Police Bhavan Kalaburagi

Police Bhavan Kalaburagi

Sunday, December 3, 2017

KALABURAGI DISTRICT REPORTED CRIMES.


ಜೇವರಗಿ ಠಾಣೆ : ದಿನಾಂಕ; 02/12/2017 ರಂದು 11-00 .ಎಮ್ವೇಳೆಗೆ ಫಿರ್ಯಾದಿ ಶ್ರೀ ನಿಂಗಣ್ಣ ಗೌಡ ತಂದೆ ಈರಣ್ಣಗೌಡ ಮಾಲಿ ಪಾಟಿಲ್ ವಯ; 27 ವರ್ಷ ಜಾ: ಲಿಂಗಾಯತ : ಕೆ.. ಬಿ ಗುತ್ತಿಗೆದಾರ ಮತ್ತು ಶ್ರೀ ರಾಮ ಸೇನೆ ಸಂಘಟನೆ ತಾಲೂಕ ಕಾರ್ಯದರ್ಶಿ ಸಾ: ಟೀಚರ ಕಾಲೋನಿ ಜೇವರ್ಗಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ ದೂರಿನ ಸಾರಂಶವೇನೆದರೆ;  ದಿನಾಂಕ; 01/12/2017 ರಂದು ಮದ್ಯಾಹ್ನ ಬೆಳಗ್ಗೆ  11-30 ಘಂಟೆಯ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತ ಈಶ್ವರ ತಂದೆ ಕಲ್ಲಪ್ಪ ಹಿಪ್ಪರಗಿ ಇಬ್ಬರು ಕೂಡಿ ಜೇವರ್ಗಿ ಪಟ್ಟಣದ ಎಪಿಎಮ್ಸಿ ಹತ್ತಿರ ಹೊಟೇಲದಲ್ಲಿ ಕುಳಿತುಕೊಂಡು ನನ್ನ ಸ್ಕ್ರೀನ್ಟಚ್ಮೊಬೈಲ್ಸ್ಯಾಮಸಂಗ ಜೆ-7 ನೇದ್ದರಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನೋಡುವಾಗ ರಿಯಾಜ ಅಹ್ಮದ್ಎನ್ನುವವನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ದಲ್ಲಿ ತನ್ನ ಫೇಸ್ಬುಕ್ ಖಾತೆಯ ಮೂಲಕ ಶ್ರೀರಾಮ ಸೇನಾ ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಪ್ರಮೋದ ಮುತಾಲಿಕ ಇವರ ಮುಖವನ್ನು ನಾಯಿಯ ದೇಹದ ಭಾವಚಿತ್ರದ ಮುಖದ ಭಾಗಕ್ಕೆ ಅಂಟಿಸಿ ಸಿದ್ದಪಡಿಸಿ ಇವನಂತಹ ಕೋಟಿ ನಾಯಿಗಳು ಬಂದರು ಮುಸ್ಲಿಂರ ಒಂದು ಕೂದಲು ಅಲ್ಲಾಡಿಸಲು ಸಾದ್ಯವಿಲ್ಲ. ಇವ್ನಿಗೆ ಮುಸ್ಲಿಂರ ಕಕ್ಕ ನಕ್ಕದಿದ್ದರೆ ನಿದ್ದೇನೆ ಬರಲ್ಲ, ಗಾಂಡು ಮೂತ್ರಲೀಕ್ಈತನ ಮೊಗಕ್ಕೆ ಎಲ್ಲರೂ ಉಚ್ಚೆ ಒಯ್ಯಿರಿ ಥೂ.... ಎಂದು ಮತ್ತು ಹುಚ್ಚು ನಾಯಿ ಕಂಡರೆ ಕಲ್ಲು ಎಸೆದು ಓಡಿಸಿ, ಮಂಗಳೂರಿನಲ್ಲಿ ಮುಸ್ಲಿಂರ ಬಗ್ಗೆ ಮತ್ತೆ ಹುಚ್ಚು ಹಿಡಿದು ಬೊಗಲಿದೆ ನಾಯಿ ಮುತಾಲಿಕಎಂದು ಫೇಸ್ಬುಕ್ದಲ್ಲಿ ಹರಿಬಿಟ್ಟು ಹಿಂದು ದರ್ಮಕ್ಕೆ ಸವಾಲೆಸೆದು ಹಿಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ ಅಪಮಾನ ಮಾಡಿ & ನಮ್ಮ ಹಿಂದು ಪರ ಸಂಘಟನೆಯ ನಾಯಕನ ಸಾಮಾಜಿಕ ಘನತೆಯನ್ನು ಮತ್ತು ಸ್ಥೈರ್ಯವನ್ನು ಕುಗ್ಗಸಿ ಬೌದ್ದಿಕ ಚಾರಿತ್ರ್ಯವನ್ನು ಮತ್ತು ವ್ಯಕ್ತಿಯ ಘನತೆಯನ್ನು ಕುಗ್ಗಿಸುವ ಅವರ ವೃತ್ತಿ ಜೀವನವನ್ನು ಹಾಳು ಮಾಡುವ ಉದ್ದೇಶದಿಂದ ದೇಹವನ್ನು ಅಸಹ್ಯಕರವಾಗಿ ಸಿದ್ದಪಡಿಸಿ ಚಿತ್ರಿಸಿ ಅಪಮಾನ ಮಾಡಿದ್ದು, ಅಲ್ಲದೆ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮತ್ತು ಕೋಮು ಗಲಬೆ ಉಂಟಾಗುವಂತೆ ಪ್ರಚೋದನೆ ನೀಡಿದ್ದು ಇರುತ್ತದೆ. ಬಗ್ಗೆ ನಾನು ನಮ್ಮ ಸಂಘಟನೆಯವರೊಂದಿಗೆ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೆನೆ. ಕಾರಣ ಶ್ರೀರಾಮ ಸೇನಾ ಸಂಸ್ಥಾಪಕ ನಾಯಕರಾದ ಶ್ರೀ ಪ್ರಮೊದ ಮುತ್ತಾಲಿಕ ಇವರ ಮುಖದ ಬಾವ ಚಿತ್ರವನ್ನು ನಾಯಿ ದೇಹದ ಬಾವ ಚಿತ್ರದ ಮುಖದ ಭಾಗಕ್ಕೆ ಅಂಟಿಸಿ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಬಿತ್ತರಿಸಿ ಅಪಮಾನ ಮಾಡಿ ಹಿಂದು ಧರ್ಮದ ಸ್ವಾಸ್ತ್ಯವನ್ನು ಹಾಳು ಮಾಡಿದ್ದಲ್ಲದೆ ಹಿಂದು ಜನರ ಬಾವನೆಗಳನ್ನು ಕೆರಳಿಸಿದ ರಿಯಾಜ ಅಹ್ಮದ್ಇತನನ್ನು ಪತ್ತೆ ಮಾಡಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ನೀಡಿದ ದೂರಿನ ಮೇರೆಗೆ ಠಾಣೆ ಗುನ್ನೆ ನಂ: 333/2017 ಕಲಂ; 153 (ಬಿ) ಐಪಿಸಿ ಮತ್ತು ಕಲಂ 66, ಮಾಹಿತಿ ತಂತ್ರಜ್ಞಾನ ಕಾಯ್ದೆ 2008 (.ಟಿ ಆಕ್ಟ್‌) ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ ಇದೆ.
¥sÀgÀºÀvÁ¨ÁzÀÀ ಠಾಣೆ : ¢£ÁAPÀ 01/12/2017 gÀAzÀÄ 7.00 ¦.JªÀÄzÀ ¸ÀĪÀiÁjUÉ ¹Gà£ÀÆgÀ - vÁqÀvÉÃUÀ£ÀÆgÀ gÉÆÃr£À ªÉÄÃ¯É ¸ÉƯÁgÀ ¥ÁèlzÀ 02 Q«Ä CAvÀgÀzÀ°è ¦üAiÀiÁð¢zÁgÀgÀ ªÀÄUÀ£ÁzÀ ¤wñÀ FvÀ£ÀÄ ZÀ¯Á¬Ä¸ÀÄwÛzÀÝ ªÉÆmÁgÀ ¸ÉÊPÀ® £ÀA PÉJ-32 E¹-9629 £ÉÃzÀÝ£ÀÄß AiÀiÁªÀÅ zÉÆà C¥ÀjavÀ ªÁºÀ£ÀzÀ ¸ÀªÁgÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ªÀÄvÀÄÛ C®PÀëöåvÀ£À ¢AzÀ ZÀ¯Á¬Ä¹PÉÆAqÀÄ §AzÀÄ rQÌ¥Àr¹ ಬಗ್ಗೆ ವರಿದಿ ಇರತ್ತದ.
C¥sÀd®¥ÀÆgÀ oÁuÉ : ದಿನಾಂಕ 02-12-2017 ರಂದು 2:15 ಪಿ ಎಮ್ ಕ್ಕೆ ನಮ್ಮ ಠಾಣೆಯ ಅರವಿಂದ ಪಿಸಿ-501 ರವರು ಎರಡು ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೇನೆಂದರೆ ದಿನಾಂಕ 02-12-2017 ರಂದು 2:00 ಪಿಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೇಟ್ರೊಲಿಂಗ ಮಾಡುತ್ತಾ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ, ಇಬ್ಬರು ವ್ಯೆಕ್ತಿಗಳು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಭ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು ಕೂಗಾಡುವುದು ಮತ್ತು ಸಾರ್ವಜನಿಕರಿಗೆ ನಾವು ರೌಡಿಗಳು ಇದ್ದೆವೆ ನಮಗೆ ಎದುರು ಹಾಕಿಕೊಂಡರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಸಾರ್ವಜನಿಕರಿಗೆ ಹೆದರಿಸುತ್ತಾ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದರಿಂದ ಸದರಿಯವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1) ಕಾಸಿಮಸಾಬ ತಂದೆ ಜಾಫರಸಾಬ ಚಂದನ್ ವಯ|| 35 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ 2) ಬಸವರಾಜ ತಂದೆ ಸಂಗಪ್ಪ ಚಿಂಚನಸೂರ ವಯ|| 55 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚಿಂಚೋಳಿ ತಾ|| ಅಫಜಲಪೂರ ಅಂತಾ ಏರು ಧ್ವನಿಯಲ್ಲಿ ಹೇಳಿದರು. ಸದರಿಯವರನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ಪಟ್ಟಣದ ಜನರಿಗೆ ತೊಂದರೆಯಾಗುತ್ತಿದ್ದರಿಂದ ಮತ್ತು ಸದರಿಯವರಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಹಾಗು ಸದರಿಯವರು ನಮ್ಮ ಈ ಹಿಂದೆ ಅಕ್ರಮ ನಾಡ ಪಿಸ್ತೂಲುಗಳನ್ನು ಇಟ್ಟುಕೊಂಡ ಪ್ರಕರಣದಲ್ಲಿ ಆರೋಪಿತರಾಗಿರುವುದರಿಂದ ಸದರಿಯವರನ್ನು ಹಿಡಿದುಕೊಂಡು ಠಾಣೆಗೆ 2:15 ಪಿ ಎಮ್ ಕ್ಕೆ ಬಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರೂಗಿಸಲು ವರದಿ ನೀಡಿದ್ದರ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರಿದಿ ಇರತ್ತದ.
±ÀºÁ¨ÁzÀ £ÀUÀgÀ oÁuÉ : ದಿನಾಂಕ: 02/12/2017 ರಂದು 6-00 ಗಂಟೆಗೆ ಸರಕಾರಿ ಆಸ್ಪತ್ರೆ ಶಹಾಬಾದನಲ್ಲಿ ಶ್ರೀಮತಿ ಸವಿತಾ ಗಂಡ ಚರಣಸಿಂಗ ಸಾ: ಸಂಜಯಗಾಂಧಿ ಚೌಕ ರೈಲ್ವೆ ಕಾಲೋನಿ ಇವರ ಪಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೆನೆಂದರೆ ನನ್ನ ತಮ್ಮನಾದ ಗೊನೇಶ ತಂದೆ ಇಂದ್ರಪಾಲ ವಾಲ್ಮಿಕಿ ವಯಾ: 27 ವರ್ಷ ಇತನು ದಿನಾಂಕ: 29/11/2017 ರಂದು ಮುಂಜಾನೆ 11-30 ಗಂಟೆಗೆ ನಾನು ಪಾರ್ಟಿ ಮಾಡಬೇಕಿದೆ ಅಂತಾ ಮನೆಯಿಂದ ಹೋದವನು ಮರಳಿ ವಾಪಸ ಬರದೆ ಇರುವುದರಿಂದ ಎಲ್ಲಾರೂ ಇಲ್ಲಿವರಿಗೆ ಹುಡುಕಾಡಲು ಸಿಕ್ಕಿರುವುದಿಲ್ಲಾ ಇಂದು ಮದ್ಯಾಹ್ನ ಗೊಳಾ (ಕೆ) ಗ್ರಾಮದ ಕಾಗಿಣಾ ನದಿಯಲ್ಲಿ ಒಂದು ಗಂಡಸು ಮೃತ ದೇಹ ಇದೆ ಗೊತ್ತಾಗಿ ಹೋಗಿ ನೋಡಲಾಗಿ ನನ್ನ ತಮ್ಮನದೆ ಇದ್ದು ನಮ್ಮ ತಮ್ಮನ ಮರಣದಲ್ಲಿ ಸಂಶಯಾವಿರುತ್ತದೆ. ಕಾರಣ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ನೀಡಿದ ಪಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 6-30 ಪಿ ಎಮ್ ಕ್ಕೆ ಬಂದು ಠಾಣಾ ಯು.ಡಿ ಅರ್ ನಂಬರ 15/2017 ಕಲಂ 174 (ಸಿ) ಸಿ.ಅರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರತ್ತದ.