Police Bhavan Kalaburagi

Police Bhavan Kalaburagi

Tuesday, July 10, 2018

BIDAR DISTRICT DAILY CRIME UPDATE 10-07-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-07-2018

ªÀÄÄqÀ© ¥ÉưøÀ oÁuÉ AiÀÄÄ.r.Dgï ¸ÀA. 03/2018, PÀ®A. ¹.Dgï.¦.¹ :-
¦üAiÀiÁð¢ PÀ¯ÁªÀw UÀAqÀ ¥ÀArvÀ ªÀÄzÀ¥É, ¸Á: ºÀtªÀÄAvÀªÁr gÀªÀgÀ UÀAqÀ §¸ÀªÀPÀ¯Áåt PÁ¥ÉÆÃðgɵÀ£ï ¨ÁåAQ£À°è  ¸ÀĪÀiÁgÀÄ 2 ®PÀë 90 ¸Á«gÀ gÀÆ¥Á¬ÄUÀ¼ÀÄ PÀȶ ¸Á® ªÀiÁrzÀÄÝ, ªÀiÁrzÀ ¸Á®ªÀ£ÀÄß ªÀÄgÀ½ ºÉÃUÉ wj¸À¨ÉÃPÀÄ CAvÀ aAvÉ ªÀiÁrPÉÆAqÀÄ ªÀiÁrzÀ ¸Á®ªÀ£ÀÄß wÃj¸À®Ä DUÀwÛ¯Áè CAvÀ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¢£ÁAPÀ 09-07-2018 gÀAzÀÄ ¦üAiÀiÁð¢AiÀĪÀgÀ UÀAqÀ vÀªÀÄä ºÉÆ®PÉÌ ºÉÆÃV ºÉÆ®zÀ°èzÀÝ ¨Á«UÉ DvÀäºÀvÉå ªÀiÁrPÉƼÀÄîªÀ ¸À®ÄªÁV ºÁjzÀ ¥ÀjuÁªÀÄ ¨Á« zÀrØ ºÀwÛ CªÀgÀ §®UÀtÂÚ£À ªÉÄÃ¯É ºÀjzÀ gÀPÀÛUÁAiÀÄ, JzÉAiÀÄ ªÉÄÃ¯É gÀPÀÛUÁAiÀÄ, §®UÉÊUÉ ¨sÁj UÀÄ¥ÀÛUÁAiÀĪÁV PÉÊ ªÀÄÄjzÀAvÉ DVzÀÝjAzÀ CªÀjUÉ aQvÉì PÀÄjvÀÄ §¸ÀªÀPÀ¯Áåt £ÀÆå gÉÃ¥sÁ SÁ¸ÀV D¸ÀàvÉæUÉ vÀAzÀÄ zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉà CªÀgÀÄ ªÀÄÈvÀ¥ÀnÖgÀÄvÁÛgÉ, vÀ£Àß UÀAqÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ C£ÀĪÀiÁ£À EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 83/2018, ಕಲಂ. ಹೆಣ್ಣು ಮಗಳು ಕಾಣೆ :-
ಫಿರ್ಯಾದಿ ನರಸಿಂಗ ತಂದೆ ಪೀರಪ್ಪಾ ಮೇತ್ರೆ ವಯ: 55 ವರ್ಷ, ಜಾತಿ: ಕ್ರಿಶ್ಚನ್, ಸಾ: ಸಿಕಿಂದ್ರಾಪೂರ ಗ್ರಾಮ ರವರ ಕಿರಿಯ ಮಗಳು ಅನೀತಾ ವಯ: 20 ವರ್ಷ ಇವಳಿಗೆ ದಿನಾಂಕ  01-06-2018 ರಂದು ಮನ್ನಳ್ಳಿ ಗ್ರಾಮದ ಅನೀಲ್ ತಂದೆ ಬಾಬುರಾವ ಕ್ರಿಶ್ಚನ್ ಇವರೊಂದಿಗೆ ಮಗಳ ಸ್ವ-ಇಚ್ಛೆ ಮೇರೆಗೆ ಮಾಡಿಕೊಟ್ಟಿದ್ದು, ನಂತರ ಕಳೆದ ತಿಂಗಳು ಕಾರಹುಣ್ಣಿಮೆ ಹಬ್ಬ ಇದ್ದುದರಿಂದ ಅನೀತಾ ಮತ್ತು ಅಳಿಯ ಅನೀಲ ಇಬ್ಬರೂ ದಿನಾಂಕ 26-06-2018 ರಂದು ತಮ್ಮೂರಿಗೆ ಬಂದಿದ್ದು, ಹೀಗಿರುವಾಗ ದಿನಾಂಕ 01-07-2018 ರಂದು ಫಿರ್ಯಾದಿಯವರ ಓಣಿಯಲ್ಲಿನ ವಸಂತ ತಂದೆ ಅರ್ಜುನ ಎಂಬುವವರು ತಿರಿಕೊಂಡಿದ್ದರಿಂದ ಅನೀತಾ ಮತ್ತು ಅನೀಲ್ ಇವರನ್ನು ಮನೆಯಲ್ಲಿ ಬಿಟ್ಟು ಫಿರ್ಯಾದಿ, ಫಿರ್ಯಾದಿಯ ಹೆಂಡತಿ ಸುಶಿಲಮ್ಮಾ, ಮಕ್ಕಳಾದ ಮೋಜಸ ಮತ್ತು ಅರುಣ ರವರೆಲ್ಲರೂ ಅಂತಿಮ ಕ್ರಿಯೆಗೆ ಹೋಗಿದ್ದು, ನಂತರ ಅಂತಿಮ ಕ್ರಿಯೆ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಅಳಿಯ ಒಬ್ಬರೇ ಇದ್ದರು, ಆಗ ಅವರಿಗೆ ಅನೀತಾ ಎಲ್ಲಿ ಅಂತಾ ಕೇಳಿದಾಗ ಅವರು ತಿಳಿಸಿದ್ದೆನೆಂದರೆ ಅನೀತಾ ಇವಳು 1430 ಗಂಟೆ ಸುಮಾರಿಗೆ ಮನೆಯಿಂದ ಬಹಿರ್ದೆಸೆಗೆಂದು ಹೋದವಳು ಇದುವರೆಗೆ ಮನೆಗೆ ಬಂದಿಲ್ಲಾ, ಅವಳು ಸಹ ಅಂತಿಮ ಕ್ರಿಯೆಗೆ ಬಂದಿರಬಹುದೆಂದು ತಿಳಿದು ಮನೆಯಲ್ಲೇ ಕುಳಿತಿರುತ್ತೇನೆ ಅಂತಾ ತಿಳಿಸಿದರು, ಆಗ ಎಲ್ಲರೂ ಗ್ರಾಮದಲ್ಲಿ ಎಲ್ಲ ಕಡೆ ತಿರುಗಾಡಿ ಹುಡುಕಾಡಿದ್ದು ಆದರೆ ಅನೀತಾ ಎಲ್ಲಿಯೂ ಸಹ ಸಿಕ್ಕಿರುವುದಿಲ್ಲ, ನಂತರ ಫಿರ್ಯಾದಿಯು ಗ್ರಾಮಕ್ಕೆ ಹತ್ತಿ ಇರುವ ಅರಣ್ಯ ಪ್ರದೇಶದಲ್ಲಿ ತಿರುಗಾಡಿ ಹುಡುಕಿದ್ದು ಆದರೇ ಅವಳು ಸಿಗಲಿಲ್ಲಾ, ತದನಂತರ ತಮ್ಮ ಸಂಬಂಧಿಕರ ಎಲ್ಲರ ಮನೆಗೆ ಕರೆ ಮಾಡಿ ಅವಳ ಬಗ್ಗೆ ವಿಚಾರಿಸಿದ್ದು ಆದರೇ ಅವಳು ಎಲ್ಲಿಯೂ ಇದ್ದ ಬಗ್ಗೆ ಮಾಹಿತಿ ಸಿಗಲಿಲ್ಲಾ, ಮಗಳು ಅನೀತಾ ಇವಳು ದಿನಾಂಕ 01-07-2018 ರಂದು 1430 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಬಹಿರ್ದೆಸೆಗೆಂದು ಹೋದವಳು ಕಾಣೆಯಾಗಿರುತ್ತಾಳೆ, ಅನೀತಾ ಇವಳು ಮನೆಯಿಂದ ಹೋಗುವಾಗ ಮೈಮೇಲೆ ಬಿಳಿ ಬಣ್ಣದ ಒಳಗೆ ಇಟ್ಟಂಗಿ ಬಣ್ಣದ ಚಿಕ್ಕ ಗೆರೆಗಳುಳ್ಳ ನೂರಿ ಧರಿಸಿದ್ದಳು, ಅವಳು ಉದ್ದನೇ ಮುಖ, ತಿಳಿ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಎತ್ತರ 5 ಅಡಿ, 2 ಇಂಚು, ವಯ: 20 ವರ್ಷ ಉಳ್ಳವಳಾಗಿದ್ದು, ಅವಳ ಬಲಕಪಾಳದ ಮೇಲೆ ಒಂದು ಹಳೆಯ ಗಾಯದ ಗುರುತು ಇರುತ್ತದೆ, ಅವಳು ಕನ್ನಡ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-07-2018 ರಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡಿರುತ್ತೇನೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 123/2018, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಸೂರ್ಯಕಾಂತ ತಂದೆ ಶರಣಪ್ಪಾ ಸಿದ್ದನೋರ, ವಯ: 38 ವರ್ಷ, ಉ: ಲಾರಿ ಚಾಲಕ, ಜಾತಿ: ಎಸ್.ಸಿ, ಸಾ: ಹಣಕುಣಿ ಗ್ರಾಮ ರವರು 2008 ನೇ ಸಾಲಿನಲ್ಲಿಮ್ಮ ಸಂಪ್ರದಾಯದಂತೆ ಮುತ್ತಂಗಿ ಗ್ರಾಮದ ಪಂಚಶೀಲಾ ವಯ: 26 ವರ್ಷ ರವರೊಂದಿಗೆ ಮದುವೆಯಾಗಿದ್ದು, ಪ್ರಜ್ವಲ ವಯ: 8 ವರ್ಷ ಮತ್ತು ಭೂಮಿಕಾ ವಯ: 5 ವರ್ಷ ಇಬ್ಬರು ಮಕ್ಕಳು ಇರುತ್ತಾರೆ, ಹೆಂಡತಿಯು ತನ್ನ ಮಕ್ಕಳೊಂದಿಗೆ ಹಣಕಿಣಿ ಗ್ರಾಮದಲ್ಲಿಯೇಮ್ಮ ಮನೆಯಲ್ಲಿಯೇ ಉಳಿದುಕೊಂಡಿರುತ್ತಾಳೆ, ಫಿರ್ಯಾದಿಯು ಲಾರಿಯ ಮೇಲೆ ಹೋಗಿ ಆಗಾಗ ಮನೆಗೆ ಬಂದು ಹೋಗುತ್ತಾರೆ, ಹೀಗಿರುವಾಗ ದಿನಾಂಕ 06-07-2018 ರಂದು ರಾತ್ರಿ ಫಿರ್ಯಾದಿಯ ತಮ್ಮನಾದ ಓಂಕಾರ ರವರು ಮಾಡಿ ತಿಳಿಸಿದ್ದೆನೆಂದರೆ ನಿನ್ನ ಹೆಂಡಿಯಾದ ಪಂಚಶೀಲಾ ಅವಳು ಮಕ್ಕಳಿಗೆ ಮನೆಯಲ್ಲಿ ಬಿಟ್ಟು ಎಲ್ಲಿಗೆ ಹೋಗಿರುತ್ತಾಳೆ ಗೊತ್ತಿಲ್ಲ ಬಾ ಅಂತಾ ತಿಳಿಸಿದಾಗ ಫಿರ್ಯಾದಿಯು ತಮ್ಮ ಮನೆಗೆ ದಿನಾಂಕ 08-07-2018 ರಂದು ಬಂದು ನೋಡಿ ತಿಳಿದುಕೊಳ್ಳಲು ತಿಳಿದು ಬಂದಿದ್ದೆನೆಂದರೆ  ದಿನಾಂಕ 06-07-2018 ರಂದು 2130 ಗಂಟೆಯ ಸುಮಾರಿಗೆ ಪಂಚಶೀಲಾವಳು ಮನೆಯಲ್ಲಿ ಮಕ್ಕಳಿಗೂ ಮತ್ತು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲಾ ನಂತರ ಫಿರ್ಯಾದಿಯ ತಮ್ಮನಾದ ಓಂಕಾರ ಹಾಗೂ ತಂದೆಯಾದ ಶರಣಪ್ಪಾ ರವರೆಲ್ಲರೂ ಗ್ರಾಮದಲ್ಲಿ ಹುಡುಕಾಡಿದರು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಫಿರ್ಯಾದಿಯು ದಿನಾಂಕ 08-07-2018 ರಂದು ಎಲ್ಲಾ ಕಡೆ ಹುಡುಕಾಡಿಮ್ಮ ಸಂಬಂಧಿಕರ ಮನೆಗೆ ಕರೆ ಮಾಡಿ ತಿಳಿದುಕೊಳ್ಳಲು ಹೆಂಡತಿಯ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಫಿರ್ಯಾದಿಯವರ ಹೆಂಡತಿಯ ಚಹರೆ ಪಟ್ಟಿ ವಿವರ ಹೆಸರು: ಪಂಚಶೀಲಾ, ಗಂಡನ ಹೆಸರು: ಸೂರ್ಯಕಾಂತ ಸಿದ್ದನೋರ, ವಯ: 26 ವರ್ಷ, ಜಾತಿ : ಎಸ್.ಸಿ, ವಿಳಾಸ: ಹಣಕುಣಿ ಗ್ರಾಮ, ತಾ: ಹುಮನಾಬಾದ, ಚಹರೆ ಪಟ್ಟಿ: ಸಾಧರಣವಾದ ಮೈಕಟ್ಟುಗೊಧಿ ಬಣ್ಣ, ನೇರವಾದ ಮೂಗು,  5.1 ಅಡಿ ಎತ್ತರ, ಧರಿಸಿರುವ ಬಟ್ಟೆಗಳು: ಕೆಂಪು ಚೀಟ ಬಣ್ಣದ ನೈಟಿ, ಮಾತನಾಡುವ ಭಾಷೆ: ಕನ್ನಡ ಮತ್ತು ಹಿಂದಿ ಹಾಗೂ ತೆಲಗು ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 201/2018, PÀ®A. ªÀÄ»¼É ªÀÄvÀÄÛ ªÀÄUÀÄ PÁuÉ :-
¢£ÁAPÀ 06-07-2018 gÀAzÀÄ ¦üAiÀiÁð¢ gÁªÀÄZÀAzÀæ vÀAzÉ ²ªÀ±ÀgÀt¥Áà PÀ®è»¥ÀàgÀV ªÀAiÀÄ: 40 ªÀµÀð, eÁw: PÉÆÃgÀªÉ, ¸Á: aAZÉÆý, vÁ: avÁÛ¥ÀÆgÀ, f¯Éè: PÀ®§ÄVð, ¸ÀzÀå: §¸ÀªÀPÀ¯Áåt gÀªÀgÀ ºÉAqÀw ªÀĺÁ®Qëöäà ªÀÄvÀÄÛ ªÀÄUÀ¼ÀÄ ²ªÁ¤ E§âgÀÄ eɪÀVð UÁæªÀÄPÉÌ ºÉÆÃUÀĪÀ PÀÄjvÀÄ ºÉÆøÀ vÀºÀ¹Ã¯ï PÀbÉÃj ºÀwÛgÀ §¹ìUÉ E§âjUÀÆ §¹ì£À°è PÀÆr¹zÀÄÝ, £ÀAvÀgÀ ¦üAiÀiÁð¢AiÀÄÄ 1400 UÀAmÉUÉ vÀ£Àß ºÉAqÀwUÉ PÀgÉ ªÀiÁrzÁUÀ CªÀ¼ÀÄ w½¹zÉÝãÉAzÀgÉ £Á£ÀÄ eÉêÀV𠧹ì£À°è PÀĽvÀÄ ºÉÆgÀngÀÄvÉÛÃ£É JAzÀÄ w½¹zÀ¼ÀÄ, £ÀAvÀgÀ 1700 UÀAmÉ ¸ÀĪÀiÁjUÉ ¦üAiÀiÁð¢AiÀÄÄ PÀgÉ ªÀiÁrzÁUÀ ºÉAqÀw ªÀĺÁ®Qëöä EªÀ¼À ºÀwÛgÀ EzÀÝ ªÉÆèÉÊ¯ï ¸ÀASÉå 8618848221 £ÉÃzÀÄ ¹éÃZï D¥sï DVvÀÄÛ, £ÀAvÀgÀ ºÉAqÀwAiÀÄ CtÚ£ÁzÀ ªÀÄ®Äè EªÀjUÉ PÀgÉ ªÀiÁr ¤ªÀÄä vÀAV ªÀÄ£ÉUÉ §A¢gÀÄvÁÛ¼É CxÀªÁ E¯Áè JAzÀÄ PÉýzÁUÀ ªÀÄ£ÀUÉ §A¢gÀĪÀ¢®è JAzÀÄ w½¹gÀÄvÁÛ£É, ¢£ÁAPÀ 06-07-2018 jAzÀ jAzÀ E°èAiÀĪÀgÉUÉ J®è PÀqÉ ºÀÄqÀÄPÁrzÀgÀÄ ºÉAqÀw ªÀÄvÀÄÛ ºÉtÄÚ ªÀÄUÀÄ ¥ÀvÉÛAiÀiÁVgÀĪÀÅ¢®è, CªÀ¼ÀÄ ºÉÆÃUÀĪÁUÀ ªÉÄʪÉÄÃ¯É CgÀ¹t §tÚzÀ ¹ÃgÉ zsÀj¹gÀÄvÁÛ¼ÉAzÀÄ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¢£ÁAPÀ 09-07-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 147/2018, PÀ®A. 379 L¦¹ :-
¦üAiÀiÁð¢ CgÀ«AzÀ vÀAzÉ CtÄ«ÃgÀ PÀÄqÀA§¯ï ªÀAiÀÄ: 30 ªÀµÀð, eÁw: °AUÁAiÀÄvÀ, ¸Á: ªÀÄ£É £ÀA. 19-6-161, ºÀ£ÀĪÀiÁ£À ªÀÄA¢gÀ ºÀwÛgÀ, ²ªÀ£ÀUÀgÀ (G), ©ÃzÀgÀ gÀªÀgÀÄ ¢£ÁAPÀ 01-07-2018 gÀAzÀÄ 2330 UÀAmÉUÉ vÀ£Àß ºÉÆAqÁ AiÀÄĤPÁ£ïð ªÉÆÃmÁgï ¸ÉÊPÀ¯ï £ÀA. PÉJ-38/PÉ-3965 £ÉÃzÀ£ÀÄß vÀ£Àß ªÀÄ£ÉAiÀÄ PÁA¥ËAqÀ M¼ÀUÉ ©ÃUÀ ºÁQ ¤°è¹zÀÄÝ, ªÀiÁgÀ£É ¢£À ¢£ÁAPÀ 02-07-2018 gÀAzÀÄ 0700 UÀAmÉUÉ ºÉÆgÉUÉ §AzÀÄ £ÉÆÃqÀ¯ÁV ªÉÆÃmÁgï ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ®ªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, ªÉÆÃmÁgï ¸ÉÊPÀ¯ï «ªÀgÀ 1) ºÉÆAqÁ AiÀÄĤPÁ£ïð ªÉÆÃmÁgï ¸ÉÊPÀ¯ï £ÀA. PÉJ-38/PÉ-3965, 2) ZÁ¹¸ï £ÀA. JªÀiï.E.4.PÉ.¹.093.eÉ.98093754, 3) EAf£ï £ÀA. PÉ.¹.09.E.1095257, 4) ªÀiÁqÀ¯ï: 2009, 5) §tÚ: ¹®égï, 6) C.Q 25,000/- gÀÆ DVgÀÄvÀÛzÉ, CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 09-07-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 214/2018, ಕಲಂ. 420 ಐಪಿಸಿ ಜೊತೆ 78(3) ಕೆ.ಪಿ ಕಾಯ್ದೆ :-
ದಿನಾಂಕ 09-07-2018 ರಂದು ಭಾಲ್ಕಿಯ ಅಂಚೆ ಕಛೇರಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಬಿ.ಅಮರೇಶ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಅಂಚೆ ಕಛೇರಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಂಚೆ ಕಛೇರಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ರಘುನಾಥ ತಂದೆ ಪಾಂಡಬಾ ಜಾಧವ ವಯ: 68 ವರ್ಷ, ಜಾತಿ: ಮರಾಠಾ, ಸಾ: ರಾಮತೀರ್ಥವಾಡಿ ಅಂತಾ ತಿಳಿಸಿದನು ಸದರಿಯವನ ವಶದಿಂದ 1) ನಗದು ಹಣ 960/- ರೂ., 2) ಎರಡು ಮಟಕಾ ಚೀಟಿಗಳು, 3) ಒಂದು ಪೆನ್ನು ಮತ್ತು 4) ಒಂದು ಮೊಬೈಲ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿರುವದರಿಂದ ಸದರಿಯವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
.