Police Bhavan Kalaburagi

Police Bhavan Kalaburagi

Friday, August 28, 2015

BIDAR DISTRICT DAILY CRIME UPDATE 28-08-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 28-08-2015

§.PÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 182/2015 PÀ®A 379 L¦¹ :-
¢£ÁAPÀ 27/08/2015 gÀAzÀÄ 11;30 UÀAmÉUÉ ¦üAiÀiÁ𢠲æà ¥Á±Á vÀAzÉ ªÀıÁPÀ AiÀÄtUÀÄgÉ ªÀAiÀÄ 35 ªÀµÀð  eÁ/ ªÀÄĹèA  G/ ¯Áj £ÀA  JªÀiï JZï 25 AiÀÄÄ 4816  ªÀiÁ°PÀ ¸Á/ ªÀÄÄgÀÄA vÁ/ GªÀÄUÀð f / G¸Àä£Á¨ÁzÀ gÀªÀgÀÄ oÁuÉUÉ ºÁdgÁV vÀ£Àß ªÀiËTPÀ ¦üAiÀiÁzÀÄ ºÉ½PÉ ¤rzÀ ¸ÁgÀA±ÀJ£ÉAzÀgÉ vÀ£Àß ºÀwÛgÀ  ¯Áj £ÀA JªÀiï JZï25 AiÀÄÄ4816  EzÀÄÝ CzÀÄ ªÀÄÄA§¬Ä ºÉÊzÀgÁ¨ÁzÀ ªÀiÁ®Ä ¸ÁUÁtÂPÉ  ªÀiÁqÀÄvÀÛzÉ.  »VgÀĪÁUÀ £À£Àß ¯Áj £ÀA JªÀiï JZï 25 AiÀÄÄ 4816 £ÉÃzÀÄÝ  ¥ÀÆ£ÁzÀ gÉÆÃqï ¸ÁÖgï mÁæ£Àì¥ÉÆlð¢AzÀ   ¸ÀAvÀÆgÀ ¸ÉÆÃ¥ï (¸Á§£ÀÄ)  PÁl£ÀUÀ¼ÀÄ  CAzÁdÄ 1090 PÁl£ÀUÀ¼ÀÄ ¯ÉÆqï ªÀiÁrPÉÆAqÀÄ ¢£ÁAPÀ 18/08/2015 gÀAzÀÄ  ¸ÁAiÀÄAPÁ® 18;00 UÀAmÉUÉ ¥ÀÆ£Á ©lÄÖ ¢£ÁAPÀ 19/08/2015 gÀAzÀÄ ¨ÉüÀUÉÎ 09;00 UÀAmÉUÉ §¸ÀªÀPÀ¯ÁåtPÉÌ  §A¢gÀÄvÀÛzÉ  DUÀ ªÀÄ¼É ©Ã¼ÀÄwÛzÀÝjAzÀ  & ¯Áj SÁgÀ§ DVzÀÝjAzÀ  DmÉÆ £ÀUÀgÀzÀ°è ¯Áj PÉ®¸À ªÀiÁrPÉÆAqÀÄ CzÉ ¢ªÀ¸À gÁwæ 21;00 UÀAmÉUÉ  §¸ÀªÀPÀ¯Áåt  §AUÁè ©lÄÖ ¢£ÁAPÀ 20/08/2015 gÀAzÀÄ 03;00 UÀAmÉUÉ   ºÉÊzÀgÁ¨ÁzÀ ¸ÀAvÀÆgÀ ¸Á§£À UÉÆzÁ«ÄUÉ §AzÀÄ ZÁ®PÀ ¸ÀAdÄ EvÀ£ÀÄ ¯Áj ªÉÄïÉj £ÉÆqÀ®Ä ¯ÁjAiÀÄ ¯ÉÆÃqÀ ªÉÄÃ¯É PÀnÖzÀ vÁqÀ ¥Àwæ PÀwÛj¹zÀÄÝ  £ÉÆqÀ¯ÁV N¼ÀV¤AzÀ  CAzÁdÄ 100 ¸ÀAvÀÆgÀ ¸Á§£ÀÄ PÁl£À UÀ¼ÀÄ PÀ¼ÀĪÁVzÀÄÝ ZÁ®PÀ £À£ÀUÉ w½¹zÀ DUÀ £Á£ÀÄ ¸ÀºÀ ºÉÆV £ÉÆrzÉÝ£ÀÄ ¯ÁjAiÀÄ°è ¯ÉÆqÀ ªÀiÁrzÀÝ MlÄÖ 1090 PÁl£À UÀ¼À ¥ÉÊQ CAzÁdÄ 100 PÁl£À UÀ¼ÀÄ CzÀgÀ CAzÁdÄ QªÀÄävÀÄ 2 ®PÉë gÀÆ¥Á¬Ä ªÀiÁ®Ä zÁj ªÀÄzÉÝ PÀ¼ÀĪÁVzÀÄÝ  PÀ¼ÀªÁzÀ ªÀiÁ°£À §UÉÎ PÀæªÀÄ dgÀÄVzÀ®Ä «£ÀAw C®è°è «ZÁgÀ ªÀiÁr  oÁuÉUÉ §gÀ®Ä vÀqÀªÁVzÉ  CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 78/2015 PÀ®A 306 L¦¹ :-

ದಿನಾಂಕ 26-08-2015 ರಂದು 1930 ಗಂಟೆಗೆ ಫಿರ್ಯಾದಿ ಶ್ರೀಮತಿ ಶಬಾನಾಬೆಗಂ ಗಂಡ ಯಾಕುಬ ವಯ 40 ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ: ಮಲಗೊಂಡ ಕಾಲೋನಿ ಚಿದ್ರಿ ರೋಡ ಬೀದರ ಇವರು ತಮ್ಮ ಮನೆಯಲ್ಲಿ ಒಬ್ಬಳೆ ಇದ್ದಾಗ ಫಿರ್ಯಾದಿಯ ಗಂಡ ಯಾಕೂಬ ಇತನು ಸರಾಯಿ ಕುಡಿದು ಮನೆಗೆ ಬಂದು ವಿನಃ ಕಾರಣ ಫಿರ್ಯಾದಿಯ ಜೊತೆ ಜಗಳ ತೆಗದು ಸೂಳಿ, ರಂಡಿ ಅಂತಾ ಬೈಯುತ್ತಿದ್ದಾಗ ಅಷ್ಟರಲ್ಲಿ ಫಿರ್ಯಾದಿಯ ಮಗಳಾದ ಸನಾ ಬೆಗಂ ತಂದೆ ಯಾಕುಬ ವಯ 16 ವರ್ಷ ಟ್ಯೂಶನದಿಂದ ಮನಗೆ ಬಂದು ಜಗಳ ಯಾಕೆ ಮಾಡಿಕೊಳ್ಳುತ್ತಿದೀರಿ ಅಂತಾ ಜಗಳ ಬಿಡಿಸುವಾಗ ಫಿರ್ಯಾದಿಯ ಗಂಡ ಯಾಕೂಬ ಈತನು ಫಿರ್ಯಾದಿಯ ಮಗಳಾದ ಸನಾ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಗಲ್ಲದ ಮೇಲೆ ಹೊಡೆದನು. ಸದರಿ ನನ್ನ ಮಗಳು ಸನಾ ಬೆಗಂ ಇವಳು ತನ್ನ ಅಜ್ಜಿಯಾದ ಮೆರುನ್ನಿಸಾ ಬೆಗಂ. ಇತಳಿಗೆ ವಿಷಯ ತಿಳಿಸಿ, ಜಗಳ ಬಿಡಿಸಲು ಬರಬೇಕೆಂದು ಅಂತಾ ಕೇಳಿದಾಗ ನಾವು ಬರುವದಿಲ್ಲ. ನೀವು ಏನಾದರೂ ಮಾಡಿಕೊಳ್ಳಿರಿ ಅಂತಾ ಅಂದಿರುತ್ತಾಳೆ. ಫಿರ್ಯಾದಿಯ ಮಗಳು ಸನಾ ತನ್ನ ತಂದೆಯ ಕಿರುಕುಳ ತಾಳಲಾರದೆ ತನ್ನ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಮನೆಯ ಕಟ್ಟೆಯ ಮೇಲೆ ಕಡ್ಡಿ ಗಿರಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣವಾಗಿ ಗಾಯವಾಗಿದ್ದರಿಂದ ಸದರಿ ಸನಾ ಬೆಗಂ ಇವಳಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲ ಮಾಡಿರುತ್ತೇವೆ. ದಿನಾಂಕ 27-08-2015 ರಂದು ಮುಂಜಾನೆ 0910 ಗಂಟೆಗೆ ಸನಾ ಇವಳ  ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ. ಸದರಿ ನನ್ನ ಮಗಳಾದ ಸನಾ ಬೆಗಂ ಇತಳಿಗೆ ನನ್ನ ಗಂಡನಾದ ಯಾಕೂಬ ಇತನ ಕಿರುಕುಳ ನೀಡಿದರಿಂದ ಕಿರುಕುಳ ತಾಳಲಾರದೆ ತನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಗಾಯಗೊಂಡು ಮೃತ ಪಟ್ಟಿರುತ್ತಾಳೆ. ಸದರಿ ನನ್ನ ಗಂಡನಾದ ಯಾಕೂಬ ತಂದೆ ಇಸಾಮೋದ್ದಿನ ವಯ 45 ವರ್ಷ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೆಳಿಕೆಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 180/2015 PÀ®A 379 L¦¹ :-
ದಿನಾಂಕ 27-08-2015 ರಂದು 1800 ಗಂಟೆಗೆ  ಫಿರ್ಯಾದಿ ಶ್ರೀ ಪುಂಡಲಿಕ ತಂದೆ ಪ್ರಹ್ಲಾದ ವಯ 25 ವರ್ಷ ಉ: ವ್ಯಾಪಾರ ಸಾ: ಅಕ್ಕ ಮಹಾದೇವಿ ಕಾಲೋನಿ ಹಾರೂರಗೇರಿ ಬೀದರ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 12-08-2015 ರಂದು ರಾತ್ರಿ 2000 ಗಂಟೆಗೆ ನಾನು ನಮ್ಮ ಮಾವನವರಾದ ಬಾಬುರಾವ ಚನ್ನ ಬಸವ ನಗರ ಕಾಲೋನಿ ಬೀದರ ಇವರ ಮನೆಗೆ ನನ್ನ ಮೊಟಾರ ಸೈಕಲ್ ತೆಗೆದುಕೊಂಡು ಹೋಗಿ ಅವರ ಮನೆಯ ಮುಂದೆ ನಿಲ್ಲಿಸಿ ಚಾವಿ ಹಾಕಿ ಮನೆಯಲ್ಲಿ ಮಲಗಿಕೊಂಡೆನು. ರಾತ್ರಿ ಅಂದರೆ ದಿನಾಂಕ 13-08-2015 ರಂದು 0130 ಗಂಟೆಗೆ ನಾನು ಮನೆಯ ಹೊರಗೆ ಬಂದು ನೋಡಲು ಸದರಿ ನನ್ನ ಪಲ್ಸರ್ ಮೊಟಾರ ಸೈಕಲ್ ಇರಲಿಲ್ಲ. ದಿನಾಂಕ 12, 13-08-2015 ರಂದು ರಾತ್ರಿ ಯಾರೋ ಅಪರಿಚಿತ ಕಳ್ಳರು ಮನೆಯ ಮುಂದಿನಿಂದ ಪಲ್ಸರ್ ಮೊಟಾರ ಸೈಕಲ್ ನಂ. ಕೆಎ-38 ಎಲ್-1019 ಇಂಜಿನ್ ನಂ. ಡಿಹೆಚ್ಜಿಬಿಟಿಕೆ87067 ಚೆಸ್ಸಿ ನಂ. ಎಮ್ಡಿ2ಡಿಹೆಚಝ್ಡಝ್ಡಟಿಸಿಕೆ02123  ಅ.ಕಿ. 49,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 82/2015 PÀ®A 38, 39 PÀ£ÁðlPÀ ªÀĤ ¯ÁåAqÀ¸Àð PÁAiÉÄÝ : 1961 ªÀÄvÀÄÛ PÀ®A 4 PÀ£ÁðlPÀ ¥ÉÆ滩µÀ£ï D¥sï ZÁfðAUÀ JPÁìgÀ©AiÀÄAl EAmÉæ¸ÀÖ PÁAiÉÄÝ 2004:-
ದಿನಾಂಕ 27/08/2015 ರಂದು 18:00 ಗಂಟೆಗೆ ಫಿರ್ಯಾದಿ ಶ್ರೀ ಅಶೋಕ ತಂದೆ ನಾರಾಯಣರಾವ ಜಾಧವ ವಯ:45 ವರ್ಷ ಉ: ಸಹ ಶಿಕ್ಷಕ ಸಾ:ಕಮಲನಗರ ರವರು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ. ನಾನು ತೋರಣಾ ಗ್ರಾಮದ ಗುಂಡಪ್ಪಾ ತಂದೆ ಅಣ್ಣಾರಾವ ಶೆಟಕಾರ ಇವರು ನನಗೆ ದಿನಾಂಕ 25/02/2012 ರಂದು ರಾಂಪೂರೆ ಶಿಕ್ಷಕರ ಸಮ್ಮುಖದಲ್ಲಿ 25,000/-ರೂ ಸಾಲವನ್ನು 4% ಬಡ್ಡಿ ಪ್ರತಿ ತಿಂಗಳಿನಂತೆ ಸಾಲವನ್ನು ಕೊಟ್ಟಿರುತ್ತಾರೆ ಅದರಂತೆ ನಾನು ಅವರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಬಡ್ಡಿ ಹಣವನ್ನು ಪಾವತಿಸಿರುತ್ತೇನೆ ಆದರೆ ಮಧ್ಯದಲ್ಲಿ 7 ತಿಂಗಳ ಕಾಲ ಅವರಿಗೆ ಬಡ್ಡಿ ಹಣವನ್ನು ನನಗೆ ಕೂಡಲು ಆಗಿರುವುದ್ದಿಲ್ಲ ಆದರೆ ದಿನಾಂಕ 20/05/2013 ರಂದು ಅಸಲು 25,000/-ರೂಪಾಯಿ ಅಮೀತ ತಂದೆ ಭಾಸ್ಕರರಾವ ಕುಲಕರ್ಣಿ ಇವರ ಸಮಕ್ಷಮ ಸದರಿ ಹಣವನ್ನು ಹಿಂದಿರುಗಿಸಿದ್ದು ಉಳಿದ 7 ತಿಂಗಳ ಬಡ್ಡಿ ಹಣ 7,000/-ರೂ ಕೂಡಲು ಕಾಲಾವಕಾಶ ಕೆಳಿದರಿಂದ ಅವರು ನನಗೆ 2 ತಿಂಗಳಲ್ಲಿ ಹಿಂದಿರುಗಿಸುವಂತೆ ಹೇಳಿದ್ದು ನನ್ನ ಡಿ.ಸಿ.ಸಿ ಬ್ಯಾಂಕ ಕಮಲನಗರ ಶಾಖೆಯ ನನ್ನ ಖಾತೆ ಸಂಖ್ಯೆ 10003 ಇದರ 20 ಚೆಕ್ಕುಗಳು ಅಂದರೆ ಕ್ರ.ಸಂ 011543 ರಿಂದ 011560 ಕ್ರಮ ಸಂಖ್ಯೆಯ ಚೆಕ್ಕುಗಳನ್ನು ನನ್ನ ಸಹಿ ಪಡೆದು ತಮ್ಮ ಹತ್ತಿರ ಇಟ್ಟುಕೊಂಡಿದ್ದು ಚೆಕ್ಕ ನಂಬರ 011543 ಇದರ ಮೇಲೆ 25,000/-ರೂಪಾಯಿ ಬರೆದು ಬ್ಯಾಂಕಿಗೆ ಸಲ್ಲಿಸಿ ಪುನಃ ನ್ಯಾಯಾಲಯದಲ್ಲಿ ಕಲಂ 138 & 148 ಎನ್.ಐ ಎಕ್ಟ್ ಪ್ರಕಾರ ಕೇಸ ದಾಖಲಿಸಿದಲ್ಲದೆ ಉಳಿದ 19 ಚೆಕ್ಕುಗಳ ಸಹಾಯದಿಂದ ಇನ್ನೂ ಅನೇಕ ಕೇಸುಗಳನ್ನು ನಿನ್ನ ಮೇಲೆ ಹಾಕುತ್ತೇನೆ ಎಚಿದು ಹೆದರಿಕೆ ಹಾಕುತ್ತಿದ್ದಾರೆ ಅಲ್ಲದೆ ನೀನು ಸರ್ಕಾರಿ ಹುದ್ದೆಯಲ್ಲಿ ಹೇಗೆ? ಕೆಲಸ ಮಾಡುತಿಯಾ ನಾನು ನೋಡುತ್ತೇನೆ ಅಲ್ಲದೆ ನೀನು ಹಣ ಕೂಟ್ಟರು ಪುನಃ ಪುನಃ ನಿನ್ನ ಮೇಲೆ ಕೇಸ ಹಾಕಿ ನಿನ್ನನ್ನು ನೋಡಿಕೊಳ್ಳುತ್ತೇನೆ ಅಂತ ಹೇಳಿ ಮಾನಸಿಕ ಹಿಂಸೆ ಕೂಡುತ್ತಿದ್ದಾನೆ. ಆದ್ದುದ್ದರಿಂದ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯಾ ದೂರಕಿಸಿಕೊಡಲು ವಿನಚಂತಿ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೋಳ್ಳಲಾಗಿದೆ.



Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
              ದಿನಾಂಕ 23-08-2015 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಅವಧಿಯಲ್ಲಿ ಮುಂಡರಗಿ ಗ್ರಾಮದ ಬೆಟ್ಟದ ಮೇಲಿರುವ ಶಿವರಾಯ ದೇವಸ್ಥಾನದಲ್ಲಿದ್ದ ಕಬ್ಬಿಣದ ಕಾಣಿಕೆ ಹುಂಡಿಯನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದು ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಬಂದು gÀWÀĪÀzÀð£À gÉrØ vÀAzÉ UÉÆëAzÀ¥Àà, 37 ªÀµÀð, eÁ-ªÀÄÄ£ÀÆßgÀÄ PÁ¥ÀÄ, G-UÁæªÀÄ ¯ÉQÌUÀ, ¸Á-zÉêÀzÀÄUÀð  gÀªÀgÀÄ ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£ÉߣÀA.112/2015 PÀ®A.379  IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.            
                 ದಿನಾಂಕ 27-8-15 ರಂದು ಮುಂಜಾನೆ 8-30 ಗಂಟೆಗೆ ಫಿರ್ಯಾದಿ ಹನುಮಂತರಾಯ ತಂದೆ ಬಸ್ಸಪ್ಪ ವಯಾ 45 ವರ್ಷ ಜಾತಿ ಚಲುವಾದಿ : ಹಮಾಲಿ ಕೆಲಸ ಸಾ: ಪೋತ್ನಾಳ  ಈತನು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ತಾನು ಪೋತ್ನಾಳ ಬಸ್ ನಿಲ್ದಾಣದಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಇದ್ದು, ಸದರಿ ಬಸ್ ನಿಲ್ದಾಣದಲ್ಲಿ ಈಗ್ಗೆ 3-4 ತಿಂಗಳದಿಂದ ಒಬ್ಬ ಅಪರಿಚಿತ ಮುದುಕ  ಅಂದಾಜು  ವಯಸ್ಸು 70 ವರ್ಷದವನು ಅಲ್ಲಲ್ಲಿ ಭೀಕ್ಷೆ  ಬೇಡಿ ತಿನ್ನುತ್ತಾ ರಾತ್ರಿ ಸಮಯದಲ್ಲಿ ಬಸ್ ನಿಲ್ದಾಣದಲ್ಲಿಯೇ ಮಲಗುತಿದ್ದು, ಸದರಿಯವನು ಒಂದು ತರಹ   ಅರೆ ಹುಚ್ಚ ತರಹ ಇದ್ದು ಸರಿಯಾಗಿ ಯಾರೊಂದಿಗು ಮಾತನಾಡುತ್ತಿರಲಿಲ್ಲಾ. ಅವನು ನಿಶಕ್ತನಾಗಿ ಅನಾರೋಗ್ಯದಿಂದ ಬಳಲುತಿದ್ದು, ನಿನ್ನೆಯ ದಿವಸ ರಾತ್ರಿ ಬಸ್ ನಿಲ್ದಾಣದಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಸದರಿಯವನ ಮೈಮೇಲೆ ಒಂದು ಬಿಳಿಯ ಅಂಗಿ, ಒಂದು ಹಸಿರು ದಡಿಯ ಬಿಳಿಯ ದೋತರ, ಒಂದು ನಾಶಿ ಬಣ್ಣದ ಉಲನ್ ಗರಮ ಬನಿಯನ್ , ಒಂದು ಕೆಂಪು ಬಣ್ಣದ ಚಡ್ಡಿ ಧರಿಸಿದ್ದುಸದರಿಯವನು ಯಾವದೋ ಕಾಯಿಲೆಯಿಂದ ಬಳಲಿ ಮೃತಪಟ್ಟಂತೆ ಕಂಡು ಬರುತಿದ್ದುಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಅರ್ ನಂ 24/2015 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿ.26-08-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಆರೋಪಿ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಹಿಂದುಗಡೆ ಪಿರ್ಯಾದಿ ಶ್ರೀ ಶರಣಪ್ಪ ತಂದೆ ಚನ್ನಪ್ಪ ವಯ-28ವರ್ಷ,ಜಾತಿ:ಕುರುಬರು,  :ಒಕ್ಕಲುತನ ಸಾ::ಶಾವಂತಲ್,ತಾ:ದೇವದುರ್ಗ ಯನ್ನು ಕೂಡಿಸಿಕೊಂಡು ಸಿರವಾರ- ಲಿಂಗಸೂಗೂರು ರಸ್ತೆಯಲ್ಲಿ ಸಿರವಾರದಲ್ಲಿ ಮರಾಟ ಕ್ರಾಸಿನಲ್ಲಿ ತನ್ನ ಮೋಟಾರ ಸೈಕಲನ್ನು ಅತಿ ವೇಗವಾಗಿ ಅಲಕ್ಷ ತನದಿಂದ ನಡೆಸಿದ್ದರಿಂದ ಮೋಟರ ಸೈಕಲ್ ಸ್ಕಿಡ್ಡಾಗಿ ರಸ್ತೆ ಮೇಲೆ ಬಿದ್ದಿದ್ದರಿಂದ ಪಿರ್ಯಾದಿದಾರ ಮತ್ತು ಆರೋಪಿತ ನಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದರಿಂದ ಗಾಯಾಳುಗಳು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಎಂ.ಎಲ್.ಸಿ.ಮಾಹಿತಿ ಬಂದಿದ್ದರಿಂದ ರಿಮ್ಸ್ ಆಸ್ಪತ್ರೆಗೆ ಹೋಗಿ ಗಾಯಾಳುವಿನ ಹೇಳಿಕೆ ಯನ್ನು ಪಡೆದು ಕೊಂಡು ಠಾಣೆಗೆ ಬಂದು ಹೇಳಿಕೆಯ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA:167-2015 ಕಲಂ:279,337,338 ,ಪಿ,ಸಿ, CrAiÀÄ°è zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ. 
¥Éưøï zÁ½ ¥ÀæPÀgÀtzÀ ªÀiÁ»w:-
        ದಿನಾಂಕ 27-08-2015 ರಂದು 4 ಪಿ.ಎಂ ಸುಮಾರಿಗೆ ರಾಮನಾಥ ಸಾ ಬದಿ ತಂದೆ ಪರಶುರಾಮ, ವಯಾ: 62 ವರ್ಷ, ಜಾ:ಮರಾಠ, ಉ:ಹೋಟೆಲ್ ಕೆಲಸ ಸಾ:ಮರಾಠ, ತಾ:ಸಿಂಧನೂರು EªÀ£ÀÄ  ಅಂಬಾಮಠ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಶ್ರೀ ಮೌನೇಶ, ಎ.ಎಸ್.ಐ, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 470/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 248/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿ.27.08.2015 ರಂದು ಸಂಜೆ 6-50 ಗಂಟೆಗೆ ಬ್ಯಾಲಿಹಾಳ ಗ್ರಾಮದ  ಆರೋಪಿತನು ತನ್ನ ಹೊಟೇಲ್  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80/- ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸ ಮಾಡುತ್ತಿರುವಾಗ, ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 7480/- ರೂ ಹಾಗೂ ಒಂದು ಬಾಲಪೆನ್ನು, ಒಂದು ಮಟಕಾ ಚೀಟಿ, ಹಾಗೂ  ಒಂದು ಮೋಬೈಲ್ ಪೋನ ಜಪ್ತಿಮಾಡಿಕೊಂಡು & ಮಟಕಾ ಪಟ್ಟಿಯನ್ನು ಎ-2 ರವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಮತ್ತು ಈ ಬಗ್ಗೆ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï UÀÄ£Éß £ÀA: 150/2015 PÀ®A.78(3) PÉ.¦.PÁAiÉÄÝ & 420 L¦¹.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
AiÀÄ.r.Dgï. ¥ÀæPÀgÀtzÀ ªÀiÁ»w:-
                ದಿನಾಂಕ :  27-8-2015 ರಂದು ಮುಂಜಾನೆ 8-30 ಗಂಟೆಗೆ ಫಿರ್ಯಾದಿ ಹನುಮಂತರಾಯ ತಂದೆ ಬಸ್ಸಪ್ಪ ವಯಾ 45 ವರ್ಷ ಜಾತಿ ಚಲುವಾದಿ : ಹಮಾಲಿ ಕೆಲಸ ಸಾ: ಪೋತ್ನಾಳ  ಈತನು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ತಾನು ಪೋತ್ನಾಳ ಬಸ್ ನಿಲ್ದಾಣದಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಇದ್ದು, ಸದರಿ ಬಸ್ ನಿಲ್ದಾಣದಲ್ಲಿ ಈಗ್ಗೆ 3-4 ತಿಂಗಳದಿಂದ ಒಬ್ಬ ಅಪರಿಚಿತ ಮುದುಕ  ಅಂದಾಜು  ವಯಸ್ಸು 70 ವರ್ಷದವನು ಅಲ್ಲಲ್ಲಿ ಭೀಕ್ಷೆ  ಬೇಡಿ ತಿನ್ನುತ್ತಾ ರಾತ್ರಿ ಸಮಯದಲ್ಲಿ ಬಸ್ ನಿಲ್ದಾಣದಲ್ಲಿಯೇ ಮಲಗುತಿದ್ದು, ಸದರಿಯವನು ಒಂದು ತರಹ   ಅರೆ ಹುಚ್ಚ ತರಹ ಇದ್ದು ಸರಿಯಾಗಿ ಯಾರೊಂದಿಗು ಮಾತನಾಡುತ್ತಿರಲಿಲ್ಲಾ. ಅವನು ನಿಶಕ್ತನಾಗಿ ಅನಾರೋಗ್ಯದಿಂದ ಬಳಲುತಿದ್ದು, ನಿನ್ನೆಯ ದಿವಸ ರಾತ್ರಿ ಬಸ್ ನಿಲ್ದಾಣದಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಸದರಿಯವನ ಮೈಮೇಲೆ ಒಂದು ಬಿಳಿಯ ಅಂಗಿ, ಒಂದು ಹಸಿರು ದಡಿಯ ಬಿಳಿಯ ದೋತರ, ಒಂದು ನಾಶಿ ಬಣ್ಣದ ಉಲನ್ ಗರಮ ಬನಿಯನ್ , ಒಂದು ಕೆಂಪು ಬಣ್ಣದ ಚಡ್ಡಿ ಧರಿಸಿದ್ದುಸದರಿಯವನು ಯಾವದೋ ಕಾಯಿಲೆಯಿಂದ ಬಳಲಿ ಮೃತಪಟ್ಟಂತೆ ಕಂಡು ಬರುತಿದ್ದುಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಅರ್ ನಂ 24/2015 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೊಂಡಿದ್ದು ಇರುತ್ತದೆ.
                                                      C¥ÀjavÀ UÀAqÀ¹£À ªÀÄÈvÀ ZÀºÀgÉ ¥ÀnÖ
ºÉ¸ÀgÀÄ        :-                     UÉÆwÛ¯Áè
vÀAzÉAiÀÄ ºÉ¸ÀgÀÄ  :-                     UÉÆwÛ¯Áè
ªÀAiÀĸÀÄì       :-                     CAzÁdÄ 70 ªÀAiÀĹì£À UÀAqÀ¹£À ±ÀªÀ,
JvÀÛgÀ        :-                  JvÀÛgÀ 5 ¦Ãmï 4 EAZÀÄ
ªÉÄÊPÀlÄÖ       :-                     vɼÀî£ÉAiÀÄ ªÉÄÊPÀlÄÖ EzÀÄÝ
ಕೆಂಪು ಬಣ್ಣ zÀªÀ£ÁVgÀÄvÁÛ£É.  
zsÀj¹zÀ GqÀÄ¥ÀÄUÀ¼À «ªÀgÀ :-            ªÉÄÊ ªÉÄÃ¯É ©½
ಬಣ್ಣದ ±Àlð, ºÀ¹gÀÄ ದಡಿಯ ಬಿಳಿಯ ದೋತರ,
                               £À±Àå §tÚzÀ ¥sÀįï
ಗರಮ§¤AiÀÄ£ï ºÁUÀÆ ಕೆಂಪು §tÚzÀ qÁæAiÀÄgï vÉÆlÄÖPÉÆArzÀÄÝ EgÀÄvÀÛzÉ.  
J¸ï.¦ gÁAiÀÄZÀÆgÀÄ 08532 235635
r.J¸ï.¦ ¹AzsÀ£ÀÆgÀÄ 08535 220222
¹¦L ªÀiÁ£À« 08538 220333
¦.J¸ï.L ªÀiÁ£À« 08538 220333 & ¸É¯ï £ÀA. 9480803865
                  ದಿನಾಂಕ 25-08-2015 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ, ಗಿಣಿವಾರ ಗ್ರಾಮದ ಫಿರ್ಯಾದಿ ನಿಂಗಣ್ಣ ತಂದೆ ಉಪ್ಪಳೆಪ್ಪ ಕಾರಪುಡಿ, ವಯಾ: 17 ವರ್ಷ, ಜಾ: ಕುರುಬರ, ಉ:ಒಕ್ಕಲುತನ, ಸಾ:ಗಿಣಿವಾರ, ತಾ:ಸಿಂಧನೂರು gÀªÀgÀ ಹೊಲದ ಬದುವಿಗೆ ಫಿರ್ಯಾದಿಯು ತನ್ನ ಅಣ್ಣ ಮ್ರತ ಈರಣ್ಣನೊಂದಿಗೆ ಹುಲ್ಲು ಕೊಯ್ಯುತ್ತಿರುವಾಗ ªÀÄÈತ ಈರಣ್ಣ ತಂದೆ ಉಪ್ಪಳೆಪ್ಪ ಕಾರಪುಡಿ, ವಯಾ: 40 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ಗಿಣಿವಾರ, ತಾ:ಸಿಂಧನೂರು FvÀ£À  ಎಡಪಕ್ಕಡಿಯ ಹತ್ತಿರ ಹಾವು ಕಚ್ಚಿದ್ದರಿಂದ ಉಪಚಾರ ಕುರಿತು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಯಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಚಾರ ಪಡೆಯುವ ಕಾಲಕ್ಕೆ ಗುಣಮುಖವಾಗದೇ ದಿನಾಂಕ 26-08-2015 ರಂದು 05.30 ಎಎಂ ಸುಮಾರಿಗೆ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆ. ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 31/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÉÆ¯É ¥ÀæPÀgÀtzÀ ªÀiÁ»w:-
                ಈಗ್ಗೆ 4 ವರ್ಷಗಳ ಹಿಂದೆ ಫಿರ್ಯಾದಿಯ ತಂದೆ ಮ್ರತ ಸಿ.ಎಂ.ರುದ್ರಯ್ಯ ಸ್ವಾಮಿ ಚಿಟಿಗಿಮಠ ಈತನ ಹತ್ತಿರ ಹರಿಜನ ಶೇಖಪ್ಪ ತಂದೆ ಮಾರೆಪ್ಪ, ವಯಾ: 55 ವರ್ಷ, sಸಾ: ಬಿ.ಎಂ.ಸೂಗೂರು ಗ್ರಾಮ, ತಾ:ಸಿರುಗುಪ್ಪFvÀ£ÀÄ ಬಂದು ಹೋಗುತ್ತಾ ನಿಮ್ಮ ಜಮೀನು ಲೀಜಿಗೆ ಮಾಡುತ್ತೇನೆ ಅಂತಾ ಕೇಳಿಕೊಂಡಿದ್ದರಿಂದ ªÀÄÈತನು ಸದರಿ ಆರೋಪಿಗೆ ಊರ ಪಕ್ಕದಲ್ಲಿದ್ದ ಮಡೆ ಹೊಲ 11 ಎಕರೆ ಜಮೀನನ್ನು ಲೀಜಿಗೆ ಕೊಟ್ಟನು. 2 ವರ್ಷ ಬೆಳೆ ಬೆಳೆದುಕೊಂಡು ಸದರಿ ಆರೋಪಿಯು ಲೀಜಿನ ಹಣವನ್ನು ಸರಿಯಾಗಿ ಕೊಡದೇ ಇದ್ದುದರಿಂದ ªÀÄÈತನು ಸದರಿ ಶೇಖಪ್ಪನಿಗೆ ಜಮೀನು ಲೀಜಿಗೆ ಮಾಡುವುದೇ ಬೇಡ, ಲೀಜಿನ ಹಣ ಕೊಟ್ಟಿಲ್ಲಾ ಅಂತಾ ಬಿಡಿಸಿದ್ದರಿಂದ ಅಷ್ಟಕ್ಕೆ ಸದರಿ ಆರೋಪಿತನು ಫಿರ್ಯಾದಿಯ ಮನೆಗೆ ಬಂದು ªÀÄÈತನಿಗೆ ಲೀಜಿಗೆ ಬಿಡಿಸಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಹೋಗುತ್ತಿದ್ದನು. ಮ್ರತನು ಸಹಿಸಿಕೊಂಡು ಸುಮ್ಮನಿದ್ದನು. ದಿನಾಂಕ 27-08-2015 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮುಕ್ಕುಂದ ಗ್ರಾಮದ ಕ್ರಷ್ಣ ಮುರಾರಿ ಗುಡಿಯ ಹತ್ತಿರ ಮ್ರತನು ಕುಳಿತುಕೊಂಡಾಗ ಆರೋಪಿತನು ಅಲ್ಲಿಗೆ ಬಂದು ಜಂಗಮ ಸೂಳೇ ಮಗನೇ, ಜಮೀನು ಲೀಜಿಗೆ ಕೊಟ್ಟರೆ ಸರಿ, ಇಲ್ಲವಾದರೆ ನಿನ್ನನ್ನು ಒಂದು ಗತಿ ಕಾಣಿಸುತ್ತೇನೆ ಅಂತಾ ಬೈದಾಡಿದ್ದನು. ದಿನಾಂಕ 28-08-2015 ರಂದು ಬೆಳಿಗ್ಗೆ 6 ಗಂಟೆಯ ಸುಮಾರು ªÀÄÈತನು ಪ್ರತಿದಿವಸದಂತೆ ಮುಕ್ಕುಂದ ಗ್ರಾಮದ ಪಕ್ಕದಲ್ಲಿದ್ದ ಕರಿವೀರೇಶ್ವರ ಗುಡಿಗೆ ವಾಕಿಂಗ್ ಗೆ ಹೋಗಿ ಬೆಳಿಗ್ಗೆ 06.30 ಗಂಟೆಯ ಸುಮಾರಿಗೆ ಬಡಿಗೇರ್ ಮಾಬುಸಾಬನ ಹೊಲದ ಹತ್ತಿರ ಮನೆಯ ಕಡೆಗೆ ಬರುತ್ತಿದ್ದಾಗ ಆರೋಪಿತನು ಹಿಂದಿನಿಂದ ತನ್ನ ಕೈಯಲ್ಲಿ ಕೊಡ್ಲಿ ಹಿಡಿದುಕೊಂಡು ಬಂದು ಮ್ರತನಿಗೆ ಮೊಣಕಾಲಿನ ಹತ್ತಿರ ಕೊಡ್ಲಿಯಿಂದ ಹೊಡೆದಾಗ ಮ್ರತನು ಕೆಳಗೆ ಬಿದಿದ್ದು ಆಗ ಆರೋಪಿತನು ಜಂಗಮ ಸೂಳೇ ಮಗನೇ ಲೀಜಿಗೆ ಬಿಡಿಸಿದ್ದಿ, ನಿನ್ನ ಮುಗಿಸಿಬಿಡುತ್ತೇನೆ ಅಂತಾ ಕೊಡ್ಲಿಯಿಂದ ಎಡಕುತ್ತಿಗೆಗೆ ಮತ್ತು ಮೊಣಕಾಲಿಗೆ ಕೊಡ್ಲಿಯಿಂದ ಕಡಿದು ಕೊಲೆ ಮಾಡಿ ಓಡಿಹೋಗಿರುತ್ತಾನೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 249/2015 ಕಲಂ 302, 504 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.08.2015 gÀAzÀÄ  131 ¥ÀææPÀgÀtUÀ¼À£ÀÄß ¥ÀvÉÛ ªÀiÁr    20700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.