Police Bhavan Kalaburagi

Police Bhavan Kalaburagi

Saturday, May 20, 2017

BIDAR DISTRICT DAILY CRIME UPDATE 20-05-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-05-2017

ªÀÄ£Àß½î ¥Éưøï oÁuÉ UÀÄ£Éß £ÀA. 47/2017, PÀ®A. 79, 80 PÉ.¦ PÁAiÉÄÝ :-
¢£ÁAPÀ 19-05-2017 gÀAzÀÄ ¸ÀwõÀ PÀĪÀiÁgÀ ¦.L r.¹.L.© ©ÃzÀgÀ gÀªÀjUÉ §AzÀ RavÀ ¨Áwä ªÉÄÃgÉUÉ ¦L gÀªÀgÀÄ ¨sÀAUÀÆgÀ UÁæªÀÄzÀ PÀÄvÀĨÉƢݣÀ vÀAzÉ ªÉÄÊ£ÉƢݣÀ ¸Á: ¨sÀAUÀÆgÀ gÀªÀgÀ ºÉÆ® ¸ÀªÉð £ÀA. 47 gÀ°è DgÉÆæ PÀÄvÀĨÉƢݣÀ vÀAzÉ ªÉÄÊ£ÉƢݣÀ ¸Á: ¨sÀAUÀÆgÀ EvÀ£ÀÄ EvÀ£ÀÄ 59 d£ÀgÀ£ÀÄß vÀ£Àß ºÉÆ®zÀ°è£À n£ï ¸ÉqÀØ£À°è ¸ÉÃj¹ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÆeÁl Dr¸ÀÄwÛzÁÝUÀ ¦.L r.¹.L.© gÀªÀgÀÄ ¥ÀAZÀgÀ ¸ÀªÀÄPÀëªÀÄ ºÁUÀÆ ²æäªÁ¸À C¯Áè¥ÀÆgÀ ¦.L. r.¹.© ªÀÄvÀÄÛ ¹§âA¢AiÉÆA¢UÉ, zÁ½ ªÀiÁr dÆeÁl DqÀÄwÛzÀÝ 60 d£ÀgÀ ¥ÉÊQ 57 d£ÀgÀ£ÀÄß »rzÀÄ ¸ÀzÀjAiÀĪÀjAzÀ £ÀUÀzÀÄ ºÀt 295040/- gÀÆ., 520 E¹àl J¯ÉUÀ¼ÀÄ, 11 PÁgÀUÀ¼ÀÄ, 9 ªÉÆmÁgÀ ¸ÉÊPÀ®UÀ¼ÀÄ ªÀÄvÀÄÛ 55 ªÉƨÉÊ®UÀ¼ÀÄ d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆArzÀÄÝ ªÀÄvÀÄÛ zÁ½ PÁ®PÉÌ dÆeÁl DqÀÄwÛzÀÝ ¸ÉƪÀÄ£ÁxÀ vÀAzÉ ZÀ£Àß±ÉÃnÖ ºÁUÀÆ «ÃgɱÀ vÀAzÉ ±ÀAPÀgÀ E§âgÀÄ ¸Á: ¨sÀAUÀÆgÀ ªÀÄvÀÄÛ ºÉÆ®zÀ ªÀiÁ°PÀ PÀÄvÀĨÉƢݣÀ EªÀgÀÄ Nr ºÉÆVgÀÄvÁÛgÉAzÀÄ ¤ÃrzÀ ¦üAiÀiÁðzÀÄ ªÉÄÃgÉUÉ UÀÄ£Àß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಗುನ್ನೆ ನಂ. 95/2017, ಕಲಂ. 379 ಐಪಿಸಿ :-
ದಿನಾಂಕ 20-05-2017 ರಂದು ಫಿರ್ಯಾದಿ ನಾಗರಾಜ ತಂದೆ ಶಿವರಾಜ ಧೂಳೆ ವಯ: 36 ವರ್ಷ, ಜಾತಿ: ಲಿಂಗಾಯತ , ಸಾ: ಎಲ್..ಜಿ-54 ಹುಡ್ಕೊ ಕೆ.ಎಚ್.ಬಿ ಕಾಲೋನಿ ಬೀದರ, ಸದ್ಯ: ರಾಜಾರಾಮ ನಗರಸಭೆ ಸದಸ್ಯರು ರವರ ಮನೆಯ ಹತ್ತಿರ ಗುಂಪಾ ಬೀದರ ರವರ ಹೆಂಡತಿಯ ಅಣ್ಣನಾದ ಧನರಾಜ ತಂದೆ ಶರಣಪ್ಪಾ ಹಳೆಂಬರೆ ಸಾ: ಔರಾದ(ಬಿ) ಇವರು ಒಂದು ಕ್ಯಾಬ ವಿತ್ ಎಚ್..ಡಿ ಬಣ್ಣದ ಟಾಟಾ ಎಸ್ ಕಂಪನಿಯ ಗೂಡ್ಸ ವಾಹನ 2016 ನೇ ಸಾಲಿನ ನವೆಬರ ತಿಂಗಳಲ್ಲಿ ಖರೀದಿ ಮಾಡಿ ಫಿರ್ಯಾದಿಗೆ ಕೊಟ್ಟಿರುತ್ತಾರೆ, ಅದರ ನೊಂದಣಿ ಸಂಖ್ಯೆ ಕೆಎ-38/-0409 ನೇದು ಇರುತ್ತದೆ, ಅ.ಕಿ. 3,00,000/- ರೂ. ಸದರಿ ವಾಹನದ ಮೇಲೆ ಈಗ ಅಂದಾಜು 2-3 ತಿಂಗಳಿಂದ ಶ್ರೀಮಂತ ತಂದೆ ಚಂದ್ರಪ್ಪಾ ಯರನಳ್ಳಿಕರ ಸಾ: ಕುಂಬಾರವಾಡ ಬೀದರ ಇತನು ಚಾಲಕ ಅಂತಾ ಇರುತ್ತಾನೆ, ಸದರಿ ವಾಹನದಲ್ಲಿ ನೀರಿನ ಬಾಟಲ ಹಾಗೂ ಕ್ಯಾನಗಳನ್ನು ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದು, ಸದರಿ ವಾಹನವನ್ನು ಮನೆಯ ಮುಂದೆ ಇಟ್ಟಾಗ ವಾಹನದ ಟೈರ ಕಡಿದು ಹಾಕಿದ್ದರಿಂದ ಈಗ ಅಂದಾಜು 2-3 ತಿಂಗಳಿಂದ ಸದರಿ ವಾಹನ ವಾಹನದ ಚಾಲಕನಾದ ಶ್ರೀಮಂತ ವನು ಕುಂಬಾರವಾಡದಲ್ಲಿ ತನ್ನ ಮನೆಯ ಮುಂದೆ ರಾತ್ರಿ ವೇಳೆಯಲ್ಲಿ ನಿಲ್ಲಿಸುತ್ತಾನೆ, ಹೀಗಿರುವಾಗ ದಿನಾಂಕ 07, 08-05-2017 ರಂದು ರಾತ್ರಿ 0200 ಗಂಟೆಯಿಂದ 0530 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅಂದಿನಿಂದ ಇಲ್ಲಿಯವರೆಗೆ ಸದರಿ ವಾಹನ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲಾ, ಸದರಿ ವಾಹನದ ಚೆಸ್ಸಿ ನಂ. ಎಮ್..ಟಿ.445238.ಜಿ.ವಿ.ಎನ್.54117, ಇಂಜಿನ ನಂ. 2751.ಡಿ.107.ಎನ್.ಟಿ.ವಾಯ್.ಎಸ್.ಬಿ.7682, ಇರುತ್ತದೆ, ನೇದನ್ನು ಯಾರೋ ಕಳ್ಳರು ಕುಂಬಾರವಾಡಾದಲ್ಲಿ ಚಾಲಕ ಶ್ರೀಮಂತ ಇತನು ತನ್ನಮನೆಯ ಮುಂದೆ ನಿಲ್ಲಿಸಿದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.