Police Bhavan Kalaburagi

Police Bhavan Kalaburagi

Sunday, October 23, 2016

BIDAR DISTRICT DAILY CRIME UPDATE 23-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-10-2016

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 33/2016, PÀ®A 498(J), 323, 504, 506, 307 eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
ಫಿರ್ಯಾದಿ ರೋಬಿನಾ ಪರವಿನ ಗಂಡ ಫಿರಾಸತ್ಖಾನ್ @ ಇಮ್ರಾನಖಾನ, ವಯ: 25 ವರ್ಷ, ಜಾತಿ: ಮುಸ್ಲೀಂ, ಸಾ: ರೊಹಿಲ್ಲೆ ಗಲ್ಲಿ, ಬೀದರ ರರು ಫಿರಾಸತಖಾನ್ ಇವರ ಜೊತೆಯಲ್ಲಿ ದಿನಾಂಕ 28-04-2013 ರಂದು ಮೊಗಲ ಗಾರ್ಡನ ಫಂಕ್ಷನ ಪಾಲಸ್ ಬೀದರನಲ್ಲಿ ತಮ್ಮ ಧರ್ಮದ ಪ್ರಕಾರ ಫಿರ್ಯಾದಿಯ ತಂದೆ ತಾಯಿಯವರು ಲಗ್ನ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ವರದಕ್ಷೀಣೆ ವರೋಪಚಾರವಾಗಿ ಅವರ ಬೇಡಿಕೆಯಂತೆ ನಗದು 75,000/- ರೂ., 90 ಗ್ರಾಂ ಬಂಗಾರ, 25 ತೊಲೆ ಬೆಳ್ಳಿ, ಹೊಂಡಾ ಯುನಿಕಾರ್ನ ಮೋಟಾರ ಸೈಕಲ್ ಹಾಗೂ ಬೆಡ್, ಕಾಟ್ ಎಲ್ಲಾ ತರಹದ ಫರ್ನಿಚರಗಳು, ರೆಫ್ರಿಜರೆಟರ್, ವಾಷಿಂಗ ಮಷೀನ, ಕೂಲರ್, ಅಡಿಗೆಯ ಬೇಕಾದ ಎಲ್ಲಾ ಸಾಮಾನುಗಳು, ಬೆಲೆಬಾಳುವ ಬಟ್ಟೆಗಳು ಮತ್ತು ದಿನನಿತ್ಯ ಧರಿಸುವ ಬಟ್ಟೆಗಳು ಮತ್ತು ಎಲ್ಲಾ ತರಹದ ವೈಯಕ್ತಿಕ ಹಾಗೂ ಗಿಫ್ಟ್ ವಸ್ತುಗಳು 12 ಲಕ್ಷಗಿಂತ ಹೆಚ್ಚು ಹಣ ಖರ್ಚು ಮಾಡಿ ಮದುವೆ ಮಾಡಿರುತ್ತಾರೆ, ಮದುವೆಯ ಸಮಯದಲ್ಲಿ ಗಂಡ ಅರಬನ್ ಬ್ಯಾಂಕದಲ್ಲಿ ಕೆಲಸ ಮಾಡುತ್ತಿದ್ದೆನೆದು ಸಾಕಷ್ಟು ವರದಕ್ಷಿಣೆ ಹಣ ತೆಗೆದುಕೊಂಡಿರುತ್ತಾನೆ, ಮದುವೆಯಾದ ಕೆಲವು ದಿನಗಳ ನಂತರ ಗಂಡ ತನ್ನ ಕೆಲಸವನ್ನು ಬಿಟ್ಟಿರುತ್ತಾರೆ ಮತ್ತು ರಿಯಲ್ ಎಸ್ಟೆಟ್ ವ್ಯವಹಾರ ಮತ್ತು ಇನ್ನಿತರ ವ್ಯವಹಾರಗಳನ್ನು ಪ್ರಾರಂಭಿಸಿರುತ್ತಾರೆ, ಗಂಡ ಫಿರ್ಯಾದಿಗೆ ಹೆದರಿಸಿ, ಬೆದರಿಸಿದ್ದರಿಂದ ಹಾಗೂ ಹೊಡೆ ಬಡೆ ಮಾಡಿದ್ದರಿಂದ ಹೆಚ್ಚಿನ ವರದಕ್ಷಿಣೆ 2 ಲಕ್ಷ ರೂಪಾಯಿ ತಂದೆಯವರು ಕೊಟ್ಟಿರುತ್ತಾರೆ ಮತ್ತು ಇನ್ನೂ ಹೆಚ್ಚಿನ ವರದಕ್ಷಿಣೆ ರೂಪಾಯಿ 2 ಲಕ್ಷ ರೂಪಾಯಿ ಅಣ್ಣಾನಾದ ಜಿಯಾಉಲ್ಲಾಖಾನ ಮತ್ತು ಇನ್ನೂ ಹೆಚ್ಚಿನ ವರದಕ್ಷಿಣ ರೂಪಾಯಿ 1 ಲಕ್ಷ ಇನ್ನೋಬ್ಬ ಅಣ್ಣನಾದ ಜಾಕೀರುಲ್ಲಾಖಾನ ಇವರಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಮದುವೆಯಾದ 8 ತಿಂಗಳುಗಳ ಮದ್ಯ ಕೊಟ್ಟಿರುತ್ತಾರೆ, ಆದರೂ ಲಾಲಚಿ ವ್ಯಕ್ತಿಗಳಂತೆ ಫಿರ್ಯಾದಿಯ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುವುದು ಆತನು ನಿಲ್ಲಿಸಲ್ಲಿಲ್ಲ ಮತ್ತು ಈ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡ ನಂತರವು ಅವರಿಗೆ ಸಾಕಾಗಲಿಲ್ಲಾ, ಫಿರ್ಯದಿಯು ತನ್ನ ಗಂಡನ ಮನೆಯಲ್ಲಿ ಮತ್ತು ಅವರ ಕುಟಂಬದವರೊಂದಿಗೆ 2 ವರ್ಷ ಇದ್ದು, ಆದರೆ ಫಿರ್ಯಾದಿಗೆ ಕೇವಲ ಒಂದೇ ಒಂದು ತಿಂಗಳ ಮಾತ್ರ ಸರಿಯಾಗಿ ನೋಡಿಕೊಂಡಿರುತ್ತಾರೆ, ಉಳಿದ ದಿನಗಳೆಲ್ಲಾ ತುಂಬ ಕಷ್ಟಕರದಿಂದ ಮತ್ತು ಹಿಂಸೆ ಕಿರುಕುಳದಲ್ಲಿ ಕಳೆದಿರುತ್ತಾರೆ, ಒಂದು ದಿವಸ ಗಂಡ ಫಿರಾಸತಖಾನ್ ಈತನು ಫಿರ್ಯಾದಿಗೆ ನೀನು ನೋಡಲು ಚನ್ನಾಗಿಲ್ಲಾ ಅಂತ ಮಾನಸಿಕವಾಗ ಕಿರುಕುಳ ನೀಡುತ್ತಿದ್ದನು, ಮತ್ತು  ಅತ್ತೆಯಾದ ಬದರುನಿಶಾ ಬೇಗಂ ಇವಳು ತುಮರಕೊ ಖಾನ ಪಕಾನಿಕು ನಹಿ ಅತಾ ತುಮ್ ದೇಕನೆಕೊ ಅಚ್ಚೆ ನಹಿ ಹೈ, ತು ಮೇರೆ ಬೇಟೆಕೊ ಕಾಹಸೇ ಗಲ್ಲಿ ಪಡಿ ಅಂತ ಬೈದು ಕಿರುಕುಳ ನೀಡಿರುತ್ತಾರೆ ಮತ್ತು ಮೈದುನನಾದ ಫರಹತಖಾನ ಇತನು ತು ಹಮೇಸಾ ಬೇಮಾರ ರಹೇತೆ ಅಂತ ಅಂದು ಊಟದ ಪ್ಲೆಟು ಬಿಸಾಡಿರುತ್ತಾನೆ, ಅಲ್ಲದೇ ಗಂಡ, ಅತ್ತೆ, ಮೈದುನ ರವರು ಮೇಲಿಂದ ಮೇಲೆ ಹೊಡೆ-ಬಡೆ ಮಾಡಿರುತ್ತಾರೆ ಎಲ್ಲರೂ ಫಿರ್ಯಾದಿಗೆ ಸಾಯಿಸುವ ಉದ್ದೇಶದಿಂದ ಫಿರ್ಯಾದಿಯ ಬಲ ತೋಳ ಮೇಲೆ ಸುಟ್ಟಿರುತ್ತಾರೆ, ಹೀಗಿರುವಾಗ ಫಿರ್ಯಾದಿಯು ಗರ್ಭಿಣಿಯಾಗಿರುವಾಗ ದಿನಾಂಕ 30-06-2015 ರಂದು ಫಿರ್ಯಾದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ ಮತ್ತು ದಿನಾಂಕ 13-02-2016 ರಂದು ಫಿರ್ಯಾದಿಗೆ ಗಂಡು ಮಗುವಾದ ಶಫಾಹತ್ಖಾನನ ಜನ್ಮ ನೀಡಿದ್ದು, ಸದರಿ ದಿನದಂದು ಆರೋಪಿತರಾದ 1) ¦üÃgÁ¸ÀvÀSÁ£À vÀAzÉ ¸ÁzÀvÀSÁ£ï, 2) ¨sÀzÀÄæ¤Ã¸Á UÀAqÀ ¸ÁzÀvÀSÁ£À, 3) ¥sÀgÁºÀvÀSÁ£ï vÀAzÉ ¸ÁzÀvÀSÁ£ï ಇವರೆಲ್ಲರೂ ಮಾತೋಶ್ರೀ ಆಸ್ಪತ್ರೆಗೆ ಬಂದು ಫಿರ್ಯಾದಿಯ ಹಸುಗೂಸಿಗೆ  ಸಾಯಿಸಲು ಯತ್ನಿಸಿರುತ್ತಾರೆ, ದಿನಾಂಕ 19-10-2016 ರಂದು ಸದರಿ ಆರೋಪಿತರು ಫಿರ್ಯಾದಿಯು ತನ್ನ ತಂದೆ-ತಾಯಿಯ ಮನೆಯಲ್ಲಿದ್ದಾಗ ಮನೆಗೆ ನುಗ್ಗಿ ಫಿರ್ಯಾದಿಯ ಮಗನಿಗೆ ಸಾಯಿಸುವ ಉದ್ದೇಶದಿಂದ ಬಂದು ಫಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ತನ್ನ ಜೇಬನಲ್ಲಿದ್ದ ಒಂದು ಸಣ್ಣ ಪ್ಲಾಸ್ಟೀಕ ವೈರನಿಂದ ಫಿರ್ಯಾದಿಯ ಕುತ್ತಿಗೆಗೆ ಹಾಕಿ ಎಳೆದು ಕೊಲೆ ಮಾಡುವ ಉದ್ದೇಶದಿಂದ ಬಂದಾಗ ಫಿರ್ಯಾದಿಯು ಚಿರಾಡಲು ಪ್ರಾರಂಭಿಸಿದಾಗ ಅತ್ತೆ ತನ್ನ ಕೈಯಿಂದ ಮಗುವನ್ನು ಕಸಿದುಕೊಂಡು ನೆಲದ ಮೇಲೆ ಸಾಯಿಸುವ ಉದ್ದೇಶದಿಂದ ಬಿಸಾಡಿರುತ್ತಾಳೆ, ಮೈದುನನಾದ ಫರಾಹತಖಾನ ಈತನು ಫಿರ್ಯಾದಿಯ ಎರಡು ಕೈಗಳು ಒತ್ತಿ ಹಿಡಿದಿರುತ್ತಾನೆ ಮತ್ತು ಬೈಯಾ ಖತಂ ಕರದಾಲೊ ನಕ್ಕೋ ಛೋಡೂ ಇಸಕೊ ಅಂತ ಅಂದಾಗ ಫಿರ್ಯಾದಿಯು ಜೋರಾಗಿ ಚೀರಲು ಅಳಲು ಪ್ರಾರಂಬಿಸಿದಾಗ ತಾಯಿಯಾದ ರಜೀಯಾಬೇಗಂ ಮತ್ತು ಪಕ್ಕದ ಮನೆಯವರಾದ ಮಹ್ಮದ ಅಕ್ತರ ತಂದೆ ಮೆಹೆಬೂಬಸಾಬ, ಹಾಗೂ ಜಫರಖಾನ ತಂದೆ ಎಂ.ಎ.ಸಮದ್ಖಾನ ಇವರೆಲ್ಲರು ನೋಡಿ ಏ ಬಚ್ಚಿ ಕೋ ಮಾರದಾಲತೆ ಅಂತ ಹೇಳುತ್ತಾ ಮನೆಗೆ ಬಂದು ಜಗಳ ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-10-2016 ರಂದು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 34/2016, PÀ®A 498(J), 323, 504 eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
¦üAiÀiÁð¢ D±Áæ ¥ÀgÀ«Ã£À UÀAqÀ ªÀĺÀäzÀ ¸Á¢üPï ªÀAiÀÄ: 23 ªÀµÀð, eÁw: ªÀÄĹèÃA, ¸Á: ªÀÄPÀzÀĪÀiïf PÁ¯ÉÆä, a¢æ gÉÆÃqÀ, ©ÃzÀgÀ gÀªÀgÀ ®UÀߪÀÅ ªÀĺÀäzÀ ¸Á¢üPÀ vÀAzÉ ªÀĺÀäzÀ ªÉÄÊ£ÉƢݣÀ FvÀ£À eÉÆvÉAiÀÄ°è 8-10-2015 gÀAzÀÄ DVzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è UÀAqÀ£À ªÀÄ£ÉAiÀĪÀgÀÄ 2 ®PÀë gÀÆ. 10 vÉÆ¯É §AUÁgÀ MAzÀÄ ªÉÆÃmÁgÀ ¸ÉÊPÀ¯ï ¨ÉÃrPÉ EnÖzÀÄÝ, DzÀgÉ ¦üAiÀiÁð¢AiÀÄ vÀAzÉ-vÁ¬ÄAiÀĪÀgÀÄ ªÀÄzÀĪÉAiÀÄ°è UÀAqÀ£À ªÀÄ£ÉAiÀĪÀjUÉ 1 ®PÀë gÀÆ., 5 vÉÆ¯É §AUÁgÀ PÉÆlÄÖ ªÀÄĹèA zsÀªÀÄðzÀ ¥ÀæPÁgÀ ©ÃzÀgÀzÀ°è ®UÀß ªÀiÁrPÉÆnÖgÀÄvÁÛgÉ, ¢£ÁAPÀ 09-10-2015 gÀAzÀÄ M°ªÀiÁªÀÅ UÀÄ®§UÁðzÀ°è DVgÀÄvÀÛzÉ, UÀAqÀ ºÉÆÃgÀzÉñÀ PÀvÁgÀzÀ°è ªÉÄî£À¸Àð CAvÀ PÉ®¸À ªÀiÁqÀÄvÁÛgÉ, ªÀÄzÀĪÉAiÀiÁzÀ £ÀAvÀgÀ ªÀÄÆgÀÄ-£Á®ÄÌ ¢ªÀ¸ÀUÀ¼À £ÀAvÀgÀ UÀAqÀ, CvÉÛAiÀiÁzÀ djãÁ¨Á£ÀÄ ªÀÄvÀÄÛ ªÉÄÊzÀÄ£À£ÁzÀ ªÀĺÀäzÀ ±ÁTèï F ªÀÄÆgÀÄ d£ÀgÀÄ ¦üAiÀiÁð¢UÉ ¤£Àß vÀAzÉ-vÁ¬ÄAiÀĪÀgÀÄ ®UÀßzÀ°è ªÀiÁvÁ£ÁrzÀ E£ÀÆß MAzÀÄ ®PÀë gÀÆ¥Á¬Ä, 5 vÉÆ¯É §AUÁgÀ ªÀÄvÀÄÛ ¸ÉÊPÀ¯ï ªÉÆÃmÁgÀ £À£ÀUÉ PÉÆqÀ¨ÉÃPÁVzÀÄÝ CªÀgÀÄ PÉÆnÖgÀĪÀÅ¢¯Áè, CzÀ£ÀÄß vÉUÉzÀÄPÉÆAqÀÄ ¨Á CAvÀ ªÀiÁ£À¹ÃPÀ ºÁUÀÆ zÉÊ»PÀªÁV QgÀÄPÀļÀ ¤ÃrgÀÄvÁÛgÉ ªÀÄvÀÄÛ CvÉÛAiÀiÁzÀ djãÁ¨Á£ÀÄ ºÁUÀÆ ªÉÄÊzÀÄ£À£ÁzÀ ±ÁTç E§âgÀÄ ¦üAiÀiÁð¢UÉ vÀÄ PÁ° ºÉÊ, ªÀÄ£ÀƺÀÄ¸ï ºÉÊ, vÉÃgÀ ¥ÉÊgÀ gÀPÀvÉà »Ã ªÉÄÃj ¨ÉÃn ªÀÄgÀ UÉʬÄ, ªÉÄÃgÁ £ÀªÁ¸À WÀgÀ bÉÆÃqÀPÉ ZÀ¯ÉÃUÀAiÀiÁ, vÉÃgÉ¸É ±Á¢ PÀgÀPÉ ¥ÀZÁvÁ¬Ä CAvÀ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉ¢gÀÄvÁÛ¼É, ¦üAiÀiÁð¢AiÀÄÄ F «µÀAiÀĪÀ£ÀÄß ©ÃzÀgÀzÀ°èzÀÝ vÀ£Àß vÀAzÉ-vÁ¬ÄAiÀĪÀjUÉ w½¹zÁUÀ CªÀgÀÄ ¦üAiÀiÁð¢UÉ FUÀUÁ¯É ºÉƸÀzÁV ®UÀߪÁVzÉ vÁ½PÉÆAqÀÄ ºÉÆÃUÀÄ ¤£Àß UÀAqÀ£À ªÀÄ£ÉAiÀĪÀjUÉ £ÁªÀÅ PÉÆqÀ¨ÉÃPÁzÀ §AUÁgÀ ºÁUÀÆ 1 ®PÀë gÀÆ. ªÀÄvÀÄÛ MAzÀÄ ¸ÉÊPÀ¯ï ªÉÆÃmÁgÀ ¸Àé®à ¢ªÀ¸ÀzÀ°è PÉÆqÀÄvÉÛªÉ CAvÀ ºÉýzÀgÀÄ, DUÀ CªÀgÀÄ ¸ÀĪÀÄä¤zÀÄÝ, ¦üAiÀiÁð¢UÉ ¥ÀÄ£ÀB DgÉÆævÀgÁzÀ 1) JªÀiï.r ¸Á¢üPÀ, 2) djãÁ¨Á£ÀÄ, 3) ±ÁTç J¯ÁègÀÆ ¸Á: UÀÄ®§UÁð, 4) ±Á»Ã£À¨Á£ÀÄ ¸Á: ¸ÉƯÁ¥ÀÆgÀÄ (JªÀiï.J¸ï) EªÀgÉ®ègÀÆ ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤Ãr ªÀgÀzÀQëuÉ vÀgÀ¯ÉèÉÃPÀÄ CAvÀ MvÁ۬ĹzÀgÀÄ, ¢£ÁAPÀ 29-11-2015 gÀAzÀÄ UÀAqÀ ªÀĺÀäzÀ ¸Á¢üPï £Á£ÀÄ ºÉÆÃgÀzÉñÀ RvÁgÀPÉÌ ºÉÆÃUÀÄvÉÛ£É ¤Ã£ÀÄ £À£Àß vÁ¬ÄAiÀÄ ºÀwÛgÀ EzÀÄÝ vÁ¬Ä ºÁUÀÆ vÀªÀÄä£ÁzÀ ±ÁTç EªÀgÀ ªÀiÁvÀÄ PÉüɨÉÃPÀÄ CAvÀ ºÉý CªÀgÀÄ ºÉÆgÀzÉñÀ RvÁgÀPÉÌ ºÉÆÃzÀgÀÄ, £ÀAvÀgÀ UÀAqÀ ºÉÆgÀzÉñÀPÉÌ ºÉÆÃzÀ £ÀAvÀgÀ CvÉÛ ºÁUÀÆ ªÉÄÊzÀÄ£À gÀªÀgÀÄ ¦üAiÀiÁð¢UÉ L¹ ¸ÀÆgÀvï ¯ÉÃPÉ PÉÆåà fAzÁ gÀ»w vÀÄ ªÀÄgÀeÁ ¸Á° CAvÀ vÀ¯ÉAiÀÄ PÀÆzÀ®Ä »rzÀ J¼ÉzÀÄ ºÉÆqÉ¢gÀÄvÁÛ¼É, ¦üAiÀiÁð¢AiÀÄÄ vÀ£Àß UÀAqÀ¤UÉ PÀgÉ ªÀiÁrzÀgÀÄ DvÀ£ÀÄ ¦üAiÀiÁð¢AiÀÄ eÉÆvÉ ªÀiÁvÀ£ÁqÀÄwÛ¯Áè, ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀªÁUÀ QgÀÄPÀļÀ PÉÆqÀĪÀ §UÉÎ UÀÄ®§UÁðzÀ CPÀÌ ¥ÀPÀÌzÀ ªÀÄ£ÉAiÀĪÀjUÉ F «µÀAiÀÄ UÉÆwÛgÀÄvÀÛzÉ, ¢£ÁAPÀ 20-04-2016 gÀAzÀÄ UÀAqÀ ºÉÆgÀzÉñÀ¢AzÀ ªÀÄgÀ½ UÀÄ®§UÁðPÉÌ §AzÀ £ÀAvÀgÀ ¸ÀzÀj DgÉÆævÀgÉ®ègÀÆ vÉÃgÉ ¨Á¥À¸É WÀgÀ¸Éà vÀÆ C©ü vÀPï ¥ÉʸÉà ¸ÉÆãÁ, ªÉÆÃmÁgÀ ¸ÉÊPÀ¯ï PÉÆåà £À»Ã ¯ÁAiÉÄà vÉÃgÉ PÉÆ ªÉÆÃvï PÁ qÀgÀ £À»Ã ºÉÊ PÁå CAvÀ dUÀ¼À vÉUÉzÀgÀÄ, £ÀAvÀgÀ ©ÃzÀgÀ¢AzÀ ¦üAiÀiÁð¢AiÀÄ vÀAzÉ C§Äݯï RÄzÀƱÀ, vÁ¬Ä ±ÁºÁ£Á SÁvÀĪÀÄ, vÀªÀÄä ¤ºÁ®, ¨sÁªÀ£ÀªÀgÁzÀ vÁjÃPï CºÉªÀÄzï SÁ£ï ºÁUÀÆ ¸ÀªÀiÁdzÀ ±Á¨ÉÃgÀ ¥ÀmÉïï vÀAzÉ ªÉĺÉçƪÀ ¥ÀmÉî ±ÁºÁUÀAd, CfêÀiï vÀAzÉ ªÀÄįÁÛ¤ ±ÁºÁUÀAd gÀªÀgÉ®ègÀÆ PÀÆr UÀÄ®¨UÁðPÉÌ §AzÀÄ UÀAqÀ£À ªÀÄ£ÉAiÀĪÀjUÉ w¼ÀĪÀ½PÉ ºÉý §AzÀgÀÄ, £ÀAvÀgÀ UÀAqÀ ¢£ÁAPÀ 10-07-2016 gÀAzÀÄ ¥ÀÄ£ÀB ºÉÆgÀzÉñÀPÉÌ ºÉÆÃzÀgÀÄ, £ÀAvÀgÀ CvÉÛ ºÁUÀÆ ªÉÄÊzÀÄ£À ¦üAiÀiÁð¢UÉ ªÀiÁ£À¹PÀ »A¸É ¤Ãr Hl PÉÆqÀzÉà EzÀÝ PÁgÀt ¦üAiÀiÁð¢UÉ DgÁªÀÄ EgÀĪÀÅ¢¯Áè, £ÀAvÀgÀ ¦üAiÀiÁð¢AiÀÄÄ F «µÀAiÀĪÀ£ÀÄß vÀ£Àß vÀAzÉ-vÁ¬ÄUÉ w½¹zÁUÀ ¢£ÁAPÀ 26-07-2016 gÀAzÀÄ ¦üAiÀiÁð¢AiÀÄ vÀAzÉ-vÁ¬ÄAiÀĪÀgÀÄ UÀÄ®§UÁðPÉÌ §AzÀÄ CvÉÛ ºÁUÀÆ ªÉÄÊzÀÄ£À gÀªÀjUÉ F jÃw ¤ÃªÀÅ ªÀiÁqÀĪÀÅzÀÄ ¸Àj E¯Áè CªÀ½UÉ ¸ÀjAiÀiÁV ElÄÖPÉƽîj CAvÀ PÉÊeÉÆr¹ ºÉýzÀgÀÆ PÀÆqÀ CªÀgÀÄ vÀAzÉ-vÁ¬ÄUÉ ¤ªÀÄä ªÀÄUÀ½UÉ §AUÁgÀ ºÀt ¸ÉÊPÀ® ªÉÆÃmÁgÀ PÉÆmÉÖà PÀ¼ÀĹj ¤ªÀÄä ªÀÄUÀ½UÉ PÀgÉzÀÄPÉÆAqÀÄ ºÉÆÃVj CAvÀ ºÉýzÁUÀ ¦üAiÀiÁð¢AiÀÄ vÀAzÉ-vÁ¬ÄAiÀĪÀgÀÄ ¦üAiÀiÁð¢UÉ ©ÃzÀgÀPÉÌ PÀgÉzÀÄPÉÆAqÀÄ §AzÀgÀÄ, ¢£ÁAPÀ 16-10-2016 gÀAzÀÄ ¥ÀÄ£ÀB ¦üAiÀiÁð¢AiÀÄ vÀAzÉ-vÁ¬ÄAiÀĪÀgÀÄ ºÁUÀÆ ªÀÄĹèA ¸ÀªÀiÁdzÀ 1) CºÀäzï C«Ä£ÉÆâݣï vÀAzÉ AiÀÄƸÀÄ¥sï ¸Á: ©ÃzÀgÀ, 2) CPÀæªÀÄSÁ£À vÀAzÉ AiÀÄƸÀÄ¥sïSÁ£À  gÀªÀgÉ®ègÀÆ UÀÄ®§UÁðPÉÌ §AzÀÄ UÀAqÀ£À ªÀÄ£ÉAiÀĪÀjUÉ ¸ÀzÀå ºÀt ªÀÄvÀÄÛ §AUÁgÀzÀ ªÀåªÀ¸ÉÜ DVgÀĪÀÅ¢®è ºÉÃUÁzÀgÀÆ ªÀiÁr EªÀ½UÉ ElÄÖPÉƽîj CAvÀ ºÉýzÁUÀ ªÀÄ£ÉAiÀÄ°èzÀÝ CvÉÛ, ªÉÄÊzÀÄ£À, aPÀÌvÉÛAiÀiÁzÀ ±Á»Ã£À ¸Á: ¸ÉÆïÁ¥ÀÄgÀ EªÀ¼ÀÄ ¦üAiÀiÁð¢UÉ ªÉÄgÉ ¨ÉºÀ£ÀPÉÆ CPɯÁ ªÀivï ¸ÀªÀÄgÉhÆÃ, ªÉÄÊ ©üà G£ÀPÉ ¸Ávï ºÉÆ vÀĪÀiÁgÀ ¸À§ ¯ÉÆÃUÉÆPÉÆ R§gÀvÀPï ¨ÉÃdvÉÆ CAvÀ ºÉýzÁUÀ ¦üAiÀiÁð¢AiÀÄÄ vÀ£Àß vÀAzÉ-vÁ¬Ä eÉÆvÉAiÀÄ°è ©ÃzÀgÀPÉÌ §A¢gÀÄvÁÛgÉ, £ÀAvÀgÀ ¢£ÁAPÀ 16-10-2016 jAzÀ 22-10-2016 gÀªÀjUÉ ªÉƨÉÊ¯ï £ÀA. 0097431464663, 0097455047036 £ÉÃzÀjAzÀ UÀAqÀ£ÀÄ ¦üAiÀiÁð¢UÉ PÀgÉ ªÀiÁr vÀÄ PÉÆåà ªÉÄÃgÉ WÀgÀ PÉÆà EvÀ£É ¯ÉÆÃUÀÄ PÉÆåà ¯Á¬Ä eÉÆ eÉÆà ¯ÉÆÃUÀÄ ªÉÄÃgÉ WÀgÀ PÉÆ DAiÉÄ ºÉÊ G£ï ¯ÉÆÃUÀÄ PÉÆå ªÉÄÊ £À» bÉÆÃqÀvÁ vÀÄ PÁå PÀgÀ ¯ÉÃw PÀgÀ ¯ÉÆà CAvÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¢£ÁAPÀ 23-10-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 138/2016, PÀ®A 379 L¦¹ :-
¢£ÁAPÀ 21-10-2016 gÀAzÀÄ ¦üAiÀiÁ𢠫gÉñÀ vÀAzÉ gÀªÉÄñÀ ¹ÃV ªÀAiÀÄ : 25 ªÀµÀð, eÁw: °AUÁAiÀÄvÀ, ¸Á: xÉÃgÀ ªÉÄÊzÁ£À ºÀĪÀÄ£Á¨ÁzÀ (9008888959) gÀªÀgÀÄ ªÀÄ£ÁßJSɽî UÁæªÀÄzÀ ¨Á®ªÀiÁä zÉêÀ¸ÁÜ£ÀzÀ zÀ±Àð£À ªÀiÁr ºÀ½AiÀÄA§gÀ UÁæªÀÄzÀ «ÃgÀ¨sÀzÉæñÀégÀ zÉêÁ®AiÀÄzÀ°è ¸ÀA§A¢üPÀgÀ vÉÆnÖ®Ä PÁAiÀÄðPÀæªÀÄ EzÀÝ ¥ÀæAiÀÄÄPÀÛ ºÁdgÁUÀĪÀ PÀÄjvÀÄ vÀªÀÄä PÁgÀ £ÀA. JAJZï-24/¹-5386 £ÉÃzÀgÀ°è vÀªÀÄä CfÓAiÀiÁzÀ ®Qëöä¨Á¬Ä, vÁ¬ÄAiÀiÁzÀ ¸ÀĪÀtð, £ÁUÀªÀÄtÂ, ZÉ£ÀߪÀiÁä J®ègÀÆ PÀÆrPÉÆAqÀÄ ºÀĪÀÄ£Á¨ÁzÀ ©lÄÖ ªÀÄ£ÁßJSÉýî UÁæªÀÄzÀ ¨Á®ªÀiÁä zÉêÀ¸ÁÜ£ÀPÉÌ vÀ®Ä¦ J®ègÀÆ PÁgÀ¤AzÀ E½zÀÄ ¨Á®ªÀiÁä zÉêÀ¸ÁÜ£ÀzÀ zÀ±Àð£À ªÀiÁqÀ®Ä ºÉÆÃVzÀÄÝ, CAzÀÄ ±ÀÄPÀæªÁgÀ ¨sÀªÁ¤ vÁ¬ÄªÁgÀ EgÀĪÀzÀjAzÀ zÉêÀ¸ÁÜ£ÀzÀ°è d£À dAUÀ½ eÁ¹Û E¢ÝzÀÄÝ, CzÉà d£À dAUÀĽAiÀÄ°è J®ègÀÄ ¨Á®ªÀiÁä zÉëAiÀÄ zÀ±Àð£À ªÀiÁrPÉÆAqÀÄ C°èAzÀ ºÀ½AiÀÄA§gÀ UÁæªÀÄPÉÌ ºÉÆÃUÀ®Ä ¨Á®ªÀiÁä zÉêÀ¸ÁÜ£À ©lÄÖ ºÀ½AiÀÄA§gÀ UÁæªÀÄPÉÌ vÀ®Ä¦ ºÀ½AiÀÄA§gÀ «ÃgÀ¨sÀzÉæñÀégÀ zÉêÀgÀ zÀ±Àð£À ¥ÀqÉzÀÄ zÉêÀgÀ ºÀÄArAiÀÄ°è zÉÃtÂUÉ ºÁPÀ®Ä CfÓ vÀ£Àß §½EzÀÝ ¥À¸Àð vÉUÉAiÀÄĪÁUÀ DPÉAiÀÄ zÀÈ¶× PÀÄwÛUÉAiÀÄ PÀqÉUÉ ºÉÆÃVzÀÄÝ £ÉÆÃqÀ®Ä DPÉAiÀÄ PÉÆgÀ¼À°èzÀÝ 4.5 vÉÆ¯É §AUÁgÀzÀ ¸ÀgÀ PÁt°¯Áè J®ègÀ£ÀÄß «ZÁj¸À®Ä PÉÆgÀ¼À°zÀÝ §AUÁgÀzÀ ¸ÀgÀ ºÉÆÃzÀ §UÉÎ AiÀiÁjUÀÆ UÉÆvÁÛVgÀĪÀÅ¢¯Áè, CfÓAiÀÄ PÉÆgÀ¼À°èzÀÝ 4.5 vÉÆ¯É §AUÁgÀzÀ ¸ÀgÀ ¸ÀĪÀiÁgÀÄ 10 ªÀµÀðUÀ¼À »AzÉ Rj¢ ªÀiÁr ¸ÀgÀªÀ£ÀÄß ªÀiÁr¹zÀÄÝ ¸ÀzÀj §AUÁgÀ Rj¢ ªÀiÁrzÁUÀ CzÀgÀ ¨É¯É DªÁUÀ vÉƯÉUÉ CAzÁdÄ 15,000/- E¢ÝgÀ§ºÀÄzÀÄ, DªÁUÀ ¸ÀzÀj 4.5 vÉƯÉAiÀÄ §AUÁgÀzÀ QªÀÄävÀÄÛ 70,000/- EgÀ§ºÀÄzÀÄ, ¢£ÁAPÀ 21-10-16 gÀAzÀÄ ªÀÄ£ÁßJSÉýî UÁæªÀÄzÀ ¨Á®ªÀiÁä zÉêÀ¸ÁÜ£ÀzÀ°è zÉëAiÀÄ zÀ±Àð£À ªÀiÁqÀ®Ä ºÉÆÃVzÀÄÝ CAzÀÄ ±ÀÄPÀæªÁgÀ ¨sÀªÁ¤ vÁ¬ÄªÁgÀ EgÀĪÀzÀjAzÀ zÉêÀ¸ÁÜ£ÀzÀ°è d£À dAUÀ½ eÁ¹Û E¢ÝzÀÄÝ, CzÉà d£À dAUÀĽAiÀÄ°è J®ègÀÄ ¨Á®ªÀiÁä zÉëAiÀÄ zÀ±Àð£À ªÀiÁqÀĪÀ ¸ÀªÀÄAiÀÄzÀ°è CfÓAiÀÄ PÉÆgÀ¼À°èzÀÝ 4.5 vÉÆ¯É §AUÁgÀzÀ ¸ÀgÀ C.Q 70,000/- gÀÆ. £ÉÃzÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉÆ CxÀªÁ J°èAiÀiÁzÀgÀÄ ©¢ÝgÀÄvÀÛzÉAiÉÆ CAvÁ UÉÆwÛ¯Áè CAvÀ PÉÆlÖ ¦üAiÀiÁð¢AiÀĪÀgÀ ºÉ½PÉ ¸ÁgÁA±ÀzÀ ªÉÄÃgÉUÉ ¢£ÁAPÀ 22-10-2016 gÀAzÀÄ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 159/2016, PÀ®A 87 PÉ.¦ PÁAiÉÄÝ :-
¢£ÁAPÀ 22-10-2016 gÀAzÀÄ «ÃgÀtÚ ªÀÄV ¦.J¸ï.L UÁA¢ü UÀAeï ¥Éưøï oÁuÉ ©ÃzÀgÀ gÀªÀjUÉ §AzÀ RavÀ ¨Áwä ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É aÃmÁÖªÁrUÉ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV £À¹ÃgÀ EªÀgÀ ºÉÆÃl®zÀ ¸Àé®à ªÀÄÄAzÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) £Á¹ÃgÀSÁ£À vÀAzÉ ©¸À«Ä¯Áè SÁ£À ªÀAiÀÄ: 46 ªÀµÀð, eÁw: ªÀÄĹèA, ¸Á: ªÀÄ£É £ÀA. 1-131 ªÉÄÊ®ÆgÀ ©ÃzÀgÀ, 2) C¸ÀèA vÀAzÉ ZÁAzÀ¸Á§, ªÀAiÀÄ: 20 ªÀµÀð, eÁw: ªÀÄĹèA, ¸Á: ªÉÄÊ®ÆgÀ ©ÃzÀgÀ, 3) ªÉÆìģï vÀAzÉ ªÀĺÀäzÀ ºÀĸÉÃ£ï ªÀAiÀÄ: 27 ªÀµÀð, eÁw: ªÀÄĹèA, ¸Á: £ÁAiÀÄPÀªÀiÁ£À ©ÃzÀgÀ, 4) ªÀĺÀäzÀ ¥sÀjÃzÀ vÀAzÉ ªÀĺÀäzÀ ¥Á±Á«ÄAiÀiÁå ªÀAiÀÄ: 34 ªÀµÀð, eÁw: ªÀÄĹèA, ¸Á: ªÀÄ£É £ÀA. 17-2-384 ªÉÄÊ®ÆgÀ ©ÃzÀgÀ, 5) C°A vÀAzÉ PÀ°A ªÀAiÀÄ: 25 ªÀµÀð, eÁw: ªÀÄĹèA, ¸Á: ªÀÄ£É £ÀA. 17-2-418 ªÉÄÊ®ÆgÀ ©ÃzÀgÀ, 6) C§Äݯï d°Ã¯ï vÀAzÉ C§ÄÝ¯ï ªÁ»§ ªÀAiÀÄ: 26 ªÀµÀð, eÁw: ªÀÄĹèA, ¸Á: ªÉÄÊ®ÆgÀ ©ÃzÀgÀ ºÁUÀÆ 7) JAr eÁ«ÃzÀ vÀAzÉ JA.r dªÀiÁ® RÄgÉö, ªÀAiÀÄ: 24 ªÀµÀð, eÁw: ªÀÄĹèA, ¸Á: ªÉÄÊ®ÆgÀ ©ÃzÀgÀ EªÀgÉ®ègÀÆ zÀÄAqÁV PÀĽvÀÄPÉÆAqÀÄ E¹àÃl J¯ÉUÀ½AzÀ ºÀt ºÀaÑ ¥ÀtvÉÆlÄÖ £À¹©£À dÆeÁl DqÀÄwÛgÀĪÀÅzÀ£ÀÄß RavÀ ¥Àr¹PÉÆAqÀÄ CªÀgÀ zÁ½ ªÀiÁr »rzÀÄ ¸ÀzÀjAiÀĪÀ£À ºÀwÛgÀ 5500/- gÀÆ £ÀUÀzÀÄ ºÀt ªÀÄvÀÄÛ 52 E¹àÃl J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಂಗೀತಾ ಗಂಡ ಶಿವಾನಂದ ಬಮ್ಮನಹಳ್ಳಿ ಮಡ್ಡಿ ಸಾ ಬಮ್ಮನಹಳ್ಳಿ ತಾ ಆಳಂದ ರವರ ಶಿಖರಪ್ಪ @ ಚುಕ್ಕಾ ವ:8 ವರ್ಷ ಇತನು ಕಪನೂರ ಗ್ರಾಮದ  ಸರಕಾರಿ ಶಾಲೆಯ ಎದುರುಗಡೆ ಮೇನ ರೋಡಿನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ  ಅದೇ ವೇಳೆಗೆ ಹನುಮನಾಬಾದ ರಿಂಗ ರೋಡ ಕಡೆಯಿಂದ ಟಂಟಂ ಕೆಎ 32 9592 ನೇದ್ದರ ಚಾಲಕನು ತನ್ನ ಟಂಟಂನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಶಿಖರಪ್ಪ @ ಚುಯಕ್ಕಾ ಇತನಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತಪಡಿಸಿದ್ದರಿಂದ ಶಿಖರಪ್ಪ ಇತನು ಕೆಳೆಗೆ ಬಿದ್ದು ಆತನಿಗೆ ಎಡ ಎದೆ ಭಾರಿ ರಕ್ತಗಾಯ, ಬಲಕಪಾಳಕ್ಕೆ ಭಾರಿ ಗಾಯ ಮತ್ತು ಬಲಗೈ ಮೊಳಕೈಗೆ  ಮೊಳಕೈಗೆ ಕೆಳೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಹಾಗೂ ಅಪಘಾತವಾದ ಟಂಟಂ ಚಾಲಕನು  ಅಲ್ಲಿ ಜನರು ನೆರೆತ್ತಿದ್ದಾಗ ಚಾಲಕ ಟಂಟಂನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ದಿವ್ಯಶ್ರೀ ಗಂಡ ನಾಗರಾಜ ದರಬಾರಿ ಇವರು ದಿನಾಂಕ 08.08.2011 ರಂದು ಶಹಾಪೂರದ ನಾಗರಾಜ ದರಬಾರಿ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇನೆ   ಅವನು ಯಾವುದೇ ಕೆಲಸ ಮಾಡದೇ ಮತ್ತು ನಾನು ದುಡಿದ ಹಣವನ್ನು ಕೂಡ ತನಗೆ ಕೊಡು ಮತ್ತು ನಮ್ಮ ತಂದೆ ತಾಯಿ ಇವರಿಂದ 20 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಕುಡಿದು ಬಂದು ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾನೆ ಮತ್ತು ನನ್ನ ಮೇಲೆ ಸಂಶಯ ಪಡುತ್ತಾನೆ ನನ್ನ ಗಂಡ ಕೊಡುವ ಹಿಂಸೆಯನ್ನು ನೋಡಲಾರದೇ ನನ್ನ ತಾಯಿ ಉಮಾ ಇವರು ಮೈಸೂರನಲ್ಲಿರುವ ನಮ್ಮ ಸೈಟ್ ಕೂಡ ಮಾರಾಟ ಮಾಡಿ ನನ್ನ ಗಂಡನಿಗೆ 20 ಲಕ್ಷ ಹಣ ಕೊಟ್ಟಿದ್ದಾರೆ.ಆದರೂ ಕೂಡ ನನ್ನ ಗಂಡ ತನ್ನ ಚಟವನ್ನು ಬಿಡದೇ ರಂಡಿ ಬೋಸಡಿ ಸೂಳೆ ಮಗಳು ನೀನಾದರು ಕಲಬುರಗಿಯಲ್ಲಿ ಇರಬೇಕು ಇಲ್ಲ ನಾನು ಇರಬೇಕು   ಅಂತಾ ಹಿಂಸೆ ಕೊಡುತ್ತಾನೆ.  ದಿನಾಂಕ 14.10.2016 ರಂದು ಮದ್ಯ ರಾತ್ರಿ 1 ಗಂಟೆಯ ಸುಮಾರಿಗೆ ನನ್ನ ಗಂಡ ನಾಗರಾಜ ಇತನು ಕುಡಿದು ಬಂದು ರಂಡಿ ನೀನು ಯಾರ ಜೊತೆ ಮಲಗಿಕೊಂಡಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಕೂದಲು ಹಿಡಿದು ಎಳದಾಡಿ ನೀನು ಪೊಲೀಸ ಠಾಣೆಗೆ ಹೋದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ನಾನು ಚಿರಾಡುವದನ್ನು ಕಂಡು ನಮ್ಮ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿರುತ್ತಾರೆ.ಆಗ ನನ್ನ ಗಂಡ ಅಲ್ಲಿಂದ ಓಡಿ ಹೋದನು. ಅಲ್ಲಿಂದ ಇಲ್ಲಿಯವರೆಗೆ ಪೋನಿನಲ್ಲಿ ದಿನಾಲು ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21/10/2016 ರಂದು ನಮ್ಮ ಅಣ್ಣನಾದ ಶಿವಲಿಂಗಪ್ಪ ರವರ ಮಗಳಾದ ಅಶ್ವಿನಿ ಇವಳ ಮಗನಾದ ಅವಿನಾಶ 9 ತಿಂಗಳು ಇತನ ಜವಳ ಕಾರ್ಯಕ್ರಮ ಅಫಜಲಪೂರ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ದೇವಸ್ಥಾನದಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ   ನಾನು ನನ್ನ ಮಗಳಾದ  ಕು. ಪ್ರತಿಭಾ ವ||17 ವರ್ಷ, ನಮ್ಮ ಅಣ್ಣನಾದ ಶಿವಲಿಂಗಪ್ಪ ಅಣ್ಣನ ಮಕ್ಕಳಾದ ವಿಲಾಸ, ವಿನೋದ , ನಮ್ಮ ಗ್ರಾಮದ ಭಿಮವ್ವ ಗಂಡ ಚನ್ನಪ್ಪ , ಚಂದ್ರಭಾಗಮ್ಮ ಗಂಡ ಮಲ್ಲಿಕಾರ್ಜುನ ಹೊಸ್ಮನಿ  ಹಾಗೂ ಅಶ್ವಿನಿ ಮತ್ತು ಅವಳ ಗಂಡನಾದ ರಾಘು ಕೆಂಗನಾಳ ಎಲ್ಲರು ಕೂಡಿ ಒಂದು ಖಾಸಗಿ ವಾಹನದಲ್ಲಿ ನಿನ್ನೆ ಮದ್ಯಾಹ್ನ 12.00 ಗಂಟೆ ಸುಮಾರಿಗೆ  ಘತ್ತರಗಾ ಗ್ರಾಮಕ್ಕೆ ಬಂದು ನಾವು ಗ್ರಾಮದ ಭೀಮಾನದಿಯಲ್ಲಿ ಜಳಕ ಮಾಡಲು ಹೋಗಿದ್ದು ನನ್ನ ಮಗಳಾದ ಪ್ರತಿಭಾ ಇವಳು ಜಳಕ ಮಾಡುತ್ತಾ ಭೀಮಾನದಿಯಲ್ಲಿ ಸ್ವಲ್ಪ ಒಳಗೆ ಹೋಗಿ ನೀರಿನ ಆಳಕ್ಕೆ ಸಿಕ್ಕು ಮುಳಗುತಿದ್ದಾಗ ನಾವೇಲ್ಲರು ಚಿರಾಡುತಿದ್ದಾಗ ನಮ್ಮಂತೆ ದೇವಸ್ಥಾನಕ್ಕೆ ಬಂದು ಅಲ್ಲೆ ಭೀಮಾನದಿಯಲ್ಲಿ ಈಜಾಡುತಿದ್ದ  ಒಬ್ಬ ಹುಡುಗ ನಮ್ಮ ಮಗಳು ನೀರಿನಲ್ಲಿ ಮುಳಗುವದನ್ನು ನೋಡಿ ಅವಳಿಗೆ ಹಿಡಿಯಲು ಈಜಾಡುತ್ತಾ ಹೋಗಿ ಅವನು ನೀರಿನ ಆಳಕ್ಕೆ ಸಿಕ್ಕು ಇಬ್ಬರು ನೀರಿನಲ್ಲಿ ಮುಳಗಿರುತ್ತಾರೆ ನಂತರ ಹುಡುಗನ ಹೆಸರು ವಿರೇಶ ತಂದೆ ನಾಗರಾಜ ಚಿಕಟಿಮಲ್ಲ ವ||20 ವರ್ಷ ಜಾ|| ಕೋಮಟಗಾ ಸಾ|| ಗಂಡವಿಡ ತಾ|| ಮಂಡಲ ಜಿ|| ಮಹಿಬೂಬನಗರ ಅಂತ ಗೊತ್ತಾಗಿರುತ್ತದೆ, ನಂತರ ನಾವು ಹಾಗೂ ವಿರೇಶನ ಸಂಬಂದಿಕರು ಎಲ್ಲರು ಕೂಡಿ  ನೀರಿನಲ್ಲಿ ಹುಡುಕಾಡಿದರು ನಮ್ಮ ಮಗಳು ಹಾಗೂ ವಿರೇಶ ಇಬ್ಬರು ಪತ್ತೆ ಯಾಗಿರುವುದಿಲ್ಲ  ಇಂದು ದಿನಾಂಕ 22/10/2016 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನನ್ನ ಮಗಳು ಹಾಗು ವಿರೇಶ ಇಬ್ಬರ ಶವ ಭಿಮಾನದಿಯಲ್ಲಿ ತೆಲಾಡುತಿದ್ದಾಗ ನಾವು ಎಲ್ಲರು ಕೂಡಿ ಇಬ್ಬರು ಶವವನ್ನು ನೀರಿನಿಂದ ಹೊರಗೆ ತಗೆದು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ  ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿರುತ್ತೆವೆ ಅಂತಾ ಶ್ರೀ ಮಲ್ಲಪ್ಪ ತಂದೆ ಶಿವಪ್ಪ ಹೊಸ್ಮನಿ ಸಾ||ಕಗ್ಗೋಡ ತಾ||ಜಿ|| ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈಗ ಠಾಣೆಗೆ ಬಂದಿದ್ದು ಇರುತ್ತದೆ