Police Bhavan Kalaburagi

Police Bhavan Kalaburagi

Saturday, January 28, 2017

IGP NER PRESS NOTE


Yadgir District Reported Crimes

Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 08/2017 PÀ®A: 78 (3) PÉ.¦ JPïÖ 1963 ;- ¢£ÁAPÀ: 27/01/2017 gÀAzÀÄ 11-45 JJªÀiï PÉÌ ¥Éưøï E£Àì¥ÉÃPÀÖgÀ r.¹.© WÀlPÀ f¯Áè ¥Éưøï PÀbÉÃj AiÀiÁzÀVj gÀªÀgÀÄ oÁuÉUÉ ºÁdgÁV d¦Û ¥ÀAZÀ£ÁªÉÄ ªÀÄvÀÄÛ eÁÕ¥À£À ¥ÀvÀæ ºÁdgÀ¥Àr¹zÀÄÝ, ¸ÀzÀj d¦Û ¥ÀAZÀ£ÁªÉÄ ¸ÁgÁA±ÀªÉãÀAzÀgÉ EAzÀÄ ¢£ÁAPÀ: 27/01/2017 gÀAzÀÄ 10-15 JJªÀiï PÉÌ £Á£ÀÄ ªÀÄvÀÄÛ £ÀªÀÄä ¹§âA¢AiÀĪÀgÁzÀ 1) ±À¦üAiÉÆâݣÀ ºÉZï.¹ 97, 2) UÀÄAqÀ¥Àà ºÉZï.¹ 115 ªÀÄvÀÄÛ 3) ºÀj£ÁxÀgÉrØ ¦¹ 267 gÀªÀgÉÆA¢UÉ AiÀiÁzÀVj £ÀUÀgÀ ¥Éưøï oÁuÉUÉ ¨sÉÃn ¤ÃrzÀÄÝ, oÁuÉAiÀÄ°è ²æà ¸ÀĤ¯ï «í. ªÀÄÆ°ªÀĤ ¦.J¸ï.L (PÁ¸ÀÄ) ªÀÄvÀÄÛ gÀ« gÁoÉÆÃqÀ ¦¹ 269 gÀªÀgÀÄ ºÁdjzÀÝgÀÄ. AiÀiÁzÀVj £ÀUÀgÀzÀ ºÀ¼É J¸ï.©.ºÉZï PÁæ¸À ºÀwÛgÀ AiÀiÁgÉÆà M§â ªÀåQÛAiÀÄÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gÀUÀ¼À£ÀÄß §gÉzÀÄPÉƼÀÄîwÛgÀĪÀÅzÁV RavÀ ¨Áwä §AzÀ ªÉÄÃgÉUÉ E§âgÀÆ ¥ÀAZÀgÀ£ÀÄß §gÀªÀiÁrPÉÆAqÀÄ ¸ÀzÀj ¥ÀAZÀgÀÄ ªÀÄvÀÄÛ ¦.J¸ï.L (PÁ¸ÀÄ) ºÁUÀÆ ¹§âA¢AiÀĪÀjUÉ «µÀAiÀÄ w½¹, J®ègÉÆA¢UÉ ¸ÀgÀPÁj fÃ¥À £ÀA. PÉJ 33 f 0075 £ÉÃzÀÝgÀ°è ºÉÆgÀlÄ 10-30 JJªÀiï PÉÌ ¸ÀܼÀPÉÌ ºÉÆÃV ¸Àé®à zÀÆgÀzÀ°è ¤AvÀÄ £ÉÆÃrzÁUÀ C°è M§â ªÀåQÛAiÀÄÄ ¸ÁªÀðd¤PÀjUÉ MAzÀÄ gÀÆ¥Á¬ÄUÉ 80/- gÀÆ¥Á¬Ä UÉ°èj ªÀÄmÁÌ Drj JAzÀÄ CªÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gÀUÀ¼À£ÀÄß §gÉzÀÄPÉƼÀÄîwÛgÀĪÀÅzÀ£ÀÄß £ÉÆÃr RavÀ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr ¸ÀzÀjAiÀĪÀ¤UÉ ªÀ±ÀPÉÌ ¥ÀqÉzÀÄPÉÆAqÀÄ ºÉ¸ÀgÀÄ «¼Á¸À «ZÁj¸À¯ÁV CªÀ£ÀÄ vÀ£Àß ºÉ¸ÀgÀÄ ¸ÀÄgÉñÀ vÀAzÉ ªÀÄ®èAiÀÄå ªÀÄÄAqÀgÀV, ªÀ:26, eÁ:PÀ§â°UÀ, G:PÀÆ° ¸Á:±ÁAw£ÀUÀgÀ AiÀiÁzÀVj CAvÁ ºÉýzÀÄÝ, ¸ÀzÀjAiÀĪÀ¤AzÀ 610=00 gÀÆ. £ÀUÀzÀÄ ºÀt, MAzÀÄ ªÉƨÉʯï C:Q: 300=00, ªÀÄmÁÌ £ÀA§gÀUÀ¼À£ÀÄß §gÉzÀ MAzÀÄ aÃn ªÀÄvÀÄÛ MAzÀÄ ¨Á®¥É£À EªÀÅUÀ¼À£ÀÄß d¦Û ªÀiÁrPÉÆAqÀÄ 10-30 JJªÀiï ¢AzÀ 11-30 JJªÀiï zÀ ªÀgÉUÉ «ªÀgÀªÁV d¦Û ¥ÀAZÀ£ÁªÉÄ PÉÊPÉƼÀî¯ÁVzÉ. F ¥ÀæPÀgÀtªÀÅ C¸ÀAeÉÕAiÀÄ ¸ÀégÀÆ¥ÀzÁÝVzÀÄÝ, ªÀiÁ£Àå £ÁåAiÀÄ®AiÀÄ¢AzÀ ¥ÀæPÀgÀt zÁR® ªÀiÁrPÉƼÀî®Ä C£ÀĪÀÄw ¥ÀqÉzÀÄPÉÆAqÀÄ ªÀÄÄA¢£À ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä eÁÕ¥À£À PÉÆnÖgÀÄvÁÛgÉ. PÁgÀt ¸ÀzÀj C¥ÀgÁzsÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVgÀĪÀÅzÀjAzÀ F §UÉÎ UÀÄ£Éß zÁR® ªÀiÁrPÉÆAqÀÄ vÀ¤SÉ PÉÊPÉƼÀî®Ä C£ÀĪÀÄw ¤ÃqÀĪÀAvÉ ªÀiÁ£Àå £ÁåAiÀiÁ®AiÀÄPÉÌ ¥ÀvÀæ §gÉzÀÄPÉÆArzÀÄÝ, EAzÀÄ ¢£ÁAPÀ: 27/01/2017 gÀAzÀÄ 6-30 ¦JªÀiï PÉÌ ªÀiÁ£Àå £ÁåAiÀiÁ®AiÀĪÀÅ ¥ÀæPÀgÀt zÁR® ªÀiÁrPÉƼÀî®Ä C£ÀĪÀÄw PÉÆnÖzÀÝ£ÀÄß PÉÆÃl𠦹 84 gÀªÀgÀÄ ºÁdgÀ¥Àr¹zÀÄÝ EgÀÄvÀÛzÉ. PÁgÀt ¸ÀzÀj d¦Û ¥ÀAZÀ£ÁªÉÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 08/2017 PÀ®A: 78(3) PÉ.¦ JPïÖ ¥ÀæPÁgÀ UÀÄ£Éß zÁR® ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 05/2017 PÀ®A 447,427,504,506 ¸ÀAUÀqÀ 34 L¦¹ ;- DgÉƦvÀ£ÀÄ ¦AiÀiÁð¢AiÀÄ ªÀÄ£ÉAiÀÄ QðAiÀÄ£ÀÄß ªÀÄÄjzÀÄ ªÀÄ£ÉÆAiÉƼÀUÉ  CwPÀæªÀÄ ¥ÀæªÉñÀ ªÀiÁr ªÀÄ£ÉAiÀÄ ªÀÄÄA¢£À PÀA¥ËAqÀ ªÁ® ªÁUÉÃl£ÀÄß PÉÃqÀ« ¦AiÀiÁð¢AiÀÄÄ £ÀªÀÄä ªÀÄ£ÉAiÀÄ°è AiÀiÁPÉ ¥ÀæªÉñÀªÀiÁrj CAvÁ PÉüÀ®Ä ºÉÆÃzÀgÉ DgÉƦvÀgÀÄ ¦AiÀiÁð¢UÉ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQzÀ §UÉÎ.  

BIDAR DISTRICT DAILY CRIME UPDATE 28-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-01-2017 §UÀzÀ® ¥Éưøï oÁuÉ UÀÄ£Éß £ÀA. 03/2017, PÀ®A 12 ¥ÉÆPÉÆì ªÀÄvÀÄÛ 323, 324, 504, 354, 506 eÉÆvÉ 34 L¦¹ :-
ಆರೋಪಿ ಅವನಾಥ ತಂದೆ ಮಾರುತಿ ಹೊಸಳ್ಳೆ ವಯ: 24 ವರ್ಷ, ಜಾತಿ: ಕ್ರಿಶ್ಚನ ಸಾ: ಬಗದಲ್ ಇತನು ಸುಮಾರು 3 ತಿಂಗಳಿಂದ ಫಿರ್ಯಾದಿಯ ಮಗಳು ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮನೆಗೆ ಬರುವಾಗ ಅವಳ ಹಿಂದೆ ಸುತ್ತುತ್ತಾ ಅವಳಿಗೆ ಚುಡಾಯಿಸುವುದು ಮಾಡುತ್ತಿದ್ದು ಮತ್ತು ಅವಳ ಹಿಂದೆ ಹಿಂಬಾಲಿಸುತ್ತಿದ್ದು, ಇದನ್ನು ಫಿರ್ಯಾದಿಯ ಮಗಳು ಫಿರ್ಯಾದಿಗೆ ಹೇಳಿದಾಗ ಫಿರ್ಯಾದಿಯು ಆಗಾಗ ಅವನಿಗೆ ಬುದ್ದಿ ಹೇಳಿದರೂ ಸಹ ಅದಕ್ಕೆ ಅವನು ಗಮನಿಸಲಿಲ್ಲ, ನಂತರ ದಿನಾಂಕ 26-01-2017 ರಂದು ಫಿರ್ಯಾದಿಯ ಮಗಳು ಒಬ್ಬಳೆ ಮನೆಯಲ್ಲಿದ್ದಾಗ ಸದರಿ ಅವನಾಥನು ಸಂಧಿಯಲ್ಲಿ ಬಂದು ನಿಂತಾಗ ಫಿರ್ಯಾದಿಯ ಮಗಳು ಅವನಿಗೆ ಅಂಜಿ ರೋಡಿಗೆ ಹೋಗಿ ನಿಂತ ವಿಷಯ ಫಿರ್ಯಾದಿಗೆ ತಿಳಿದಾಗ ಫಿರ್ಯಾದಿಯು ಅದೇ ದಿವಸ ರಾತ್ರಿ ಅವನಾಥನಿಗೆ ಬುದ್ದಿ ಹೇಳಿದ್ದು ಇರುತ್ತದೆ, ಹೀಗಿರುವಲ್ಲಿ ದಿನಾಂಕ 27-01-2017 ರಂದು ಫಿರ್ಯಾದಿಯು ತನ್ನ ಹೆಂಡತಿ, ಮಗ ಹಾಗು ಚಿಕ್ಕಪ್ಪನ ಮಗನೊಂದಿಗೆ ಕೂಡಿಕೊಂಡು ಸದರಿ ಅವನಾಥನ ಮನೆಯ ಮುಂದೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ಹೋಗಿ ಸದರಿ ಅವನಾಥನಿಗೆ ನನ್ನ ಮಗಳ ಹಿಂದೆ ಏಕೆ ಬಿದ್ದಿದಿ ಅಂತ ವಿಚಾರಿಸಲು ಹೋದಾಗ ಆರೋಪಿತರಾದ 1) ಅವನಾಥ ತಂದೆ ಮಾರುತಿ ವಯ 24 ವರ್ಷ, ಜಾತಿ: ಕ್ರಿಶ್ಚನ್, 2)  ಸತ್ಯಮ್ಮಾ ಗಂಡ ಮಾರುತಿ ವಯ 45 ವರ್ಷ, ಹಾಗೂ 3) ಮಾರುತಿ ಮೂವರು ಸಾ: ಬಗದಲ್ ಇವರೆಲ್ಲರೂ ಕೂಡಿ ಫಿರ್ಯಾದಿಯವರೆಲ್ಲರಿಗೂ ಭಾಡು ಇದೇನು ಕೇಳಲು ಬಂದಿದ್ದಿ ನಿನ್ನ ಮಗಳಿಗೆ ನನ್ನ ಹತ್ತಿರ ಕಳಿಸು ಅಂತ ಅವಾಚ್ಯ ಶಬ್ದಗಳಿಂದ ಬೈದು ಇವರಿಗೆ ಜೀವ ಸಹೀತ ಬಿಡಬಾರದು ಅಂತ ಜಗಳಕ್ಕೆ ಬಂದು ಅವನಾಥನು ಬಡಿಗೆಯಿಂದ ಫಿರ್ಯಾದಿಯ ಎಡಕಿವಿಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಫಿರ್ಯಾದಿಯ ಹೆಂಡತಿ ಜಗಳ ಬಿಡಿಸಲು ಬಂದಾಗ ಅವಳ ತೆಲೆಯ ಕೂದಲನ್ನು ಸತ್ಯಮ್ಮಾ ಇವಳು ಹಿಡಿದು ಎಳೆದಾಗ ಅವನಾಥನು ಫಿರ್ಯಾದಿಯ ಹೆಂಡತಿಯ ಸೀರೆ ಸೇರಗು ಹಿಡಿದು ಇಲ್ಲಿ ಏಕೆ ಬಂದಿದಿ ಅಂತ ಅವಮಾನ ಮಾಡಿ ಬಡಿಗೆಯಿಂದ ಎಡಗೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು ಮತ್ತು ಮಗನಿಗೆ ಕಾಲಿನಿಂದ ಹೊಟ್ಟೆಯಲ್ಲಿ ಒದ್ದು ಮತ್ತು ಫಿರ್ಯಾದಿಯ ಚಿಕ್ಕಪ್ಪನ ಮಗನಿಗೆ ಅವನಾಥನ ತಂದೆ ಮಾರುತಿ ಇತನು ಕೈ ಮುಷ್ಠಿ ಮಾಡಿ ಬಲಗಡೆ ಎದೆಯ ಮೇಲೆ ಗುದ್ದಿದನು, ನಂತರ ಸದರಿ ಜಗಳ ನೋಡಿ ರಾಜು ಪಾಸ್ಟ ಬಿಡಿಸಿಕೊಂಡು ಬಗದಲ ಆಸ್ಪತ್ರೆಗೆ ತಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 13/2017, PÀ®A 279, 338 L¦¹ :-

¢£ÁAPÀ 27-01-2017 gÀAzÀÄ ¦üAiÀiÁ𢠲ªÀPÀĪÀiÁgÀ vÀAzÉ ZÀAzÀæPÁAvÀ ¸Áé«Ä ªÀAiÀÄ: 35 ªÀµÀð, eÁw: ¸Áé«Ä, ¸Á: UÀÄA¥Á ©ÃzÀgÀ gÀªÀgÀ ¸ÉÆÃzÀgÀ½AiÀÄ DgÉÆæ ²ªÀ°AUÀ vÀAzÉ ªÀÄ°èPÁdÄð£À ¸Áé«Ä ¸Á: ©ÃzÀgÀ EªÀ£ÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/Dgï-3466 £ÉÃzÀgÀ ªÉÄÃ¯É vÀ£Àß vÁ¬Ä ¸ÀĪÀtð UÀAqÀ ªÀÄ°èPÁdÄð£À ¸Áé«Ä ªÀAiÀÄ: 50 ªÀµÀð EªÀgÀ£ÀÄß PÀÆr¹PÉÆAqÀÄ aPÀÌ¥ÉÃlzÀ°è SÁ¸ÀV PÉ®¸À ªÀÄÄV¹PÉÆAqÀÄ ©ÃzÀgÀPÉÌ §gÀĪÁUÀ ²ªÀ°AUÀ EvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ £ÁªÀzÀUÉÃj zsÀj ºÀwÛgÀ ¹ÌÃqÀ ªÀiÁrzÀÝjAzÀ ªÉÆÃmÁgï ¸ÉÊPÀ¯ï »AzÉ PÀĽvÀ CªÀgÀ vÁ¬Ä gÉÆÃr£À ªÉÄÃ¯É ©¢ÝgÀĪÀÅzÀjAzÀ CªÀjUÉ vÀ¯ÉAiÀÄ »AzÉ ¨sÁj gÀPÀÛUÁAiÀĪÁVgÀÄvÀÛzÉ, PÀÆqÀ¯Éà MAzÀÄ ªÁºÀ£ÀzÀ°è ¸ÀĪÀtð EªÀgÀ£ÀÄß ºÁQPÉÆAqÀÄ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÀæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರೋಜಾ ಠಾಣೆ : ದಿನಾಂಕ: 27-01-2017 ಸಂಜೆ ಪೀರಬಂಗಾಲಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಮೇರೆಗೆ ಶ್ರೀ ಘಾಳೆಪ್ಪಾ ಪೆನಾಗ. ಪಿ.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪೀರಬಂಗಾಲಿ ದರ್ಗಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ಕುತ್ಬೋದ್ದೀನ ತಂದೆ ಮರಗುಬ ಅಹ್ಮದ ಸಾ: ನೂರಾನಿಮೊಹಲ್ಲಾ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಶೋಧಿಸಲಾಗಿ ಅವನ ಹತ್ತಿರ ನಗದು ಹಣ 1280/-ರೂಪಾಯಿ, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನನ್ನಗಳನ್ನು ವಶಪಡಿಸಿಕೊಂಡ ಸದರಿಯವನೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಮಿಶಾದ್ ಬೇಗಂ ಗಂಡ ಶಾಬುದ್ದೀನ ಜಮಾದಾರ ಸಾ:ಅಲ್ಲಾಪೂರ ತಾ||ಆಳಂದ  ಹಾ|| || ತೆಲ್ಲೂಣಗಿ ತಾ|| ಅಫಜಲಪೂರ  ರವರಿಗೆ  10 ವರ್ಷದ ಹಿಂದೆ ಆಳಂದ ತಾಲೂಕಿನ ಅಲ್ಲಾಪೂರ ಗ್ರಾಮದ ಶಾಬುದ್ದೀನ್ ತಂದೆ ಖಾದರಸಾಬ ಜಮಾದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಮದುವೆಯಾದ ಎರಡು ವರ್ಷದ ವರೆಗೆ ನನಗೆ ನನ್ನ ಗಂಡ ಮತ್ತು ನಮ್ಮ ಅತ್ತೆಯಾದ ರಸೂಲಬೀ ಗಂಡ ಖಾದರಸಾಬ ಜಮಾದಾರ, ಮಾವನಾದ ಖಾದರಸಾಬ ತಂದೆ ನಬಿಲಾಲ ಜಮಾದಾರ, ಮೈದುನರಾದ ಸೈಫನ, ಲಾಲಸಾಬ ಹಾಗು ನಾದುನಿಯಾದ ಶಕೀನಾ ಗಂಡ ಮಹ್ಮದ ಜಮಾದಾರ ಇವರೆಲ್ಲರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 8 ವರ್ಷದಿಂದ ನನ್ನ ಗಂಡ ಮತ್ತು ನಮ್ಮ ಅತ್ತೆ, ಮಾವ, ಮೈದುನರು ಹಾಗು ನಾದುನಿ ಎಲ್ಲರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನಮ್ಮ ಅತ್ತೆ  ನಿನು ನೋಡಲು ಚೆನ್ನಾಗಿಲ್ಲ,ನಿನಗೆ ಇನ್ನೂ ಮಕ್ಕಳಾಗಿಲ್ಲಾ ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ನಾನು ಸದರಿ ವಿಷಯ ನಮ್ಮ ತಾಯಿಗೆ ತಿಳಿಸಿರುತ್ತೆನೆ.ನನ್ನ ಗಂಡ ಹಾಗೂ ಅತ್ತೆ, ಮಾವ, ಮೈದುನರು ಹಾಗು ನಾದುನಿ ಕೊಡುವ ಕಿರುಕುಳ ತಾಳಲಾರದೆ ನಾನು ಈಗ 4 ವರ್ಷದಿಂದ ನನ್ನ ತವರು ಮನೆಯಾದ ತೆಲ್ಲೂಣಗಿ ಗ್ರಾಮಕ್ಕೆ ಬಂದು ನನ್ನ ತವರು ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಇದ್ದಿರುತ್ತೇನೆ.ನಮ್ಮ ನಾದುನಿಯಾದ ಶಕೀನಾ ಇವಳಿಗೆ ನನ್ನ ತವರುಮನೆಯಾದ ತೆಲ್ಲೂಣಗಿ ಗ್ರಾಮ ಮಹ್ಮದ ಜಮಾದಾರ ರವರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ  ದಿನಾಂಕ 29/11/2016 ರಂದು ಸಂಜೆ 6.00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿಯಾದ ಮದಿನಾ  ಮನೆಯಲಿದ್ದಾಗ ನನ್ನ ಗಂಡ ಶಾಬುದ್ದೀನ ನಮ್ಮ ಅತ್ತೆ ರಸೂಲಬೀ ಹಾಗು ಮೈದುನರಾದ ಸೈಫನ, ಲಾಲಸಾಬ ಹಾಗೂ ನಮ್ಮ ಮಾವನಾದ ಖಾದರಸಾಬ ಇವರು ಅಲ್ಲಾಪೂರ ಗ್ರಾಮದಿಂದ ನನ್ನ ತವರು ಮನೆಗೆ ಬಂದಿದ್ದು ಇವರೊಂದಿಗೆ ನಮ್ಮ ನಾದುನಿಯಾದ ಶಕೀರಾ ಬಂದಿದ್ದು ನಾನು ಸದರಿಯವರಿಗೆ ನೋಡಿ ಕುಡಿಯಲು ನೀರು ತಗೆದುಕೊಂಡು ಹೊರಗೆ ಬಂದಾಗ ನನ್ನ ಗಂಡ ನನಗೆ ಏನೇ ರಂಡಿ ನೀನು ಯಾರಿಗಿ ಕೇಳಿ ನಿನ್ನ ತವರಮನಿಗಿ ಬಂದಿದಿ ಬೊಸಡಿ ಅಂತ ಬೈಯುತಿದ್ದಾಗ ನನ್ನ ಗಂಡ ಬಾಯಿ ಮಾಡುವ ಸಪ್ಪಳ ಕೇಳಿ ಅದೆ ಸಮಯಕ್ಕೆ ನಮ್ಮ ಗ್ರಾಮದ ಬಾಬುಸಾಬ ತಂದೆ ಲಾಡ್ಲೇಮಶಾಕ, ದಾವೂದ್ ತಂದೆ ಲಾಡ್ಲೆಸಾಬ, ಶಿವರಾಯಗೌಡ ತಂದೆ ಹಣಮಂತ್ರಾವ ಪಾಟೀಲ, ಶರಣಗೌಡ ತಂದೆ ಶಾಮರಾವಗೌಡ ಪಾಟೀಲ, ಭಗುಗೌಡ ತಂದೆ ರೇವಣಸಿದ್ದಪ್ಪ ಪಾಟೀಲ, ಶ್ರೀಶೈಲ ತಂದೆ ಸೊಮಣ್ಣ ಕೋಳಿ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ಬಾಯಿ ಮಾಡುಕತ್ತಿರಿ ಅಂತ ಕೇಳುತಿದ್ದಾಗ ನಮ್ಮ ಅತ್ತೆ ರಸೂಲ್ ಬೀ ಇವಳು ನನಗೆ ರಂಡಿ ಯಾರಿಗೂ ಹೇಳದೆ ಕೇಳದೆ ನಮ್ಮ ಮನಿ ಬಿಟ್ಟು ತವರ ಮನಿಗಿ ಬಂದಾಳ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳ ಮ್ಯಾಲ ಹೊಡೆಯುತಿದ್ದಾಗ ನಮ್ಮ ಮೈದುನರು, ನಾದುನಿ ಹಾಗು ಮಾವ ಇವರು ಇವತ್ತ ರಂಡಿಗಿ ಖಲಾಸ ಮಾಡೆ ಹೋಗೋಣ ಅಂತ ಅಂದಾಗ ನಮ್ಮ ಅತ್ತೆ ರಂಡಿ ಇಲ್ಲೇ ಇರ್ಲಿ ನಮ್ಮ ಮನಿಗೆ ಬಂದರೆ ಜಿವಾನೆ ಹೊಡಿತಿವಿ ಬೋಸಡಿಗೆ ಅಂತ ಅನ್ನುತಿದ್ದಾಗ ನನ್ನ ಗಂಡನು ರಂಡಿಗಿ ನಾವು ಇನ್ನ ಮುಂದೆ ನಮ್ಮ ಮನ್ಯಾಗ ಇಟ್ಕೊಳಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೊಡೆಯುತಿದ್ದಾಗ ನಮ್ಮ ಅತ್ತೆ ಕಾಲಿನಿಂದ ನನಗೆ ಒದ್ದು ಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.