Police Bhavan Kalaburagi

Police Bhavan Kalaburagi

Friday, October 16, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 15-10-15 ರಂದು ರಾತ್ರಿ 20.45 ಗಂಟೆಗೆ ನಮ್ಮ ಠಾಣೆಯ ಪಿ,ಸಿ 50 ರವರು ಲಿಂಗಸ್ಗೂರಿನಿಂದ ಪಿ,ಎಸ್,ಐ ರವರು ಕಳುಹಿಸಿದ ದೂರನ್ನು ತಂದು ಹಾಜರಪಡಿಸಿದ್ದು ನೋಡಲಾಗಿ ಮೃತ ಬಸವರಾಜ ತಂದೆ ಶರಣಪ್ಪ ಕ್ವಾಟಿ ನಾಯಕ 32 ವರ್ಷ ಒಕ್ಕಲುತನ ಸಾ, ಕುಣೆಕಕಲ್ಲೂರು.   FvÀ¤UÉ ಕುಣೆಕಲ್ಲೂರು ಗ್ರಾಮ ಸಿಮಾದಲ್ಲಿ ತನ್ನ ತಾಯಿ ಹೆಸರಿನಲ್ಲಿರುವ ಸರ್ವೆ ನಂಬರ 90 ನೇದ್ದರಲ್ಲಿ ಐದು ಎಕರೇಯಲ್ಲಿ 2 ವರ ಎಕರೇ ತನ್ನ ಪಾಲಿಗೆ ಬಂದಿದ್ದು, ಅದರಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ದುಡಿದುಕೊಂಡು ಇದ್ದು, ಸದರಿ ಹೊಲದಲ್ಲಿ ಸದ್ಯ ಸೂರ್ಯಕಾಂತಿ, ಸಜ್ಜೆ, ತೊಗರಿ ಬೆಳೆಗಳನ್ನು ಹಾಕಿದ್ದು, ಮುಂಗಾರು ಮಳೆ ಬಾರದಿದ್ದರಿಂದಬೆಳೆಗಳು ಬಂದಿರುವುದಿಲ್ಲ. ಸದರಿ ಹೊಲವನ್ನು ಉಳುಮೆ ಮಾಡಲು ಮತ್ತು ಒಕ್ಕಲುತನಕೊಸ್ಕರ  ಮೃತನು ಸಂತೆಕಕಲ್ಲೂರು ಬ್ಯಾಂಕಿನಲ್ಲಿ ಮತ್ತುಯ ಇತರೇ ಸಹಕಾರಿ ಬ್ಯಾಂಕಗಳಲ್ಲಿ ಸಾಲ ಮಾಡಿದ್ದು ಬೆಳೆ ಕೈಕೊಟ್ಟಿದ್ದರಿಂದ ಸಾಲವನ್ನು ಹೇಗೆ ತಿರಿಸುವುದು ಅಂತಾ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15-10-15 ರಂದು ಮದ್ಯಾಹ್ನ 15,30 ಗಂಟೆಯ ಸುಮಾರಿಗೆ ತನ್ನ ಹೊಲದಲ್ಲಿ ಹೊಲಕ್ಕೆ ಸಿಂಪಡಿಸಲು ತಂದಿದ್ದು ಕ್ರೀಮಿನಾಶಕ ಔಷದಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ದೇವಮ್ಮಳು ನೀಡಿದ ದೂರನ್ನು ಸ್ವೀಕರಿಸಿಕೊಂಡು ದೂರಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಯು,ಡಿ,ಆರ್ ನಂ 06/15 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.  
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                        ದಿನಾಂಕ : 15-10-2015 ರಂದು  03-30 .ಎಮ್ ಕ್ಕೆ  ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ವೆಂಕಟೇಶ್ವರ ಕಾಲೋನಿಯಲ್ಲಿ  ಬಸವರಾಜ ಗೋರೆಬಾಳ್ ಇವರ ಖಾಲಿ ನಿವೇಶನದಲ್ಲಿ, ಆರೋಪಿ 01 : 1) ಮಂಜುನಾಥ ತಂದೆ ಚನ್ನಪ್ಪ ಗುರಿಕಾರ, ವಯ: 27 ವರ್ಷ, ಜಾ: ಕುರುಬರು, : ಟ್ರ್ಯಾಕ್ಟರ್ ಇಂಜನ್ ನಂ PY3029T209786 & ಟ್ರ್ಯಾಲಿ, ಸಾ: ಗೌಡನಭಾವಿ ತಾ: ಸಿಂಧನೂರು, ಹಾವ: ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಪಿಡಬ್ಲೂಡಿ ಕ್ಯಾಂಪ ಸಿಂಧನೂರು ಈತನು ಟ್ರ್ಯಾಕ್ಟರ್ ಇಂಜನ್ ನಂ PY3029T209786 & ಟ್ರ್ಯಾಲಿಯಲ್ಲಿ ಹಾಗೂ ಆರೋಪಿ 022) ಚೌಡಪ್ಪ ತಂದೆ ಯಲ್ಲಪ್ಪ ಬಡಿಗೇರ ವಯ: 35 ವರ್ಷ, ಜಾ: ಮಾದಿಗ, : ಟ್ರ್ಯಾಕ್ಟರ್ ನಂ KA-36 TB-9366 (ಇಂಜನ್ ನಂ NKBCOO954) & ಟ್ರ್ಯಾಲಿ ನೇದ್ದರ ಚಾಲಕ ಸಾ: ಧುಮತಿ , ಹಾವ: ಹೆಗಡೆ ಫಾರ್ಮ್ ದಾರಿ ಪಿಡಬ್ಲೂಡಿ ಕ್ಯಾಂಪ ಸಿಂಧನೂರು ಈತನು ಟ್ರ್ಯಾಕ್ಟರ್ ನಂ KA-36 TB-9366 (ಇಂಜನ್ ನಂ NKBCOO954) & ಟ್ರ್ಯಾಲಿಯಲ್ಲಿ ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಪರಿಸರಕ್ಕೆ ಹಾನಿಯಾಗುವಂತೆ ಪೊತ್ನಾಳ್ ಹಳ್ಳದಲ್ಲಿಂದ ಮರಳನ್ನು ಕಳುವಿನಿಂದ ಅನಧಿಕೃತವಾಗಿ ಸಾಗಿಸಿಕೊಂಡು ಬಂದು ಫಿರ್ಯಾದಿ ಶ್ರೀ ದೀಪಕ್ ಆರ್.ಭೂಸರೆಡ್ಡಿ ಪಿ.ಎಸ್.(ಕಾ.ಸು) ನಗರ ಪೊಲೀಸ್ ಠಾಣೆ ಸಿಂಧನೂರು. gÀªÀರು ಸಿಬ್ಬಂದಿಯವರೊಂದಿಗೆ ನೋಡಿ ಮರಳನ್ನು ಅನ್ ಲೋಡ್ ಮಾಡಿದ್ದು, ಟ್ರ್ಯಾಕ್ಟರ್ ಚಾಲಕರನ್ನು ದಾಳಿ ಮಾಡಿ ಹಿಡಿದು, ಅವರಿಂದ ಎರಡು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಜಪ್ತಿ ಮಾಡಿಕೊಂಡಿದ್ದು, ಮತ್ತು ಸ್ಥಳದಲ್ಲಿ ಅನ್ ಲೋಡ್ ಮಾಡಿದ ಮರಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 03 ಟ್ರ್ಯಾಕ್ಟರ್ ಇಂಜನ್ ನಂ PY3029T209786 & ಟ್ರ್ಯಾಲಿ ನೇದ್ದರ ಮಾಲೀಕ. 4) ಟ್ರ್ಯಾಕ್ಟರ್ ನಂ KA-36 TB-9366  ನೇದ್ದವನು, ಆರೋಪಿ 02 ನೇದ್ದವನಿಗೆ ಆರೋಪಿ 04 ನೇದ್ದವನು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ. ಗುನ್ನೆ ನಂ. 201/2015, ಕಲಂ: 379 .ಪಿ.ಸಿ & ಕಲಂ 4, 4(1-A), 21 OF MMDR-1957, ಕಲಂ. 43 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .   
                      ದಿ.15-10-2015 ರಂದು ಬೆಳಿಗ್ಗೆ 09-30 ಗಂಟೆಯಿಂದ ಫಿರ್ಯಾದಿ ಸತ್ಯನಾರಾಯಣ ನಾಯಕ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪ ಯೋಗಿ  ಇಲಾಖೆ ಉಪ ವಿಭಾಗ ಮಾನವಿ EªÀರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಹಾಯದೊಂದಿಗೆ ಸಿರವಾರ ಠಾಣಾ ಹದ್ದಿಯಲ್ಲಿರುವ ಪಟಕನದೊಡ್ಡಿ, ಕುರಕುಂದಾ,ಕಸನದೊಡ್ಡಿ,ಮತ್ತು ಮಲ್ಲಟ ಗ್ರಾಮಗಳಲ್ಲಿ 1] ಅಮರಣ್ಣತಂದೆ ತಿಮ್ಮಯ್ಯ ಜಾತಿ:ನಾಯಕ ವಯ-32 ವರ್ಷ ಸಾ:ಪಟಕನದೊಡ್ಡಿ             2] ರಂಗಯ್ಯ ತಂದೆ ಅಯ್ಯಣ್ಣ ಜಾತಿ:ನಾಯಕ ವಯ-34 ವರ್ಷ ಸಾ:ಪಟಕನದೊಡ್ಡಿ   3] ಅಮರೇಶ  ಜಾತಿ:ಕುರುಬರು ವಯ-28 ವರ್ಷ ಸಾ:ಕುರಕುಂದಾ      4] ಶಿವು ಈಳಿಗೇರ ಸಾ:ಪಟಕನದೊಡ್ಡಿ           5] ಯಲ್ಲಮ್ಮ  ಗಂಡ ಹೊನ್ನಪ್ಪ ಜಾತಿ:ಕುರುಬರು , ಸಾ: ಮಲ್ಲಟ          6] ಸಣ್ಣ ಸಾಬಯ್ಯ ತಂದೆ ಸಣ್ಣ ತಿಮ್ಮಯ್ಯ ಕಾವಲಿ, ಜಾತಿ:ನಾಯಕ, ಸಾ: ಮಲ್ಲಟ    7] ಬಸ್ಸಪ್ಪ ತಂದೆ ದೊಡ್ಡ ತಿಮ್ಮಣ್ಣ ಕಾವಲಿ ಜಾತಿ:ನಾಯಕ, ಸಾ: ಮಲ್ಲಟ      8] ರಂಗಪ್ಪ ತಂದೆ ಸಾಬಯ್ಯ, ಸಾ: ಮಲ್ಲಟ    9] ವಿರುಪಾಕ್ಷಪ್ಪ ತಂದೆ ಬಸವಂತರಾಯ ಜಾತಿ: ಲಿಂಗಾಯತ, ಸಾ: ಮಲ್ಲಟ   10] ಮಲ್ಲನಗೌಡ ತಂದೆ ಸೂರನಗೌಡಜಾತಿ:ಲಿಂಗಾಯತಸಾ:ಮಲ್ಲಟ       11] ವೆಂಕಟೇಶ ತಂದೆ ವಿರುಪಾಕ್ಷಪ್ಪ ಜಾತಿ:ಲಿಂಗಾಯತ ಸಾ: ಮಲ್ಲಟ       12] ರಾಜಾಸಾಬ ತಂದೆ ರಮಜಾನ್ ಸಾಬ  ಜಾತಿ:ಕಟಗರು[ಮುಸ್ಲಿಂ] ಸಾ: ಮಲ್ಲಟ ಗ್ರಾಮEªÀgÀÄUÀ¼ÀÄ  ಸರಕಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಂಗ್ರಹಿಸಿದ ಮಾಹಿತಿ ಮೇರೆಗೆ ದಾಳಿ ಮಾಡಿ ಒಟ್ಟು 625.32 ಘನಮೀಟರ ಅಕ್ರಮ ಮರಳು  ಅ.ಕಿ.ರೂ.4,37,746=00. ಬೆಲೆಬಾಳುವುದನ್ನು  ಪಂಚನಾಮೆ ಮಾಡಿಕೊಂಡು ಠಾಣೆಗೆ ಬಂದು  ದಾಳಿ ಪಂಚನಾಮೆಯೊಂದಿಗೆ ದೂರನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA; 207/2015 PÀ®A:3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ:15-10-2015 ರಂದು 12-45  ಗಂಟೆಗೆ ಕವಿತಾಳ ಪೊಲೀಸ್‌‌ ಠಾಣಾವ್ಯಾಪ್ತಿಯ ಗಂಗನಗರ  ಗ್ರಾಮದ ಹತ್ತಿರ ಬಾತ್ಮೀ ಮೇರೆಗೆ ಶ್ರೀ ರವಿ ಸಿ.ಉಕ್ಕುಂದ ಪಿಎಸ್‌ಐ ಕವಿತಾಳ ಪೊಲೀಸ್ ಠಾಣೆ & ಸಿಬ್ಬಂದಿಯವರು ಹೋಗಿ ನಿಂತುಕೊಂಡಿದ್ದಾಗ ಒಂದು ಟ್ರಾಕ್ಟರ್‌‌ದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು, ಅದನ್ನು  ತಡೆದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು  ಬಸವಲಿಂಗ ತಂದೆ ನಿರುಪಾದಪ್ಪ 21 ವರ್ಷ  ಜಾ:ಕುರುಬರ, ಉ:ಟ್ರಾಕ್ಟರ್‌‌ ಡ್ರೈವರ್‌, ಸಾ: ತಡಕಲ್ , ತಾ: ಮಾನವಿ ಅಂತಾ ಮತ್ತು ಮರಳನ್ನು ತಡಕಲ್ ಗ್ರಾಮದ ಹಳ್ಳದಿಂದ ತುಂಬಿಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ  ಟ್ರ್ಯಾಕ್ರನ್ನು ಪರಿಶೀಲಿಸಲು MAHINRDA B 275 D1  TRACTOR  NO- KA 36 TB 3848 &   TRALLY  NO- KA 36 TC 2360,  VALUE RS:500000/-  & 2.5 QUBIC METER SAND VALUE RS:1750/-  ಬೆಲೆಬಾಳುವ ಮರಳು ಇತ್ತು.  ಸದರಿಯವನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ  ಹಾಕಿಕೊಂಡು ಹೋಗುತ್ತಿದ್ದುದಾಗಿ ಮತ್ತು ತನ್ನ ಹತ್ತಿರ ಡ್ರೈವಿಂಗ್‌‌ ಲೈಸನ್ಸ್‌‌ ಇಲ್ಲ ಅಂತಾ ತಿಳಿಸಿದ್ದರಿಂದ ಪಂಚನಾಮೆಯ ಮುಖಾಂತರ ಸದರಿ ಟ್ರಾಕ್ಟರನ್ನು &  ಆರೋಪಿಯನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಪಿಎಸ್ಐ ಸಾಹೇಬರು ತಂದು ಹಾಜರು ಪಡಿಸಿದ ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:110/2015, ಕಲಂ:3,42,43, ಕೆಎಂಎಂಸಿ ರೂಲ್ಸ್‌ -1994 & ಕಲಂ:4,4[1-ಎ] ಎಂಎಂಡಿಆರ್‌-1957 & 379 ಐಪಿಸಿ & ಕಲಂ:181, ಐಎಂವಿಯಾಕ್ಟ  ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 15-10-2015 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿ ಹನುಮಂತ ತಂದೆ ನಾಗಪ್ಪ ಕುರಲಿ ವಯಸ್ಸು 30 ವರ್ಷ ಜಾತಿ ನಾಯಕ್ ಉದ್ಯೋಗ ಕಿರಾಣಿ ವ್ಯಾಪಾರ & ಒಕ್ಕಲುತನ  ಸಾ ನಾರಬಂಡಾ ತಾ: ಮಾನವಿ ಜಿ;ರಾಯಚೂರು FvÀನು ಗಾಯಾಳು ವಿರೇಶನೊಂದಿಗೆ ವಡವಟ್ಟಿ ಗ್ರಾಮದಿಂದ ಮೋಟಾರ್ ಸೈಕಲ್ ಮೇಲೆ ನಾರಬಂಡಿಗೆ ಬರುತ್ತಿದ್ದಾಗ ರಸ್ತೆಯಲ್ಲಿದ್ದ ಮಲ್ಲಿಕಾರ್ಜುನ ಅಂಗಡಿಯ ಕಡೆ ನೋಡಿದಾಗ ಆತನು ಫಿರ್ಯಾದಿದಾರನಿಗೆ ನಮ್ಮ ಅಂಗಡಿ ಕಡೆ ಏನು ನೋಡುತ್ತಿ ಎಂದು ಜಗಳ ತೆಗೆದಾಗ  ಉಳಿದ 1) ಶೇಖರಪ್ಪ ತಂದೆ ಹನುಮಯ್ಯ 2) ರಾಘವೇಂದ್ರ ತಂದೆ ಆದಯ್ಯ 3) ಶರಣಬಸವ ತಂದೆ ಆದಯ್ಯ 4) ಆದಯ್ಯ ತಂದೆ ಹನುಮಯ್ಯ 5) ಹನುಮಣ್ಣ  ತಂದೆ ತಿಮ್ಮಯ್ಯ 6) ಮಲ್ಲಿಕಾರ್ಜುನ ತಂದೆ ಹನುಮಣ್ಣ 7) ಮೌನೇಶ ತಂದೆ ಮಲ್ಲಯ್ಯ 8) ದುರಗಪ್ಪ ತಂದೆ ಮಲ್ಲಯ್ಯ 9) ಪ್ರಕಾಶ ತಂದೆ ಮಲ್ಲಣ್ಣ ಎಲ್ಲಾರೂ ಜಾತಿ ನಾಯಕ್ ಸಾ: ನಾರಾಬಂಡಾ ತಾ: ಮಾನವಿ  gÀªÀgÀÄ ಹಳೆ ವೈಷಮ್ಯವಿಟ್ಟುಕೊಂಡು ಅಲ್ಲಿಗೆ ಬಂದು ನ್ನೊಂದಿಗೆ ಮತ್ತು ನ್ನ ಚಿಕ್ಕಪ್ಪ  ಹಾಗೂ ಆತನ ಮಕ್ಕಳೊಂದಿಗೆ ಕೊಲೆ ಮಾಡುವ ಸಮಾನ ಉದ್ದೇಶ ಹೊಂದಿ ತಮ್ಮ ಕೈಗಳಲ್ಲಿದ್ದ ಬಂಡಿಗೂಟ, ಕಲ್ಲು ಕಟ್ಟಿಗೆ ಹಿಡಿದುಕೊಂಡು ಅಕ್ರಮಕೂಟ ಕಟ್ಟಿಕೊಂಡು ಬಂದು ಹೊಡಿ-ಬಡಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ, ಅಂತಾ ಫಿರ್ಯಾದಿಯ ಹೇಳಿಕೆಯ ಸಾರಂಶದ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA;  208/2015, PÀ®A: 143.147.148.323.324.326.504.506.307 ಸಹಿತ 149 ಐ.ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
              ¢£ÁAPÀ: 24.08.2015 jAzÁ 29.09.2015 gÀ ªÀgÉUÉ ¤¯ÉÆÃUÀ¯ï ¹ÃªÀiÁzÀ ¦ügÁå¢ü ²æêÀÄw «dAiÀÄ®Qëöäà UÀAqÀ ¹zÀÞ°AUÀAiÀÄå ªÀAiÀiÁ: 36 ªÀµÀð,  G: MPÀÌ®ÄvÀ£À   ¸Á: ¤¯ÉÆÃUÀ¯ï vÁ: °AUÀ¸ÀÄUÀÆgÀÄ FPÉAiÀÄ  ºÉÆ®zÀ°è 1) §¸À°AUÀAiÀÄå vÀAzÉ ±ÀgÀtAiÀÄå ªÀAiÀiÁ 40 ªÀµÀð, 2) «ÃgÀ¨sÀzÀæAiÀÄå vÀAzÉ ±ÀgÀtAiÀÄå  ªÀAiÀiÁ 38 ªÀµÀð, 3) ±ÀgÀtAiÀÄå ªÀAiÀiÁ 65 ªÀµÀð, J®ègÀÆ G: MPÀÌ®ÄvÀ£À  ¸Á: »gÉúɸÀgÀÆgÀÄ 4) ²æêÀÄw PÀªÀįÁPÀëªÀÄä UÀAqÀ µÀtÄäPÀAiÀÄå ªÀAiÀiÁ 60 ªÀµÀð, G: MPÀÌ®ÄvÀ£À, ¸Á: ¤¯ÉÆÃUÀ¯ï  EªÀgÀÄUÀ¼ÀÄ   ಹೊಲಸರ್ವೇ ನಂ 120 ವಿಸ್ತೀರ್ಣ 10 ಎಕರೆ 02 ಗುಂಟೆ ನೇದ್ದರಲ್ಲಿ ಫಿರ್ಯಾಧಿದಾರರ ಸ್ವಾಧೀನದಲ್ಲಿರುವ ಜಮೀನಿಗೆ ಸಂಬಂದಿಸಿದಂತೆ ಆರೋಪಿ ನಂ 04 ನೇದ್ದವರೊಂದಿಗೆ ಶಾಮೀಲಾಗಿ ಯಾವದೇ ತರಹದ ಮಾಲೀಕತ್ವದ ಹಕ್ಕು ಇರದೇ ಇದ್ದರೂ ಸಹ ವಿನಾಕಾರಣ  ತೊಂದರೆ ಕೊಡಬೇಕೆಂಬ ದುರುಧ್ದೇಶದಿಂದ ಇಲ್ಲದ ದಾಖಲೆ ಸೃಷ್ಟಿಸಿಕೊಂಡು ದಿನಾಂಕ: 28-09-2015 ರಂದು ಆರೋಪಿ ನಂ 01 ರಿಂದಾ 03 ನೇದ್ದವರು ಅತಿಕ್ರಮ ಪ್ರವೇಶ ಮಾಡಿ, ಅವ್ಯಾಛ್ಚವಾಗಿ ಬೈದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮಾನ್ಯ ನ್ಯಾಯಾಲಯದಿಂದ ನಿರ್ದೇಶಿತಗೊಂಡ ಫಿರ್ಯಾಧಿ ಸಾರಾಂಶದ ಮೇಲಿಂದ   ºÀnÖ ¥Éưøï oÁuÉ. UÀÄ£Éß £ÀA: 157/2015 PÀ®A. 447, 209, 323, 324, 506 L¦¹ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
. ದಿನಾಂಕ 08-06-2014 ರಂದು AiÀıÉÆÃzsÀ £ÁUÀgÁ¼À UÀAqÀ «ÃgÁAf£ÀAiÀÄå ªÀAiÀÄ: 31 G: ¸ÀPÁðj ¸ÀºÀ ²PÀëQ PÀÄAzÁ¥ÀÆgÀ zÀ°è  eÁw: ªÀiÁ®zÁ¸ÀgÀÄ ¸Á:UÁdUÁgÀ¥ÉÃmÉ gÁAiÀÄZÀÆgÀÄ ºÁ:ªÀ: PÀÄAzÁ¥ÀÆgÀÄ FPÉAiÀÄ ವಿವಾಹವು «ÃgÁAfãÀAiÀÄå vÀAzÉ ªÉAPÀl¸Áé«Ä ªÀAiÀÄ: 32 ¤gÀÄzÀÆåV eÁ: ªÀiÁ® zÁ¸ÀgÀÄ ¸Á: UÉÆÃlÄgÀÄ vÁ:f:§¼Áîj Eವರೊಂದಿಗೆ ಬಳ್ಳಾರಿಯಲ್ಲಿ ಮದುವೆಯಾಗಿದ್ದು ಕುಂದಾಪೂರದಲ್ಲಿ ಸರ್ಕಾರಿ ಶಾಲೆಯ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದರಿಂದ ಮದುವೆ ನಂತರ ಅಲ್ಲೆ ವಾಸವಾಗಿದ್ದು 3 ತಿಂಗಳ ವರೆಗೂ ಅನ್ಯೂನ್ಯವಾಗಿ ಜೀವನ ನಡೆಸಿದೇವು, ಮದುವೆ ಸಂದರ್ಭದಲ್ಲಿ 2 ತೋಲೆ ಬಂಗಾರ, ಸೂಟು,ಬೂಟು,ವಾಚ್, ಉಡುಗೋರೆಯಾಗಿ ಕೊಟ್ಟು ನಂತರ ದಿನಗಳಲ್ಲಿ ಪದೇ-ಪದೇ ಹಣ ಕೊಡು ನಾನು ಅವರು ಕೇಳಿದಾಗೆಲ್ಲ ಹಣ ಕೊಡುತ್ತಿದ್ದೆ ಮತ್ತು ಹೆಚ್ಚು ಹೆಚ್ಚು ಹಣ ಕೇಳಿದಾಗ ನಾನು ಕೋಡುವುದನ್ನು ನಿಲ್ಲಿಸಿಬಿಟ್ಟಿದ್ದು, ರಜೆ ಇದ್ದುದ್ದರಿಂದ ಹಾಗೂ ನಮ್ಮ ತಂದೆಯ ಆರೋಗ್ಯ ವಿಚಾರಿಸಲು ದಿನಾಂಕ 11-10-15 ರಂದು ನನ್ನ ತವರು ಮನೆ ಗಾಜಗಾರಪೇಟೆ ರಾಯಚೂರಿಗೆ ಬಂದಿದ್ದು, ದಿನಾಂಕ   14-10-15 ರಂದು ರಾತ್ರಿ 8-00 ಗಂಟೆ ನನ್ನ ಗಂಡ ನಮ್ಮ ಮನೆಗೆ ಬಂದಿದ್ದು ದಿನಾಂಕ 15-10-15 ರಂದು ಮಧ್ಯಾಹ್ನ 12-30 ಗಂಟೆಗೆ ಮಾತು ಆಡುತ್ತಾ 2 ಲಕ್ಷ ಹಣವನ್ನು ಕೇಳಿದ್ದು ನಾನು ಹಣ ಕೊಡಲು ನಿರಾಕರಿಸಿದಾಗ ನೀನು ನೌಕರಿ ಬಿಡು ಎಂದು ಬೋಸಡಿಕೆ ಎಂದು ಸಿಟ್ಟಿಗೆದ್ದು ಎಡಗೈಗೆಯಿಂದ ನನ್ನ ಬಲಗಡೆಯ ಕಪಾಳಕ್ಕೆ ಹೊಡೆದಾಗ ನಾನು ನೆಲಕ್ಕೆ ಬಿದ್ದಾಗ ಮತ್ತು ಕುತ್ತಿಗೆ ಕೈ ಹಾಕಲು ಬಂದಾಗ ನಮ್ಮ ತಂದೆ-ತಾಯಿ ಬಿಡಿಸಿಕೊಂಡರು ಆಗ ಇವತ್ತು ನೀನು ಉಳಿದಿದ್ದಿಯಾ ಇಲ್ಲದಿದ್ದರೆ ನಿನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ,ಅಂತಾ ಮುಂತಾಗಿ ಲಿಖಿತ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.108/2015 ಕಲಂ.498(ಎ).323.504.506 ಐಪಿಸಿ ಮತ್ತು ಡಿ.ಪಿ.ಕಾಯ್ದೆ 3 & 4  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.                                             

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.10.2015 gÀAzÀÄ  73 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.