Police Bhavan Kalaburagi

Police Bhavan Kalaburagi

Saturday, July 30, 2016

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ದುಂಡಪ್ಪ ಕ್ಲಲೂರ ಸಾ|| ತಾ|| ಜೇವರಗಿ ಇವರಿಗೆ ಶರಣಪ್ಪ, ಸಿದ್ದಪ್ಪ, ಅನಸೂಬಾಯಿ, ಲಕ್ಷ್ಮೀಬಾಯಿ ಅಂತಾ 4 ಜನ ಮಕ್ಕಳಿರುತ್ತಾರೆ,ನನ್ನ ಮಗಳು ಲಕ್ಷ್ಮೀಬಾಯಿ ಇವಳಿಗೆ ಮನ್ನಾಪೂರದ ಶಿವರಾಯ ಬಿರೆದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಲಕ್ಷ್ಮೀಬಾಯಿ ಇವಳ ಗಂಡನ ಮನೆಯವರು ಬಾರಿ ಬಡವರಿರುತ್ತಾರೆ, ಆದ್ದರಿಂದ ನನ್ನ ಮಗ ಶರಣಪ್ಪನು 4 ಎಕರೆ ಜಮೀನು ನನ್ನ ಮಗಳು ಲಕ್ಷ್ಮೀಬಾಯಿ ಇವಳ ಹೆಸರಿನಿಂದ ಮಾಡಿಸಿದ್ದು ಇರುತ್ತದೆ.ನನ್ನ ಉಪಜೀವನಕ್ಕಾಗಿ ನನ್ನ ಹೆಸರಿನಿಂದ 5 ಎಕರೆ ಜಮೀನು ಮಾಡಿದ್ದು ಇರುತ್ತದೆ. ಉಳಿದ 11 ಎಕರೆ ಜಮೀನಿನಲ್ಲಿ ನನ್ನ ಮಗ ಶರಣಪ್ಪ ಮತ್ತು ಸಿದ್ದಪ್ಪ ಹಂಚಿಕೊಂಡಿದ್ದು ಇರುತ್ತದೆ. ಆದರೆ ನನ್ನ ಮಗ ಶರಣಪ್ಪನ ಹೆಂಡತಿ ಈರಮ್ಮ ಮತ್ತು ಮಕ್ಕಳಾದ ಪ್ರಭು, ದುಂಡಪ್ಪ ಇವರು ನಮಗೆ ಕೇಳದೆ ಲಕ್ಷ್ಮೀಬಾಯಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಿ ಅಂತಾ ನನ್ನೊಂದಿಗೆ ಹಾಗೂ ನನ್ನ ಮಗ ಶರಣಪ್ಪನೊಂದಿಗೆ ಜಗಳ ತಗೆಯುತ್ತಾ ಬಂದಿದ್ದು ಇರುತ್ತದೆ. 3-4 ದಿನಗಳ ಹಿಂದೆ ನನ್ನ ಮಗ ಶರಣಪ್ಪನು ಹೊಲ ಬಿತ್ತಿಸಿ ಬರುತ್ತೇನೆ ಅಂತಾ ಹೇಳಿ ಬಳ್ಳೂಂಡಗಿಗೆ ಹೋಗಿದ್ದನು. ದಿನಾಂಕ: 28-07-2016 ರಂದು ರಾತ್ರಿ 8-00 ಗಂಟೆಗೆ ಒಂದು ಟಂಟಂದಲ್ಲಿ ನನ್ನ ಮಗ ಶರಣಪ್ಪನಿಗೆ ತಂದು ಮನ್ನಾಪೂರದಲ್ಲಿರುವ ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿದ್ದು, ನನ್ನ ಮಗನ ಮೈ ತುಂಬೆಲ್ಲಾ ಕಂದು ಗಟ್ಟಿದ ಗಾಯಗಳಾಗಿದ್ದು  ನಾನು ಮತ್ತು ನನ್ನ ಮಗಳು ಲಕ್ಷ್ಮೀಬಾಯಿ, ನನ್ನ ಅಳಿಯ ಶಿವರಾಜ ಎಲ್ಲರೂ ಕೂಡಿ ಶರಣಪ್ಪನಿಗೆ ವಿಚಾರಿಸಲಾಗಿ ದಿನಾಂಕ: 27-07-2016 ರಂದು ರಾತ್ರಿ 6-00 ಪಿ,ಎಮ್ ಸುಮಾರಿಗೆ ನನ್ನ ಹೆಂಡತಿ ಈರಮ್ಮ ಮಕ್ಕಳಾದ ಪ್ರಭು ಮತ್ತು ದುಂಡಪ್ಪ  ಇವರೆಲ್ಲರೂ ಕೂಡಿ ನನಗೆ ಕೈ ಕಾಲು ಕಟ್ಟು ನಮ್ಮ ಮನೆಯಲ್ಲಿ ಹಾಕಿ ಕಲ್ಲಿನಿಂದ ಮೈ ಕೈಗೆ ಹೊಟ್ಟೆಗೆ ಹೊಡೆದಿದ್ದು ಆಗ ನನ್ನ ತಮ್ಮ ಸಿದ್ದಣ್ಣ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತಾ ತಿಳಿಸಿದಾಗ ನಾವು ಗಾಬರಿಯಾಗಿ ನೋಡಲಾಗಿ ಶರಣಪ್ಪನ ಮೈ ಕೈಗೆ ಹೊಟ್ಟೆಗೆ ಕಂದುಗಟ್ಟಿದ ಗಾಯಗಳಾಗಿದ್ದವು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ: 29-07-2016 ರಂದು ನಾನು ನನ್ನ ಮಗಳು ಲಕ್ಷ್ಮೀಬಾಯಿ ಮತ್ತು ನನ್ನ ಮಗ ಶರಣಪ್ಪ ಎಲ್ಲರೂ ಕೂಡಿ ಮನ್ನಾಪೂರದಿಂದ ನೆಲೋಗಿಗೆ ಪೊಲೀಸ ಕೇಸ ಕೊಡಲು ಬಂದಿದ್ದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ ನೆಲೋಗಿಯಲ್ಲಿ ತೋರಿಸುತ್ತಿದ್ದಾಗ ನನ್ನ ಮಗ ಶರಣಪ್ಪ ಕಲ್ಲಿನಿಂದ ಹೊಟ್ಟೆಗೆ ಹೊಡೆದಿದ್ದರ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚುಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 29/07/2016 ರಂದು ರಾತ್ರಿ ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಕೇರಿ ಭೋಸಗಾ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05:30 ಗಂಟೆಗೆ ಸುಮಾರಿಗೆ ಹುಮನಾಬಾದ ರಿಂಗ ರೋಡದಿಂದ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗ ರೋಡದಿಂದ  ಆಳಂದ ಚೆಕ್ಕಪೊಸ್ಟ ಮುಖಾಂತರವಾಗಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕೇರಿ ಭೋಸಗಾ ಕ್ರಾಸನಲ್ಲಿ ಇರುವ ಬಸಸ್ಟಾಂಡದ ದಕ್ಷಿಣ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಸಾರ್ವಜನಿಕ ಕಂಬದ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ದೂರದಲ್ಲಿ ಒಂದು ಮಹೇಂದ್ರಾ ಜೀಪ್ ಮತ್ತು ಒಂದು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 13 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಉಳಿದ 08 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ಚಾಕುಗಳನ್ನು ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಕಮಲಾಕರ್ ತಂದೆ ಜೈಬೀಮ್ ಖಂಡೇಕರ್ ಸಾ:ಮಾಡ್ಯಾಳ ತಾ:ಆಳಂದ 2) ಹಣಮಂತ ಭಗವಂತ ಸಂಗೋಳಗಿ ಸಾ:ಮಾಡ್ಯಾಳ ತಾ:ಆಳಂದ 3) ಯಲ್ಲಾಲಿಂಗ ತಂದೆ ಪೀರಪ್ಪಾ ಕೌವಲಗಿ ಸಾ:ಮಾಡ್ಯಾಳ ತಾ:ಆಳಂದ.4) ರವಿಕುಮಾರ ತಂದೆ ಕರಬಸಪ್ಪ ಮೇಲಿನಕೇರಿ ಸಾ:ಯಳವಂತಗಿ (ಕೆ) ಗ್ರಾಮ 5)  ಮಂಜುನಾಥ ತಂದೆ ಮಲ್ಲಿಕಾಜುನ ಜಮಾದಾರ ಸಾ:ಸಿದ್ದಾರೂಡ ಕಾಲೋನಿ ಕಪನೂರ ಅಂತಾ ತಿಳಿಸಿದರು ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಕಮಲಾಕರ್ ಖಂಡೇಕರ್ ಇತನು ಓಡಿ ಹೋದವರ ಹೆಸರು 6) ಗುಂಡಪ್ಪ ತಂದೆ ಸಿದ್ರಾಮಪ್ಪಾ ತುಕ್ಕಾಣಿ ಸಾ:ಮಾಡ್ಯಾಳ. 7) ರವಿಕುಮಾರ ತಂದೆ ಸಿದ್ರಾಮ ಗಾಯಕವಾಡ ಸಾ:ಮಡ್ಯಾಳ 8) ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ  9) ಲೋಕೇಶ ತಂದೆ ಭಗವಂತ ಕೊಂಬಿನ್ ಸಾ:ಮಾಡ್ಯಾಳ ತಾ:ಆಳಂದ 10) ರಾಜು ತಂದೆ ಹೂವಣ್ಣಾ ಗೌಡಗಿ ಸಾ:ಮಾಡ್ಯಾಳ 11) ಅಶೋಕ ತಂದೆ ಬೀಮಶ್ಯಾ ಒಡ್ಡರ್ ಸಾ:ಮಾಡ್ಯಾಳ ತಾ:ಆಳಂದ 12) ಶಶಿಕಾಂತ ತಂದೆ ಬಸಣ್ಣಾ ಹುಣಸಿ ಹಡಗಿಲ ಸಾ:ಮ್ಯಾಡಾಳ ತಾ:ಆಳಂದ 13) ಸಿದ್ದಪ್ಪ ತಂದೆ ಗುರುಲಿಂಗಪ್ಪ ಸಿಗರಾಣಿ ಸಾ:ಮಾಡ್ಯಾಳ ತಾ:ಆಳಂದ ಅಂತಾ ತಿಳಿಸಿದ್ದು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 05 ಜನರು ಗುಂಡಪ್ಪನ ಜೀಪ ನಂ ಕೆಎ-23 ಎಂ-3368 ರಲ್ಲಿ ಮತ್ತು ಇನ್ನು 03 ಜನರು ಒಂದು ಮೋಟಾರ ಸೈಕಲ್ ನಂ ಕೆಎ-37 ಎಲ್-8801 ನೇದ್ದರ ಮೇಲೆ ಕುಳಿತುಕೊಂಡು ಕೇರಿ ಭೋಸಗಾ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಜೀಪು & ಮೋಟಾರ ಸೈಕಲನ ಮೇಲೆ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ಒಪ್ಪಿಕೊಂಡಿದ್ದು 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 08 ದಸ್ತಿಗಳು ಮತ್ತು 03 ಖಾರದ ಪುಡಿ, 03 ಚಾಕುಗಳು 02 ಬಡಿಗೆ ಮತ್ತು ಕಮಲಾಕರ್ ಇತನ ಕೈಯಲ್ಲಿದ್ದ ಒಂದು ಬಡಿಗೆ, ಮತ್ತು ಹಣಮಂತ ಇತನ ಕೈಯಲ್ಲಿದ್ದ ಒಂದು  ಚಾಕುಯಲ್ಲಾಲಿಂಗ ಇತನ ಕೈಯಲ್ಲಿದ್ದ ಒಂದು 20 ಪೀಟಿನ ಹಗ್ಗಾ, ರವಿಕುಮಾರ ಇತನ ಕೈಯಲ್ಲಿದ್ದ ಒಂದು ಚಾಕು, ಮಂಜುನಾಥ ಇತನ ಕೈಯಲ್ಲಿ ಒಂದು ಬಡಿಗೆ ದೊರೆತ್ತಿದ್ದು ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:29/07/2016 ರಂದು ಸಾಯಂಕಾಲ  ಠಾಣಾ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಯುವಕರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಟೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ  ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಯುವಕರು ರಸ್ತೆಯ ಪಕ್ಕದಲ್ಲಿ ನಿಂತ್ತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತಮ್ಮಹತ್ತಿರ ಇಟ್ಟುಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಒಬ್ಬನಿಗೆ ಹಿಡಿದಿದ್ದು ಇನ್ನೊಬ್ಬನು ಓಡಿ ಹೋದನು ಸಿಕ್ಕಿಬಿದ್ದವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಲೀಲ ತಂದೆ ಉಸ್ಮಾನ್‌ ಸಾಬ ವಾಂಜಲಖೇಡ ಸಾ:ಮದೀನಾ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 4390=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಅವುಗಳನ್ನು ವಶಪಡಿಸಿಕೊಂಡು  ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಆತನ ಹೆಸರು ಹಸನಶೇಖ ತಂದೆ ರುಕ್ಮೋದ್ದಿನ ಶೇಖ ಸಾ:ದೀಲದಾರ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಅಂತಾ ತಿಳಿಸಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Friday, July 29, 2016

BIDAR DISTRICT DAILY CRIME UPDATE : 29-07-2016





¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 29-07-2016


PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 110/16 PÀ®A 2 ¦æªÉãÀë£ï D¥sï E£À¸À¯ïÖ lÄ £ÁåµÀ£À¯ï D£À¸Àð DåPïÖ 1971 :-
ದಿನಾಂಕ 28/07/2016 ರಂದು 12:30 ಗಂಟೆಗೆ ಫಿರ್ಯಾದಿ ಶ್ರೀ ಮಹೇಶ ತಂದೆ ಸೂರ್ಯಕಾಂತ ಮುರ್ಗೆ ವಯ:26 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಮುರ್ಕಿ ತಾ:ಔರಾದ [ಬಿ] ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 28/07/2016 ರಂದು 07:00 ಗಂಟೆಗೆ ಮುರ್ಕಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂಬಾಜಿ ತಂದೆ ಗೋವಿಂದ ಸೂರ್ಯವಂಶಿ ಮತ್ತು ಗ್ರಾಮ ಪಂಚಾಯತ ಪಿ.ಡಿ.ಓ ಧನರಾಜ ಟೋಕರೆ ಮತ್ತು ಗ್ರಾಮ ಪಂಚಾಯತ ಸೇವಕ [ಪಿವನ್] ತುಳಸಿರಾಮ ಸಂಗನಾಳೆ ರವರು ಗ್ರಾಮ ಪಂಚಾಯತದ ಕಛೆರಿಯ ಎದುರಿಗೆ ಹರಿದು ಹೊದ ಹಾಗೂ ಹಳೆಯದಾದ ರಾಷ್ಟ್ರ ಧ್ವಜ ಏರಿಸಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿರುತ್ತಾರೆ. ಈ ಘಟನೆಯನ್ನು ಫರ್ಯಾದಿ ಮತ್ತು ಗ್ರಾಮದ ಸೈಲಾನಿ ಮುಲ್ಲಾ, ಹಣಮಂತ ಭೋಪಾಳಗಡೆ ಮತ್ತು ಮಹಾದೇವ ಬಾರೋಳೆ ಹಾಗೂ ಇತರರು ಹರಿದು ಹೋದ ರಾಷ್ಟ್ರ ಧ್ವಜ ಹಾರಿಸಿದ್ದು ಪ್ರತ್ಯಕ್ಷ ಕಂಡಿರುತ್ತೇವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.    

UÁA¢ü UÀAd ¥Éưøï oÁuÉ ©ÃzÀgÀ 105/16 PÀ®A 354(¹)  L¦¹ ªÀÄvÀÄÛ 67 L.n JPÀÖ  :-
¢£ÁAPÀ. 28-07-2016 gÀAzÀÄ. 1800 UÀAmÉUÉÉ ¦üAiÀiÁ𢠲æêÀÄw ªÀÄzsÀÄ UÀAqÀ AiÀi˺Á£À ªÀªÀiÁð£ÀªÀgÀÄ ªÀAiÀÄ- 22 ªÀµÀð eÁ/ Qæ±ÀÑ£À G-ªÀÄ£É PÉ®¸À ¸Á/ £ÀAzÀUÁAªÀ ¸ÀzÀå UÁA¢ü£ÀUÀgÀ PÁ¯ÉÆä ©ÃzÀgÀ gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÀA±ÀªÉ£ÉAzÀgÉ ¢£ÁAPÀ. 26-07-2016 gÀAzÀÄ. ¸ÁAiÀÄAPÁ® 6 UÀAmÉUÉ £ÀªÀÄä NtÂAiÀÄ dUÀ£ÁxÀ vÀAzÉ ¸ÀĨsÁµÀ UÁAiÀÄPÉÆqÀ EªÀ£ÀÄ £ÀªÀÄä ªÀÄ£ÉUÉ §AzÀÄ vÀ£Àß ªÉÆèÉÊ®zÀ°è ¸ÉƤ EªÀ¼À ¤ÃgÀÄ vÀgÀĪÀ ¥sÉÆÃmÉƪÀ£ÀÄß ¥sÉÃ¸ï §ÄPïzÀ°è ºÁQgÀÄvÁÛgÉ CAvÀ vÀ£Àß ªÉÆèÉÊ®zÀ°èzÀÝ ¥sÉÃ¸ï §ÄPïzÀ°è EzÀÝ £À£Àß vÀAVAiÀÄ ¥sÉÆÃmÉƪÀ£ÀÄß vÉÆÃj¹zÀ£ÀÄ. £Á£ÀÄ F ¥sÉÆÃlÄ AiÀiÁgÀÄ ºÁQzÀgÉ CAvÀ PÉýzÁUÀ dUÀ£ÁxÀ EªÀ£ÀÄ £À£Àß ªÉÆèÉʪÀ£ÀÄß EAzÀÄ ªÀÄzsÁåºÀß 1200 UÀAmÉAiÀÄ ¸ÀĪÀiÁjUÉ £ÀªÀÄä NtÂAiÀÄ ¸ÀAvÉÆõÀ vÀAzÉ ªÀÄ£ÉÆúÀgÀ ªÀªÀiÁð£ÀÆgÀ ¸Á/ UÁA¢ü£ÀUÀgÀ PÁ¯ÉÆä ªÉÄÊ®ÆgÀÄ ©ÃzÀgÀ EªÀ£ÀÄ £À£Àß ªÉÆèÉÊ®zÀ°è ¸ÉƤ EªÀ¼À ¨sÁªÀavÀæªÀ£ÀÄß vÀ£Àß ªÉÆèÉÊ®zÀ°è JAzÀÆ vÉUÉzÀ ¨sÁªÀavÀæªÀ£ÀÄß £À£Àß ªÉÆèÉÊ® ¥sÉÃ¸ï §ÄPï£À°è ºÁQgÀÄvÁÛ£É CAvÀ ºÉýzÀ£ÀÄ. £À£Àß vÀAVAiÀÄ ¥sÉøïzÀ°èAiÀÄ ¨sÁªÀavÀæªÀ£ÀÄß £ÉÆÃr UÀÄgÀÄw¹zÀÄÝ F  §UÉÎ dUÀ£ÁxÀ EªÀ£ÀÄ vÀ£Àß ªÉÆèÉÊ® C£ÀÄß ¸ÀAvÉÆõÀ EªÀ¤UÉ PÉÆlÄÖ £À£Àß vÀAVAiÀÄ ¨sÁªÀavÀæªÀ£ÀÄß ¥sÉÃ¸ï §ÄPï zÀ°è ºÁQ CzÀgÀ ªÉÄÃ¯É CªÁZÀå ±À§ÝUÀ½AzÀ §gÉzÀÄ  JAzÀÄ §gÉzÀÄ CªÀªÀiÁ£ÀUÉƽ¹zÀÄÝ EgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆÃAqÀÄ vÀ¤SÉ PÉÊUÉÆüÀî¯ÁVzÉ.


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 169/16 PÀ®A 87 Pɦ DåPïÖ :-                                                      
¢£ÁAPÀ 28/07/2016 gÀAzÀÄ 15 ;30 UÀAmÉUÉ ¸ÀĤîPÀĪÀiÁgÀ ¦J¸ïL(PÁ¸ÀÄ) ¨sÁ°Ì UÁæ«ÄÃt oÁuÉ EªÀgÀÄ oÁuÉAiÀÄ°èzÁÝUÀ   ©Ãj [PÉ] UÁæªÀÄzÀ ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛgÀ EgÀĪÀ ¸ÁªÀðd¤PÀ RįÁè ¸ÀܼÀzÀ°èè PÉ®ªÀÅ d£ÀgÀÄ ºÀt PÀnÖ ¥Àt vÉÆnÖ £À¹Ã©£À E¹àÃl dÆeÁl DqÀÄwÛzÁÝgÉ CAvÁ ¨sÁwä §AzÀ ªÉÄÃgÉUÉ  ¦J¸ïL gÀªÀgÀÄ ¹§âA¢AAiÉÆA¢UÉ ºÉÆÃV £ÉÆÃqÀ¯ÁV ¸ÀgÀPÁj ¥ÁæxÀ«ÄPÀ ±Á¯É ºÀwÛgÀ EgÀĪÀ ¸ÁªÀðd¤PÀ RįÁè ¸ÀܼÀzÀ°èè PÉîªÀÅ d£ÀgÀÄ UÉÆïÁPÁgÀªÁV PÀĽvÀÄ vÀªÀÄä vÀªÀÄä PÉÊAiÀÄ°è E¹àÃl J¯ÉUÀ¼À£ÀÄß »rzÀÄPÉÆAqÀÄ ºÀtªÀ£ÀÄß ¥ÀtPÉÌ ElÄÖ £À¹Ã©£À dÆeÁl DqÀÄwÛzÁÝUÀ zÁ½ ªÀiÁr DgÉÆævÀgÁzÀ 1] «¯Á¸À vÀAzÉ ªÉÊfãÁxÀ ªÀÄZÀPÀÄj ªÀAiÀÄ 40 ªÀµÀð eÁ; PÀ§â°UÁ G; MPÀÌ®ÄvÀ£À ¸Á; ©Ãj [PÉ] .CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 800 gÀÆ¥Á¬Ä EzÀݪÀÅ. 2] PÁ²Ã£ÁxÀ vÀAzÉ gÁªÀIJAzsÉ ªÀAiÀÄ 60 ªÀµÀð eÁ; J¸ï,¹ [ºÉƯÉAiÀÄ] G; MPÀÌ®ÄvÀ£À ¸Á; ©Ãj [PÉ].CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 200 gÀÆ¥Á¬Ä EzÀݪÀÅ. 3] vÀÄPÁgÁªÀÄ vÀAzÉ ²ªÀgÁªÀÄ ªÉÄÃvÉæ  ªÀAiÀÄ 42 ªÀµÀð eÁ; PÀÄgÀħgÀÄ G; MPÀÌ®ÄvÀ£À ¸Á; ©Ãj [PÉ].CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 300 gÀÆ¥Á¬Ä EzÀݪÀÅ. 4] §AqÉÃ¥Áà vÀAzÉ ºÁªÀ¥Áà ¥ÀmÉß  ªÀAiÀÄ 40 ªÀµÀð eÁ; °AUÁAiÀÄvÀ G; MPÀÌ®ÄvÀ£À ¸Á; ©Ãj [PÉ].CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 500 gÀÆ¥Á¬Ä EzÀݪÀÅ. 5] ZÀÄ£ÀÄß«ÄAiÀiÁå vÀAzÉ PÉñÀªÀ ¸ÀÄvÁgÀ ªÀAiÀÄ 50 ªÀµÀð eÁ; ªÀÄĹèA G; MPÀÌ®ÄvÀ£À ¸Á; ©Ãj [PÉ].CAvÁ  w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 300 gÀÆ¥Á¬Ä EzÀݪÀÅ. 6] zsÉÆÃAr¨Á vÀAzÉ gÁªÀÄZÀAzÀæ OvÀ¼É ªÀAiÀÄ 50 ªÀµÀð eÁ; ªÀÄgÁoÀ G; MPÀÌ®ÄvÀ£À ¸Á; ©Ãj [PÉ]. CAvÁ  w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 900 gÀÆ¥Á¬Ä EzÀݪÀÅ. »ÃUÉ J®ègÀ PÉÊAiÀÄ°è 18 E¹àÃmï J¯ÉUÀ¼ÀÄ ºÁUÀÆ J®ègÀ ªÀÄzsÉå 34 E¹àÃl J¯ÉUÀ¼ÀÄ ªÀÄvÀÄÛ 240 /- gÀÆ¥Á¬Ä EzÀݪÀÅ, »ÃUÉ MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 3240- gÀÆ¥Á¬Ä d¦Û ªÀiÁrPÉÆAqÀÄ ¥ÀæPÀgÀt zÁR°¸ÀPÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವರಾಜ ತಂದೆ ಚಿದಂಬರರಾವ್ ಪಾಟೀಲ್ ಸಾ; ಪ್ಲಾಟ ನಂ 139 ಮಹಾಲಕ್ಷ್ಮಿ ಲೇಔಟ ಗಂಜ  ಕಲಬುರಗಿ  ಇವರ ತಾಯಿಯವರ ಹೆಸರಿನಲ್ಲೊಂದು ಶರಣಬಸವೇಶ್ವರ ಪಲ್ಸಸ್ ಎಂಬ ದಾಲಮಿಲ ಇದ್ದು ಅದರ ನಿಗರಾಣೀ ಸಂಪೂರ್ಣವಾಗಿ ನಾನೇ ನೋಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 22/07/2016 ರಂದು ರಾತ್ರಿ 9-00 ಗಂಟೆ  ಸುಮಾರಿಗೆ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ ಶೇಟರ ಗೇಟ ಕೀಲಿಹಾಕಿಕೊಂಡು ಮನೆಗೆ ಹೋಗಿರುತ್ತೇನೆ ನಂತರ ಎಂದಿನಂತೆ ದಿನಾಂಕ: 23/07/2016 ರಂದು ಬೆಳಿಗ್ಗೆ 9-00 ಗಂಟೆಗೆ ದಾಲಮಿಲಗೆ ಬಂದು ಶೇಟರ ತೆಗೆದು ಒಳಗೆ ಬಂದು ನೋಡಲು ದಾಲಮಿಲದ ಗೋಡೆಯ ವೆಂಟಿಲೇಟರ ಮುರಿದು ಪತ್ರ ಸ್ವಲ್ಪ ಎತ್ತಿದ್ದು ಕಂಡು ಬಂದು ಗಾಬರಿಯಿಂದ ದಾಲಮಿಲದಲ್ಲಿ ನೋಡಲು ದಾಲಮಿಲದಲ್ಲಿಟ್ಟಿದ್ದ 50 ಕೆಜಿ ತೂಕದ 16 ತೊಗರಿ ಬೆಳೆ ಚೀಲಗಳು ಕಾಣಿಸಲಿಲ್ಲ. ಹೊರಗಡೆ ವೆಂಟಿಲೇಟರ ಕೆಳಗಡೆ ಹೋಗಿ ನೋಡಲು ತೊಗರಿ ಬೆಳೆ ದಾಣೀ ಬಿದ್ದಿದ್ದು ಕಂಡು ಬಂದಿತು. ಯಾರೋ ಕಳ್ಳರು ನಮ್ಮ ದಾಲಮಿಲದ ವೆಂಟಿಲೇಟರ ಮುರಿದು ದಾಲಮಿಲದಲ್ಲಿದ್ದ 50 ಕೆಜಿಯ 16 ಚೀಲ ತೊಗರಿ ಬೆಳೆ ಅ.ಕಿ= 100000/-ರೂ ಕಿಮ್ಮತ್ತಿನದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 28/07/2016 ರಂದು ಬೆಳಿಗ್ಗೆ ಮೃತ ಪ್ರಶಾಂತ ತಂದೆ ಬಸವರಾಜ ಇನತು ತನ್ನ ಸೈಕಲ್ ಮೇಲೆ ಕೆಲಸಕ್ಕೆ ಹೋಗುವ ಕುರಿತು ಆರ್.ಎಸ್.ಕಾಲೋನಿಯ ಕ್ರಾಸ ಹತ್ತಿರ ಇರುವ ಯಮಹಾ ಶೊರೂಮ್ ಎರುರಗಡೆ ಮೇನ ರೋಡಿನ ಮೇಲೆ ರೋಡ ಬದಿಯಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಹುಮನಾಬಾದ ರೋಡ ಕಡೆಯಿಂದ ಕೆ.ಎಸ್.ಆರ್.ಟಿಸಿ ಬಸ್ ನಂ ಕೆಎ-32 ಎಪ್-1688 ನೇದ್ದರ ಚಾಲಕ ಸಿರಾಜುದ್ದೀನ್ ತಂದೆ ಸೈಯದ್ ಹುಸೇನ್ ಡಿಪೊ ನಂ 3 ಕಲಬುರಗಿ ಸಾ: ನರೋಣಾ ಗ್ರಾಮ ತನ್ನ ಬಸನ್ನು ಅತೀವೇಗದಿಂದ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ಹೊರಟ ಪ್ರಶಾಂತ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಪ್ರಶಾಂತ ಇತನು ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ಆತನಿಗೆ ತಲೆಗೆ ಬಾರಿ ಗುಪ್ತಗಾಯ, ಬಲಗೈ ಮುಂಗೈ ಮೇಲೆ ಎಡಭುಜದ ಮೇಲೆ ಬಲಮೊಳಕಾಲ ಮೇಲೆ ಮಗ್ಗಲು ಬಲಮೊಳಕಾಲ ಕೆಳಗೆ ಎದೆಗೆ ಮತ್ತು ಬಲ ಹೊಟ್ಟೆಯ ಮೇಲೆ ಅಲ್ಲಲ್ಲಿ ಕಂದು ಗಟ್ಟಿದ ಭಾರಿ ಗುಪ್ತ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಂತಾ  ಶ್ರೀ ಬಸವರಾಜ ತಂದೆ ಮಾಣಿಕಪ್ಪ ರಾಯಪಳ್ಳಿ ಸಾ : ಶಿವಾಜಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Yadgir District Reported Crimes


Yadgir District Reported Crimes

 

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA. 110/2016 PÀ®A 379 L¦¹:- ¢£ÁAPÀ 28/7/16 gÀAzÀÄ ¨É½UÉÎ 6.00 J.JA PÉÌ ¦gÁå¢üÃUÉ  RavÀªÁzÀ ¨Áwä §A¢zÉÝãÉAzÀgÉ, PÉÆAPÀ¯ï UÁæªÀÄ ¹ÃªÀiÁAvÀgÀzÀ°è §gÀĪÀ ºÀ¼Àî¢AzÀ CPÀæªÀĪÁV PÀ¼ÀîvÀ£À¢AzÀ 14 mÁæöåPÀÖgÀ ªÁºÀ£ÀUÀ¼À°è ªÀÄgÀ¼ÀÄ vÀÄA©PÉÆAqÀÄ UÀÄgÀĪÀÄoÀPÀ® ¥ÀlÖtPÉÌ PÀ¼ÀîvÀ£À¢AzÀ ¸ÁV¸ÀÄwÛzÁÝgÉ CAvÁ §AzÀ ªÀiÁ»w ªÉÄÃgÉUÉ ªÀiÁ£Àå ¹,¦.L ¸ÁºÉçgÁzÀ ²æà ²ªÁ£ÀAzÀ ªÁ°ÃPÁgÀ EªÀgÀ £ÉÃvÀÈvÀézÀ°è ªÀÄgÀ¼ÀÄ ¸ÁV¸ÀÄwÛzÀÝ ªÁºÀ£ÀUÀ¼À zÁ½ PÀÄjvÀÄ ¹§âA¢AiÀĪÀgÀ£ÀÄß eÉÆvÉAiÀÄ°è PÀgÉzÀÄPÉÆAqÀÄ ºÉÆÃV PÉÆAPÀ® UÁæªÀÄzÀ°è E§âgÀÆ ¥ÀAZÀgÀ£ÀÄß §gÀªÀiÁrPÉÆAqÀÄ ¥ÀAZÀgÀ ¸ÀªÀÄPÀëªÀÄzÀ°è PÉÆAPÀ® UÁæªÀÄzÀ zÉÆqÀØ ºÀ£ÀĪÀiÁ£À zÉêÀgÀ UÀÄrAiÀÄ ºÀwÛgÀ ¹.¹ gÀ¸ÉÛAiÀÄ ªÉÄÃ¯É ªÀÄgÀ¼ÀÄ vÀÄA©zÀ MlÄÖ 14 ªÁºÀ£ÀUÀ¼ÀÄ §gÀÄwÛzÀÝ£ÀÄ £ÉÆÃr CªÀÅUÀ¼À£ÀÄß vÀqÉzÀÄ ¤°è¹ ¥ÀAZÀgÀ ¸ÀªÀÄPÀëªÀÄzÀ°è ¸ÀzÀj ªÁºÀ£ÀUÀ¼À°èzÀÝ ªÀÄgÀ¼ÀÄ vÀÄA©zÀ §UÉÎ mÁæöåPÀÖgÀ ZÁ®PÀjUÉ «ZÁj¸À®Ä ¸ÀzÀjAiÀĪÀgÀÄ ¸ÀPÁðgÀPÉÌ AiÀiÁªÀÅzÉà gÁdzsÀ£À vÀÄA§zÉ ªÀÄvÀÄÛ ¸ÀA§AzsÀ¥ÀlÖ E¯ÁSɬÄAzÀ gÁAiÀÄ°Ö ¥ÀqÉzÀÄPÉƼÀîzÉà vÀªÀÄä ¸ÀéAvÀ ¯Á¨sÀPÉÆÌøÀÌgÀ CPÀæªÀĪÁV ªÀÄgÀ¼À£ÀÄß PÉÆAPÀ¯ï UÁæªÀÄzÀ ¹ÃªÉÄAiÀÄ°è §gÀĪÀ ºÀ¼ÀîzÀ°è vÀÄA© PÀ¼ÀîvÀ£À¢AzÀ ªÁºÀ£ÀUÀ¼À°è UÀÄgÀĪÀÄoÀPÀ¯ï ¥ÀlÖtzÀ°è ªÀiÁgÁl ªÀiÁqÀ®Ä ¸ÁV¸ÀÄwÛzÀÝ §UÉÎ RavÀ ¥ÀnÖzÀÝjAzÀ  ªÀÄgÀ¼ÀÄ vÀÄA©zÀ 14 mÁæöåPÀÖgÀUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ¥Àr¹PÉÆArzÀÄÝ EgÀÄvÀÛzÉ. 14 mÁæöåPÀÖgÀªÁºÀ£ÀUÀ¼ÀÄ ªÀÄvÀÄÛ CzÀgÀ ZÁ®PÀgÀ£ÀÄß £ÀªÀÄä ªÀ±ÀPÉÌ vÉUÉzÀÄPÉÆAqÀ ªÀÄgÀ½ oÁuÉUÉ 10.00 J.JA PÉÌ  §AzÀÄ d¦Û ¥ÀAZÀ£ÁªÉÄAiÉÆA¢UÉ ºÁUÀÆ ¸ÀzÀj 14 mÁæöåPÀÖgÀUÀ¼À ZÁ®PÀgÀÄ ªÀÄvÀÄÛ ªÀiÁ°ÃPÀgÀ ªÉÄÃ¯É PÀæªÀÄ PÉÊPÉƼÀÄîªÀAvÉ ªÀgÀ¢ ¤rzÀÄÝ  EgÀÄvÀÛzÉ.

 

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 106/2016 PÀ®A 379 L¦¹:- ¢£ÁAPÀ 28/07/2016 gÀAzÀÄ ¨É½UÉÎ 7-30 J.JA.PÉÌ ZÁªÀÄ£À½î UÁæªÀÄzÀ  ¹ÃªÉÄAiÀÄ°è §gÀĪÀ ºÀ¼ÀîzÀ°è DgÉÆævÀ£ÁzÀ mÁæöåPÀÖgÀ ªÀiÁ°ÃPÀ ªÀÄvÀÄÛ mÁæöåPÀÖgÀ ZÁ®PÀ£ÀÀÄ PÀÆrPÉÆAqÀÄ vÀªÀÄä JgÀqÀÄ mÁæöåPÀÖgÀ EAf£À £ÀA PÉ.J-33-nJ-6044 ªÀÄvÀÄÛ mÁæöå° £ÀA PÉ.J.-32-n-2262 £ÉzÀÝgÀ°è  ªÀÄgÀ¼ÀÄ PÀ¼ÀîvÀ£À ªÀiÁrPÉÆAqÀÄ CzÀgÀ°è vÀÄA©PÉÆAqÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛgÀĪÁUÀ RavÀ ¨Áwä ªÉÄÃgÉUÉ zÁ½ ªÀiÁr CªÀgÀ ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.

 

©üÃ-UÀÄr ¥Éưøï oÁuÉ UÀÄ£Éß £ÀA: 96/2016 PÀ®A 32,34 PÉ.E AiÀiÁåPÀÖ:- ¢£ÁAPÀ: 28/07/2016 gÀAzÀÄ 11-45 JJªÀiï ¸ÀĪÀiÁjUÉ DgÉÆævÀgÀÄ ©üÃ.UÀÄr eÉêÀVð ªÀÄÄRå gÀ¸ÉÛAiÀÄ ºÉÆÃvÀ¥ÉÃmï PÁæ¸À PÉ£Á® ºÀwÛgÀ eÉÆåÃw zsÁ§zÀ ¥ÀPÀÌzÀ°è AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉ CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝUÀ ¹¦L ±ÀºÁ¥ÀÆgÀ, ¦.J¸ï.L ©üÃ.UÀÄr ºÁUÀÄ ¹§âA¢ d£ÀgÀÄ  ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀjAzÀ 1) 180 JªÀiïJ¯ï £À 42 N.n ¥ËZïUÀ¼ÀÄ MAzÀÄ ¨Ál°AiÀÄ QªÀÄävÀÄÛ: 62.19 gÀÆ 2) 90 JªÀiïJ¯ï £À 100  Njf£À¯ï ZÉéöÊ¸ï  ¨Ál°UÀ¼ÀÄ MAzÀÄ ¨Ál°AiÀÄ QªÀÄävÀÄÛ: 26.54 gÀÆ 3) 650 JªÀiïJ¯ï £À 22 QAUï ¦ü±Àgï ©Ãgï ¨Ál®UÀ¼ÀÄ MAzÀÄ ¨Ál° QªÀÄävÀÄÛ 120/- 4) 180 JªÀiïJ¯ï £À 10 D¦üøÀgï ZÉéöÊ¸ï ¥ËZÀUÀ¼ÀÄ MAzÀÄ ¥ËZÀ£À QªÀÄävÀÄÛ 73.88/- 5) 90 JªÀiïJ¯ï £À 130 JªÀiï.¹ gÀªÀiï  ¨Ál®UÀ¼ÀÄ MAzÀÄ ¨Ál° QªÀÄävÀÄÛ 37.34/- 6) 180 JªÀiïJ¯ï £À 17 EA¦ÃjAiÀĪÀiï §Æèöå ¨Ál®UÀ¼ÀÄ MAzÀÄ ¨Ál° QªÀÄävÀÄÛ 131.96/- 7) 180 JªÀiïJ¯ï £À 11 JªÀiï.¹ «¹Ì ¨Ál®UÀ¼ÀÄ MAzÀÄ ¨Ál° QªÀÄävÀÄÛ 131.96/- »ÃUÉ MlÄÖ 17193.86 gÀÆ QªÀÄäwÛ£À ªÀÄzÀåzÀ ¨Ál°UÀ¼À£ÀÄß ºÁUÀÄ ªÀÄzÀå ªÀiÁgÁl ªÀiÁrzÀ 2190 gÀÆ £ÀUÀzÀÄ ºÀt ºÁUÀÄ 2 ªÉƨÉÊ®UÀ¼À£ÀÄß ªÀ±À¥Àr¹PÉÆAqÀÄ ¹¦L ¸ÁºÉçgÀÄ 2-15 ¦JªÀiï PÉÌ oÁuÉUÉ §AzÀÄ ªÀÄÄA¢£À PÀæªÀÄ PÀÄjvÀÄ ºÁdgÀ¥Àr¹zÀÝjAzÀ ¸ÀzÀj d¦Û ¥ÀAZÀ£ÁªÉÄAiÀÄ DzsÁgÀzÀ ªÉÄðAzÀ oÁuÁ UÀÄ£Éß £ÀA 96/2016 PÀ®A 32,34 PÉ.E AiÀiÁåPÀÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

Thursday, July 28, 2016

BIDAR DISTRICT DAILY CRIME UPDATE 28-07-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-07-2016

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 99/2016, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 27-07-2016 gÀAzÀÄ DgÉÆæ zÀvÁÛwæ vÀAzÉ «oÀ®gÁªÀ qsÉÆÃuÉ ªÀAiÀÄ: 38 ªÀµÀð, eÁw ªÀÄgÁoÁ, ¸Á: «zÁå£ÀUÀgÀ PÁ¯ÉÆä ©ÃzÀgÀ EvÀ£ÀÄ ©ÃzÀgÀ £ÀUÀgÀzÀ ¥ÉưøÀ ZËPÀ ºÀwÛgÀ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆqÀÄwÛzÁÝ£ÉAzÀÄ RavÀ ¨Áwä §AzÀ ªÉÄÃgÉUÉ SÁeÁºÀĸÉãÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢ eÉÆvÉ zÁ½ ªÀiÁr DgÉÆæUÉ »rzÀÄ DgÉÆævÀ£À ªÀ±À¢AzÀ ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 1900/- gÀÆ., 2) MAzÀÄ £ÉÆÃQAiÀiÁ ªÉƨÉÊ® C.Q 500/- gÀÆ., 3) 3 ªÀÄlPÁ aÃn, 4) MAzÀÄ ¨Á® ¥É£ï EªÀÅUÀ¼À£ÀÄß d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁr, DgÉÆæUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


Yadgir District Reported Crimes


Yadgir District Reported Crimes

 

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 187/2016 PÀ®A 279.337.338 L.¦¹ s¸ÀA  187 LJªÀiï « DPÀÖ :- ¢£ÁAPÀ 27/07/2016 gÀAzÀÄ  19.00 UÀAmÉUÉ ±ÀºÁ¥sÀÆgÀ ¸ÀgÀPÁj D¸ÀàvÉæ¬ÄAzÀ zÀÆgÀªÁuÉ ªÀÄÄRAvÀgÀ JªÀiï.J¯ï¹ EzÀÝ §UÉΠ  ªÀiÁ»w. §AzÀ ªÉÄÃjUÉ  ¸ÀgÀPÁj D¸ÀàvÉæ ±ÀºÁ¥ÀÆgÀ  ¨sÉÃn ¤Ãr  UÁAiÀļÀÄ   ¨Á®£ÁxÀ vÀAzÉ qÉÆÃAUÀÄæ ZÀªÀít  ¸Á: KªÀÇgÀ zÉÆqÀØ vÁAqÀ FvÀ£ÀÄ ºÉýPÉ ¤ÃrzÉÝ£ÀAzÀgÉ EAzÀÄ ¢£ÁAPÀ  27/07/2016 gÀAzÀÄ  18.30 U ¦ JªÀiï ¸ÀĪÀiÁjUÀUÉ ±ÀºÁ¥ÀÆgÀ £ÀUÀgÀzÀ ºÉƸÀ §¸Àì ¤¯ÁÝt PÀqɬÄAzÀ £ÀªÀÄä PÉ®¸ÀzÀ ¤ªÀÄvÀåªÁV £ÀªÀÄä ¸ÀAUÀqÀ PÉ®¸À ªÀiÁqÀÄwÛgÀĪÀ FgÀtÚ vÀAzÉ ZÀ£ÀߥÀà CAUÀr  FvÀ£ÀÄ FvÀ£À ªÉÆÃlgÀ ¸ÉÊPÀ¯ï  £ÀA  PÉJ33- Dgï-5443  »gÉÆà ºÉÆAqÁ ræêÀiï £ÉÃzÀÝgÀ ªÉÄÃ¯É ºÉ¼É §¸Àì ¤¯ÁÝt PÀqÉUÉ ºÉÆÃUÀÄwÛgÀĪÁUÀ  fÃ¥À £ÀA  PÉ.J33-JªÀiï-1175 £ÉÃzÀÝgÀ ZÁ®PÀ£ÀÄ CwêÉÃUÀ ªÀÄvÀÄÛ C®PÀëvÀ£À¢AzÀ  ºÉƸÀ §¸Àì ¤¯ÁÝt PÀqɬÄAzÀ  ©Ã UÀÄr PÀqÉUÉ ºÉÆUÀĪÁUÀÄ ±ÀºÁ¥ÀÆgÀ  ¸ÀÄgÀ¥ÀÆgÀ  ªÀÄÄRågÀ¸ÉÛ ªÉÄÃ¯É £ÀvÀðQ ¨ÁgÀ  ºÀwÛgÀ  NªÀgï nÃPï ªÀiÁr C¥ÀWÁvÀ ¥ÀqɹzÀÝjAzÀ  £À£ÀUÉ  §® ªÉƼÀPÁ® PɼÀUÉ  JqÀªÉƼÀ PÉÊ ¸ÉÆAlPÉÌ  wêÀæªÁzÀ  gÀPÀÛ UÁAiÀÄ UÀÄ¥ÀÛUÁAiÀÄ ªÀÄvÀÄÛ ªÉÆÃlgÀ ¸ÉÊPÀ¯ï ZÁ®PÀ¤UÉ UÀzÀÝPÉÌ ªÀÄÄRPÉÌ JzÀUÉ UÀÄ¥ÀÛUÁAiÀĪÁVzÀÝjAzÀ  G¥ÀZÁgÀ PÀÄjvÀÄ ±ÀºÁ¥ÀÆgÀ ¸ÀgÀPÁj D¸ÀàvÉÛUÉ ¸ÉÃjPÉAiÀiÁVgÀÄvÁÛ£É CAvÁ ºÉýPÉ ¤ÃrzÀÄÝ  ºÉýPÉAiÀÄ£ÀÄß ¥ÀqÉzÀÄPÉÆAqÀÄ  20.30 UÀAmÉUÉ oÁuÉUÉ §AzsÀÄ   oÁuÉ UÀÄ£Éß £ÀA  187/2016 PÀ®A  279.337.338 L.¦¹ ¸ÀA  187 LJªÀiï.« DPÀÖ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ 

 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 154/2016 PÀ®A. 379 L¦¹ :- ¢£ÁAPÀ 27-07-2016 gÀAzÀÄ 9-30 J.JªÀiï PÉÌ  ²æà ¸ÀÄ¤Ã¯ï ªÀÄÆ°ªÀĤ ¦.J¸ï.L (PÁ¸ÀÄ) AiÀiÁzÀVj £ÀUÀgÀ oÁuÉgÀªÀgÀÄ oÁuÉUÉ ºÁdgÁV MAzÀÄ mÁæöåPÀÖgÀ, M§â DgÉÆæAiÀÄ£ÀÄß d¦Û¥ÀAZÀ£ÁªÉÄ ¸ÀªÉÄÃvÀ ºÁdgÀÄ¥Àr¹zÀÄÝ CzÀgÀ ¸ÁgÁA±ÀªÉ£ÉAzÀgÉ EAzÀÄ ¢£ÁAPÀ 27-07-2016 gÀAzÀÄ ¨É¼ÀUÉÎ 7-30 J.JªÀiï PÉÌ £Á£ÀÄ ªÀÄvÀÄÛ ²æà gÀ« ¦¹-269 gÀªÀgÀÄ £ÀUÀgÀzÀ°è ªÉÆÃmÁgÀ ¸ÉÊPÀ¯ï ªÉÄÃ¯É ¥ÉmÉÆæðAUï PÀvÀðªÀå ªÀiÁqÀÄvÁÛ PÀ£ÀPÀ PÁæ¸À ºÀwÛgÀ EgÀĪÁUÀ ªÀÄÄzÁß¼À vÁAqÁ PÀqɬÄAzÀ AiÀiÁzÀVj PÀqÉUÉ AiÀiÁgÉÆà PÉ®ªÀgÀÄ mÁæöåPÀÖgÀUÀ¼À°è PÀ¼ÀîvÀ£À¢AzÀ  DPÀæªÀĪÁV ªÀÄgÀ¼ÀÄ ¸ÁUÁtÂPÉ ªÀiÁqÀÄwÛzÁÝgÉ CAvÁ ¨sÁwäà §AzÀ ªÉÄÃgÉUÉ £Á£ÀÄ ªÀÄvÀÄÛ £ÀªÀÄä oÁuÉAiÀÄ gÀ« ¦¹-269 ªÀÄvÀÄÛ E§âgÀÄ ¥ÀAZÀgÀ£ÀÄß ¸ÀܼÀPÉÌ PÀgɬĹ CªÀjUÉ ªÀiÁ»w w½¹ ¥ÀAZÀgÉÆA¢UÉ  C°èAzÀ 7-40 J.JªÀiï PÉÌ ºÉÆgÀlÄ ªÀiÁ£Àå J¸ï.¦ ¸ÁºÉçgÀ PÁgÁå®AiÀÄzÀ ºÀwÛgÀ ªÀÄgÉAiÀÄ°è ¤AvÀÄ £ÉÆÃqÀ¯ÁV ªÀÄÄzÁß¼À UÁæªÀÄzÀ PÀqɬÄAzÀÀ MAzÀÄ mÁæöåPÀÖgÀ CzÀgÀ°è G¸ÀÄPÀÄ vÀÄA©PÉÆAqÀÄ AiÀiÁzÀVj PÀqÉUÉ §A¢zÀÄÝ ¥ÀAZÀgÀ ¸ÀªÀÄPÀëªÀÄ zÁ½ ªÀiÁr ¸ÀzÀj mÁæöåPÀÖgÀ£ÀÄß ¤°è¹ ZÁ®PÀ£À£ÀÄß »rzÀÄPÉÆAqÀÄ DvÀ£À ºÉ¸ÀgÀÄ «¼Á¸À «ZÁj¸À¯ÁV CªÀ£ÀÄ vÀ£Àß ºÉ¸ÀgÀÄ ¸ÀwñÀ vÀAzÉ ¸ÀÄgÉñÀ ZÀªÁít ¸Á: UÁA¢ü£ÀUÀgÀ vÁAqÁ AiÀiÁzÀVj CAvÁ ºÉýzÀ£ÀÄ. ¸ÀzÀj mÁæöåPÀÖgÀ ªÀiÁ°ÃPÀgÀ §UÉÎ «ZÁj¸À¯ÁV mÁæöåPÀÖgÀ ªÀiÁ°ÃPÀgÀ ºÉ¸ÀgÀÄ ªÀÄ£ÀÄß vÀAzÉ UÉÆãÁå  ZÀªÁít ¸Á: ªÀÄÄzÁß¼À zÉÆqÀØ vÁAqÁ CAvÁ EzÀÄÝ DvÀ£Éà G¸ÀÄPÀÄ SÁ° ªÀiÁrPÉÆAqÀÄ §gÀĪÀÅzÁV w½¹gÀÄvÁÛ£É CAvÁ w½¹zÀ£ÀÄ. ¸ÀzÀj G¸ÀÄQUÉ ¸ÀA§A¨sÀü¥ÀlÖ zÁR¯ÁwUÀ¼À §UÉÎ «ZÁj¸À¯ÁV vÀªÀÄä ºÀwÛgÀ AiÀiÁªÀÅzÉà zÁR¯ÁwUÀ¼ÀÄ EgÀĪÀÅ¢¯Áè CAvÁ w½¹zÀ£ÀÄ.  ¸ÀzÀj mÁæöåPÀÖgÀ £ÀA§gÀ£ÀÄß ¥Àj²Ã®£É ªÀiÁqÀ¯ÁV CzÀPÉÌ  £ÉÆAzÀt ¸ÀASÉå PÉ.J-33/n.J-530 CAvÁ EvÀÄÛ. mÉæöÊ°AiÀÄ ZÉ¹ì £ÀA§gÀ ªÀÄvÀÄÛ ZÉ¹ì £ÀA§gÀ 372010 CAvÁ EgÀÄvÀÛzÉ. ¸ÀzÀj mÁæöåPÀÖgÀzÀ°è G¸ÀÄPÀÄ vÀÄA©zÀÄÝ mÁæPÀÖgÀ£À C:Q: 1 ®PÀëöå ºÁUÀÆ G¸ÀÄQ£À C:Q: 200-00 gÀÆ DUÀ§ºÀÄzÀÄ.  ¸ÀzÀj ZÁ®PÀ£ÀÄ  vÀ£Àß mÁæöåPÀÖgÀUÀ¼À°è PÀ¼ÀîvÀ£À¢AzÀ  ¸ÀgÀPÁgÀ¢AzÀ AiÀiÁªÀÅzÉà ¥ÀgÀªÁ¤UÉ E®èzÉà DPÀæªÀĪÁV ªÀÄgÀ¼ÀÄ ¸ÁUÁtÂPÉ ªÀiÁqÀÄwÛzÀÝ §UÉÎ RavÀ¥Àr¹PÉÆAqÀÄ F «ªÀgÀªÁzÀ d¦Û ¥ÀAZÀ£ÁªÉÄAiÀÄ£ÀÄß 8 J.JªÀiï ¢AzÀ 9 J.JªÀiï zÀªÀgÉUÉ ªÀiÁr ªÀÄÄV¹zÀÄÝ ¸ÀzÀj PÉù£À ªÀÄÄzÉݪÀiÁ®Ä ªÀÄvÀÄÛ d¦Û¥ÀAZÀ£ÁªÉÄAiÉÆA¢UÉ ªÀÄÄA¢£À PÀæªÀÄPÁÌV  ºÁdgÀÄ¥Àr¹zÀÄÝ  d¦Û¥ÀAZÀ£ÁªÉÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA: 154/2016 PÀ®A 379 L¦¹ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 60/2016  PÀ®A 279,429 ಐಪಿಸಿ:- £Á£ÀÄ ºÀtªÀÄAvÀ vÀAzÉ ªÀÄ®è¥Àà §ÄUÀr ªÀ|| 60 eÁw PÀ§â°UÉÃgÀ G|| MPÀÌ®vÀ£À ¸Á §½ZÀPÀæ vÁ|| f|| AiÀiÁzÀVj EzÀÄÝ vÀªÀÄä°è «£ÀAw¹PÉƼÀîªÀÅzÉ£ÀAzÀgÉ. F ªÉÄïÁÌt¹zÀ ºÉ¸ÀgÀÄ «¼Á¸ÀzÀ°è ºÉAqÀw ªÀÄPÀ̼ÉÆA¢UÉ ªÁ¸ÀªÁVzÀÄÝ.  £ÀªÀÄä UÀzÉÝ f¤PÉÃj ¹ÃªÀiÁAvÀgÀzÀ°è §gÀĪÀ f¤PÉÃj UÀqÉØAiÀÄ PÀªÀ½ UÀzÉÝUÉ PÀªÀ½ £Ál ºÀZÀÄѪÀ ¸À®ÄªÁV ¢£ÁAPÀ 27/07/2016 gÀAzÀÄ 10 J.JªÀiï ¸ÀĪÀiÁjUÉ  ªÀģɬÄAzÀ £Á£ÀÄ  £ÀªÀÄä JgÀqÀÄ JvÀÄÛUÀ¼À£ÀÄß f¤PÉÃj UÀqÉØAiÀÄ PÀªÀ½ UÀzÉÝUÉ JvÀÄÛUÀ¼À£ÀÄß §½ZÀPÀæ UÉÃmïzÀ ¸Àé®à ªÀÄÄAzÉ £ÀÆgÀÄ¢£ï EªÀgÀ ºÉÆ®zÀ ºÀwÛgÀ AiÀiÁzÀVj- gÁAiÀÄZÀÆgÀ ªÀÄÄRå qÁA§gÀ gÀ¸ÉÛAiÀÄ JqÀ ¨sÁUÀ¢AzÀ  £Á£ÀÄ £ÀªÀÄä JgÀqÀÄ JvÀÄÛUÀ¼À£ÀÄß 10.30 J.JªÀiï.zÀ ¸ÀĪÀiÁjUÉ £Á£ÀÄ ªÀÄvÀÄÛ £ÀªÀÄä JgÀqÀÄ JvÀÄÛUÀ¼ÀÄ AiÀiÁzÀVj gÉÆÃr£À PÀqÉUÉ ºÉÆÃUÀÄwÛgÀĪÁUÀ AiÀiÁzÀVj PÀqɬÄAzÀ JªÀiï.¦. 20 ºÉZï.©. 7999 ¯ÁjªÀÅ Cwà ªÉÃUÀ ªÀÄvÀÄÛ ¤¸Á̽f£À¢AzÀ ZÀ¯Á¬Ä¹PÉÆAqÀÄ §AzÀÄ JgÀqÀÄ JvÀÄÛUÀ¼À°è MAzÀÄ ©½ §tÚzÀ JvÀÄÛ ¸Àé®à ªÀÄÄAzÉ ºÉÆÃUÀÄwÛzÀÝ ©½ §tÚJwÛ£À JzÉ rQ̹zÁUÀ JvÀÛ£ÀÄß ¸ÀܼÀzÀ°è ©zÀÄÝ MzÁÝqÀÄvÁÛ ¸ÀvÀÄÛ ©¢ÝgÀÄgÀÄvÀÛzÉ. EzÀgÀ C|| Q|| 60000=00 EgÀÄvÀÛzÉ. C¥ÀWÁvÀ ¥Àr¹zÀ ¯ÁjªÀÅ C¥ÀWÁvÀ ¥Àr¹zÀ ¸ÀܼÀzÀ°è ¤°è¹zÀÄÝ. £Á£ÀÄ ªÀÄvÀÄÛ ¸ÀܼÀzÀ°èzÀÝ £ÀªÀÄä vÀªÀÄä ZÀAzÀæªÀÄ E§âgÀÄ PÀÆr C¥ÀWÁvÀ ¥Àr¹zÀ ¯Áj ZÁ®PÀ£À ºÉ¸ÀgÀÄ «¼Á¸À «ZÁj¸À¯ÁV «£ÉÆÃzÀ vÀAzÉ PÀȵÁÚ PÀĪÀiÁgÀ ¸Á|| ¸ÁgÀ¸ÀqÉÆ¯ï ®SÁ£ÀzÉÆãÀ f|| ¸ÉãÁ JªÀiï.¦. gÁdå CAvÀ w½¹gÀÄvÁÛ£É.

  ¸ÀzÀj ©½ §tÚzÀ JwÛUÉ rQ̪ÀiÁr ªÀÄÈvÀ¥Àr¹zÀ ¯Áj ªÀÄvÀÄÛ ZÁ®PÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 105/2016 PÀ®A 143, 147, 148, 341, 323, 307, 504, 506,s ¸ÀA. 149 L.¦.¹ ªÀÄvÀÄÛ 3(1)(10)2(5) J¸ï.¹/J¸ï.n ¦.J AiÀiÁPÀÖ 1989:- ¢£ÁAPÀ 26/07/2016 gÀAzÀÄ ¨É°UÉÎ ¸ÀĪÀiÁjUÉ ºÀwÛPÀÄt UÁæªÀÄ ¥ÀAZÁAiÀÄvï ¢AzÀ ¸ÀªÀÄ£Á¥ÀÄgÀ UÁæªÀÄzÀ°è PÀ£ÁðlPÀ ¸ÀgÀPÁgÀzÀ CA¨ÉÃqÀPÀgÀ ªÀ¸Àw AiÉÆÃd£ÉAiÀÄ CrAiÀÄ°è ¥sÀ¯Á£ÀĨsÀ«UÀ½UÉ ªÀÄ£É ªÀÄAdÄgÁzÀ PÁgÀt DAiÉÄÌAiÀÄ PÀÄjvÀÄ ¸À¨sÉ £ÀqÉzÁUÀ ¦.r.N ªÀÄvÀÄÛ E.N EªÀjUÉ ¦ügÁå¢üAiÀÄÄ ¸ÀªÀÄ£Á¥ÀÄgÀ UÁæªÀÄzÀ°è FUÁUÀ¯Éà CA¨ÉqÀPÀgÀ ªÀ¸Àw AiÉÆÃd£ÉAiÀÄ CrAiÀÄ°è ¸ÁPÀµÀÄÖ ªÀÄ£ÉUÀ¼ÀÄ ºÁPÀ¯ÁVzÉ ¸ÀzsÀåPÉÌ AiÀiÁgÀÄ EgÀĪÀ¢¯Áè F AiÉÆÃd£ÉAiÀÄ CrAiÀÄ°è ºÀwÛPÀÄt UÁæªÀÄzÀ ¥Àj²µÀÖ eÁwAiÀĪÀjUÉ DAiÉÄÌ ªÀiÁr CªÀjUÉ C£ÀÄPÀÆ® ªÀiÁrPÉÆqÉÆÃt CAvÁ CA¢zÀPÉÌ DUÀ C¯Éè EzÀÝ ºÀwÛPÀÄt UÁæªÀÄ CzsÀåPÀæ UÀAqÀ£ÁzÀ ªÀÄ°èPÁdÄð£À vÀAzÉ ¸Á§tÚ UËqÀUÉÃj ªÀÄvÀÄÛ G¥ÁzsÀåPÀë ªÀÄ®è¥Àà vÀAzÉ ªÉÆãÀ¥Àà ªÀÄÄgÁj EªÀj§âgÀÄ ¤Ã£ÀÄ E°èUÉ AiÀiÁPÉ §A¢¢Ý CAvÁ vÀPÀgÁgÀÄ ªÀiÁrzÁUÀ C°èAzÀ ¦ügÁå¢üAiÀÄÄ AiÀiÁzÀVjUÉ C°è §AzÀÄ PÉ®¸ÀUÀ¼À£ÀÄß ªÀÄÄV¹PÉÆAqÀÄ ªÀÄgÀ½ vÀ£Àß ¨ÉÊQ£À°è vÀ£Àß vÀªÀÄä£ÁzÀ gÁdÄ EvÀ¤UÉ PÀÆr¹PÉÆAqÀÄ vÀªÀÄä vÁAqÁPÉÌ ºÉÆÃUÀÄwÛgÀĪÁUÀ gÁwæ 8-30 UÀAmÉAiÀÄ ¸ÀĪÀiÁjUÉ DgÉÆævÀgÁzÀ ªÀÄ°èPÁdÄð£À ªÀÄvÀÄÛ EvÀgÀgÀÄ PÀÆrPÉÆAqÀÄ vÀªÀÄä PÉÊAiÀÄ°è PÉÆqÀ°, §rUÉUÀ¼À£ÀÄß, PÀ®ÄèUÀ¼À£ÀÄß  ªÀÄvÀÄÛ ZÁPÀÄ »rzÀÄPÉÆAqÀÄ §AzÀÄ ªÀÄÄzÉ ºÉÆÃUÀzÀAvÉ vÀqÉzÀÄ ¤°è¹ F ¸ÀƼÉà ªÀÄPÀ̼ÀzÀÄ §ºÀ¼À DUÁåzÀ £ÀªÀÄä Hj£À ¥ÀAZÁAiÀÄw PÉ®¸ÀPÉÌ CqÉvÀqÉ ªÀiÁqÀÄvÁÛgÀ EªÀjUÉ MAzÀÄ UÀw PÁt¸ÉÆÃt EªÀjUÉà PÉÆÃ¯É ªÀiÁqÀzÉà ©qÉÆÃt CAvÁ ¨É£ÀÄß ºÀwÛzÁUÀ ªÉÆÃmÁgÀ ¸ÉÊPÀ¯ï ©lÄÖ Nr ºÉÆÃVzÀÄÝ, CªÀgÀÄ £ÀªÀÄä vÁAqÁzÀ N¼ÀUÉ §AzÀÄ aÃgÁl ªÀÄvÀÄÛ MzÀgÁl ªÀiÁr ºÉÆÃVzÀÄÝ, ªÀÄvÀÄÛ EAzÀÄ ¢£ÁAPÀ 27/07/2016 gÀAzÀÄ ¦ügÁå¢ü vÀªÀÄä£ÀÄ »jAiÀÄgÀ°è «ZÁj¹ ¥ÀAZÁAiÀÄw ªÀiÁqÀ®Ä PÀgÉzÀgÀÄ CªÀgÀÄ §gÀzÀ PÁgÀt EAzÀÄ ¦ügÁå¢ü vÀªÀÄä ªÀÄvÀÄÛ CªÀ£À ¸ÀA§A¢üPÀ gÀ« E§âgÀÆ vÀªÀÄä ªÉÆÃmÁgÀ ¸ÉÊPÀ® ªÉÄÃ¯É AiÀiÁzÀVjUÉ ºÉÆÃUÀÄwÛgÀĪÁUÀ ¸ÁAiÀÄAPÁ® 4-30 ¦.JA.PÉ ZÁªÀÄ£À½î vÁAqÁ PÁæ¸ï zÁn ªÉ®PÀªÀiï ¨ÉÆÃqÀð ºÀwÛgÀ ºÉÆÃUÀÄwÛgÀĪÁUÀ F ªÉÄîÌAqÀ DgÉÆævÀgÀÄ J®ègÀÆ PÀÆrPÉÆAqÀÄ vÀªÀÄä PÉÊAiÀÄ°è PÉÆqÀ°, §rUÉUÀ¼À£ÀÄß, PÀ®ÄèUÀ¼À£ÀÄß  ªÀÄvÀÄÛ ZÁPÀÄ »rzÀÄPÉÆAqÀÄ §AzÀÄ ªÀÄÄAzÉ ºÉÆÃUÀzÀAvÉ vÀqÉzÀÄ ¤°è¹ ¤ªÀÄUÉ ¨Áån DrAiÉÄà ºÉÆÃUÀÄvÉÛªÉ CAvÁ PÉÆ¯É ¨ÉzÀjPÉ ºÁQ, eÁw¤AzÀ£É ªÀiÁr ±Àlð£ÀÄß »rzÀÄ dUÁÎqÀÄvÁÛ PÉʬÄAzÀ ¨sÀ® ¨sÀÄdPÉÌ ºÉÆqÉAiÀÄÄvÁÛ ¯Éà ®A¨Át ¸ÀÆ¼É ªÀÄPÀ̼Éà ¤ªÀÄUÉ §ºÀ¼À ¸ÉÆPÀÄ̬ÄzÉ EªÀvÀÄÛ ¤ªÀÄUÉ R¯Á¸À ªÀiÁr ©qÀÄvÉÛªÉ C£ÀÄßwÛgÀĪÁUÀ PÀÄædgÀ §gÀÄwÛzÀÄÝzÀjAzÀ ©lÄÖ ºÉÆÃVgÀÄvÁÛgÉ CAvÁ oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ

ºÀÄt¸ÀV ¥Éưøï oÁuÉ UÀÄ£Éß £ÀA. 71/2016 PÀ®A 78(3)  PÉ.¦ AiÀiÁPÀÖ:- 26/07/2016 gÀAzÀÄ 19.30 UÀAmÉUÉ DgÉÆævÀ£ÀÄ  ºÀÄt¸ÀV ¥ÀlÖtzÀ ZÀ£ÀߪÀÄä ZËPï ªÀÄÄA¢£À ¸ÁªÀðd¤PÀ ¸ÀܼÀzÀ°è  d£ÀjAzÁ ºÀt ¥ÀqÉzÀÄ EzÀÄ ¨ÁA¨É ªÀÄlPÁ dÆeÁl MAzÀÄ gÀÆ¥Á¬Ä ºÀaÑzÀgÉ JA§vÀÄÛ gÀÆ¥Á¬Ä §gÀÄvÀÛzÉ CzÀȵÀÖ EzÀÝgÉ £ÀA§gÀ ºÀaÑj CAvÁ d£ÀjAzÁ ºÀt ¥ÀqÉzÀÄ ªÀÄlPÁ aÃn §gÉzÀÄ PÉÆqÀĪÁUÀ ¦AiÀiÁ𢠪ÀÄvÀÄÛ ¹§âA¢AiÀĪÀgÁzÀ ºÉZï.¹-130 ¦.¹-317, 152 gÀªÀgÉÆA¢UÉ zÁ½ ªÀiÁr »rzÀÄ ¸ÀzÀjAiÀĪÀ¤AzÀ 450=00 gÀÆ £ÀUÀzÀÄ ºÀt, MAzÀÄ ªÀÄlPÁ £ÀA§gÀ §gÉzÀ aÃl, MAzÀÄ ¨Á¯ï ¥É£ï d¦Û ªÀiÁrPÉÆArzÀÄÝ CAvÁ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ  £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ PÀæªÀÄ dgÀÄV¹zÀÄÝ EgÀÄvÀÛzÉ.

Kalburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತ ದರೋಡೆಕೊರರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 27/07/2016 ರಂದು ಬೆಳಗ್ಗೆ ಮುಂಜಾನೆ 5:30 ಎ.ಎಂ.ಕ್ಕೆ ಹೀರಾಪೂರ ರೈಲ್ವೆಗೇಟ ದಾಟಿದ ನಂತರ ಬಬಲಾದ ರೋಡಿಗೆ ಒಂದು ಸಣ್ಣ ಬ್ರೀಡ್ಜ ಹತ್ತಿರ ಗಿಡಗಟ್ಟಿಗಳ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ  ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ&ಸೂ.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಗೆ ಮಾನ್ಯ .ಎಸ್.ಪಿ ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಸಾಹೇಬರು  ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹೀರಾಪೂರ ಬಬಲಾದ ರೋಡಿಗೆ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಬಬಲಾದಕ್ಕೆ ಹೋಗುವ ರೋಡಿಗೆ ಮರೆಯಲ್ಲಿ ನಿಂತು ನೋಡಲಾಗಿ ಹೀರಾಪೂರ ಸೀಮಾಂತರದ ಕಮಲಾಕರ ದೇಶಮುಖ ಇವರ ತೋಟದ ಹತ್ತಿರ ಇರುವ ಒಂದು ಸಣ್ಣ ಬ್ರೀಡ್ಜನ ಹತ್ತಿರ  ಬಲಭಾಗದ ಮರೆಯಲ್ಲಿ 06 ಜನರು ಮುಖಕ್ಕೆ ದೊಡ್ಡ ದಸ್ತಿಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗಾ,್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ ನಿದೆರ್ಶನದಂತೆ ಬೆಳಗ್ಗೆ  06:00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 04 ಜನರು ಸಿಕ್ಕಿ ಬಿದಿದ್ದು, ಅವರಲ್ಲಿ ಇಬ್ಬರು ನಮ್ಮ ಸಿಬ್ಬಂದಿಯವರಿಂದ ಕೊಸರಿಕೊಂಡು ಓಡಿ ಹೋಗುವಾಗ ತಮ್ಮ ಕೈಯಲ್ಲಿದ್ದ ಖಾರದ ಪುಡಿ, ಬಡಿಗೆ, ಮುಖಕ್ಕೆ ಕಟ್ಟಿಕೊಂಡ ದಸ್ತಿಗಳನ್ನು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 04 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಸಚಿನ ತಂದೆ ಮನೋಹರ ಜೀವಣಗಿ ಸಾ; ಕೆ.ಸಿ.ಇ.ಡಿ.ಟಿ ಗಲ್ಸ ಸ್ಕೂಲ ಹತ್ತಿರ ಆದರ್ಶನಗರ ಕಲಬುರಗಿ 2) ವೈಜನಾಥ ತಂದೆ ಮಲ್ಲಿಕಾರ್ಜುನ ಬೋನಾಳ ಸಾ; ಪ್ರಶಾಂತನಗರ (ಬಿ) ರಿಂಗರೋಡ  ಕಲಬುರಗಿ. 3) ಪ್ರಶಾಂತ @ ಡಾಬರ @ ಸೋನು ತಂದೆ ಮಹೇಶ ಹಳ್ಳಿ ಸಾ; ವಾಟರ ಟ್ಯಾಂಕ ಹತ್ತಿರ ಪಿಎನ್ಟಿ. ಕಾಲೂನಿ  ಹಳೆ ಜೇವರಗಿ ಕಾಲೂನಿ ಕಲಬುರಗಿ.. 4) ರಾಜು @ ಕೊಡ್ಲಿ ರಾಜು ತಂದೆ ಸಿಮರಪ್ಪಾ ಜಗನೂರ  ಸಾ; ಕವಸೂರ ತಾ;ಜಿ;ಯಾದಗಿರಿ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಆಶೀಫ್ ಸಾ;ಬಸವೇಶ್ವರ ಕಾಲೂನಿ ಕಲಬುರಗಿ.2) ಇಸಾಮೊದ್ದಿನ ಸಾ; ವಿದ್ಯಾನಗರ ಕಲಬುರಗಿ  ಅಂತಾ ತಿಳಿಸಿದರು  ನೀವು 06 ಜನ ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 04 ಜನರು ಕಪಲಾಕರ ದೇಶಮುಖ ಇವರ ಹೊಲದ ಹತ್ತಿರ ಬಬಲಾದ ರೋಡಿಗೆ ಗಿಡಗಂಟಿಗಳ  ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಸದರಿಯವರಿಂದ ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು ಎರಡು ದಸ್ತಿಗಳು ಮತ್ತು ಖಾರದ ಪುಡಿ, ಬಡಿಗೆ ಮತ್ತು ಸಚೀನ ಜೀವಣಗಿ  ಇತನ ಕೈಯಲ್ಲಿದ್ದ ಒಂದು ಚಾಕು, ಮತ್ತು ವೈಜನಾಥ ಗೋನಾಳ  ಇತನ ಕೈಯಲ್ಲಿದ್ದ ಒಂದು ಬಡಿಗೆ, ಹಾಗು ಪ್ರಶಾಂತ @ಡಾಬರ ಹಳ್ಳಿ  ಇತನ ಕೈಯಲ್ಲಿದ್ದ ಒಂದು 15 ಫೀಟನ ಉದ್ದ ನೂಲಿನ ಹಗ್ಗಾ ಹಾಗೂ ರಾಜು @ ಕೊಡ್ಲಿ ರಾಜ ಇತನ ಹತ್ತಿರ ಒಂದು ಕಾರದಪುಡಿಯನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 27-07-2015 ರಂದು ಮಹಾಗಾಂವ ಕ್ರಾಸದಿಂದ ಮಹಾಗಾಂವ ಗ್ರಾಮಕ್ಕೆ ಹೋಗುವ ರೈಲ್ವೇ ಓವರ ಬ್ರಿಜ್ ಹತ್ತಿರ ಕೆಲವು ಜನರು ಬೈಕ್ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದರೋಡೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ತಲವಾರ, ರಾಡು, ಬ್ಯಾಟರಿ ಇತ್ಯಾದಿ ಮಾರಕಾಸ್ತ್ರಗಳನ್ನು ಹಿಡಿದು ರೋಡಿಗೆ ಮೋಟಾರ ಸೈಕಲ್ ನಿಲ್ಲಿಸಿ ಹೊಂಚುಹಾಕಿ ಕುಳಿತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದಿದ್ದರ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೈಲ್ವೆ ಓವರ್ ಬ್ರಿಡ್ಜ್ ಹತ್ತಿರ ಸುಮಾರು ಐದು ಜನರು ಕುಳಿತುಕೊಂಡು ಒಮ್ಮೇಲೆ ರೋಡಿಗೆ ಹೋಗಿ ಒಮ್ಮೇಲೆ ರೋಡಿಗೆ ಬರುವುದು, ಹೋಗುವುದು ಮಾಡುತ್ತಿದ್ದು ಹಾಗು ಸಾರ್ವಜನಿಕರು ಮತ್ತು ಬೈಕ ಸವಾರರು ಬರುತ್ತಿದ್ದನ್ನು ಗಮನಿಸುತ್ತಿದ್ದನ್ನು ಖಚಿತಪಡಿಸಿಕೊಂಡು 04-15 ಎಮ್.ಕ್ಕೆ ದಾಳಿ ಮಾಡಲಾಗಿ ನಾಲ್ಕು ಜನರು ಸಿಕ್ಕಿದ್ದು, ಒಬ್ಬ ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಮೀತ ತಂದೆ ರೇವಣಸಿದ್ದಪ್ಪಾ ಭಾವಿ 2) ಮಾಪಣ್ಣಾ ತಂದೆ ಬಂಡಪ್ಪಾ ಮಾವಿನಕರ್ 3) ರಾಹುಲ ತಂದೆ ವಿಠಲ ಮಾವಿನಕರ 4) ರವಿಶಂಕರ ತಂದೆ ಶಿವಬಸಪ್ಪಾ ಹಲಕಟ್ಟಿ ಸಾ:ಎಲ್ಲರೂ ಚಿಂಚನಸೂರ ತಾ:ಅಳಂದ ಜಿ_ಕಲಬುಗಿ ಅಂತಾ ತಿಳಿಸಿದ್ದು ನಂತರ ಓಡಿ ಹೋದವನ ಹೆಸರು ವಿಳಾಸ ವಿಚಾರಸಿಲಾಗಿ ರಾಕೇಶ ತಂದೆ ಲಕ್ಷ್ಮಣ ಬಾವಿ ಸಾ:ಚಿಂಚನಸೂರ ತಾ:ಅಳಂದ ಅಂತಾ ತಿಳಿಸಿದ್ದು ಒಬ್ಬೊಬ್ಬರಿಗೆ ಚೆಕ್ಕಮಾಡಲಾಗಿ ಸುಮೀತ ಇವನ ಹತ್ತಿರ ಒಂದು ಬಡಿಗೆ ಸಿಕ್ಕಿದ್ದು, ಮಾಪಣ್ಣ ಇವನ ಹತ್ತಿರ ಒಂದು ತಲವಾರ ಮತ್ತು ಒಂದು ಬ್ಯಾಟರಿ ಸಿಕ್ಕಿದ್ದು, ರಾಹುಲ ಇತನ ಹತ್ತಿರ ಇಂದು ಉದ್ದವಾದ ಹಾರಿ ದೊರೆತಿದ್ದು, ರವಿಶಂಕರ  ಇವನ ಹತ್ತಿರ ಒಂದು ಉದ್ದವಾದ ಬಡಿಗೆ ದೊರೆತ್ತಿದ್ದು, ನಂತರ ರೋಡಿಗೆ ಅಡ್ಡವಾಗಿ ನಿಲ್ಲಿಸಿದ 1) ಹೊಂಡಾ ಶೈನ್ ಕಂಪನಿ ಮೋಟಾರ ಸೈಕಲ್ ನಂ:ಕೆಎ-32-ಇಇ-2706 2) ಹಿರೋ ಹೊಂಡಾ ಸ್ಪೆಲೆಂಡರ್ ಮೋಟಾರ ಸೈಕಲ್ ನಂ;ಕೆಎ-29-ಕ್ಯೂ-5175 3) ಯಮಾಹಾ ಮೋಟಾರ ಸೈಕಲ್ ನಂಬರ ಇರುವುದಿಲ್ಲ ಬಾಸ್ ಅಂತಾ ಬರೆದಿದ್ದು ಇದೆ. ಸದರಿ ವಸ್ತುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 27/07/2016 ರಂದು ಬೆಳಿಗ್ಗೆ ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಉದಂಡಪ್ಪ ಮಣ್ಣೂರಕರ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಎಲ್ಲರೂ ಸೇರಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಬಸ ನಿಲ್ದಾಣದ ಮುಂದಿನ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರಿಗೆ ಕೂಗತ್ತಾ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 3500/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಾವು ಕಡಿದು ಬಾಲಕಿ ಮೃತಪಟ್ಟ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 26/07/2016 ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನನ್ನ ಅಣ್ಣ ಈರಯ್ಯಾ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ. ಇಂದು 0300 ಗಂಟೆಯ ಸುಮಾರಿಗೆ ನಿನ್ನ ಮಗಳು ಕಾವೇರಿ ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಮಲಗಿಕೊಂಡಾಗ ಅವಳ ಬಲಗಡೆ ಗಲ್ಲಕ್ಕೆ ಹಾವು ಕಡಿದಿದ್ದು ಅವಳಿಗೆ ನಾನು ಮತ್ತು ನನ್ನ ತಾಯಿ ಶಾಂತಾಬಾಯಿ ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೇವೆ ಅಂತ ತಿಳಿಸಿದಾಗ ನಾನು ನನ್ನ ಹೆಂಡತಿ ಶ್ರೀದೇವಿ ಇಬ್ಬರೂ ಗಾಬರಿಯಾಗಿ ವಾತ್ಸಲ್ಯ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು ನನ್ನ ತಾಯಿಗೆ ವಿಚಾರಿಸಲಾಗಿ ಮನೆಯಲ್ಲಿ ಮಲಗಿಕೊಂಡಾಗ ಹಾವು ಕಡಿದಿದೆ ಅಂತಾ ತಿಳಿಸಿದ್ದು ನಾನು ನೋಡಲಾಗಿ ನನ್ನ ಮಗಳ ಬಲಗಡೆ ಗಲ್ಲದ ಮೇಲೆ ಕಚ್ಚಿದ ಗಾಯ ಇತ್ತು ನನ್ನ ಮಗಳು ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಇಂದು ದಿನಾಂಕ: 27/07/2016 ರಂದು ಹೊಗುತ್ತಿರುವ ಸೊನ್ನ ಕ್ರಾಸ ಹತ್ತಿರ 9-00 ಎ.ಎಂಕ್ಕೆ ನನ್ನ ಮಗಳು ಹಾವಿನ ವಿಷದ ಬಾದೆಯಿಂದ ಮೃತಪಟ್ಟಿದ್ದು ಇರುತ್ತದೆ  ಅಂತಾ ಶ್ರೀ ಚಿದಾನಂದ ತಂದೆ ಮಾಂತಯ್ಯಾ ಮಠ ಸಾ|| ಯಾತನೂರ ತಾ|| ಜೇವರ್ಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, July 27, 2016

BIDAR DISTRICT DAILY CRIME UPDATE 27-07-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-07-2016

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 141/2016, PÀ®A 302, 201 L¦¹ :-
¢£ÁAPÀ 26-07-2016 gÀAzÀÄ 0945 UÀAmÉ ¸ÀĪÀÄjUÉ ¦üAiÀiÁ𢠸ÉÊAiÀÄåzÀ C¤ªÉÆâݣÀ vÀAzÉ ¸ÉÊAiÀÄåzÀ E¸Áä¬Ä® ¥ÀmÉî ªÀAiÀÄ: 50 ªÀµÀð, ¸Á: gÁeÉÆüÁ gÀªÀgÀÄ vÀªÀÄä ªÀÄ£ÉAiÀÄ°ègÀĪÁUÀ CtÚ-vÀªÀÄäQÌAiÀiÁzÀ ¸À«ÄAiÉÆâݣÀ vÀAzÉ £ÀfgÉÆâݣÀ ¥ÀmÉî gÀªÀgÀÄ PÀgÉ ¥sÉÆãÀ ªÀiÁr w½¹zÉÝ£ÉAzÀgÉ ¦üAiÀiÁð¢AiÀÄ ºÉÆ® ¸ÀªÉÃð £ÀA. 296 £ÉÃzÀgÀ ¥Àr©zÀÝ ºÉÆ®zÀ°è MAzÀÄ C¥ÀjavÀ ºÉtÄÚªÀÄUÀ¼À ªÀÄÈvÀ zÉúÀ ©¢ÝgÀÄvÀÛzÉ ¤ÃªÀÅ §¤ß CAvÁ w½¹zÁUÀ ¦üAiÀiÁð¢AiÀÄÄ PÀÆqÀ¯É C°èUÉ ºÉÆÃV £ÉÆÃqÀ®Ä M§â¼ÀÄ C¥ÀjavÀ CAzÁdÄ 28 jAzÀ 32 ªÀµÀð ªÀAiÀĹì£À ºÉtÄÚ ªÀÄUÀ¼À ªÀÄÈvÀ zÉúÀ CAUÁvÀªÁV ©¢ÝzÀÄÝ CªÀ¼À JqÀUÀqÉ CzsÀð ªÀÄÄR ¸ÀÄnÖzÀÄÝ CªÀ¼À ªÉÄʪÉÄÃ¯É ºÀ¹gÀÄ §tÚzÀ MAzÀÄ ®AUÀ MAzÀÄ ¨Ëèeï CzsÀðªÀÄzsÀð ¸ÀÄnÖzÀÄÝ PÀAqÀÄ §A¢zÀÄÝ EzÀjAzÀ ¦üAiÀiÁð¢UÉ UÉÆvÁÛVzÉÝ£ÉAzÀgÉ AiÀiÁgÉÆà C¥ÀjavÀ ªÀåQÛUÀ¼ÀÄ ¸ÀzÀj C¥ÀjavÀ ºÉtÄÚªÀÄUÀ½UÉ AiÀiÁªÀÅzÉÆà PÁgÀtPÁÌV ¢£ÁAPÀ 25-07-2016 gÀAzÀÄ gÁwæ CAzÁdÄ 2000 UÀAmɬÄAzÀ ¢£ÁAPÀ 26-072016 gÀAzÀÄ 0600 UÀAmÉAiÀÄ ªÀÄzsÀåzÀ CªÀ¢üAiÀÄ°è PÉÆ¯É ªÀÄr vÁªÀÅ PÉÆ¯É ªÀÄrzÀÄÝ UÉÆvÀÛUÀ¨ÁgÀzÉAzÀÄ CªÀ¼À ªÀÄÄRzÀ ªÉÄÃ¯É §mÉÖ ºÁQ ¸ÀÄnÖzÀÝjAzÀ CªÀ¼À ªÀÄÄRzÀ JqÀ¨sÁUÀPÉÌ ¸ÀÄnÖzÀÄÝ PÀAqÀħA¢gÀÄvÀÛzÉ, PÁgÀt ¸ÀzÀj C¥ÀjavÀ ºÉtÄÚªÀÄUÀ½UÉ AiÀiÁgÉÆà C¥ÀjavÀgÀÄ PÉÆ¯É ªÀiÁr CªÀ¼À ªÀÄÄR ¸ÀÄlÄÖ ¸ÁQë £Á±À¥Àr¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉÆð¸À oÁuÉ UÀÄ£Éß £ÀA. 132/2016, PÀ®A 457, 380 L¦¹ :-
ದಿನಾಂಕ 25-07-2016 ರಂದು 2300 ಗಂಟೆಯಿಂದ ದಿನಾಂಕ 26-07-2016 ರಂದು 0600 ಗಂಟೆ ಮದ್ಯಾವಧಿಯ ನಿರ್ಜನ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ಎಕಂಬಾ ಗ್ರಾಮದ ಪಿ.ಕೆ.ಪಿಎಸ್ ಬ್ಯಾಂಕ್ನ ಅಕೌಂಟೆಂಟ ಟೇಬಲ ಹತ್ತಿರ ಇದ್ದ ಕಿಟಿಕಿಯ ಎರಡು ಕಬ್ಬಿಣದ ರಾಡು ಮಣಿಸಿ ಬೇರ್ಪಡಿಸಿ ಒಳಗಡೆ ಬಂದು ಕಾರ್ಯದರ್ಶಿಯವರ ಅಲ್ಮಾರಿಯನ್ನು ಮುರಿದು ಒಳಗಡೆ ಇದ್ದ ಲಾಕರ ಕೀ ಗಳು ತೆಗೆದುಕೊಂಡು ಲಾಕರ ಇದ್ದ ಕೋಣೆಯಲ್ಲಿ ಹೋಗಿ ಲಾಕರ ಕೊಣೆಯ ಕೀಲಿಯ ಕೊಂಡಿ ಮುರಿದು ಒಳಗೆ ಹೋಗಿ ಕೀಗಳಿಂದ ಲಾಕರ ತೆರೆದು ಒಳಗಡೆ ಇದ್ದ 1,53,529/-ರೂ ಗಳು ಹಣ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿ ಮುರಳಿಧರ ತಂದೆ ದಿಗಂಬರರಾವ ಖುರದಾಳ ಸಾ: ನಿಡೋದಾ, ಉ: ಕಾರ್ಯದಶಿ ಪಿಕೆಪಿಎಸ್ ಬ್ಯಾಂಕ ಎಕಂಬಾ ರವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 91/2016, PÀ®A 457, 380 L¦¹ :-
¢£ÁAPÀ 25-07-2016 gÀAzÀÄ 2100 UÀAmɬÄAzÀ 2330 UÀAmÉAiÀÄ ªÀÄzÁåªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ Hj£À ¸ÉªÀAvÁ¨Á¬Ä EªÀ¼À ªÀÄ£ÉAiÀÄ°èzÀÝ §AUÁgÀzÀ D¨sÀgÀt ªÀÄvÀÄÛ ¦üAiÀiÁ𢠥ÀAqsÀj vÀAzÉ ªÀĵÁÚ ªÉÄvÉæ ªÀAiÀÄ: 50 ªÀµÀð, eÁw: PÀÄgÀ§, ¸Á: zsÉÆÃ¥ÀgÀªÁr gÀªÀgÀ CqÀÄUÉ ªÀÄ£ÉAiÀÄ ©ÃUÀ ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr zɪÀgÀ ªÀÄ£ÉAiÀÄ°è ¸ÀAzÀÄPÀzÀ°ènÖzÀÝ D¨sÀgÀt ºÁUÀÆ £ÀUÀzÀÄ ºÀt »ÃUÉ MlÄÖ 50,000=00 gÀÆ¥Á¬Ä ¨É¯É ¨Á¼ÀĪÀÅzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ zÀÆj£À ªÉÄÃgÉUÉ ¢£ÁAPÀ 26-07-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.