Police Bhavan Kalaburagi

Police Bhavan Kalaburagi

Thursday, March 31, 2016

BIDAR DISTRICT DAILY CRIME UPDATE 31-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-03-2016

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 43/2016, PÀ®A 457, 380, 511 L¦¹ :-
¢£ÁAPÀ 29-03-2016 gÀAzÀÄ §¸ÀégÁd JªÀÄ. PÉƽ PÉ£ÀgÁ ¨ÁåAPÀ ªÀiÁå£ÉÃdgï ©ÃzÀgÀ gÀªÀgÀÄ ¦üAiÀiÁ𢠸ÀAvÉÆõÀPÀĪÀiÁgÀ vÀAzÉ ±ÀgÀt¥Áà dªÀ¼É ZÁ£À® JQìQénªÀ ¸Á: PÀ®§ÄgÀV gÀªÀjUÉ PÀgÉ ªÀiÁr w½¹zÉÝ£ÉAzÀgÉ £ÀªÀÄä PÉ£ÀgÁ ¨ÁåAQUÉ ¸ÀA§A¢ü¹zÀ J.n.JªÀiï ¨sÀgÀvÀ ±ÉÃlPÁgÀ gÀªÀgÀ PÁA¥ÉèPïì ºÁgÀÆgÀUÉÃj PÀªÀiÁ£À ºÀwÛgÀzÀ°è PÀÆr¹gÀĪÀ J.n.JªÀiï L.r £ÀA. 4483503 £ÉÃzÀ£ÀÄß gÁwæ ¸ÀªÀÄAiÀÄzÀ°è AiÀiÁgÉÆà PÀ¼ÀîgÀÄ PÀ¼ÀªÀÅ ªÀiÁqÀ®Ä ¥ÀæAiÀÄvÀß ªÀiÁrgÀÄvÁÛgÉ CAvÀ UÁA¢üUÀAd ¥ÉưøÀ oÁuɬÄAzÀ PÀgÉ ªÀiÁr £À£ÀUÉ w½¹gÀÄvÁÛgÉ, vÁªÀÅUÀ¼ÀÄ ©ÃzÀgÀPÉÌ §AzÀÄ £ÉÆÃrj CAvÀ ºÉýzÀÝjAzÀ ¦üAiÀiÁð¢AiÀÄÄ ©ÃzÀgÀPÉÌ ¸ÁAiÀÄAPÁ® §A¢zÀÄÝ, £ÀAvÀgÀ ¦üAiÀiÁ𢠪ÀÄvÀÄÛ PÉ£ÀgÁ ¨ÁåAPÀ ªÀiÁå£ÉÃdgÀ gÀªÀgÀÄ PÀÆrPÉÆAqÀÄ ºÁgÀÆgÀUÉÃj PÀªÀiÁ£À ºÀwÛgÀ EgÀĪÀ J.n.JªÀiï PÀqÉ ºÉÆÃV £ÉÆÃqÀ¯ÁV C°è PÀÆr¹zÀ J.Jn.JªÀiï£À ªÉÄð£À ¨sÁUÀ ¥ÀÆwð ªÀÄÄjzÀÄ PɼÀUÉ ©¢ÝvÀÄÛ J¯Áè PÀqÉ £ÉÆÃrzÁUÀ J.n.JªÀiï ªÀĶãÀ ¥ÀÆwðAiÀiÁV ºÁ¼ÁVgÀÄvÀÛzÉ, ¸ÀzÀj J.n.JªÀiïzÀ°ègÀĪÀ ºÀtªÀ£ÀÄß vÉUÉ¢gÀĪÀ¢®è ªÀÄvÀÄÛ J.n.JªÀiï M¼ÀUÉ PÀÆr¹zÀ PÁåªÉÄgÁªÀ£ÀÄß ¸ÀºÀ ºÁ¼ÀÄ ªÀiÁrgÀÄvÁÛ, ¨sÀgÀvÀ ±ÉlPÁgÀ gÀªÀgÀ PÁA¥ÉèÃPÀë ºÁgÀÆgÀUÉÃj PÀªÀiÁ£À ºÀwÛgÀ PÀÆr¹gÀĪÀ PÉãÁgÀ ¨ÁåAPÀ J.n.JªÀiï L.r £ÀA. 4483503 £ÉÃzÀ£ÀÄß ºÁ¼ÀÄ ªÀiÁr PÀ¼ÀîvÀ£À ªÀiÁqÀ®Ä ¥ÀæAiÀÄvÀß ªÀiÁrzÀ PÀ¼ÀîgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 30-03-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 34/2016, PÀ®A 66(¹) (r) L.n PÁAiÉÄÝ ªÀÄvÀÄÛ 419, 420 L¦¹ :-
©ÃzÀgÀ £ÀUÀgÀzÀ°ègÀĪÀ ¨ÁåAPÀ D¥sÀ §gÉÆÃqÁ ±ÁSÉAiÀÄ°è ¦üAiÀiÁð¢ JA.r.¥sÀAiÀiÁd° vÀAzÉ C£ÀégÉÆâݣÀ ¸Á: £ÀÆgÀSÁ£À vÁ°ÃªÀÄ ©ÃzÀgÀ gÀªÀgÀÄ SÁvÉ £ÀA. 36220100001703 ºÉÆA¢zÀÄÝ, ¸ÀzÀj SÁvÉUÉ ¸ÀA§A¢ü¹zÀ J.n.JA PÁqÀð £ÀA. 5210860004366938 EgÀÄvÀÛzÉ, ¢£ÁAPÀ 28-03-2016 gÀAzÀÄ 1930 UÀAmÉUÉ ¦üAiÀiÁð¢AiÀÄÄ £ÀÆgÀSÁ£À vÁ½ÃªÀÄzÀ°è vÀ£Àß ªÀÄ£ÉAiÀÄ°èzÁÝUÀ M§â C¥ÀjavÀ ªÀåQÛ vÀ£Àß ªÉÆèÉÊ¯ï £ÀA. 7282054459 £ÉÃzÀjAzÀ ¦üAiÀiÁð¢AiÀÄ ªÉÆèÉÊ¯ï £ÀA. 9986116705 £ÉÃzÀPÉÌ PÀgÉ ªÀiÁr £Á£ÀÄ ¨ÁåAPÀ D¥sÀ §gÉÆÃqÁ J.n.JA PÀ¸ÀÖªÀÄgÀ PÉÃgÀ¢AzÀ ªÀiÁvÁqÀÄwÛzÀÄÝ, ¤ªÀÄä J.n.JA PÁqÀð §AzÀ DUÀÄwÛzÉ j¤ªÀ¯ï ªÀiÁqÀ¨ÉÃPÁVzÀÝjAzÀ ¤ÃªÀÅ ¤ªÀÄä J.n.JA PÁqÀð £ÀA§gÀ ºÉý CAvÀ £ÀA©¹ ¦üAiÀiÁð¢¬ÄAzÀ J.n.JA.PÁqÀð £ÀA§gÀ ªÀÄvÀÄÛ J.n.JA UÀÄ¥ÀÛ £ÀA§gÀ ¥ÀqÉzÀÄPÉÆAqÀÄ ¦üAiÀiÁð¢AiÀĪÀgÀ ¨ÁåAPÀ SÁvÉ £ÀA. 36220100001703 £ÉÃzÀgÀ°èAzÀ MlÄÖ 25,690/- gÀÆ¥Á¬Ä D£À¯ÉÊ£À ªÀÄÆ®PÀ ªÀUÁðªÀuÉ ªÀiÁrPÉÆAqÀÄ ¦üAiÀiÁð¢UÉ ªÉÆøÀ ªÀiÁr ªÀAa¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀÄ ¢£ÁAPÀ 30-03-2016 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 30.03.2016 ರಂದು ಸಾಯಂಕಾಲ 19:54 ಗಂಟೆಯ ಸುಮಾರಿಗೆ ನನ್ನ ತಮ್ಮನು ಊರಿಗೆ ಬರುವ ಕುರಿತು ಕಟ್ಟಿ ಸಂಗಾವಿಯ ಕ್ರಾಸ್ ನ ಭೀಮಾ ಬ್ರೀಡ್ಜ ಜೇವರಗಿ ಕಲಬುರಗಿ ರಸ್ತೆ ಮೆಲೆ ನಡೆದುಕೊಂಡು ಬರುತ್ತಿರುವ ವೇಳೆಗೆ ಜೇವರಗಿ ಕಡೆಯಿಂದು ಒಂದು ಮೊಟಾರು ಸೈಕಲ್‌ ನಂ ಕೆಎ32ಇಎಫ್‌1806 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನನ್ನ ತಮ್ಮನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತದಲ್ಲಿ ಮೋಟಾರ ಸೈಕಲ್‌ ಸವಾರನಿಗೂ ಗಾಯವಾಗಿದ್ದು ಕಾರಣ ಸದರಿ ಮೋಟಾರು ಸೈಕಲ್‌ ಸವಾರನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ಅಬ್ಬಾಸಲಿ ತಂದೆ ಅಲಿಸಾಬ ಕೊಳಕೂರ ಸಾ : ಹಸನಾಪುರ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 08/02/2016 ರಂದು ಮದ್ಯಾಹ್ನ 3:30 ರಿಂದ 4:30 ರ ಮದ್ಯದ ಅವಧಿಯಲ್ಲಿ ಪಿರೋಜಾಬಾದ ದರ್ಗಾದ ಹತ್ತಿರದ ಮುಂದಿನ ಗೇಟ ಮುಂದೆ ನಿಲ್ಲಿಸಿದ ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ರುಕ್ನೋದ್ದಿನ ಸಾ: ಉಮರ ಕಾಲೋನಿ ಆಜಾದಪೂರ ರೋಡ ಕಲಬುರಗಿ ರವರ ಸುಮಾರು 30,000/- ರೂಪಾಯಿಗಳು ಕಿಮ್ಮತ್ತಿನ ಹಿರೋ ಹೊಂಡಾ ಫ್ಯಾಶನ ಪ್ಲಸ್‌‌  ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಸ್ವರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ರಾಮರಾವ್ ಸಾಕ್ರೆ ಸಾಃ ಮನೆ.ನಂ.4-601/14ಬಿ, 02ನೇ ಕ್ರಾಸ್ ಬಸವೇಶ್ವರ ಕಾಲೋನಿ ಕಲಬುರಗಿ ಇವರು ದಿನಾಂಕ 21/01/2016 ರಂದು ಬೆಳಿಗ್ಗೆ 11.45 ಎಎಂ ಸುಮಾರಿಗೆ ತಮ್ಮ ಹೆರಿನಲ್ಲಿರುವ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ನೆದ್ದನ್ನು ಮನೆಯ ಮುಂದೆ ನಿಲ್ಲಿಸಿದ್ದು ನಂತರ 12.45 ಪಿ.ಎಮ್.ಕ್ಕೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಮೊಟಾರು ಸೈಕಲ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ  ಕಳುವಾದ ನನ್ನ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ಅ.ಕಿ.1,00,000/- ರೂ. ಸಿಲ್ವರ್ ಬಣ್ಣದ್ದು ನೆದ್ದನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾಬಸವೇಸ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, March 30, 2016

Yadgir District Reported Crimes


Yadgir District Reported Crimes

 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 66-2016 PÀ®A: 279, 336 L¦¹ ¸ÀAUÀqÀ 11 (1), (A), (D), (E) Off Prevention Of Cruelty Animal Act 1960 And 93 KP Act, 2 (1) IMV Act:- ¢£ÁAPÀ: 29/03/2016 gÀAzÀÄ 04;30 ¦.JªÀiï PÉÌ ²æà ªÀiË£ÉñÀégÀ ªÀiÁ° ¥ÁnÃ¯ï ¦.J¸ï.L AiÀiÁzÀVj £ÀUÀgÀ oÁuÉ gÀªÀgÀÄ oÁuÉUÉ ºÁdgÁV MAzÀÄ d¦Û ¥ÀAZÀ£ÁªÉÄ, eÁÕ¥À£À ¥ÀvÀæ, ªÀÄÄzÉݪÀiÁ®ÄUÀ¼À£ÀÄß vÀAzÀÄ ºÁdgÀÄ ¥Àr¹zÀÄÝ ¸ÀzÀj d¦Û ¥ÀAZÀ£ÁªÉÄAiÀÄ ¸ÁgÁA±ÀªÉãÉAzÀgÉ, £Á£ÀÄ ¦.J¸ï.L AiÀiÁzÀVj £ÀUÀgÀ oÁuÉ ªÀÄvÀÄÛ gÀ« gÁoÉÆÃqÀ ¦.¹ 269 gÀªÀgÉÆA¢UÉ 01-30 ¦.JªÀiï PÉÌ ¥ÉmÉÆæðAUÀ PÀvÀðªÀåzÀ°èzÁÝUÀ 02-00 ¦.JªÀiï ¸ÀĪÀiÁjUÉ §¸ÀªÉñÀégÀ UÀAd 1 £Éà UÉÃmï ºÀwÛgÀ MAzÀÄ C±ÉÆÃPÀ ¯ÉïÁåAqï (zÉÆøÀÛ) UÀÆqÀì PÁåjAiÀÄgï £ÀA§gÀ PÉJ 33 ¹ 3414 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀzÀ°è £Á®ÄÌ zÀ£ÀUÀ¼À£ÀÄß PÀÆægÀªÁV PÀnÖ ºÁQPÉÆAqÀÄ CwªÉÃUÀ ºÁUÀÆ CeÁUÀgÀÆPÀvɬÄAzÀ ªÉÊAiÀÄQÛPÀ ¸ÀAgÀPÀëuÉ E®èzÉ JgÀqÀ£ÉAiÀĪÀgÀ fêÀ UÀAqÁAvÀgÀQÌÃqÀÄ ªÀiÁqÀĪÀAvÉ ªÁºÀ£À ZÀ¯Á¬Ä¹PÉÆAqÀÄ ºÉÆÃUÀÄwÛzÁÝUÀ CªÀ¤UÉ ¨É£ÀßnÖ »rzÀÄ ªÁºÀ£À ¥Àj²Ã°¹ £ÉÆÃqÀ¯ÁV CzÀgÀ°è £Á®ÄÌ zÀ£ÀUÀ½UÉ PÀÆægÀªÁV PÀnÖ ºÁQzÀÝ£ÀÄß £ÉÆÃr, ¥ÀAZÀjUÉ §gÀªÀiÁrPÉÆAqÀÄ DgÉÆævÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV 1] £ÀÆgÀ vÀAzÉ ªÀĺÀäzÀ SÁeÁ ºÀĸÉãÀ ªÀAiÀÄ|| 50 ªÀµÀð, eÁ|| ªÀÄĹèA, G|| ªÁå¥ÁgÀ, ¸Á|| PÀ¸Á§ªÁr AiÀiÁzÀVj 2] gË¥ï vÀAzÉ SÁeÁ«ÄAiÀÄå ¥ÀmÉÃ¯ï ªÀAiÀÄ|| 35 ªÀµÀð, eÁ|| ªÀÄĹèA, G|| qÉæöʪÀgÀ, ¸Á|| ºÁUÀgÀUÁ PÁæ¸ï PÀ®§ÄgÀV CAvÁ w½¹zÀgÀÄ. 02-30 ¦.JªÀiï ¢AzÀ 03-30 ¦.JªÀiï zÀ ªÀgÉUÉ d¦Û ¥ÀAZÀ£ÁªÉÄAiÀÄ£ÀÄß PÉÊPÉÆAqÀÄ ªÀÄÄzÉݪÀiÁ®Ä ºÁUÀÆ DgÉÆævÀgÀÄ ªÀÄvÀÄÛ d¦Û ¥ÀAZÀ£ÁªÉÄAiÀÄ£ÀÄß 04-30 ¦.JªÀiï PÉÌ oÁuÉUÉ §AzÀÄ PÁ£ÀÆ£ÀÄ PÀæªÀÄ dgÀÄV¸À®Ä ¸ÀÆa¹zÀgÀÄ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 37/2016 PÀ®A 279, 337,338, 304(J) L¦¹ :- ¢£ÁAPÀ 29/03/2016 gÀAzÀÄ 4-30 ¦.JªÀiï PÉÌ ªÀÄÈvÀ ªÀÄvÀÄÛ UÁAiÀiÁ¼ÀÄ E§âgÀÄ PÀÆrPÉÆAqÀÄ ºÀwÛPÀÄt UÁæªÀÄ¢AzÀ vÀªÀÄä ºÉÆ®zÀ PÀqÉ ªÉÆÃmÁgÀÄ ¸ÉÊPÀ¯ï £ÀA.PÉJ-33, PÉ-6974 £ÉÃzÀÝgÀ ªÉÄÃ¯É ºÉÆgÀnzÁÝUÀ ªÀiÁUÀð ªÀÄzÉå ¸ÉÃqÀA-ºÀwÛPÀÄt gÀ¸ÉÛAiÀÄ ªÉÄÃ¯É §gÀĪÀ ¸ÀªÀzÁUÀgï vÁAqÁ PÁæ¸ï ºÀwÛgÀ ¸ÉÃqÀA PÀqɬÄAzÀ ¯Áj £ÀA. PÉJ-25, J-2366 £ÉÃzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ JzÀÄgÀÄUÀqÉ ºÉÆgÀnzÀÝ ªÉÆÃmÁgÀÄ ¸ÉÊPÀ¯ïUÉ rQÌ¥Àr¹ C¥ÀUÁvÀ¥Àr¹zÁUÀ ªÉÆÃ.¸ÉÊPÀ¯ï »AzÉ PÀĽwzÀÝ ªÀÄÈvÀ¤UÉ ¨Ájà ªÀÄvÀÄÛ ¸ÁzÁUÁAiÀĪÁVzÀÄÝ D¸ÀàvÉæUÉ vÀgÀĪÁUÀ zÁj ªÀÄzÉå §AzÀ½î ºÀÛwgÀ ªÀÄÈvÀ¥ÀnÖzÀÄÝ ªÀÄvÀÄÛ ªÉÆÃ.¸ÉÊPÀ¯ï ¸ÀªÁgÀ¤UÉ ¨Ájà ªÀÄvÀÄÛ ¸ÁzÁUÁAiÀĪÁVzÀÄÝ, C¥ÀUÁvÀ¥Àr¹zÀ ¯Áj ZÁ®PÀ£ÀÄ ¸ÀܼÀ¢AzÀ Nr ºÉÆÃVgÀÄvÁÛ£É CAvÁ ¦üAiÀiÁð¢ CzÉ.   

 

ªÀqÀUÉÃgÁ ¥Éưøï oÁuÉ UÀÄ£Éß £ÀA: 29/2016 PÀ®A. 147,148, 324, 420, 506 s¸ÀA.34 L.¦.¹. :- ¢£ÁAPÀ 28/02/2016 gÀAzÀÄ 11 JJAPÉÌ  ¦gÁå¢UÉ ªÀÄvÀÄÛ DgÉÆævÀjUÉ ºÉÆ®zÀ «µÀAiÀÄzÀ°è vÀPÀgÁgÀÄ DV ¦gÁå¢UÉ DgÉÆævÀgÀÄ  PÀ°è¤AzÀ ºÉÆqÉzÀÄ fêÀzÀ ¨ÉzÀjPÉ ºÁQ ¦gÁå¢UÉ ¸ÀA¨sÀA¢¹zÀAvÉ ºÉÆ® ¸ÀªÉð £ÀA.30/1 £ÉÃzÀÝ£ÀÄß DgÉÆævÀgÀÄ ¦gÁå¢UÉ ªÉÆøÀ  ªÀiÁr ¦gÁå¢AiÀÄ ºÉÆ®ªÀ£ÀÄß £ÉÆÃAzÀt ªÀiÁrPÉÆAqÀ §UÉÎ F ªÉÄð£ÀAvÉ ¦gÁå¢ zÁR¯ÁVgÀÄvÀÛzÉ.

 

ªÀqÀUÉÃgÁ ¥Éưøï oÁuÉ UÀÄ£Éß £ÀA: 30/2016 PÀ®A. 279, 337 338, L¦¹   :- ¢£ÁAPÀ:29/03/2016 gÀAzÀÄ 9-10 JJAPÉÌ  ¦gÁå¢ü ªÀÄvÀÄÛ DgÉÆævÀ£ÀÄ PÀÆrPÉÆAqÀÄ AiÀiÁzÀVjUÉ DgÉÆævÀ£À ªÉÆøÉÊPÀ¯ï £ÀA.PÉJ-33-PÀÆå-9914 £ÉÃzÀÝgÀ ªÉÄÃ¯É §gÀÄwÛgÀĪÁUÀ DgÉÆævÀ£ÀÄ vÀ£Àß ªÉÆÃ.¸ÉÊPÀ®£ÀÄß CwêÉÃUÀ ªÀÄvÀÄÛ D®PÀëöåvÀ£À¢AzÀ Nr¹PÉÆAqÀÄ ºÉÆÃV vÀ£Àß ZÁ®£É ªÉÄ°£À ¤AiÀÄAvÀæt PÀ¼ÉzÀÄPÉÆAqÀÄ ¹Ìqï ªÀiÁr C¥À WÁvÀUÉƽ¹zÀÝjAzÀ ¦gÁå¢UÉ ªÀÄvÀÄÛ DgÉÆævÀÀ¤UÉ ¨sÁj gÀPÀÛUÁAiÀÄ ªÀÄvÀÄÛ ¸ÀtÚ¥ÀÄlÖ UÀÄ¥ÀÛUÁAiÀÄUÀ¼ÁVzÀÄÝ F ªÉÄð£ÀAvÉ ¥ÀæPÀgÀt zÁR®¹zÀÄÝ EgÀÄvÀÛzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA: 32/2016 PÀ®A.323,324,504,506,s¸ÀA 34  L¦¹ :- ¢£ÁAPÀ 29-03-2016 gÀAzÀÄ 7-30 ¦JAPÉÌ ¦gÁå¢ ±ÀºÁ¥ÀÆgÀ¢AzÀ PÉ®¸À ªÀÄÄV¹PÉÆAqÀÄ vÀĪÀÄPÀÆgÀPÉÌ  ªÀÄ£ÉUÉ ºÉÆÃUÀÄwÛgÀĪÁUÀ DgÉÆævÀgÀÄ PÀÆrPÉÆAqÀÄ ¦gÁå¢UÉ 6 JPÀgÉ ºÉÆ® £ÀªÀÄä ºÉ¸ÀjUÉ EgÀÄvÀÛzÉ £ÀªÀÄä ºÉÆ® £ÀªÀÄUÉ ©ÃqÀÄ CAvÁ vÀPÀgÁgÀÄ ªÀiÁr CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQ PÉʬÄAzÀ, ºÉÆqÉzÀÄ PÁ°¤AzÀ MzÀÄÝ, §rUɬÄAzÀ ºÉÆqÉ §qÉ ªÀiÁr gÀPÀÛUÁAiÀÄ UÀÄ¥ÀÛUÁAiÀÄUÉƽ¹zÀÄÝ F ªÉÄð£ÀAvÉ ¥ÀæPÀgÀt zÁR®¹zÀÄÝ EgÀÄvÀÛzÉ.  

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 65/2016 PÀ®A 279, 338 L.¦.¹., ªÀÄvÀÄÛ 187 L.JªÀiï.«. DPÀÖ  :- ¢£ÁAPÀ: 29/03/2016 gÀAzÀÄ 03:30 ¦.JªÀiï PÉÌ ¦ügÁå¢AiÀÄÄ zÉêÁ¥ÀÆgÀ UÁæªÀÄ ¥ÀAZÁAiÀÄw ªÀÄÄAzÀÄUÀqÉ gÀ¸ÉÛAiÀÄ ¥ÀPÀÌzÀ°è PÀĽwzÁÝUÀ CzÉà ¸ÀªÀÄAiÀÄPÉÌ DgÉÆævÀ£ÀÄ wAxÀt PÀqɬÄAzÀ vÀ£Àß PÁgÀ £ÀA: PÉ.J-36 J£ï-1085 £ÉÃzÀÝ£ÀÄß Cwà ªÉÃUÀ ªÀÄvÀÄÛ ¤µÀ̼ÀfvÀ£À¢AzÀ £ÀqɹPÉÆAqÀÄ §AzÀÄ ¦ügÁå¢UÉ rQÌ¥Àr¹zÀ ¥ÀæAiÀÄÄPÀÛ ¨sÁj ªÀÄvÀÄÛ ¸ÁzÁ UÁAiÀÄUÀ¼ÁVzÀÄÝ EgÀÄvÀÛzÉ. DgÉÆævÀ£ÀÄ rQÌ¥Àr¹zÀ £ÀAvÀgÀ ¸ÀܼÀzÀ°èAiÉÄà PÁgÀ£ÀÄß ©lÄÖ Nr ºÉÆÃzÀ §UÉÎ C¥ÀgÀzsÀ.

BIDAR DISTRICT DAILY CRIME UPDATE 31-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-03-2016

§¸ÀªÀPÀ¯Áåt ¸ÀAZÁgÀ  ¥Éưøï oÁuÉ UÀÄ£Éß £ÀA. 40/16 PÀ®A  279,338 L¦¹ eÉÆÃvÉ 187 LJA« DPÀÖ :-    

¢£ÁAPÀ 22/3/2016 gÀAzÀÄ 1600 UÀAmÉUÉ ¦üAiÀiÁ𢠦ügÉÆÃd vÀAzÉ E¸Áä¬Ä® ¨É¼ÀPÀÄt EArPÁ PÁgÀ £ÀA J¦-36-PÉ-8139 £ÉzÀÝgÀ ZÁ®PÀ  ¸Á: §¸ÀªÀPÀ¯Áåt gÀªÀgÀÄ ZÀºÁ PÀÄrAiÀÄ®Ä gÉÆÃqÀ zÁn C¯Áè £ÀUÀgÀ PÁæ¸À ºÀwÛgÀ ºÉÆÃUÀÄwÛgÀĪÁUÀ  DgÉƦvÀ£ÁzÀ ¦ügÉÆÃd ¨É¼ÀPÀÄt EvÀ£ÀÄ vÀ£Àß PÁgÀ £ÀA J¦-36-PÉ-8139 £ÉzÀÝ£ÀÄß  CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉ ¦üAiÀiÁð¢UÉ  rQ̪ÀiÁr ¨sÁgÀUÁAiÀÄ¥Àr¹ vÀ£Àß PÁgÀ£ÀÄß ¤°è¸ÀzÉ ªÁºÀ£ÀzÉÆA¢UÉ NrºÉÆVgÀÄvÁÛ£É.  PÁgÀt DgÉÆævÀ£À «gÀÄzÀÝ §¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 40/2016 PÀ®A 279,338 L¦¹  eÉÆÃvÉ 187 LJA« DPÀÖ £ÀzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 33/16 PÀ®A 326, 504 L¦¹:-

ದಿನಾಂಕ 29/03/2016 ರಂದು 1130 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ವಿಶಾಲ ತಂದೆ ಧನರಾಜ ಸಾ: ಗಾದಗಿ ಇತನಿಗೆ ಜಗಳದಲ್ಲಿ ಗಾಯವಾಗಿ ಚಿಕಿತ್ಸೆ ಕುರಿತು ದಾಖಾಲಾಗಿರುತ್ತಾನೆ. ಅಂತ ಬಂದ ಎಂ.ಎಲ.ಸಿ ಮೇರೆಗೆ  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿಶಾಲ ಇತನಿಗೆ ಪರಿಶೀಲಿಸಿ ನೋಡಿ ಗಾಯಾಳು ಹತ್ತಿರ ಇದ್ದ ಗಾಯಾಳುವಿನ ತಂದೆ ಧನರಾಜ ತಂದೆ ಶರಣಪ್ಪಾ ಜಮಗೆ ಸಾ: ಗಾದಗಿ ಸದ್ಯ ಹೌಸಿಂಗ ಬೋರ್ಡ ಕಾಲೋನಿ ಬೀದರ ಈತನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ನನಗೆ ಪೇರೋಜಖಾನ ಈತನು ರೂ. 5200/- ಕೊಡಬೇಕಾಗಿದ್ದರಿಂದ ನಿನ್ನೆ ದಿನಾಂಕ 28-03-2016 ರಂದು 4 ಪಿ.ಎಂ ಗಂಟೆ ಸುಮಾರಿಗೆ ಸದರಿ ರೂ. ನಮ್ಮೂರ ರಾಹುಲ್ ತಂದೆ ಸುಭಾಷ ಈತನ ಕೈಯಲ್ಲಿ ಕೊಡಲು ತಿಳಿಸಿರುತ್ತೇನೆ. ಹೀಗಿರುವಲ್ಲಿ  ದಿನಾಂಕ 28-03-2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ತಾಜಲಾಪೂರ ಗ್ರಾಮದ ಹತ್ತಿರ ನಾನು ಹಾಗೂ ನನ್ನ ಮಗ ವಿಶಾಲ ಇಬ್ಬರೂ ಹೋಗುತ್ತಿದ್ದಾಗ ದಾರಿಯಲ್ಲಿ ರಿಂಗ್ ರೋಡಿನ ಮೇಲೆ ರಾಹುಲ್ ತಂದೆ ಸುಬಾಷ ರತ್ನಾ ಈತನು ನನಗೆ ಭೇಟ್ಟಿಯಾಗಿದ್ದಾಗ ನಾನು ರಾಹುಲ ಈತನಿಗೆ ಫೇರೋಜಖಾನ ರವರು ಕೊಟ್ಟ 5200/- ರೂ ಕೊಡು ಅಂತ ಕೇಳಿದಕ್ಕೆ ಸದರಿ ರಾಹುಲ್ ಈತನು ನನಗೆ ಯಾವ ಹಣ ಕೊಡಬೇಕು ಅಂತ ಹೇಳಿ ಅವಾಚ್ಯವಾಗಿ ಬೈಯುತ್ತಿದ್ದಾಗ, ಸದರಿ ಜಗಳವನ್ನು ಬಿಡಿಸಲು ಬಂದ ನನ್ನ ಮಗ ವಿಶಾಲ ವಯ 16 ವರ್ಷ ಈತನಿಗೆ ತನ್ನ ಹತ್ತಿರ ಇದ್ದ ಒಂದು ಚಾಕುವಿನಿಂದ ಬೆನ್ನಿನಲ್ಲಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಹೇಳಿಕೆ ಬರೆಯಿಸಿಕೊಂಡು   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 



Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ಶ್ರೀ ಸಿದ್ದರಾಯ ಭೋಸಗಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ರವರು ದಿನಾಂಕ 30-03-2016 ರಂದು ಬೆಳಗಿನಜಾವ ಅಫಜಲಪೂರ ಪಟ್ಟಣದಲ್ಲಿ ನಮ್ಮ ಠಾಣೆಯ ಪಿಸಿ-339 ಗುಂಡಪ್ಪ, ಪಿಸಿ-801 ಸುರೇಶ, ಪಿಸಿ-903 ಚಂದ್ರಶಾ ಇವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಬಸವೇಶ್ವರ ಸರ್ಕಲ ಹತ್ತಿರ ಇದ್ದಾಗ ನನಗೆ ಮಾಹಿತಿ ಬಂದಿದ್ದೇನೆಂದರೆ, ಕೋಳ್ಳುರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಪಂಚರೊಂದಿಗೆ ಕೋಳ್ಳೂರ ಗ್ರಾಮದ ಭೀಮಾನದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು, ಭೀಮಾನದಿಯಿಂದ ಎರಡು ಟಿಪ್ಪರಗಳ ಚಾಲಕರು ಟಿಪ್ಪರಗಳನ್ನು ತಗೆದುಕೊಂಡು ಬರುತ್ತಿದ್ದರು, ಸದರಿ ಟಿಪ್ಪರಗಳ ಚಾಲಕರು ಟಿಪ್ಪರ ತಗೆದುಕೊಂಡು ನದಿಯ ದಡದ ಹತ್ತಿರ ಬರುತ್ತಿದ್ದಂತೆ ನಮ್ಮ ಇಲಾಖಾ ಜೀಪನ್ನು ನೋಡಿ ಎರಡು ಟಿಪ್ಪರಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು.  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲಾಗಿ ಎರಡು ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು 1) ಟಿಪ್ಪರ ನಂ ಕೆಎ-28 ಬಿ-7234 ಅಕಿ 10,00,000/-ರೂ 2) ಟಿಪ್ಪರ ನಂ ಕೆಎ-28 ಬಿ-9108 ಅಕಿ 10,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿ ತುಂಬಿದ ಮರಳಿನ  ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಇಂದು ದಿನಾಂಕ 30-03-2016 ರಂದು 04:15 ದಿಂದ 05:15 ಎ ಎಮ್ ವರೆಗೆ ಇಲಾಖಾ ಜೀಪಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾಹಾಂತಪ್ಪ ತಂದೆ ಚಂದ್ರಾಮ  ಮದರಿ   ಸಾ:ಹೀರಾಪೂರ ಗ್ರಾಮ ಇವರು  ದಿನಾಂಕ 28-03-16 ರಂದು ನಾನು ಮತ್ತು ಓಣಿಯ ಗೆಳೆಯರಾದ ಇರಫಾನ ಇಬ್ಬರು ಹೀರಾಪೂರ ಕ್ರಾಸಿಗೆ ಹೋದಾಗ  ಸದರಿ ಅಪರಿಚಿತ ವ್ಯಕ್ತಿಗೆ  ಮತ್ತೆ ಫೆಪರಿ ಬಂದು ಮಲಗುವ ಸ್ಥಳದ  ಪಕ್ಕದಲ್ಲಿ ಇರುವ ಮುಳ್ಳಿನ ಕಂಟಿಯಲ್ಲಿ ಹೊರಳಾಡಿದ್ದರಿಂದ ಅವನ  ಮೈಮೇಲೆ ಅಂದರೆ ಎಡ ಹೊಟ್ಟೆಯ ಮೇಲೆ, ಎಡ ಟೊಂಕ ತೊಡೆ, ಕಾಲುಗಳ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿರುತ್ತೇವೆ. ಇದನ್ನು ನೋಡಿ ಅವನಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಿದ್ದು, 108 ಅಂಬುಲೈನ್ಸದವರು ಬಂದು ಅವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು.ಸದರಿ ಅಪರಿಚಿತ ವ್ಯಕ್ತಿ ಗುಣಮುಖವಾಗವಾಗಿದ್ದಾನೆ ಹೇಗೆ ಎಂಬುದು ನೋಡಲಿಕ್ಕೆ ಇಂದು ದಿನಾಂಕ 29-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಸರಕಾರಿ ಅಸ್ಪತ್ರೆ ಕಲಬುರಗಿಗೆ ಹೋಗಿ ವೈದ್ಯರಿಗೆ ವಿಚಾರಿಸಿದಾಗ  ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ  ನಿಶಕ್ತನಾಗಿ  ಗುಣ ಮುಖ ಹೊಂದದೇ ಇಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ವೈದ್ಯರಿಂದ ಕೇಳಿ ಗೊತ್ತಾಗಿರುತ್ತದೆ. ಸದರಿ ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ ಅಥವಾ ಅನ್ನ ನೀರು ಇಲ್ಲದೇ ಹಾಗೂ ಬಿಸಿಲಿನ ಶಾಖದಿಂದ ನಿಶಕ್ತನಾಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.  ಅವನ ಸಾವಿನಲ್ಲಿ  ಯಾರ ಮೇಲೂ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಯ ಪ್ರಕರಣ :
ನಿಂಬರ್ಗಾ ಠಾಣೆ : 01] ಬಾಬು ಪಾಟೀಲ ಪಿ.ಡಿ.ಓ ಗ್ರಾಮ ಪಂಚಾಯತ ನಿಂಬರ್ಗಾ 02] ಮಹಾದೇವಿ ಗಂಡ ಅಮೃತ ಬಿಬ್ರಾಣಿ ಅಧ್ಯಕ್ಷರು ಗ್ರಾಮ ಪಂಚಾಯತ ನಿಂಬರ್ಗಾ  ರವರು ನಿಂಬರ್ಗಾ ಗ್ರಾಮ ಪಂಚಾಯತದಲ್ಲಿ 2015-16 ನೇ ಸಾಲಿನಲ್ಲಿ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಪಿ.ಡಿ.ಓ ರವರು ಕ್ರಿಯಾ ಯೋಜನೆ ಅನುಮೋದನೆ ಪಡೆಯದೆ ಖರ್ಚು ಭರಿಸಿರುತ್ತಾರೆ ಮತ್ತು ಸರ್ಕಾರದ ಹಣವನ್ನು ರುಪಯೋಗಪಡಿಸಿಕೊಂಡು ವಂಚಿಸಿ ಮೋಸ ಮಾಡಿರುತ್ತಾರೆ ಎಂಬುದರ ಬಗ್ಗೆ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧೀಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರು ಪತ್ರ ಬರೆದು ಕೇಸು ದಾಖಲಿಸುವಂತೆ ಸೂಚಿಸಿದ್ದರಿಂದ ಶ್ರೀ ಅಶೋಕ ಅಂಬಲಗಿ ಇ.ಓ ತಾಲೂಕಾ ಪಂಚಾಯತ ಆಳಂದರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.03.2015 ರಂದು 23:30 ಗಂಟೆಯಿಂದ 29.03.2016 ರಂದು 05:30 ಗಂಟೆಯ ಮಧ್ಯದ ಅವಧಿಯಲ್ಲಿ ನರಿಬೋಳ ಗ್ರಾಮದಲ್ಲಿನ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ನಂ ಕೆ.ಎ-32 ಟಿ-2479 ಟ್ರಾಯಲಿ ನಂ ಕೆ.ಎ-32 ಟಿ-2480 ಅಂ.ಕಿ 3.00.000/- ರೂ ನೇದ್ದರು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಟ್ರ್ಯಾಕ್ಟರ್‌ ಮತ್ತು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ರಾಮರಾವ ತಂದೆ ಸುರೇಶರಾವ್‌ ಕುಲಕರ್ಣಿ ಸಾ : ನರಿಬೋಳ ಹಾ : : ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ: 29/02/2016 ರಂದು 10-30 ಎಎಂ ಸುಮಾರಿಗೆ ನನಗೆ ಮೈಯಲ್ಲಿ  ಹುಷಾರ ಇರಲಾರದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡು ಬರೋಣ ಅಂತ ನಾನು ಹಾಗೂ ನನ್ನ ತಂದೆಯಾದ 1) ನಾಗಣ್ಣಾ ತಂದೆ ರೇವಣಸಿದ್ದಪ್ಪ ಚೆಂಗಟಿ 2) ತಮ್ಮನ ಹೆಂಡತಿಯಾದ ಸವಿತಾ ಗಂಡ ಸಂತೋಷಕುಮಾರ ಎಲ್ಲರೂ ಕೂಡಿ ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಸೇಡಂ ಬಸ್ಸಿಗೆ ಟೆಂಗಳಿ ಕ್ರಾಸಗೆ ಬಂದು ಇಳಿದು ನಿಂತಾಗ ನಮ್ಮ ಗ್ರಾಮಕ್ಕೆ ಹೋಗುವ ಒಂದು ಟಂಟಂ ನಂ.ಕೆಎ-32 ಬಿ-3516 ನೇದ್ದು ನಿಂತಿದ್ದು ಅದರಲ್ಲಿ ನಾನು ನನ್ನ ತಂದೆ ನಾಗಣ್ಣ ತಮ್ಮನ ಹೆಂಡತಿ ಸವಿತಾ ಮೂರು ಜನರೂ ಏರಿ ಕುಳಿತ್ತೇವು. ನಮ್ಮಂತೆ ನಮ್ಮ ಗ್ರಾಮದ ನೂರಜಹಾನ ಬೇಗಂ ಗಂಡ ಗುಲಾಮ ಮಸ್ತಾಪ ಮತ್ತು ಅವಳ ಗಂಡ ಗುಲಾಮ ಮಸ್ತಾಪ ಹಾಗೂ ತಿಪ್ಪಣ್ಣಾ ತಂದೆ ಮಲ್ಲಪ್ಪ ಇವರೂ ಸಹ ಗ್ರಾಮಕ್ಕೆ ಬರಲು ಸದರಿ ಟಂಟಂದಲ್ಲಿ ಬಂದು ಕುಳಿತರು. ನಮ್ಮಂತೆ ತೊನ್ಸನಳ್ಳಿ ಗ್ರಾಮದ ಅಭಿಷೇಕ ತಂದೆ ಗುಂಡಪ್ಪ ಎಂಬುವವನು ಸಹ ಸದರಿ ಟಂಟಂದಲ್ಲಿ ಕುಳಿತ್ತಾಗ ಸದರಿ ಟಂಟಂ ಚಾಲಕನು ಟಂಟಂ ಚಾಲು ಮಾಡಿಕೊಂಡು ಟೆಂಗಳಿ ಕಡೆಗೆ ಹೋಗಬೇಕೆಂದು ಹೊರಟು ಟೆಂಗಳಿ ಕ್ರಾಸದಿಂದ 1ಕಿ.ಮೀ ಅಂತರದಲ್ಲಿ ಹೋಗುತ್ತಿದ್ದಾಗ 7-15 ಪಿಎಂದ ಸುಮಾರಿಗೆ ಎದುರಿನಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೊರಟ ಟಂಟಂಕ್ಕೆ ಎದುರಿನಿಂದ ಮುಖಾ-ಮುಖಿ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಎಡಗಣ್ಣಿಗೆ,ಎಡ ಮೊಳಕಾಲಿಗೆ ಮೂಗಿನ ಮೇಲೆ ರಕ್ತಗಾಯವಾಗಿದ್ದು ನಂತರ ನನ್ನ ತಂದೆ ನಾಗಣ್ಣನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತಗಾಯ ಮೂಗಿನ ಕೆಳಗಡೆ ರಕ್ತಗಾಯವಾಗಿದ್ದು ನಮ್ಮ ತಮ್ಮನ ಹೆಂಡತಿಗೆ ನೋಡಲಾಗಿ ಎಡಹುಬ್ಬಿಗೆ,ಎಡಕಪ್ಪಾಳಕ್ಕೆ ರಕ್ತಗಾಯ ಮತ್ತು ಬಲಗಾಲಿನ ಛಪ್ಪೆಗೆ ಮತ್ತು ಮೊಳಕಾಲಿಗೆ ಗುಪ್ತಗಾಯಗಳಾಗಿದ್ದು ಉಳಿದ ನೂರಜಹಾನ,ಗುಲಾಮ,ತಿಪ್ಪಣ್ಣ,ಅಭಿಷೇಕ ಇವರಿಗೂ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು ನಂತರ ನಮಗೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರನು ನೋಡಲಾಗಿ ಅದು ಮಹೀಂದ್ರಾ ಕಂಪನಿಯ ಹೊಸ ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ಇದ್ದು ಅವುಗಳ ಮೇಲೆ ಯಾವುದೇ ನಂಬರ ವಗೈರೆ ಇರುವುದಿಲ್ಲಾ. ಸದರಿ ಟ್ರ್ಯಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅಣ್ಣಪ್ಪ ತಂದೆ ಗುಂಡಪ್ಪ ಸಾ:ಡೊಂಣ್ಣೂರ ಅಂತ ಗೊತ್ತಾಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಒಂದು ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಾನು ಹಾಗೂ ನಮ್ಮ ತಂದೆ ನಾಗಣ್ಣ,ಸವಿತಾ,ನೂರಜಹಾನ,ಗುಲಾಮ,ತಿಪ್ಪಣ್ಣ ರವರು ಹೊರ ರೋಗಿ ಅಂತ ಉಪಚಾರ ಪಡೆದು ಮನೆಗೆ ಬಂದೇವು. ನಂತರ ಪೊಲೀಸರು ಬಸವೇಶ್ವರ ಆಸ್ಪತ್ರೆಗೆ ಬಂದು ಹೋಗಿರುತ್ತಾರೆ ಅಂತ ಗೊತ್ತಾಗಿದ್ದು ಈ ಬಗ್ಗೆ ವಿಚಾರ ಮಾಡಿ ಹೇಳಿಕೆ ನೀಡಲು ಇದುದ್ದರಿಂದ ಮರುದಿನ ಅಂದರೆ ದಿನಾಂಕ:01/03/16 ರಂದು ನಮ್ಮ ತಂದೆಯವರು ಮತ್ತೆ ಬಸವೇಶ್ವರ ಆಸ್ಪತ್ರೆಗೆ ಹೋಗಿ ಮತ್ತೆ ತೋರಿಸಿಕೊಂಡು ಬಂದರು. ನಂತರ ನಮ್ಮ ತಂದೆಗೆ ನೋವು ಜಾಸ್ತಿ ಆಗಿದ್ದರಿಂದ ದಿನಾಂಕ:05/03/16 ರಂದು ಬೆಳಿಗ್ಗೆ ನಮ್ಮ ತಂದೆಗೆ ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇವು. ನಂತರ ಅದೇ ದಿವಸ ರಾತ್ರಿ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಕ್ಕೆ ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಕೇರ್ ಆಸ್ಪತ್ರೆ ಹೈದ್ರಾಬಾದದಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆಯವರು ಸದ್ಯ ಮಾತನಾಡುತ್ತಿರುವುದಿಲ್ಲ. ಈ ಬಗ್ಗೆ ಸದರಿ ಟ್ರ್ಯಾಕ್ಟರ ಮಾಲೀಕ ನಮಗೆ ಉಪಚಾರದ ಖರ್ಚು ಕೊಡುತ್ತೇನೆ ಅಂತ ಹೇಳುತ್ತಾ ಬಂದು ಹಣ ಕೊಡದೇ ಇದ್ದ ಕಾರಣ ನಾವು ನಮ್ಮ ತಂದೆಗೆ ಹೈದ್ರಾಬಾದನಲ್ಲಿ ಸೇರಿಕೆ ಮಾಡಿದ್ದು ದಿನಾಂಕ 26-03-2016 ರಂದು ಸಾಯಂಕಾಲ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿಕೊಂಡು ಊರಿಗೆ ಬಂದಿದ್ದು ದಿನಾಂಕ 29-03-2016 ರಂದು ನಮ್ಮ ತಂದೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಉಮಾದೇವಿ ಗಂಡ ಈರಣ್ಣಾ ಮಾದಪ್ಪನವರ ಸಾ:ಟೆಂಗಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಾಜಾಪಟೇಲ ತಂದೆ ಹುಸೇನ ಪಟೇಲ ಸಾ: ಯಾಳವಾರ ಇವರು ದಿನಾಂಕ 28.03.2016 ರಂದು 2೦:00 ಗಂಟೆಗೆ ಯಾಳವಾರ ಕ್ರಾಸ್ ದಾಟಿ ಸ್ವಲ್ಪ ಮುಂದೆ ಜೇವರಗಿ- ಇಜೇರಿ ರೋಡಿನಲ್ಲಿ ನಮ್ಮೂರಿನ ರಫೀಕ್ ಈತನು ತನ್ನ ಮೋಟಾರು ಸೈಕಲ್ ನಂ ಸೈಕಲ್ ನಂ ಕೆ.ಎ32ಎನ್‌3325 ನೇದ್ದರ ಮೇಲೆ ನನಗೆ ಹಿಂದಿನಿ ಸೀಟಿನಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿಕೊಂಡು ಯಾಳವಾರ ಗ್ರಾಮದ ಕಡೆಗೆ ಹೋಗುತ್ತದ್ದಾಗ ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ಒಂದು ಮೊಟಾರು ಸೈಕಲ್‌ ನಂ ಕೆ.ಎ32-5811 ನೇದ್ದರ ಸವಾರನು ತನ್ನ ಮೋಟಾರು ಸೈಕಲ್‌ ಹಿಂದೆ ಒಬ್ಬನನ್ನು ಕೂಡಿಸಿಕೊಂಡು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಗಾಯಳಗೊಳಿಸಿದ್ದು ಶ್ರೀಮತಿ ಮಹಾದೇವಿ ಗಂಡ ಬೀಮಣ್ಣ @ ಬೀಮರಾಯ ತಳವಾರ ಸಾ: ಈಜೇರಿ ಇವರು ದಿನಾಂಕ 28.03.2016 ರಂದು ರಾತ್ರಿ 8.00 ಗಂಟೆಗೆ ಯಾಳವಾರ ಕ್ರಾಸ ಸಮೀಪ ಚಿಗರಳ್ಳಿ-ಈಜೇರಿ ರೋಡಿನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ಗಂಡನಿಗೆ ಭಾರಿ ಗಾಯಗಳಾಗಿದ್ದಿರಂದ ಅವನಿಗೆ ಉಪಚಾರ ಕುರಿತು ಜೇವರಗಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರಡ್ಡಿ  ಆಸ್ಪತ್ರಯಲ್ಲಿ  ಸೇರಿಕೆ ಮಾಡಿದಾಗ ಅಲ್ಲಿ ವೈದ್ಯರು ನನ್ನ ಗಂಡನಿಗೆ ಆರಾಮ ಆಗುವದಿಲ್ಲಾ ಬೇರೆ ಆಸ್ಪತ್ರೆಗೆ ತಗೆದುಕೊಂಡು ಹೋಗುಲು ಹೇಳಿದರಿಂದ ನನ್ನ ಗಂಡನಿಗೆ ಇಂದು ರಾತ್ರಿಯೇ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಅವನಿಗೆ ಉಪಚಾರ ಫಲಕಾರಿಯಾಗದೇ ರಾತ್ರಿ 10.15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, March 29, 2016

Yadgir District Reported Crimes




Yadgir District Reported Crimes

 

£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA.13/2016 PÀ®A 447, 379, 504 ¸ÀA 34 L¦¹ :- ¦gÁå¢AiÀÄÄ ¨ÉAUÀ¼ÀÆj£À°ègÀĪÀ vÀ£Àß CtÚ£ÁzÀ ®QëöäÃPÁAvÀ ±ÉnÖ EªÀgÀ ºÀUÀgÀlV UÁæªÀÄ ¹ÃªÀiÁAvÀgÀzÀ ºÉÆ®zÀ ¸ÀªÉð £ÀA.395/2 gÀ 10JPÀgÉ 36 UÀÄAmÉ d«ÄãÀ£ÀÄß G¼ÀĪÉÄ ªÀiÁrPÉÆAqÀÄ §A¢zÀÄÝ 10JPÀgÉ 36UÀÄAmÉAiÀÄ°è 2JPÀgÉ 36UÀÄAmÉ eÉÆüÀ ©wÛzÀÄÝ G½zÀ 8JPÀgÉAiÀÄ°è PÀqÀ¯É ¨É¼É ©wÛzÀÄÝ ¢£ÁAPÀ:25/12/201 gÀAzÀÄ 10 JJªÀiï ¢AzÀ 5¦JªÀiï CªÀ¢üAiÀÄ°è DgÉÆævÀgÀÄ ¸ÀzÀgÀ ºÉÆ®zÀ°è CwPÀæªÀÄt ¥ÀæªÉò¹ fêÀ¨ÉÃzÀjPÉ ºÁQ CzÀ£À£ÀÄß 18ºÉuÁÚ¼ÀÄ JgÀqÀÄ UÀAqÁ¼ÀÄ ªÀÄvÀÄÛ mÁæöåPÀÖgÀ vÉUÉzÀÄPÉÆAqÀÄ 45 aîzÀ PÀqÀ¯É ¨É¼ÉAiÀÄ£ÀÄß ¸ÀĪÀiÁgÀÄ 2®PÀë 25¸Á«gÀzÀ ¨É¯É ¨Á¼ÀĪÀ ªÀiÁ®£ÀÄß mÁæöåPÀÖgÀ £ÀA.PÉJ.28, n.«-0215 ªÀÄÆ®PÀ £ÁUÀÆgÀPÉÌ vÉUÉzÀÄPÉÆAqÀÄ ºÉÆÃVgÀÄvÁÛgÉ ¦gÁå¢AiÀĪÀgÀ ºÉÆ®zÀ D¼ÀÄ ºÉýzÀgÀÄ CªÁZÀå ±À§Ý¢AzÀ ¨ÉÊzÀÄ PÉüÀzÉ PÀqÀ¯É ªÀiÁ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. PÀqÀ¯É PÀ¼ÀîvÀ£À ªÀiÁrPÉÆAqÀÄ ºÉÆÃzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¦gÁå¢AiÀÄ ¸ÁgÁA±À EgÀÄvÀÛzÉ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA. 42/2016 417, 376, 504, 506 ¸ÀA/ 34 L.¦.¹ :- ¢£ÁAPÀ: 28/03/2016 gÀAzÀÄ ªÀÄzÁåºÀß 3 ¦.JAPÉÌ  PÀĪÀiÁj ªÀÄAdƼÁ vÀAzÉ ªÉÄʯÁj ªÀÄĸÀÌ£ÉÆÃgÀ ªÀAiÀiÁ: 19 ¸Á: PÉÆÃlUÉÃgÁ FPÉAiÀÄÄ oÁuÉUÉ ºÁdgÁV UÀtPÀAiÀÄAvÀæzÀ°è ºÉý §gɹzÀ ºÉýPÉAiÀÄ£ÀÄß PÉÆnÖzÀÄÝ CzÀgÀ ¸ÁgÀA±ÀªÉãÉAzÀgÉ vÁ£ÀÆ 10 vÀgÀUÀwAiÀÄ°è NzÀÄwÛzÁÝUÀ ¸ÀA§A¢üPÀgÀ°è ¸ÉÆÃzÀgÀ ªÀiÁªÀ£ÁzÀ DgÉÆæ ªÀÄ®è¥Àà vÀAzÉ ®ZÀªÀÄ¥Àà ªÀÄĸÀÌ£ÉÆÃgÀ FvÀ£ÀÄ CªÀ¼À »AzÉ ºÉÆÃV ¤Ã£ÀÄ £À£ÀUÉ ªÀÄzÀĪÉAiÀiÁUÀÄ £Á£ÀÄ ¤£ÀUÉ ¦æÃw ªÀiÁqÀÄwÛzÉÝÃ£É CAvÁ ºÉý  ¢£ÁAPÀ: 13/01/2016 gÀAzÀÄ DgÉÆæ ªÀÄ®è¥Àà FvÀ£ÀÄ vÀ£Àß CPÀ¼À ªÀÄ£ÉUÉ PÀgÉzÀÄPÉÆAqÀÄ ºÉÆÃV ¦gÁå¢ü ªÀÄAdƼÁ FPÉAiÀÄ ªÉÄÃ¯É ¯ÉÊVAPÀ ¸ÀA¨sÉÆÃUÀ ªÀiÁrgÀÄvÁÛ£É. ¸ÀzÀj «µÀAiÀĪÀ£ÀÄß ¦gÁå¢üAiÀÄ PÀÄlÄA§zÀªÀjUÉ UÉÆvÁÛVzÀÝjAzÀ DgÉÆævÀ£À ªÀÄ£ÉUÉ ºÉÆÃV ªÀÄzÀÄªÉ ªÀiÁrPÉƼÀÄî ºÉýzÁUÀ DgÉÆæ 1 £ÉÃAiÀĪÀ£ÀÄ ªÀÄzÀÄªÉ ªÀiÁrPÉƼÀÄîªÀÅzÁV £ÀA©¹ ªÀÄ£É ©lÄÖ ºÉÆÃVgÀÄvÁÛ£É. £ÀAvÀgÀ ¦gÁå¢ü ªÀÄ£ÉAiÀĪÀgÀÄ ªÀÄvÉÛ CgÉÆævÀgÀ ªÀÄ£ÉUÉ ºÉÆÃV ªÀÄ®è¥Àà£À£ÀÄß PÀgɬĹ ªÀÄzÀÄªÉ ªÀiÁrPÉƼÀî®Ä ºÉýzÀÝPÉÌ DgÉÆæ zÉÆqÀØ ¸Á§tÚ ªÀÄvÀÄÛ ¸ÀtÚ ¸Á§tÚ EªÀgÀÄUÀ¼ÀÄ ¨ÉƸÀr ªÀÄPÀ̼Éà £À£Àß vÀªÀÄä¤UÉ ªÀÄvÉÆÛAzÀÄ ªÀÄzÀÄªÉ ªÀiÁqÀÄvÉÛÃªÉ ¤£Àß ªÀÄUÀ¼À eÉÆvÉ ªÀÄzÀÄªÉ ªÀiÁqÀĪÀÅ¢®è. £À£Àß vÀªÀÄä£À£ÀÄß £ÁªÉà ªÀģɬÄAzÀ PÀ¼ÀÄ»¹gÀÄvÉÛêÉ. ªÀÄvÉÆÛAzÀÄ ¸À® ªÀÄzÀÄªÉ «µÀAiÀĪÀ£ÀÄß ªÀiÁvÁrzÀgÉà fêÀ ¸ÀªÉÄÃvÀ ©qÀ¯Áè CAvÀ fêÀzÀ ¨sÀAiÀÄPÀÆqÀ ºÁQgÀÄvÁÛgÉ. DgÉÆæ ªÀÄ®è¥Àà vÀAzÉ  ®ZÀªÀÄ¥Àà FvÀ£ÀÄ ¦gÁå¢üUÉ ªÀÄzÀĪÉAiÀiÁUÀĪÀÅzÁV CªÀ½UÉ £ÀA©¹ ¯ÉÊVAPÀ ¸ÀA¨sÉÆÃUÀ ªÀiÁr ªÀÄ£É ©lÄÖ ºÉÆÃVgÀÄvÁÛ£É CAvÁ EvÁå¢ü zÀÆj£À ªÉÄðAzÀ oÁuÉAiÀÄ°è UÀÄ£Éß £ÀA: 42/2016 PÀ®A: 417, 376, 504, 506 ¸ÀA/ 34 L.¦.¹ jÃvÁå UÀÄ£Éß zÁR®Ä ªÀiÁrPÉÆArzÀÄÝ EgÀÄvÀÛzÉ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 79/2016 PÀ®A 457.38 L¦¹ :- ¢£ÁAPÀ 28/3/2016 gÀAzÀÄ gÁwæ ¸ÁAiÀÄAPÁ® 6-00 ¦JA PÉÌ oÁuÉÃUÉ ¦AiÀiÁ𢠲æà ©üªÀÄ£ÀUËqÀ vÀAzÉ CuÉ¥Àà »ÃgɪÉÄÃn ªÀAiÀÄ|| 32 G|| ¸ÉPÀÆåjn UÁqÀð eÁ|| °AUÁAiÀÄvÀ ¸Á|| ºÀAiÀiÁå¼À(PÉ) gÀªÀgÀÄ ºÁdgÁV MAzÀÄ PÀ£ÀßqÀzÀ°è mÉÊ¥À ªÀiÁr¹zÀ Cfð ¸À°è¹zÀÝgÀ ¸ÁgÁA±ÀªÉ£ÉAzÀgÉ FUÀ 8 ªÀµÀðUÀ½AzÀ  £ÀªÀÄÆägÀ ¹ªÀiÁAvÀgÀzÀ £ÀªÀÄä ºÉÆ®zÀ°è ªÉÇÃqÁ ¥ÉÆãÀ PÀA¥À¤AiÀĪÀgÀÄ ªÉÇÃqÁ ¥ÉÆãÀ lªÀgÀ PÀÆr¹zÀÄÝ EgÀÄvÀÛzÉ. D lªÀgÀ£À ¥ÀPÀÌzÀ°è MAzÀÄ ¨Áålj ¨ÁåAQ£À gÀƪÀÄ EzÀÄÝ CzÀgÀ ¸ÉPÀÆåjn PÉ®¸ÀPÉÌ £Á£ÀÄ ªÀÄvÀÄÛ £ÀªÀÄä ªÀiÁªÀ §¸ÀªÀgÁd vÀAzÉ DzÀ¥Àà UÀļÀV ªÀAiÀÄ|| 40 G|| ªÉÇÃqÁ ¥ÉÆãÀ lªÀgÀ£À ¸ÉPÀÆåjn PÉ®¸À eÁ|| °AUÁAiÀÄvÀ ¸Á|| ¸ÀvÀåA¥ÉÃn vÁ|| ¸ÀÆgÀ¥ÀÆgÀ E§âgÀÆ PÉ®¸À ªÀiÁrPÉÆAqÀÄ ºÉÆUÀÄvÉÛªÉ. lªÀgÀ£À ¨Áålj ¨ÁåAQ£À gÀÆ«ÄUÉ PÉÆArUÀ½®èzÀ PÁgÀt JgÀqÀÄ ¨ÁV®UÀ½UÉ vÀÆvÀ ºÁQ D JgÀqÀÄ vÀÆvÀÄUÀ½UÉ MAzÀÄ ¸ÀgÀ¥À½ ºÁQ Qð ºÁPÀÄwÛzÉݪÀÅ. ¥Àæw ¤vÀåzÀAvÉ ¤£Éß ¢£ÁAPÀ 27/03/2016 gÀAzÀÄ ¨É¼ÀUÉΠ 8-00 UÀAmɬÄAzÀ gÁwæ 8-00 UÀAmÉAiÀÄ ªÀgÉUÉ £ÀªÀÄä ªÀiÁªÀ §¸ÀªÀgÁd FvÀ£ÀÄ vÀ£Àß PÀvÀðªÀå ªÀiÁr ªÀÄ£ÉUÉ ºÉÆVzÀÝgÀÄ gÁwæ ¥Á½ qÀÆånUÉ £Á£ÀÄ 8-00 UÀAmÉUÉ §AzÀÄ £À£Àß PÀvÀðªÀåzÀ°èzÉÝ£ÀÄ £ÀAvÀgÀ gÁwæ 9-00 UÀAmÉUÉ Hl ªÀiÁr ¨Áålj ¨ÁåAQ£À gÀÆ«ÄUÉ ¨ÁV°UÉ ¸ÀgÀ¥À½ Qð ºÁQ C¯Éè EzÉÝ£ÀÄ. £ÀAvÀgÀ gÁwæ 10-30 UÀAmÉUÉ £ÀªÀÄä CtÚ£ÁzÀ ¤AUÀtÚ FvÀ£ÀÄ £À£ÀUÉ ¥ÉÆãÀ ªÀiÁr vÁ¬ÄUÉ DgÁ«Ä®è MªÉÄä¯É JzÉ £ÉÆêÀÅ DVzÉ CAvÀ MªÉÄä¯É UÁ§jAiÀÄ°è ºÉýzÀ£ÀÄ. DUÀ £Á£ÀÄ £ÀªÀÄä ªÀÄ£ÀUÉ §AzÀÄ £ÀªÀÄä vÁ¬ÄUÉ F ªÉÆzÀ®Ä C¥ÀgÉñÀ£À ªÀiÁr¹zÀÝjAzÀ JzÉ £ÉÆêÀÅ PÀAqÀÄ §A¢zÀÄÝ CªÀ½UÉ OµÀzÀ G¥ÀZÁgÀ ªÀiÁr¹ ¸Àé®à ºÉÆvÀÄÛ C¯Éè EzÀÄÝ £ÀAvÀgÀ EAzÀÄ ¨É¼ÀV£À eÁªÀ CAzÀgÉ ¢: 28/03/2016 gÀAzÀÄ 4-00 UÀAmÉUÉ ªÀÄgÀ½ £ÀªÀÄä ºÉÆ®zÀ°ègÀĪÀ ªÉÇÃqÁ ¥ÉÆãÀ lªÀgÀ£À ºÀvÀÛgÀ §AzÀÄ ¨Áålj ¨ÁåAPÀ£À gÀƪÀÄ£ÀÄß £ÉÆÃqÀ¯ÁV £Á£ÀÄ ªÀÄ£ÉUÉ ºÉÆUÀĪÁUÀ gÀÆ«ÄUÉ ºÁQzÀ ¸ÀgÀ¥À½ PÀvÀÛj¹ ©¢ÝvÀÄÛ. MªÉÄä¯É UÁ§jAiÀiÁV gÀÆ«Ä£À M¼ÀUÉ ºÉÆÃV £ÉÆÃqÀ¯ÁV £ÀªÀÄä lªÀgÀ£À ªÀIJ¤UÉ PÀgÉAl ¸À¥ÉèöÊ ªÀiÁqÀĪÀ MlÄÖ 48 CªÀÄgÀ gÁd PÀA¥À¤AiÀÄ ¨ÁåljUÀ¼ÀÄ AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÝgÀÄ. PÀ¼ÀĪÁzÀ ¨ÁåljUÀ¼À£ÀÄß 8 ªÀµÀðUÀ¼À »AzÉ C¼ÀªÀr¹zÀÄÝ CªÀÅUÀ¼À FV£À CAzÁdÄ QªÀÄävÀÄÛ 24000-00 gÀÆ DUÀ§ºÀÄzÀÄ. DUÀ £Á£ÀÄ £ÀªÀÄä lªÀgÀ£À mÉPÀ¤²AiÀÄ£ï DzÀ ZÀAzÀæ±ÉÃRgÀ vÀAzÉ ªÀÄ®è¥Àà £ÁnÃPÁgÀ ¸Á|| Q®è£ÀPÉÃj vÁ|| f|| AiÀiÁzÀVÃgÀ EªÀjUÉ ªÀÄvÀÄÛ £À£ÉÆßÃA¢UÉ ±ÉPÀÆåjn PÉ®¸À ªÀiÁqÀĪÀ £ÀªÀÄä ªÀiÁªÀ §¸ÀªÀgÁd ªÀÄvÀÄÛ £ÀªÀÄä CtÚ£ÁzÀ ¤AUÀtÚ EªÀgÉ®èjUÀÆ ¥ÉÆãÀ ªÀiÁr «µÀAiÀÄ w½¹zÉ£ÀÄ. CªÀgÀÄ PÀÆqÁ C°èUÉ §AzÀÄ £ÉÆÃrzÀgÀÄ. £ÁªÀÅ £ÀªÀÄä ªÉÇÃqÁ ¥ÉÆãÀ lªÀgÀ PÀA¥À¤AiÀĪÀgÉÆA¢UÉ «ZÁj¹ FUÀ CAzÀgÉ ¢£ÁAPÀ 28/03/2016 gÀAzÀÄ ¸ÁAiÀÄAPÁ® 6-00 ¦JA PÉÌ oÁuÉUÉ §AzÀÄ Cfð ¸À°è¹zÀÄÝ. £ÀªÀÄä ªÉÇÃqÁ¥ÉÆãÀ lªÀgÀ ¨Áålj ¨ÁåAQ£À gÀÆ«ÄUÉ ºÁQzÀ ¸ÀgÀ¥À½ PÀvÀÛj¹ M¼ÀUÀqÉ ºÉÆÃV PÉÆÃtÂAiÀÄ°è lªÀgÀ£À ªÀIJ¤UÉ PÀgÉAl ¸À¥ÉèöÊ ªÀiÁqÀĪÀ MlÄÖ 48 CªÀÄgÀ gÁd PÀA¥À¤AiÀÄ ¨ÁåljUÀ¼ÀÄ AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃzÀ PÀ¼ÀîgÀ£ÀÆß  ¥ÀvÉÛ ºÀaÑ CªÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¨ÉÃAPÉAzÀÄ vÀªÀÄä°è «£ÀAw CzÉ. CAvÀ Cfð ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 79/2016 PÀ®A 457.380 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉà PÉÊPÉÆAqÉ£ÀÄ.
 
 

BIDAR DISTRICT DAILY CRIME UPDATE 29-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-03-2016

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 75/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-03-2016 ರಂದು ಜೋನ್ನೆಕೆರಿ ಪತ್ರಿಸ್ವಾಮಿ ಕಲ್ಯಾಣ ಮಂಟಪದಲ್ಲಿ ಫಿರ್ಯಾದಿ ಬೇಬಾವತಿ ಗಂಡ ರಾಜಶೇಖರ ಹಂಗರಗೆ ವಯ 32 ವರ್ಷ, ಜಾತಿ ಲಿಂಗಾಯತ, ಸಾ: ಗಡಿಕುಶನೂರ ರವರ ಸಂಬಧಿಕರ ಮದುವೆ ಕಾರ್ಯಕ್ರಮವಿದ್ದ ಪ್ರಯುಕ್ತ ಫಿರ್ಯಾದಿಯ ಜೋತೆ ಮಗ ಮಾಹಾದೇವ  ಇತನಿಗೆ ಕರೆದುಕೊಂಡು ಬಂದಿದ್ದು, ಮದುವೆ ಕಾರ್ಯಕ್ರಮ ಮುಗಿಸಿ ಸಂಬಧಿಕರ ಜೋತೆ ಮಾತನಾಡುತ್ತಾ ಕಲ್ಯಾಣ ಮಂಟಪದಲ್ಲಿದ್ದಾಗ ಮಾಹಾದೇವ  ಇತನು ಆಟವಾಡುತ್ತಾ ಹೋರಗೆ ಬಂದಾಗ ಆತನಿಗೆ ಕರೆಯಲು ಫಿರ್ಯಾದಿಯು ಹೊರಗಡೆ ಬಂದಾಗ ಮಾಹಾದೇವ ಇತನು ಕಲ್ಯಾಣ ಮಂಟಪದ ಎದುರುಗಡೆ ಇರುವ ರೋಡಿನ ಮೇಲೆ ನಡೆದುಕೊಂಡು  ಮಂಟಪದ ಕಡೆ ಬರುವಾಗ ಹಿಂದಿನಿಂದ ಕ್ರೂಜರ ಜೀಪ ನಂ . ಕೆಎ-49/ಎಂ-1679 ನೇದರ  ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಹಾದೇವ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ಸ್ವಲ್ಪ ದೂರ ಹೋಗಿ ಎದುರು ಜನರು ಬರುವುದನ್ನು ನೋಡಿ ತನ್ನ ವಾಹನ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಮಾಹಾದೇವ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಮಾಹಾದೇವ ಇತನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಔರಾದ ಸರಕಾರಿ ಆಸ್ಪತ್ರೆಗೆ ತಂದಾಗ ಮಾಹಾದೇವ ಇತನು ದಾರಿಯಲ್ಲಿ ಮ್ರತಪಟ್ಟಿರುತ್ತಾನೆಂದು  ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Press Note

ಪತ್ರಿಕಾ ಪ್ರಕಟಣೆ

 ಇಂದು ದಿನಾಂಕ 29-03-2016 ರಂದು ಪೊಲೀಸ ಭವನ ಕಲಬುರಗಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿಯಲ್ಲಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ಧೇಶನಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯ ಮೂರ್ತಿ  ಶ್ರೀ ಬಿ.ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರು ಭಾಗವಹಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಪೊಲೀಸ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಪೊಲೀಸ ಠಾಣೆಗಳಲ್ಲಿ ಯಾವ ರೀತಿ ಸಂಗ್ರಹಿಸಬೇಕು ಮತ್ತು ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವಿಧಿ ವಿಧಾನದ ಬಗ್ಗೆ ಹಾಗೂ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಜಿಲ್ಲಾ ಸಂಗ್ರಾಹಾರಕ್ಕೆ ಜಮಾ ಮಾಡಿ, ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಸೂಕ್ತ ಕಣ್ಗಾವಲಿನಲ್ಲಿ ವಿಲೇವಾರಿ ಮಾಡುವ ವಿಧಾನಗಳನ್ನು ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತಿಳಿಸಿ ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ   ಶ್ರೀ ಅಮಿತ ಸಿಂಗ ಐ.ಪಿ.ಎಸ್.  ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ರವರು ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಯಾವ ಪ್ರಮಾಣದಲ್ಲಿ, ಯಾವ ರೀತಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು, ಹಾಗೂ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಕಾರ್ಯ ವಿಧಾನಗಳ ಬಗ್ಗೆ ವಿಸ್ತ್ರುತವಾಗಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಸಭೆಯಲ್ಲಿ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಲಬುರಗಿ ರವರು ಹಾಜರಿದ್ದರು..
     ಕಾರ್ಯಾಗಾರ ಸಮಾಪ್ತಗೊಂಡ ನಂತರ ಕಲಬುರಗಿ ಜಿಲ್ಲೆಯ ಎಲ್ಲ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿ ಜಫ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಡಿ.ಎ.ಆರ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಾದಕ ವಸ್ತುಗಳ ಸಂಗ್ರಹಾಗಾರವನ್ನು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರ ಅಮೃತ ಹಸ್ತದಿಂದ  ಉದ್ಘಾಟಿಸಿದರು.
                                                                                                                         
                                                                    ಸಹಿ/-
                                                             ಪೊಲೀಸ್ ಅಧೀಕ್ಷಕರು

                                                                 ಕಲಬುರಗಿ