Police Bhavan Kalaburagi

Police Bhavan Kalaburagi

Monday, September 22, 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

      ದಿನಾಂಕ: 20-09-2014 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಫಿರ್ಯಾದಿ ²æÃUÉÆëAzÀ vÀAzÉ UÀ£ÀߥÀà ªÀ:28 eÁ:®ªÀiÁtÂ, G:MPÀÌ®ÄvÀ£À ¸Á:§AqÉUÀÄqÀØ a£ÀߣÁAiÀÄÌvÁAqÀ vÁ:zÉêÀzÀÄUÀð FvÀ£ÀÄ ತನ್ನ ತಮ್ಮ ರಾಜು ಮತ್ತು ಭದ್ರಪ್ಪನೊಂದಿಗೆ ತಮ್ಮ ಹೊಲದಲ್ಲಿ ಮೆಣಸಿನಕಾಯಿ ಸಸಿಯನ್ನು ತರಲು ಮಲದಕಲ್ ಕ್ರಾಸ್ ಹತ್ತಿರ ಬಂದು ಇಳಿದು ಆಂದ್ರ ರೆಡ್ಡಿಯವರ ಕ್ಯಾಂಪಿನ ಕಡೆಗೆ ದೇವದುರ್ಗ-ರಾಯಚೂರು ಮುಖ್ಯ ರಸ್ತೆಯ ಮೇಲೆ ರೋಡಿನ ಎಡಬಾಜುವಿನಿಂದ ನಡೆದುಕೊಂಡು ಹೊರಟಿದ್ದಾಗ ಗಬ್ಬೂರು ಕಡೆಯಿಂದ ಆರೋಪಿತನು ತನ್ನ ಹೊಂಡಾ ಶೈನ್ ಮೊಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ತನಗೆ ಟಕ್ಕರ್ ಕೊಟ್ಟಿದ್ದರಿಂದ ಪುಟಿದು ರೋಡಿನ ಪಕ್ಕದಲ್ಲಿ ಬಿದಿದ್ದು,ಎದ್ದು ನೋಡಲು ತನ್ನ ಮೊಣಕಾಲು ಕೆಳಗಡೆ ಭಾರಿ ಒಳಪೆಟ್ಟು ಮತ್ತು ರಕ್ತಗಾಯವಾಗಿದ್ದು, ನೋಡಲಾಗಿ ಗಾಡಿ .ನಂ.KA36-EE-9044  ಇದ್ದು, ಮೋಟಾರು ಸೈಕಲ್ ಸವಾರನ ಹೆಸರು ವಿಚಾರಣೆ ಮಾಡೋಣ ಅನ್ನುವಷ್ಟರಲ್ಲಿ ಅವನು ಅಲ್ಲಿಂದ ತನ್ನ ಮೊಟಾರು ಸೈಕಲ್ ಸಮೇತ ಹೊರಟು ಹೋಗಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ C.¸ÀA.107/2014 PÀ®A:279,337,338 L¦¹ & 187 LJA« PÁAiÉÄÝ. CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

     ಫಿರ್ಯಾದಿ ಶ್ರೀ ಸೈಯದ ಖಾದರ ತಂದೆ ಸೈಯದ ಸಿಲಾರಸಾಬ :35 ವರ್ಷ, ಜಾತಿ:ಮುಸ್ಲಿಂ, : ಡ್ರೈವರ್ ಕೆಲಸ ಸಾ: ಹೆಚ.ಅರ್.ಎಸ. ಕಾಲೋನಿ ಎರಡನೇ ಡೀಪೋ ಗಂಗಾವತಿ FvÀ£ÀÄ vÀ£Àß  ಇಂಡಿಕಾ ಕಾರ ನಂ.ಕೆ..37 ಎಂ.7721 ನೇದ್ದನ್ನು ನಡೆಸಿಕೊಂಡಿರುತ್ತೇನೆ. ನಿನ್ನೆ ದಿನಾಂಕ 21.09.2014 ರಂದು ಬೆಳಗ್ಗೆ ಕೆಲಸ ನಿಮಿತ್ಯ ದೇಸಾಯಿ ಕ್ಯಾಂಪನಿಂದ ನಾನು ಮತ್ತು ನನ್ನ ಸಂಬಂದಿಕರಾದ ಮಹೆಬೂಬ ಪಾಶ ತಂದೆ ಶೇಖ ಮೌಲಾಸಾಬ :30 ವರ್ಷ,ಜಾತಿ:ಮುಸ್ಲಿಂ, :ಒಕ್ಕಲುತನ, ಸಾ:ಹೊಸಕೆರಾ ಕ್ಯಾಂಪ ಹಾಗೂ ನನ್ನ ಸ್ನೇಹಿತನಾದ ಆಶೋಕ ತಂದೆ ಬಸವರಾಜ :33 ವರ್ಷ, ಜಾತಿ: ಈಳಿಗೇರ, :ಕಿರಾಣಿ ಅಂಗಡಿ ವ್ಯಾಪಾರಿ ಸಾ: ದೇಸಾಯಿ ಕ್ಯಾಂಪ ಮೂವರ ಸದರಿ ಕಾರಿನಲ್ಲಿ ಹಿಂದೂವಾಸಿಗೆ ಹೋಗಿ ಕೆಲಸ ಮುಗಿಸಿಕೊಂಡು ಅಲ್ಲಿಂದ ರಾತ್ರಿ ವೇಳೆಗೆ ಬಿಟ್ಟು ರಾಯಚೂರು ಮಾನ್ವಿ ಮುಖ್ಯ ರಸ್ತೆ ಮುಖಾಂತರವಾಗಿ ದಿನಾಂಕ 22.09.2014 ರಂದು ಬೆಳಗಿನ ಜಾವ 04.00 ಗಂಟೆಗೆ ಸುಮಾರಿಗೆ 7 ನೇ ಮೈಲ್  ಕ್ರಾಸ ದಾಟಿ ಕೆ..ಬಿ.ಸಬ ಸ್ಟೇಷನ ಹತ್ತಿರ ರಸ್ತೆಯ ಎಡಮಗ್ಗಲು ನಾನು ಕಾರು ಚಲಾಹಿಸಿಕೊಂಡು ಮಾನ್ವಿ ಕಡೆಗೆ ಹೋಗುತ್ತಿದ್ದು ಆಗ್ಗೆ ಕಾರಿನ ಹಿಂದಿನ ಸೀಟಿನಲ್ಲಿ ನನ್ನೊಂದಿಗೆ ಇದ್ದ ಮಹೆಬೂಬ ಪಾಶ  ಮತ್ತು ಆಶೋಕೆ ಇಬ್ಬರೂ ಕುಳಿತುಕೊಂಡಿದ್ದರು ಇದೆ ವೇಳೆಗೆ ಮಾನ್ವಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಸದರಿ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಮಗ್ಗಲು ಹೊಗುತ್ತಿದ್ದ ನನ್ನ ಕಾರಿನ ಬಲಬಾಗದ ಮಗ್ಗಲಿಗೆ ಟಕ್ಕರ ಮಾಡಿದ್ದು ಆಗ್ಗೆ ಸದರಿ ನಮ್ಮ ಕಾರು ಪಲ್ಟಿಯಾಗಿ ಮೇನ ರಸ್ತೆಯಿಂದ ತಗ್ಗಿನಲ್ಲಿ ಬಿದ್ದಿದ್ದು ಆಗ್ಗೆ ನಾವು ಮೂವರು ಕಾರಿ ಒಳಗಡೆ ಉಳಿದುಕೊಂಡಿದ್ದು ಯಾವೂದೇ ಒಬ್ಬ ಲಾರಿ ಚಾಲಕನು ನಮ್ಮ ಮೂವರನ್ನು ಕಾರಿನಿಂದ ಹೊರೆಗೆ ತೆಗೆದಿದ್ದು ಇರುತ್ತದೆ ಪರೀಶಿಲಿಸಿ ನೋಡಿಕೊಳ್ಳಲಾಗಿ ನಮ್ಮೆಲ್ಲರಿಗೆ ಅಂದೆರೆ ನನಗೆ  ಬಲಗಾಲಿನ ಮೋಣಕಾಲಿನಲ್ಲಿ ಒಳಪೆಟ್ಟು ಹಾಗೂ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದು ಮಹೆಬೂಬಪಾಶ ಈತನಿಗೆ ಬಲಗಣ್ಣಿನ ಹುಬ್ಬಿನ ಮತ್ತು ಕೆಳಗೆ ರಕ್ತ ಗಾಯ ಹಾಗೂ ಆಶೋಕನಿಗೆ ಬಲಗಾಲಿನ ಮೋಣಕಾಲಿಗೆ ತೆರೆಚಿದ ಗಾಯಗಳು ಸಂಬವಿಸಿದ್ದು  ಇರುತ್ತದೆ . ಆಗ್ಗೆ ನಮ್ಮ ಕಾರಿಗೆ ಟಕ್ಕರ ಕೊಟ್ಟ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಆಗೆ ಚಲಾಯಿಸಿಕೊಂಡು ಹೋಗಿದ್ದು ಅದರ ನಂಬರ ವಗೈರೆ ನೋಡಿರುವದಿಲ್ಲ ಘಟನೆಯಲ್ಲಿ ನಮ್ಮ ಕಾರ  ಸಂಪೂರ್ಣ ಜಖಂಗೊಂಡಿದ್ದು  ಇರುತ್ತದೆನಂತರ ನಾವು ಸದರಿ ವಿಷಯವನ್ನು ಕಾರ ಮಾಲಿಕ ಚಂದ್ರಶೇಖರ ನಿಗೆ  ತಂದೆ ಮಂದೇಶ್ವರ  :40 ವರ್ಷ, ಜಾತಿ: ಈಳಿಗೇರ, :ಮೆಕಾನಿಕ ಸಾ: ಶ್ರೀರಾಮನಗರ ರವರಿಗೆ ತಿಳಿಸಿದ್ದು ಅವರು ಘಟನಾ ಸ್ಥಳಕ್ಕ  ಬಂದು ಗಾಯಗೊಂಡ ಮೂವರನ್ನು ತಮ್ಮ ಕಾರಿನಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಸೇರಿಕೆ ಮಾಡಿದ್ದು ನಾವು ಹೊರ ರೋಗಿಯಂತಾ ಚಿಕಿತ್ಸೆ ಪಡೆದು ತಡವಾಗಿ ಬಂದು ದೂರು ಲಾರಿ ಚಾಲಕನ ವಿರುದ್ದ ನೀಡಿದ್ದ gÀ ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA: 254/2014 PÀ®A. 279, 337 L.¦.¹ ªÀÄvÀÄÛ 187 JA.«. DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

      ಫಿರ್ಯಾದಿ ²æêÀÄw £ÁUÀªÀÄ @ ®Qëöä UÀAqÀ wgÀĪÀįÉñÀ, 24 ªÀµÀð, ZÀ£ÀßzÁ¸Àgï, ªÀÄ£É PÉ®¸À ¸Á: ¸ÀAvÉ §eÁgï ºÀwÛgÀ CzÀ¥ÀÆgÀ ¥ÉÃmÉ ªÀiÁ£À« FPÉAiÀÄÄ ಆರೋಪಿ ತಿರುಮಲೇಶನೊಂದಿಗೆ ದಿನಾಂಕ 5/05/2010 ರಂದು ಗಂಗಾವತಿ ಸಬ್ ರಜಿಸ್ಟರ್ ಆಫೀಸನಲ್ಲಿ ರಜಿಸ್ಟರ್ ಮದುವೆಯಾಗಿದ್ದು ಮದುವೆಯಾದ  ಒಂದು ವರ್ಷದವರೆಗೆ ತನ್ನ ಗಂಡ ತನ್ನೊಂದಿಗೆ ಚೆನ್ನಾಗಿದ್ದು ನಂತರದಲ್ಲಿ ತನ್ನ ಶೀಲದ ಮೇಲೆ ಶಂಕಿಸುತ್ತಾ , ಸಣ್ಣ ಪುಟ್ಟ ವಿಷಯಕ್ಕೆ ನನ್ನ ಮೇಲೆ ಸಿಟ್ಟಾಗುವದು ಮಾಡುತ್ತಾ ತನಗೆ ‘’ ನಾನು 3-4 ದಿವಸಗಳ ಕಾಲ ಕೆಲಸದ ಮೇಲೆ  ಹೊರಗಡೆ ಹೋದಾಗ ನೀನು ಯಾರೊಂದಿಗಾದರೂ ಇದ್ದೀಯೇನಲೇ ಸೂಳೆ ‘’ ಅಂತಾ ಅವಾಚ್ಯ ಶಬ್ದಗಳಿಂಧ ಬೈಯ್ಯವದು, ಕೈಗಳಿಂಡ ಹೊಡೆ ಬಡೆ ಮಾಡುವದು ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಆದರೂ ಸಹ ಇವತ್ತು, ನಾಳೆ ಆತನಿಗೆ ಬುದ್ದಿ ಬರಬಹುದು ಅಂತಾ ಸಹಿಸಿಕೊಂಡು ಸಂಸಾರ ಮಾಡುತ್ತಾ ಬಂದರೂ ಸಹ ದಿನಾಂಕ 19/09/14 ರಂದು ಬೆಳಿಗ್ಗೆ 0900 ಗಂಟೆಯ ಸುಮಾರಿಗೆ ಫಿರ್ಯಾದಿಯೊಂದಿಗೆ ಜಗಳ ತೆಗೆದು ‘’ ಏಲೆ ಸೂಳೆ  ಲಗ್ನವಾಗಿ 5 ವರ್ಷ ಕಳೆದರೂ ಸಹ ಮಕ್ಕಳಾಗಿಲ್ಲ. ನೀನು ಬಂಜೆ, ನೀನೇ ನನಗೆ ಇನ್ನೊಂದು ಕನ್ಯೆಯನ್ನು ತೆಗೆದು ಲಗ್ನ ಮಾಡು ‘’ ಅಂತಾ ಬೈಯ್ದಾಡಿ ಕೈಗಳಿಂಧ ಹೊಡೆ ಬಡೆ  ಮಾಡಿ ನೀನು ತವರು ಮನೆಗೆ ಹೋಗು, ನಾನು ಇನ್ನೊಂದು ಮದುವೆಯಾಗುತ್ತೇನೆ ‘’ಅಂತಾ ಮನೆಯಿಂದ ಹೊರಗೆ ಹಾಕಿ ಮನೆಯೊಳಗೆ ಬಂದರೆ ನಿನಗೆ ಕೊಂದು ಬಿಡುತ್ತೇನೆ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 254/14 ಕಲಂ 498 (ಎ), 504,323,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

      gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.09.2014 gÀAzÀÄ 130 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 25,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.