Police Bhavan Kalaburagi

Police Bhavan Kalaburagi

Friday, November 4, 2016

BIDAR DISTRICT DAILY CRIME UPDATE 04-11-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-11-2016

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 26/2016, PÀ®A 174 ¹.Dgï.¦.¹ :-
ಫಿರ್ಯಾದಿ ತುಕಾರಾಮ ತಂದೆ ಮಾಣಿಕ ವಯ: 35 ವರ್ಷ, ಜಾತಿ: ವಡ್ಡರ, ಸಾ: ಮಳಚಾಪೂರ ರವರ ದೊಡ್ಡಮ್ಮ ಹಣುಮವ್ವಾ ಗಂಡ ಹಣಮಂತ ರವರು ಈಗ ಸುಮಾರು 4-5 ವರ್ಷಗಳಿಂದ ಹುಚ್ಚಳಾಗಿದ್ದು, ಅಲ್ಲಿ ಇಲ್ಲಿ ತಿರುಗಾಡುತ್ತಾ ಇರುತ್ತಿದ್ದಳು, ದಿನಾಂಕ 01-11-2016 ರಂದು ಮನೆಯಿಂದ ಯಾರಿಗು ಹೇಳದೆ ಕೆಳದೆ ಹೊರಟು ಹೊಗಿದ್ದು, ಮನೆಯವರು ಎಲ್ಲಾ ಕಡೆ ಹುಡುಕಿದರು ದೊಡ್ಡಮ್ಮ ಸಿಕ್ಕಿಲ್ಲಾ, ದಿನಾಂಕ 03-11-2016 ರಂದು ಗೋಧಿಹಿಪ್ಪರ್ಗಾ ಗ್ರಾಮದಿಂದ ಯಾರೋ ಫಿರ್ಯಾದಿಗೆ ಕರೆ ಮಾಡಿ ನಿನ್ನ ದೊಡ್ಡಮ್ಮ ನಮ್ಮ ಗ್ರಾಮದ ಶಂಕ್ರೆಪ್ಪಾ ಹರಪಳ್ಳೆ ರವರ ಹೊಲದಲ್ಲಿ ನೀರಿನ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಅಂತಾ ಮಾಹಿತಿ ತಿಳಿಸಿದ ಕೂಡಲೆ ಫಿರ್ಯಾದಿಯು ತಮ್ಮ ಗ್ರಾಮದಿಂದ ಗೋಧಿಹಿಪ್ಪರ್ಗಾ ಗ್ರಾಮಕ್ಕೆ ಹೋಗಿ ನೋಡಲು ದೊಡ್ಡಮ್ಮ ನೀರಿನ ಕಾಲುವೆಯಲ್ಲಿ ಬಿದ್ದು ಮೃತಪ್ಪಟ್ಟಿದ್ದು ಇರುತ್ತದೆ, ಸದರಿ ಘಟನೆ ದಿನಾಂಕ 02-11-2016 ರಿಂದ 03-11-2016 ರಂದು 0500 ಗಂಟೆಯ ಮದದ್ಯಾವಧಿಯಲ್ಲಿ ಜರುಗಿದ್ದು ಇರುತ್ತದೆ, ದೊಡ್ಡಮ್ಮ ಹುಚ್ಚಳಾಗಿದ್ದು, ತಾನಾಗಿಯೇ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 219/2016, PÀ®A 379 L¦¹ :-
¢£ÁAPÀ 03-11-2016 gÀAzÀÄ ¦üAiÀiÁ𢠥ÁAqÀÄgÀAUï vÀAzÉ UÀÄAqÀ¥Áà ªÀdgÉ, ªÀAiÀÄ: 62 ªÀµÀð, eÁw: J¸ï.¹ (zÀ°vÀ), ¸Á: £ÁªÀzÀUÉÃj, ©ÃzÀgï gÀªÀgÀÄ ©ÃzÀgÀ£À J¸ï.©.L ªÀÄÄRå ±ÁSÉUÉ vÀ£Àß »ÃgÉÆà ¥sÁåµÀ£ï ¥sÉÆæà ªÉÆÃmÁgï ¸ÉÊPÀ¯ï £ÀA. PÉJ-38/PÀÆå-7337 £ÉÃzÀgÀ ªÉÄÃ¯É §AzÀÄ ªÁºÀ£ÀªÀ£ÀÄß ¨ÁåAQ£À ªÀÄÄAzÉ ¤°è¹ ¨ÁåAPï M¼ÀUÉ ºÉÆÃV vÀ£Àß SÁvÉAiÀÄ°èzÀÝ 12,00,000/- gÀÆ UÀ¼À£ÀÄß qÁæ ªÀiÁrPÉÆAqÀÄ PÉÊaîzÀ°è ºÁQPÉÆAqÀÄ ¨ÁåAQ¤AzÀ ºÉÆgÀUÉ §AzÀÄ ºÀtªÀ£ÀÄß ¥ÉmÉÆæïï mÁåAPï ªÉÄÃ¯É ElÄÖ vÀ£Àß ªÀÄUÀ ²ªÀPÀĪÀiÁgÀ£ÉÆA¢UÉ ªÉÆèÉʯï£À°è ªÀiÁvÀ£ÁqÀÄvÁÛ EgÀĪÁUÀ AiÀiÁgÉÆà C¥ÀjavÀ ªÀåQÛ ¦üAiÀiÁð¢UÉ ¤ªÀÄä zÀÄqÀÄØ PɼÀUÉ ©¢ÝgÀÄvÀÛªÉ CAvÁ ºÉýzÁUÀ ¦üAiÀiÁð¢AiÀÄÄ »AzÉ wgÀÄV £ÉÆÃqÀĪÀµÀÖgÀ°è ªÉÆÃmÁgï ¸ÉÊPÀ¯ï ªÉÄÃ¯É EnÖzÀ £ÀUÀzÀÄ ºÀt 12,00,000/- gÀÆ. UÀ¼À£ÀÄß AiÀiÁgÉÆà PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA. 111/2016, PÀ®A 406, 420 eÉÆvÉ 34 L¦¹ :-
ದಿನಾಂಕ 03-11-2016 ರಂದು ಫಿರ್ಯಾದಿ ಬಿ.ಗುರುಪ್ರಸಾದ ಕಾರ್ಯದರ್ಶಿಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಠಡಿ ಸಂಖ್ಯೆ: 107 ಬಹುಮಹಡಿ ಕಟ್ಟಡ (ಕ್ಯಾಂಟೀನ್ ಹಿಂಭಾಗ) ಡಾ|| ಅಂಬೇಡ್ಕರ್ ವಿಧಿ ಬೆಂಗಳೂರು ರವರು ಒಂದು ಅಂಚೆ ಮುಖಾಂತರ ಕಾರ್ಯಾಲಯದ ಲೇಟರ ಪ್ಯಾಡ ಮೇಲೆ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಕಲಾ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ತಾ|| ಬಸವಕಲ್ಯಾಣ ಬೀದರ ಜಿಲ್ಲೆ ಇವರ ಅರ್ಜಿ ದಿನಾಂಕ 09-01-2013 ರಲ್ಲಿ ಕೆಳಕಂಡ ದಾಖಲಾತಿಗಳನ್ನು ಒದಗಿಸಿ ಮುಡಬಿವಾಡಿ ಗ್ರಾಮದಲ್ಲಿ ಸಂಸ್ಥೆ ಹೊಂದಿರುವ 30*40 ಅಳತೆಯ ನಿವೇಶನದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ರೂಪಾಯಿ 10 ಲಕ್ಷಗಳು ಅನುದಾನ ಮಂಜೂರಾತಿ ಕೋರಿ ಅನುದಾನ ಪಡೆದಿರುತ್ತಾರೆ, 1) ಬೀದರ ಜಿಲ್ಲೆ ಸಹಕಾರಿ ಸಂಘಗಳ ನೊಂದಣಿ ಅಧಿಕಾರಿಗಳು ನೀಡಿರುವ ನೊಂದಣಿ ಪತ್ರ ಸಂ. 238/2007-08  ದಿನಾಂಕ 23-11-2007 ರಂದು ಸಂಸ್ಥೆಯ ಪದಾಧಿಕಾರಿಗಳ ವಿವರ ಹಾಗೂ ಬೈಲಾ ಪ್ರತಿ, 2) ಗ್ರಾಮ ಪಂಚಾಯತಿ ಮುಡಬಿವಾಡಿ ನೀಡಿರುವ ನಿವೇಶನದ ಮಾಲಿಕತ್ವದ ದಾಖಲೆ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಪರವಾನಿಗೆ, 3) ನಿವೇಶನದ ನೀಲಿ ನಕಾಶೆ ನಕಾಶೆಗೆ ಗ್ರಾಮ ಪಂಚಾಯತಿ ಅನುಮೋದನೆ ನೀಡಿರುವದಿಲ್ಲಾ, 4) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗ ಬಸವಕಲ್ಯಾಣ ಇವರು ತಯಾರಿಸಿದ ಸಾಂಸ್ಕೃತಿಕ ಭವನದ ಅಂದಾಜು ಪ್ರತಿ ರೂಪಾಯಿ 12 ಲಕ್ಷ ಮೊತ್ತ, 5) ಈ ದಾಖಲೆಗಳನ್ನು ಪರಿಗಣಿಸಿ ಪ್ರಾಧಿಕಾರವು 2012-13 ನೇ ಸಾಲಿನ ಕ್ರೀಯಾ ಯೋಜನೆಯಂತೆ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ರೂಪಾಯಿ 10 ಲಕ್ಷ ಅನುದಾನ ಮಂಜೂರು ಮಾಡಿ ಮೊದಲನೇಯ ಕಂತಾಗಿ ರೂಪಾಯಿ 5 ಲಕ್ಷ ಪ್ರಾಧಿಕಾರದ ಆದೇಶ ಸಂ. ಖಗಪ್ರಅಪ್ರಾ/138/2012-13 ದಿನಾಂಕ 31-01-2013 ರಂದು ಚೆಕ್ ಸಂ. 581527 ನೇದರ ಮೂಲಕ ಅನುದಾನ ಒದಗಿಸಲಾಗಿದೆ ನಂತರ ಸಂಸ್ಥೆಯ ಅಧ್ಯಕ್ಷರು ದಿನಾಂಕ 15-07-2013 ರಂದು ರೂಪಾಯಿ 5 ಲಕ್ಷಗಳ ಎಇಇ ರವರಿಂದ ಸಹಿ ಪಡೆದ ಹಣ ಬಳಕೆ ಪ್ರಮಾಣ ಪತ್ರ ನೀಡಿ ಎರಡನೇಯ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲು ಕೋರಿದ್ದು ಪ್ರಾಧಿಕಾರದ ಆದೇಶ ಸಂ. ಖಗಪ್ರಅಪ್ರಾ/138/2012-13 ಚೆಕ್ ಸಂ. 694646 ನೇದರ ಮೂಲಕ ದಿನಾಂಕ 22-07-2013 ರಲ್ಲಿ ಬಿಡುಗಡೆ ಮಾಡಲಾಗಿದೆ, 6) ಶ್ರೀ ರಾಮಚಂದ್ರರಾವ್ ಹಿಂದಿನ ಕಾರ್ಯದರ್ಶಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ದಿನಾಂಕ 06-07-2013 ರ ಕಾಮಗಾರಿಯ ಪ್ರಗತಿ ಪರಿಶೀಲನಾ ವರದಿಯನ್ವಯ ಕಾಮಗಾರಿಯು ಅರ್ಧಕ್ಕೆ ನಿಂತಿರುವ ಬಗ್ಗೆ ಭಾವಚಿತ್ರ ಸಮೇತ ಸ್ಥಳ ಪರಿಶೀಲನಾ ಪಂಚಾಯತ ವರದಿ ಮಾಡಿರುತ್ತಾರೆ, 7) ಈ ಕಾಮಗಾರಿಯ ಬಗ್ಗೆ ರಾಜ್ಯ ರಕ್ಷ ಸೇನೆಯು ಗ್ರಾಮ ಪಂಚಾಯತಿಯಲ್ಲಿ ಪರಿಶೀಲನೆ ಮಾಡಿ, ಕಾಮಗಾರಿ ನಿರ್ಮಾಣವಾಗಿರುವುದಿಲ್ಲಾ ಎಂಬ ಆರೋಪ ಮಾಡಿ ಆರೋಪದ ಸಾಬೀತಿಗಾಗಿ ಕೆಳಕಂಡ ದಾಖಲೆಗಳನ್ನು ಒದಗಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಪತ್ರ ದಿನಾಂಕ 15-09-2015 ರಲ್ಲಿ ಪ್ರಾಧಿಕಾರವನ್ನು ಕೋರಿರುತ್ತಾರೆ, 1) ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ, ಮುಡಬಿವಾಡಿ ಇವರ ಪತ್ರ ಸಂಖ್ಯೆ ಗ್ರಾ.ಪಂ/ಮುಡಬಿ/ಮಾಹಅ2005/2015-16/01 ದಿನಾಂಕ 24-07-2015 ರಲ್ಲಿ ಗ್ರಾಮದಲ್ಲಿ ಇಂತಹ  ಯಾವುದೇ ಸಂಸ್ಥೆಯು ಇರುವುದಿಲ್ಲ ಎಂದು ಸಂಸ್ಥೆಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಪಂಚಾಯಿತಿಯಲ್ಲಿ ಲಭ್ಯವಿಲ್ಲ ಎಂಬುದಾಗಿ ತಿಳಿಸಲಾಗಿದೆ, 2) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬಸವಕಲ್ಯಾಣ ಇವರ ಪತ್ರ ಸಂ. ಸಕಾನಿಅ/ಪಂ.ರಾ.ಇಂ/ಉವಿಬಕ/ತಾಶಾ/ಕಗಪ್ರ/182/2015-16 ದಿನಾಂಕ 28-10-2015 ಶ್ರೀ ರಾಧಾಕೃಷ್ಣ ಕಲಾ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆಗೆ ಸಾಂಸ್ಕೃತಿ ಭವನ ನಿರ್ಮಾಣಕ್ಕಾಗಿ ಯಾವುದೇ ಅಂದಾಜು ಪತ್ರವನ್ನು ಸಿದ್ದಪಡಿಸಿಲ್ಲ ಎಂದು ಹಾಗು ಹಣ ಬಳಕೆ ಪ್ರಮಾಣ ಪತ್ರ ನೀಡಿರುವುದಿಲ್ಲ ಎಂಬುದನ್ನು ತಿಳಿಸಿರುವರು ಹಾಗು ದಾಖಲೆಗಳಲ್ಲಿ ಸಹಿ ಮಾಡಿರುವ ಅಧಿಕಾರಿಗಳು ಕಛೇರಿಗೆ ಸೇರಿದವರಲ್ಲ ಎಂಬುವದಾಗಿ ತಿಳಿಸಿರುತ್ತಾರೆ, 3) ಸಂಸ್ಥೆ ಬೈಲಾದಲ್ಲಿ ತಿಳಿಸಿರುವ ಅಧ್ಯಕ್ಷರು ಶ್ರೀ ಮನೋಜಕುಮಾರ ತಂದೆ ಗುಂಡಪ್ಪಾ ಇವರ ಪತ್ರ ದಿನಾಂಕ 03-11-2015 ರಲ್ಲಿ ಉತ್ತರ ನೀಡಿ ತಾವು ಸಂಸ್ಥೆಯ ಅಧ್ಯಕ್ಷರಲ್ಲ ಎಂದು ಸದ್ಯ ಅವರು ವಿದ್ಯಾರ್ಥಿಯಾಗಿದ್ದು ಪ್ರಕರಣದ ಬಗ್ಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂಬುವದಾಗಿ ತಿಳಿಸಿರುತ್ತಾರೆ, 4) ಮೇಲ್ಕಂಡ ವಿವರಗಳಿಂದ ಒಂದು ಸಂಸ್ಥೆ ಸುಳ್ಳು ದಾಖಲೆ ಸೃಷ್ಠಿಸಿ ಕರ್ನಾಟಕ ಗಡಿನಾಡು ಪ್ರದೇಶ ಅಭಿವೃದ್ಧಿ ಕಾಯ್ದೆ 2010 ರಲ್ಲಿನ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕ ಹಣ ರೂಪಾಯಿ 10 ಲಕ್ಷಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಅನುದಾನಕಾಗಿ ಸಲ್ಲಿಸಲಾಗಿರುವ ಅರ್ಜಿಯೊಂದಿಗೆ ಶ್ರೀ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ಬಸವಕಲ್ಯಾಣ ತಾಲ್ಲೂಕಾ ಬೀದರ ಜಿಲ್ಲೆ ಸಂಘದ ಪದಾಧಿಕಾರಿಗಳ ವಿವರಗಳನ್ನು ಒದಗಿಸಿದ್ದು ವಿವರಗಳಂತೆ ಸಂಘದ ಅಧ್ಯಕ್ಷ ಶ್ರೀ ಮನೋಜಕುಮಾರ ತಂದೆ ಗುಂಡಪ್ಪಾ ಕಾರಣ ಕೇಳುವ ನೋಟಿಸ್ ದಿನಾಂಕ. 19-10-2015 ರಲ್ಲಿ ನೋಟಿಸ್ ಗೆ ಉತ್ತರವಾಗಿ ತಾವು ಸಂಸ್ಥೆಯ ಅಧ್ಯಕ್ಷರಲ್ಲ ಎಂಬುದಾಗಿ ತಮ್ಮ ಪತ್ರ ದಿನಾಂಕ 03-11-2015 ರಲ್ಲಿ ತಿಳಿಸಿದ್ದು, ಅನುದಾನಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸರ್ಕಾರದ ನಿಯಮಗಳನ್ನು ಹಾಗು ಪ್ರಾಧಿಕಾರದ ಅನುದಾನ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ಈ ಪ್ರಾಧಿಕಾರದಿಂದ ಅನುದಾನವನ್ನು ಚೆಕ್ ಗಳ ಮೂಲಕ ಬಿಡುಗಡೆ ಮಾಡಿದ್ದು, ಚೆಕ್ ಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗುಲ್ಬರ್ಗಾ ಶಾಖೆಯಲ್ಲಿ ನಗದಾಗಿ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಘ ಮುಡಬಿವಾಡಿ ಹೆಸರಿಗೆ ಜಮಾ ಆಗಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಧಾನಸೌಧ ಶಾಖೆ, ಬೆಂಗಳೂರು ಪತ್ರ ದಿನಾಂಕ 28-07-2016 ರಲ್ಲಿ ಮಾಹಿತಿ ನೀಡಿರುತ್ತಾರೆ, ಈ ಮಾಹಿತಿಯಂತೆ ಮ್ಯಾನೇಜರ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಗುಲ್ಬರ್ಗಾ ಶಾಖೆಗೆ  ಉಳಿತಾಯ ಖಾತೆದಾರರ ವಿವರಗಳನ್ನು ಸಲ್ಲಿಸುವಂತೆ ಕಛೇರಿಯ ದಿನಾಂಕ 03-08-2016 ರ ಪತ್ರದಲ್ಲಿ ಕೋರಲಾಗಿದ್ದು ಇದುವರೆಗೆ ಉತ್ತರ ಬಂದಿರುವುದಿಲ್ಲಾ, ಸುಳ್ಳು ಮಾಹಿತಿ ನೀಡಿ ಸರ್ಕಾರದ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಮಾಹಿತಿಯನ್ನು ತಿಳಿಯಲು ರೀತಿ ಕ್ರಮವನ್ನು ತೆಗೆದುಕೊಳ್ಳಲಾಯಿತು ಆದರೆ ಬಗ್ಗೆ ಬ್ಯಾಂಕಿನಿಂದ ಮಾಹಿತಿ ಬಾರದೆ ಇರುವುದರಿಂದ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲು ತಡವಾಗಿದೆ ಆದ್ದರಿಂದ ಅನುದಾನ ಪಡೆದಿರುವ ವ್ಯಕ್ತಿ ವಿವರಗಳನ್ನು ಬ್ಯಾಂಕಿನಿಂದ ಪಡೆದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕೋರಲಾಗಿದೆ, ಈ ಪತ್ರದಲ್ಲಿ ತಿಳಿಸಿರುವ ಏಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಅಗತ್ಯ ಕ್ರಮಕ್ಕಾಗಿ ಲಗತ್ತಿಸಿದೆ ದೂರುದಾರರಾದ ಜಿಲ್ಲಾ ಅಧ್ಯಕ್ಷರು ರಾಜ್ಯ ರಕ್ಷಾ ಸೇನೆ ಇವರ ಕೋರಿಕೆಯಂತೆ ಫೋರ್ಜರಿ ಸಹಿ ಮಾಡಿ ಅನುದಾನ ಪಡೆಯಲಾಗಿದೆ ಎನ್ನಲಾದ ಅನುಮಾನಸ್ಪದ ವ್ಯಕ್ತಿಗಳಾದ 1) ಶ್ರೀ ವೆಂಕಟ ತಂದೆ ನರಸಪ್ಪಾ ಯಾಧವ ಸಾ: ದೋಟಿಕೋಳ, ತಾ: ಚಿಂಚೋಳಿ, ಜಿಲ್ಲಾ: ಕಲಬುರ್ಗಿಯವರಾದ ಇವರು ಸರ್ಕಾರಿ ಶಿಕ್ಷಕರಾಗಿದ್ದು ಇವರ ಪತ್ನಿ 2) ಚನ್ನಮ್ಮ ಗಂಡ ವೆಂಕಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದ್ವೀತಿಯ ದರ್ಜೆಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದಾರೆ, 3) ಮನೋಜಕುಮಾರ ತಂದೆ ಗುಂಡಪ್ಪಾ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ಹಾಗು ಇತರರು ಇವರು ಗ್ರಾಮದ ಸಂಬಂಧಿಕರೊಂದಿಗೆ ಸೇರಿ ಸಂಸ್ಥೆ ಹುಟ್ಟು ಹಾಕಿದ್ದು ಸದರಿ ಗ್ರಾಮ ಜನರ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ಹಣ ಪಡೆದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 03-11-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.