Police Bhavan Kalaburagi

Police Bhavan Kalaburagi

Saturday, July 18, 2015

Raichur District Reported Crimes

                                                             
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- 
ದಿನಾಂಕ: 17-07-2015 ರಂದು 12-20 ಪಿ.ಎಮ್ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಎಸ್.ಬಿ.ಹೆಚ್. ಬ್ಯಾಂಕ್ ಹತ್ತಿರ ಫಿರ್ಯಾದಿ ಮಂಜುನಾಥ @ ಮಂಜಪ್ಪ ತಂದೆ ಕರೆಪ್ಪ ವಾಲೀಕರ್, ವಯ:39, ಜಾ: ಕುರುಬರು, :ಕೂಲಿಕೆಲಸ, ಸಾ:ಎಮ್ಮಡಗಿ, ತಾ:ಹುನಗುಂದಾ, ಹಾ.: ಜಾಲಿಹಾಳ್ ಕ್ಯಾಂಪ್ , ತಾ: ಸಿಂಧನೂರು FvÀ£ÀÄ ಯು ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ನಂ.ಕೆಎ-37/ಕ್ಯು-5002 ನೇದ್ದನ್ನು ನಡೆಸಿಕೊಂಡು ಕುಷ್ಟಗಿ ರಸ್ತೆ ಕಡೆಯಿಂದ ಸಿಂಧನೂರು ಎಮ್.ಜಿ ಸರ್ಕಲ್ ಕಡೆಗೆ ನಡೆಸಿಕೊಂಡು ಬರುವಾಗ ಹಿಂದುಗಡೆಯಿಂದ ಆರೋಪಿತನು ತನ್ನ ಅಶೋಕ ಲೈಲ್ಯಾಂಡ್ ದೋಸ್ತ್ ವಾಹನ ಸಂ.ಕೆಎ-36/-8717 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು ಬಲಗೈ ಭುಜಕ್ಕೆ ಒಳಪೆಟ್ಟಾಗಿದ್ದು, ಬಲಗಾಲು ಪಾದಕ್ಕೆ ಮತ್ತು ತಲೆಗೆ ಬಲಗಡೆ ರಕ್ತಗಾಯವಾಗಿದ್ದು, ಆರೋಪಿತನು ಅಪಘಾತಪಡಿಸಿದ ನಂತರ ವಾಹನ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.131/2015, ಕಲಂ. 279, 337 ಐಪಿಸಿ & ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

       ದಿನಾಂಕ: 17-07-2015 ರಂದು 3-00 ಪಿ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ವಡೇಹಳ್ಳದ ಬ್ರಿಡ್ಜ್ ಹತ್ತಿರ ಆರೋಪಿತನು ತನ್ನ ಆಪೆ ಆಟೋ ನಂ.ಕೆಎ-36/-9441 ರಲ್ಲಿ ಫಿರ್ಯಾದಿ, ಮಾಬೂಬ್ ಬೀ, ಹುಸೇನ್ ಬೀ,ಕುಮಾರ್ ಹಾಗೂ ಇತರರನ್ನು ಕೂಡಿಸಿಕೊಂಡು ಸಿಂಧನೂರು ಕಡೆಯಿಂದ ಸಾಲಗುಂದಾಕ್ಕೆ ಹೊರಟು ಆಟೋವನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ಆಟೋ ನಿಯಂತ್ರಣ ತಪ್ಪಿ ರಸ್ತೆಯ ಎಡಕ್ಕೆ ಹೋಗಿ ಪಲ್ಟಿಯಾಗಿ ಬಿದ್ದುದರಿಂದ ಆಟೋದಲ್ಲಿದ್ದ ಫಿರ್ಯಾದಿಗೆ ಎಡಗಾಲು ತೊಡೆಗೆ ಬಲವಾದ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಆರೋಪಿ, ಮಾಬೂಬ್ ಬೀ, ಹುಸೇನ್ ಬೀ ಹಾಗೂ ಕುಮಾರ್ ಇವರಿಗೆ ಸಹ ಒಳಪೆಟ್ಟು ಮತ್ತು ರಕ್ತಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.132/2015, ಕಲಂ. 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 17-07-2015 ರಂದು ರಾತ್ರಿ 8 ಗಂಟೆಯ ಸುಮಾರಿಗೆ, ಸಿಂಧನೂರು - ತುರ್ವಿಹಾಳ ರಸ್ತೆಯಲ್ಲಿ ವಿರುಪಾಪೂರು ಅರಳಹಳ್ಳಿ ಕ್ರಾಸ್ ಹತ್ತಿರ ಚನ್ನನಗೌಡ ಇವರ ಹೊಲದ ಮುಂದಿನ ರಸ್ತೆಯಲ್ಲಿ, ಟಿಪ್ಪರ್ ನಂ. ಕೆಎ-22-ಸಿ-7868 ನೇದ್ದರ ಚಾಲಕನು ತನ್ನ ವಾಹನವನ್ನು ರಸ್ತೆಯಲ್ಲಿ ಯಾವುದೇ ಸಿಗ್ನಲ್ ಇಲ್ಲದೇ ರಸ್ತೆಗೆ ಅಡೆತಡೆಯಾಗಿ ನಿಲ್ಲಿಸಿದ್ದು ಮತ್ತು ಫಿರ್ಯಾದಿ ಭೀಮಪ್ಪ ತಂದೆ ರಾಮಪ್ಪ ಗುಂತಮಡುಗು, ವಯಾ: 65 ವರ್ಷ, ಜಾ: ಕುರುಬರ, ಉ: ಒಕ್ಕಲುತನ ಸಾ: ಬ್ಯಾಲಿಹಾಳ ತಾ: ಲಿಂಗಸೂಗೂರುFvÀ£À ಮೊಮ್ಮೊಗ ಆರೋಪಿ ನಂ.1 ಶರಣಬಸವ ತಂದೆ ದೊಡ್ಡಪ್ಪ @ ಗಿಡ್ಡಪ್ಪ, ವಯಾ: 25 ವರ್ಷ, ಜಾ: ಕುರುಬರ, ಉ: ಕೂಲಿಕೆಲಸ, ಮೋಟಾರು ಸೈಕಲ್ ನಂ. ಕೆಎ-36-ಎಸ್-1288 ನೇದ್ದರ ಸವಾರ, ಸಾ:ಬ್ಯಾಲಿಹಾಳ ತಾ: ಲಿಂಗಸೂಗೂರು ಈತ£ÀÄ ತನ್ನ ಮೋಟಾರು ಸೈಕಲ್ ಕೆಎ-36-ಎಸ್-1288 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಂತ ಟಿಪ್ಪರ್ ಗೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ ನಂ.1 ಈತನ ತಲೆಗೆ, ಹಣೆಗೆ, ಎಡ ಗಣ್ಣಿಗೆ, ಬಾಯಿಗೆ, ಎಡಕಪಾಳಕ್ಕೆ ಭಾರೀ ರಕ್ತಗಾಯವಾಗಿ ಎಡಕಿವಿಯಲ್ಲಿ ರಕ್ತ ಸೋರಿತ್ತು. ಎಡಗಾಲು ಸಹ ಮುರಿದಿದ್ದು ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 193/2015 ಕಲಂ 279, 283, 304 (ಎ) ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
±ÁªÀÄtÚ vÀAzÉ ©üêÀÄtÚ, ªÀAiÀÄ:28 ªÀµÀð, eÁ:ªÀqÀØgÀ, G:MPÀÌ®ÄvÀ£À, ¸Á:aPĄ̀ÉÃjÎ, vÁ:¹AzsÀ£ÀÆgÀ ಈತನು ಪಿರ್ಯಾದಿ ²æêÀÄw. zÉêÀªÀÄä UÀAqÀ ±ÁªÀÄtÚ, ªÀAiÀÄ:28 ªÀµÀð, eÁ:ªÀqÀØgÀ, G:MPÀÌ®ÄvÀ£À, ¸Á:aPĄ̀ÉÃjÎ, vÁ:¹AzsÀ£ÀÆgÀ FPÉAiÀÄ ಗಂಡನಿದ್ದು, ಈತನ ತಾಯಿಯಾದ ಅಂಬಮ್ಮ ಈಕೆಯ ಹೆಸರಿನಲ್ಲಿ ಚಿಕ್ಕಬೇರಿಗಿ ಸೀಮಾಂತರದಲ್ಲಿ 3 ಎಕರೆ ಹೊಲವಿದ್ದು, ಅದರ ಸರ್ವೆ ನಂ. 132 ಇದ್ದ, ಸದರಿ ಹೊಲಕ್ಕೆ 2 ವರ್ಷ ಗಳ ಹಿಂದೆ ತುರುವಿಹಾಳದಲ್ಲಿರುವ ಯುಕೋ ಬ್ಯಾಂಕದಿಂದ ಆತನ ತಾಯಿಯ ಬ್ಯಾಂಕ್ ಖಾತೆ ಸಂ.209682022 ರಲ್ಲಿ ರೂ. 80 ಸಾವಿರ ರೂಪಾಯಿ ಸಾಲ ತೆಗೆದುಕೊಂಡು ಹೊಲಕ್ಕೆ ಉಪಯೋಗಿಸಿದ್ದು , ಹೊಲದಲ್ಲಿ ಹತ್ತಿ ಬೆಳೆ ಮಳೆ ಬಂದು ಲುಕ್ಸಾನ ಆಗಿದ್ದರಿಂದ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 16-7-2015 ರಂದು ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಹೋಗಿ ಸರ್ಕಾರಿ ಶಾಲೆಯ ಕಾಂಪೌಂಡ್ ಒಳಗೆ ಇರುವ ಬೇವಿನ ಮರಕ್ಕೆ ದೋತರದಿಂದ ಉರುಲು ಹಾಕಿಕೊಂಡು ಸತ್ತಿದ್ದು, ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ. ದೂರು ಇರುವುದಿಲ್ಲಾ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄ«ðºÁ¼À ¥Éưøï oÁuÉ,  ಯುಡಿಆರ್ ಸಂ.12/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.07.2015 gÀAzÀÄ 17¥ÀææPÀgÀtUÀ¼À£ÀÄß ¥ÀvÉÛ ªÀiÁr  2600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.