಗೆ ನಾನು  ನಮ್ಮ ಬೆಡರೂಮಿನಲ್ಲಿ  ಸೀಮೆ ಎಣ್ಣಿ ನನ್ನ ಮೈ ಮೇಲೆ ಹಾಕಿಕೊಂಡು ಬೆಂಕಿಕಡ್ಡಿಯನ್ನು ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನನ್ನ ಮೈಗೆ ಹತ್ತಿ ಉರಿಯುತಿದ್ದಾಗ ನಾನು ಚೀರಾಡುವಾಗ ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲೋಫರ ಹಾಗೂ  ನಾದನಿಯ ಮಗ  ಜಾವೇದ  ಇವರು ಬಂದು ನನಗೆ ಹತ್ತಿರುವ ಬೆಂಕಿ ಆರಿಸಿ ನಂತರ 108 ಅಂಬುಲೆನ್ಸನ್ನು ಕರೆಯಿಸಿ ನನಗೆ ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತಾರೆ. ಆದುದರಿಂದ ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್ ಇವರೆಲ್ಲರೂ ನನಗೆ ಅಡುಗೆ ಸರಿಯಾಗಿ ಮಾಡುವದಿಲ್ಲಾ , ವಿಳಂಬ ಮಾಡುತ್ತಿ , ನಮ್ಮ ಮನೆಗೆ ಲಾಯಕಿಲ್ಲಾ , ಮನೆಬಿಟ್ಟು ಹೋಗು ರಂಡಿ ಬೋಸಡಿ ಅಂತಾ ಬೈಯುವದು , ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕೊಟ್ಟ ಕಿರಕುಳ ತಾಳಲಾರದೆ  ಮನಸಿನ ಮೇಲೆ ಪರೀಣಾಮ ಮಾಡಿಕೊಂಡು   ದಿನಾಂಕ. 12-8-2017 ರಂದು ಮದ್ಯಾನ 3-00 ಗಂಟೆಯಸುಮಾರಿಗೆ  ನಮ್ಮ ಮನೆಯಲ್ಲಿ ನಾನು ಮೈಮೇಲೆ ಸೀಮೆ ಎಣ್ಣಿ ಹಾಕಿಕೊಂಡು  ಬೆಂಕಿ ಹಚ್ಚಿಕೊಂಡು ಆತ್ಮ ಹತ್ತೆ ಮಾಡಿಕೊಳ್ಳಲು ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ  ಹೀನಾ ಗಂಡ  ಇಮಾಮ ಪಟೇಲ್ ,ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್  ಸಾ; ರಾಜಾಫಕ್ಸನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ಇವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.