Police Bhavan Kalaburagi

Police Bhavan Kalaburagi

Sunday, November 8, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
                  ದಿನಾಂಕ 6.30 ಪಿಎಂ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರಾದ ಶ್ರೀ ಈರಣ್ಣ ಪಿಸಿ 628 ರವರು ಮಾನ್ಯ ನ್ಯಾಯಾಲಯದ ವಸೂಲಾದ ಖಾಸಗಿ ಫಿರ್ಯಾದಿ ಸಂಖ್ಯೆ 208/2015 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿರ್ಯಾದಿಯ ಸಾರಾಂಶದಲ್ಲಿ ಫಿರ್ಯಾದಿ ಈಗಲಪಾಟಿ ವೆಂಕಟೇಶ್ವರ ರಾವ್ ತಂದೆ ವೆಂಕಟರಾವು, ವಯಾ: 48 ವರ್ಷ, ಉ:ಒಕ್ಕಲುತನ, ಸಾ:ಪಗಡದಿನ್ನಿ ಕ್ಯಾಂಪ್ ತಾ:ಸಿಂಧನೂರು FPÉಯು ನೆಲ್ಲು ವ್ಯಾಪಾರ ಮಾಡಿಕೊಂಡಿದ್ದು 1) ಮಾರ್ನಿ ಕೊಂಡಲರಾವು ತಂದೆ ಗೋವಿಂದು, ವಯಾ: 55 ವರ್ಷ, ಉ:ನೆಲ್ಲು ವ್ಯಾಪಾರ, ಸಾ:ಪಗಡದಿನ್ನಿ ಪೈ ಕ್ಯಾಂಪ್ ತಾ:ಸಿಂಧನೂರು2) ಮಾರ್ನಿ ಶ್ರೀನಿವಾಸ @ ವಾಸು ತಂದೆ ಕೊಂಡಲರಾವು, ವಯಾ: 25 ವರ್ಷ, ಉ:ನೆಲ್ಲು ವ್ಯಾಪಾರ, ಸಾ:ಪಗಡದಿನ್ನಿ ಪೈ ಕ್ಯಾಂಪ್ ತಾ:ಸಿಂಧನೂರುEªÀgÀÄUÀ¼ÀÄ  ಫಿರ್ಯಾದಿಯಿಂದ 298 ಭತ್ತದ ಚೀಲಗಳನ್ನು ಪ್ರತಿ ಚೀಲಕ್ಕೆ 1680 ರೂ ಯಂತೆ ಖರೀದಿ ಮಾಡಿ ಒಟ್ಟು 5,00,0640 (ಐದು ಲಕ್ಷದ ಆರು ನೂರ ನಲವತ್ತು ರೂ.) ಗಳನ್ನು ಹದಿನೈದು ದಿನಗಳ ಒಳಗಾಗಿ ಕೊಡುತ್ತೇನೆಂದು ಹೇಳಿ ವಾಗ್ದಾನ ಮಾಡಿ ತೆಗೆದುಕೊಂಡು ಹೋಗಿ ಫಿರ್ಯಾದಿಯು ಹಲವಾರು ಬಾರಿ ಭತ್ತ ಮಾರಿದ ಹಣವನ್ನು ಕೇಳಿದಾಗ ನಾಳೆ ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಹೋದರು. ಫಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ಹೆಸರಿನಲ್ಲಿರುವ ಆಸ್ತಿಗಳು ಆರೋಪಿ ನಂ. 1 ಇವರ ಮಗಳು ಮತ್ತು ಮೊಮ್ಮೊಕ್ಕಳ ಹೆಸರಿನಲ್ಲಿ ವರ್ಗಾಯಿಸಿರುತ್ತಾರೆ. ಅಲ್ಲದೇ ದಿನಾಂಕ 25-10-2015 ರಂದು 0900 ಎಎಂ ಕ್ಕೆ ಫಿರ್ಯಾದಿದಾರನು ಆರೋಪಿತರಿಗೆ ಭತ್ತ ಮಾರಿದ ಹಣವನ್ನು ಕೇಳಿದಾಗ ಕೊಡುವುದಿಲ್ಲಾ, ಇನ್ನೊಮ್ಮೆ ಕೇಳಿದರೆ ನಿನ್ನ ಪ್ರಾಣ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 303/2015 ಕಲಂ 407, 420, 506 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-

              ದಿನಾಂಕ 07-11-2015 ರಂದು ಸಾಯಾಂಕಾಲ 06.30 ಗಂಟೆಗೆ ಫಿರ್ಯಾದಿ f.dUÀ¢Ã±À vÀAzÉ f.ªÀÄ®èAiÀÄå ªÀAiÀiÁ|| 30 eÁw|| °AUÁAiÀÄÄvÀ G|| ªÁå¥ÀgÀ ¸Á|| ªÀÄ£É £ÀA 7-2-7 UÁfUÁgÀ¥ÉÃmÉ gÁAiÀÄZÀÆgÀÄ EªÀgÀÄಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ತಂದು ಹಾಜರಿಪಡಿಸಿದ್ದರ ಸಾರಾಂಶವೆನೆಂದರೆ  ಫಿರ್ಯಾದಿದಾರರಾದ ಜಿ.ಜಗದೀಶ ಇವರ  ಸ್ವಂತ್  ಹೋಂಡಾ ಶೈನ್ ಮೋಟರ್ ಸೈಕಲ ಕೆ.. 36-ಆರ್- 9129 ನೇದ್ದನ್ನು ದಿನಾಂಕ 04-11-2015 ರಂದು ರಾತ್ರಿ 10-30 ಗಂಟೆಗೆ ತನ್ನ ಮನೆಯ ಮುಂದೆ  ನಿಲ್ಲಿಸಿ ಮಲ್ಲಗಿದ್ದು ಬೆಳಗ್ಗೆ  8- 30 ಗಂಟೆಗೆ ಹೊರಗೆ ಬಂದು ನೋಡಲು ತನ್ನ ಮೋಟರ್ ಸೈಕಲ್ ಇರಲಿಲ್ಲ ನಂತರ ನನ್ನ ಸ್ನೇಹಿತರನ್ನು ವಿಚಾರಿಸಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ನನ್ನ ಮೋಟರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಕಾರಣ ಕಳುವಾದ ನಮ್ಮ ಮೋಟಾರ ಸೈಕಲನ್ನು ಪತ್ತೆ ಹಚ್ಚಿ ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ UÀÄ£Éß £ÀA: UÀÄ£Éß £ÀA.115/2015 PÀ®A 379 L.¦.¹ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ: 07-11-2015 ರಂದು 04-30 ಗಂಟೆಯ ಸುಮಾರಿಗೆ   ಅಪಾದಿತ ಟಿಪ್ಪರ್  ನಂ. ಯು.ಪಿ.77 ಎನ್-7568 ನೇದ್ದರ ಚಾಲಕನು ಸದರಿ ಟಿಪ್ಪರ್ ನಲ್ಲಿ  ಮಾನವಿ ಕಡೆಯಿಂದ ರಾಜಲಬಂಡಾ ಗ್ರಾಮದ ತುಂಗಭದ್ರಾ ನದಿ ತಟದಿಂದ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಸದರಿ ಏಳು ಕ್ರಾಸಿನಲ್ಲಿ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿದ್ದ ರಾಯಚೂರು ಗ್ರಾಮೀಣ ಠಾಣೆಯ ಪಿ.ಎಸ್.. ರವರು ಪಿ.ಸಿ. 646 ಇತನೊಂದಿಗೆ ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಸದರಿ ಟಿಪ್ಪರಿನಲ್ಲಿ ಅಂದಾಜು 6 ಕ್ಯೂಬಿಕ್ ಮೀಟರನ ಮರಳು ಅಂದಾಜು ಮೌಲ್ಯ ರೂಪಾಯಿ ಒಟ್ಟು 4500/- ಬೆಲೆಯುಳ್ಳ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದು  ಸದರಿ ಟಿಪ್ಪರ ಮತ್ತದರ ಚಾಲಕ  ಮರಳು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ.   ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£ÉߣÀA: 257/2015 PÀ®A: 379L¦¹ ºÁUÀÆ 4(1), 4(1J) ªÀÄvÀÄÛ 21 JAJADgïr DPÀÖ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¢£ÁAPÀ 27/10/15 gÀAzÀÄ 1400 UÀAmɬÄAzÀ ¢£ÁAPÀ 28/10/15 gÀ0zÀÄ 0700 UÀAmÉAiÀÄ £ÀqÀÄ«£À CªÀ¢üAiÀÄ°è °AUÀ¸ÀUÀÆgÀÄ  ¸ÀPÁðj D¸ÀàvÉæAiÀÄ PÁA¥ËAqï ªÀÄÄAzÉ ¤°è¹zÀÝ ¦üAiÀiÁð¢ gÀ« vÀAzÉ ©üêÀÄ£ÀUËqÀ30 ªÀµÀð eÁ: °AUÁAiÀÄvÀ G:ªÁå¥ÁgÀ ¸Á:ªÀlUÀ¯ï FvÀ£À ªÀÄ»AzÁæ PÀA¥À¤AiÀÄ ªÉjmÉÆà r-6 PÁgÀ £ÀA.PÉJ-36 J£ï-4074 (EAfÃ£ï £ÀA. r181694 ZÉ¹ì £ÀA. JAJ1J¯ïJ¸ïDgïeÉPÉJ¥sïE2J80171) CA.Q.gÀÆ. 7,00,000/- ¨É¯É ¨Á¼ÀĪÀÅzÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀÅ¢®è, PÀ¼ÀĪÁzÀ PÁgÀ£ÀÄß ºÀÄqÀÄQPÉÆqÀĪÀAvÉ ¤ÃrzÀ ¦üAiÀiÁ𢠪ÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA.271/15 PÀ®A 379 L.¦.¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ
¥Éưøï zÁ½ ¥ÀæPÀgÀtzÀ ªÀiÁ»w:-
         ¢£ÁAPÀ: 07.11.2015 gÀAzÀÄ ªÀÄzsÁåºÀß 2.00 UÀAmÉUÉ vÀªÀUÀ UÁæªÀÄzÀ ºÀ£ÀĪÀÄAvÀ zÉêÀgÀ UÀÄrAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è 1) gÁªÀÄtÚ vÀAzÉ £ÀgÀ¸À¥Àà CgÀPÉÃj ªÀAiÀiÁ: 41 ªÀµÀð eÁ: PÀ¨ÉâÃgÀ G: ºÀ.a.UÀ £ËPÀgÀ  ¸Á: ºÀ¼ÉÃ¥ÀAZÁAiÀÄw ºÀwÛgÀ ºÀnÖUÁæªÀĺÁUÀÆ EvÀgÉ 11 d£ÀgÀÄ PÀÆr ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ²æà «dAiÀÄPÀĪÀiÁgÀ ¦J¸ïL ºÀnÖ ¥Éưøï oÁuÉ. gÀªÀgÀÄ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 9570/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ಹನ್ನೆರಡು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA: 172/2015 PÀ®A. 87 PÉ.¦ PÁAiÉÄÝ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.11.2015 gÀAzÀÄ 83 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,000/-

 gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.