Police Bhavan Kalaburagi

Police Bhavan Kalaburagi

Tuesday, November 25, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
UÁAiÀÄzÀ ¥ÀæPÀgÀtzÀ ªÀiÁ»w:-
               ದಿನಾಂಕ 24.11.2014 ರಂದು ಮುಂಜಾನೆ 7.30 ಗಂಟೆ ಸುಮಾರಿಗೆ ಬಚ್ಚಲ ನೀರಿನ ಸಂಭಂಧ ಫಿರ್ಯಾದಿ ©üêÀÄAiÀÄå vÀAzÉ vÁAiÀÄ¥Àà ªÀAiÀiÁ: 50 ªÀµÀð eÁ: ºÀjd£À G: PÀÆ°PÉ®¸À ¸Á: ªÀÄAqÀèUÉÃgÁ FvÀ£À ಮನೆಯ ಪಕ್ಕದಲ್ಲಿ ಆರೋಪಿತgÁzÀ FgÀ¥Àà vÀAzÉ ¥ÉÃUÀ¯ï £ÀgÀ¸À¥Àà ªÀAiÀiÁ: 25 ªÀµÀð ªÀiÁgÉ¥Àà vÀAzÉ PÀAzÀ® ®PÀëöäAiÀÄå ªÀAiÀiÁ: 55 ªÀµÀð ±ÀAPÀæªÀÄä UÀAqÀ ªÀiÁgÉ¥Àà ªÀAiÀiÁ: 40 ªÀµÀð J¯ÁègÀÆ eÁ: ºÀjd£À ¸Á: ªÀÄAqÀèUÉÃgÁ.EªÀgÀÄ ಫಿರ್ಯಾದಿಯ ಮಗ ಮತ್ತು ಆತನ ಹೆಂಡತಿಗೆ ಸೂಳೆ ಮಕ್ಕಳದು ಬಹಳ ಆಗಿದೆ ಅಂತಾ ಅಂದವರೆ ಆರೋಪಿ ನಂ 1 ಈತನು ಫಿರ್ಯಾದಿಯ ಮಗನಿಗೆ ತೊರಡು ಬೀಜ ಹಿಡಿದು ಹಿಸುಕಿ ಒಳಪೆಟ್ಟುಗೊಳಿಸಿದನು. ನಂತರ ಫಿರ್ಯಾದಿಗೆ ಆರೋಪಿ ನಂ 2 ಇತನು ಕಲ್ಲಿನಿಂದ ಎಡ ಕೆನ್ನೆಗೆ ಹೊಡೆದನು.ಅದರಿಂದ ಫಿರ್ಯಾದಿಗೆ ತೆರಚಿದ ಗಾಯವಾಗಿ, ಎಡಗಣ್ಣು ಕಂದಿದಂತೆ ಆಗಿರುತ್ತದೆಆರೋಪಿ ನಂ 2 ಮತ್ತು 3 ಇವರು ಫಿರ್ಯಾದಿಯ ಹೆಂಡತಿಯ ಕೂದಲಿಡಿದು ಎಳೆದಾಡಿದ್ದು, ಆರೋಪಿ ನಂ 2 ಇತನು ಮನೆಯ ಬುನಾದಿಯ ಕಟ್ಟಡಕ್ಕೆ ತಲೆಯನ್ನು ಚಚ್ಚಿದ್ದರಿಂದ ಆಕೆಯ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ  UÀÄ£Éß £ÀA: 120/2014 PÀ®A: 323,324,354,504, ¸À»vÀ 34 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.11.2014 gÀAzÀÄ  122 ¥ÀææPÀgÀtUÀ¼À£ÀÄß ¥ÀvÉÛ ªÀiÁr 22,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                   



BIDAR DISTRICT DAILY CRIME UPDATE 25-11-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-11-2014

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 146/2014, PÀ®A 279, 304(J) L¦¹ :- 
ದಿನಾಂಕ 24-11-2014 ರಂದು ಫಿರ್ಯಾದಿ ವಿಜಯಕುಮಾರ ತಂದೆ ವೀರಣ್ಣಾ ಗಡವಂತೆ ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ ರವರ ಸಂಭಂಧಿಕರ ಮನೆಯಲ್ಲಿ ಕುಪ್ಪಸದ ಕಾರ್ಯಕ್ರಮ ಇದ್ದ ಪ್ರಯುಕ್ತ ಫಿರ್ಯಾದಿಯವರ ತಾಯಿಯಾದ ಜಗದೇವಿ @ ಶಶಿಕಲಾ ಗಂಡ ವೀರಣ್ಣಾ ಗಡವಂತೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ ಇವರು ತಮ್ಮೂರಿನಿಂದ ಮೋಳಕೇರಾ ಗ್ರಾಮದ ತನ್ನ ತವರು ಮನೆಗೆ ಅಪ್ಪಿ ಆಟೋ ರಿಕ್ಷಾ ನಂ. ಕೆಎ-39/4413 ನೇದರಲ್ಲಿ ಕುಳಿತು ಹೋಗುವಾಗ ಸದರಿ ಆಟೋದ ಚಾಲಕನಾದ ಆರೋಪಿ ಸುಭಾಷ ತಂದೆ ಲಕ್ಷ್ಮಣ ಹಿರಕೆನೂರ ವಯ: 45 ವರ್ಷ, ಜಾತಿ: ಕುರುಬ, ಸಾ: ಕಡಕವಾಡಿ ಮಂಠಾಳ ಇತನು ಮಂಠಾಳ ಕಡೆಯಿಂದ ಬಂಗ್ಲಾ ಕಡೆಗೆ ತನ್ನ ಸದರಿ ಆಟೊ ರಿಕ್ಷಾವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾ.ಹೆ ನಂ. 9 ರ ಮೇಲಿರುವ ಜೀತು ಧಾಬಾದ ಹತ್ತಿರ ಸೇತುವೆ ಬಳಿ ತನ್ನ ವಾಹನವನ್ನು ಕಂಟ್ರೋಲ ಮಾಡದೆ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯವರ ತಾಯಿ ಜಗದೇವಿ @ ಶಶಿಕಲಾ ಇವರ ತಲೆ ಬುರುಡೆ ಒಡೆದು ಮೇದಳು ಪೂರ್ತಿ ಹೋರಬಂದು ಮುಖ ಪುರ್ತಿ ಜಜ್ಜಿ ಛೀದ್ರ ಛಿದ್ರವಾಗಿರುತ್ತದೆ, ಮಾಂಸಖಾಂಡಗಳು ಹೊರ ಬಂದು ಚೆಲ್ಲಾಪಿಲ್ಲಿಯಾಗಿ ಬಿದ್ದು ಘಟನಾ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 293/2014, PÀ®A 457, 380 L¦¹ :-
¦üAiÀiÁ𢠣ÁUÀ±ÉÃnÖ vÀAzÉ «ÃgÀ¥Áà ¥Ánî J.J.N ®R£ÀUÁAªÀ ¢£ÁAPÀ 23-11-2014 gÀAzÀÄ gÁwæ 8 UÀAmɬÄAzÀ ¢£ÁAPÀ 24-11-2014 gÀ ªÀÄÄAeÁ£É 0500 UÀAmÉAiÀÄ ªÀÄzsÁåªÀ¢üAiÀÄ°è ®R£ÀUÁAªÀ UÁæªÀÄzÀ gÉÊvÀ ¸ÀA¥ÀPÀð PÉÃAzÀæzÀ JqÀ¨sÁUÀzÀ QqÀQAiÀÄ ¸À¯ÁSÉ vÉUÉzÀÄ M¼ÀUÉ ¥ÀæªÉñÀ ªÀiÁr gÀPÁgÀ ¥ÀÆgÉÊPÉ ªÀiÁrzÀ JZï.¦ PÀA¥À¤AiÀÄ MAzÀÄ UÀtPÀAiÀÄAvÀæzÀ ¸ÉmïÖ C.Q  25,000/- ¸Á«gÀ gÀÆ¥Á¬ÄUÀ¼ÀÄ ¨É¯É¨Á¼ÀĪÀÅzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁr CzÉà PÉÆoÀrAiÀÄ°ègÀĪÀ 2 C®ªÀiÁjUÀ¼À£ÀÄß MqÉ¢gÀÄvÁÛgÉ ªÀÄvÀÄÛ Qð ºÁQzÀ mÉç® qÁæAiÀÄgÀUÀ¼À£ÀÄß PÀÆqÁ MqÉ¢gÀÄvÁÛgÉ, DzÀgÉ CªÀÅUÀ¼À°è AiÀiÁªÀÅzÉà ¨É¯É ¨Á¼ÀĪÀ ªÀ¸ÀÄÛ/zÁR¯ÉUÀ¼ÀÄ E®è¢gÀĪÀÅzÀjAzÀ C°èAzÀ J£ÀÄ PÀ¼ÀîvÀ£ÀªÁVgÀĪÀÅ¢¯ÁèªÉAzÀÄ ¦üAiÀiÁð¢AiÀĪÀgÀÄ UÀtPÀAiÀÄAvÀæzÀ°è mÉÊ¥ï ªÀiÁrzÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA. 151/2014, PÀ®A 78(3) PÉ.¦ PÁAiÉÄÝ :-
¢£ÁAPÀ 24-11-2014 gÀAzÀÄ «ÃgÉÃAzÀæ, J£ï ¦J¸ïL alUÀÄ¥Áà ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É  alUÀÄ¥Áà ¥ÀlÖtzÀ £ÉúÀgÀÄ ZËPÀ ºÀwÛgÀ ªÀÄPÀÆÝ® K¯ÉÃQÖçPÀ¯ï CAUÀrAiÀÄ ªÀÄgÉAiÀÄ°è ¤AvÀÄ £ÉÆÃqÀ®Ä WÁ¸À §eÁj£À gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è DgÉÆæ ªÀĺÀäzÀ SÁ¹A vÀAzÉ ºÀQêÀiï ¸Á§ ¸ÉƯÁ¥ÀÆgÉ ªÀAiÀÄ: 40 ªÀµÀð, eÁw: ªÀÄĹèA, ¸Á: ªÉÆ«ÄãÀ¥ÀÆgÀ alUÀÄ¥Áà EvÀ£ÀÄ ¸ÁªÀðd¤PÀjAzÀ ºÀt ¥ÀqÉzÀÄ MAzÀÄ gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ºÉüÀÄvÁÛ CAQ ¸ÀASÉå aÃnUÀ¼À£ÀÄß §gÉzÀÄPÉÆlÄÖ ¸ÁªÀðd¤PÀjAzÀ ºÀt ¥ÀqÉAiÀÄÄwÛgÀĪÀzÀ£ÀÄß £ÉÆÃr ¸ÀzÀj DgÉÆæ £À¹©£À dÆeÁl £ÀqɸÀÄwÛgÀĪÀÅzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄzÀ°è zÁ½ ¸ÀzÀjAiÀĪÀ¤UÉ »rzÀÄ CªÀ¤UÉ «ZÁj¸À®Ä vÁ£ÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀÄvÉÛÃ£É CAvÀ £ÀA©¹ ªÀÄlPÁ aÃn §gÉzÀÄ PÉÆqÀÄwzÉÝÃ£É CAvÀ w½¹zÀÄÝ DvÀ£À CAUÀ gÀhÄrÛ ªÀiÁqÀ®Ä DvÀ£À ºÀwÛgÀ 6 ªÀÄlPÁ aÃnUÀ¼ÀÄ ºÁUÀÆ MAzÀÄ ¨Á¯ï ¥É£ï ªÀÄvÀÄÛ 3000/- gÀÆ¥Á¬Ä £ÀUÀzÀÄ ºÀt ¥ÀAZÀgÀ ¸ÀªÀÄPÀëªÀÄ d¦Û ªÀiÁr, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 231/2014, PÀ®A 78(3) PÉ.¦ PÁAiÉÄÝ :-
¢£ÁAPÀ 24-11-2014 gÀAzÀÄ ²ªÀ¥ÀÆgÀ UÀ°èAiÀÄ ¸ÀĨsÁµÀ ZËPÀzÀ ºÀwÛgÀ ¸ÁªÀðd¤PÀgÀ gÉÆÃr£À ªÉÄÃ¯É E§âgÀÄ ªÀåQÛUÀ¼ÀÄ d£ÀjAzÀ ºÀt ¥ÀqÉzÀÄPÉÆAqÀÄ ¨ÁA¨É ªÀÄlPÁ aÃn §gÉzÀÄPÉÆqÀÄwÛzÁÝgÉAzÀÄ CAvÁ zÀvÁÛvÉæÃAiÀÄ ¹¦L ºÀĪÀÄ£Á¨ÁzÀ ªÀÈvÀÛ gÀªÀjUÉ RavÀ ¨Áwä §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢AiÀĪÀgÉÆqÀ£É ¸ÀĨsÁµÀ ªÀÈvÀÛzÀ ºÀwÛgÀ ºÉÆÃV £ÉÆÃqÀ®Ä C°è DgÉÆævÀgÁzÀ 1) ªÀĺÀäzÀ E¸ÁªÀÄ vÀAzÉ ªÀĺÀäzÀ gÀ¥sÀÄWÀgÀ ªÀAiÀÄ: 24 ªÀµÀð, ¸Á: ²ªÀ¥ÀÆgÀ UÀ°è ºÀĪÀÄ£Á¨ÁzÀ, 2) ªÀĺÀäzÀ ªÀ° vÀAzÉ ªÀĺÀäzÀ gÀ¸ÀÆ®¸Á§ gÁ§£ÀªÁ¯É ªÀAiÀÄ: 22 ªÀµÀð, ¸Á: ²ªÀ¥ÀÆgÀ UÀ°è ºÀĪÀÄ£Á¨ÁzÀ EªÀj§âgÀÄ ºÉÆÃV §gÀĪÀ ¸ÁªÀðd¤PÀjUÉ EzÀÄ ¨Á¨É ªÀÄlPÁ 1 gÀÆ. UÉ 80 gÀÆ. CAvÁ ºÉüÀÄvÁÛ §gÉzÀÄ PÉÆqÀÄwÛgÀĪÁUÀ PÀÆqÀ¯Éà ¹¦L gÀªÀgÀÄ ¥ÀAZÀgÀÄ ºÁUÀÄ ¹§âA¢AiÀĪÀgÉÆA¢UÉ CªÀgÀ ªÉÄÃ¯É zÁ½ ªÀiÁr »rzÀÄ CªÀgÀ CAUÀ drÛ ªÀiÁqÀ®Ä CªÀgÀ ºÀwÛgÀ 715/- gÀÆ. UÀ¼ÀÄ ºÁUÀÆ ªÀÄlPÁ £ÀA§gÀ §gÉzÀ MAzÀÄ qÉÊj & MAzÀÄ ¥É£ï ¤Ãr ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಬಾಳಾಸಾಬ ತಂದೆ ಶಂಕರ ಗುಡಗುಡೆ ಸಾ|| ಹೊಸೂರ ಗ್ರಾಮ ಇವರು ದಿನಾಂಕ 24-11-2014 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗಂಗಾಬಾಯಿ ಹಾಗೂ ನಮ್ಮ ಚಿಕ್ಕಪ್ಪ ಅಣ್ಣಾರಾಯ ಮೂರು ಜನರು ಸಂತೆ ಮಾಡಿಕೊಂಡು ಹೊಗಲು ಮಣೂರ ಗ್ರಾಮಕ್ಕೆ ಬಂದಿದ್ದು ನಾವು ಸಂತೆ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ನಮ್ಮೂರಿನ ಬಸವರಾಜ ತಂದೆ ಕಾಶಿನಾಥ ಇಂಗಳಗಿ ಎಂಬಾತನು ಟಂ ಟಂ ತಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ನಾವು ಬಸವರಾಜ ಹೇಳಿದ ಟಂ ಟಂ ನಂ ಕೆಎ-48  2404 ನೇದ್ದರಲ್ಲಿ ನಾವು ಮೂರು ಜನ ಹಾಗೂ ನಮ್ಮಂತೆ ಸಂತೆಗೆ ಬಂದ ಬೇರೆ ಬೇರೆ ಊರಿನ ಇನ್ನು 2-3 ಜನ ಎಲ್ಲರೂ ಟಂ ಟಂ ದಲ್ಲಿ ಕುಳಿತುಕೊಂಡೆವು. ಸದರಿ ಟಂ ಟಂ ಮಣುರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೊರಟಿರುತ್ತದೆ. ಬಸವರಾಜ ಇಂಗಳಗಿ ಈತನು ಟಂ ಟಂ ನಡೆಸುತ್ತಿದ್ದನು, ಮುಂದೆ ಸಾಯಂಕಾಲ ಟಂ ಟಂ ಮಣೂರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಕೆರನಿಂಗಪ್ಪ ದೇವಸ್ಥಾನ ದಾಟಿ ಸ್ವಲ್ಪ ಮುಂದೆ ಹೊದಾಗ ಸದರಿ ಟಂ ಟಂ ಚಾಲಕ ಬಸವರಾಜನು ತಾನು ನಡೆಸುತ್ತಿದ್ದ  ಟಂ ಟಂ ನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಿದ್ದನು, ಆಗ ಟಂಟಂ ದಲ್ಲಿದ್ದ ನಾವು ಸದರಿಯವರಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೇಳದೆ ವೇಗವಾಗಿ ನಡೆಸಿದ್ದರಿಂದ ಟಂ ಟಂ ರೋಡಿನ ಬಲ ಭಾಗದ ತಗ್ಗಿನಲ್ಲಿ ಪಲ್ಟಿ ಆಯಿತು, ಆಗ ಬಲಭಾಗದಲ್ಲಿ ಕುಳಿತಿದ್ದ ನನ್ನ ಚಿಕ್ಕಪ್ಪ ಅಣ್ಣಾರಾಯ ಈತನು ಕೆಳಗೆ ಬಿದ್ದಿದ್ದು ಆತನ ಮೇಲೆ ಟಂ ಟಂ ಹಾಗೂ ಟಂ ಟಂ ದಲ್ಲಿ ನಾನು ಮತ್ತು ನನ್ನ ಹೆಂಡತಿ ಬಿದ್ದೆವು, ನಂತರ ನಾವು  ಎದ್ದು ಟಂ ಟಂ ಎತ್ತಿ ನನ್ನ ಚಿಕ್ಕಪ್ಪನಿಗೆ ನೋಡಲು ಆತನ ಮುಖಕ್ಕೆ, ಹಾಗೂ ತಲೆಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರುತ್ತಿತ್ತು, ಮತ್ತು ಎದೆಗೆ ಭಾರಿ ಗುಪ್ತಗಾಯ ಆಗಿ  ಪ್ರಜ್ಞಾ ಹೀನ ಸ್ಥೀತಿಯಲ್ಲಿ ಇದ್ದನು. ಘಟನೆ ನಂತರ ಟಂ ಟಂ ಚಾಲಕ ಬಸವರಾಜನು ಓಡಿ ಹೋಗಿರುತ್ತಾನೆ, ನಂತರ ನಾವು ನಮ್ಮೂರಿನಿಂದ ಬೇರೊಂದು ವಾಹನ ತರೆಸಿಕೊಂಡು ನನ್ನ ಚಿಕ್ಕಪ್ಪನಿಗೆ ಮಣೂರ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 24-11-2014 ರಂದು ಬೆಳಿಗ್ಗೆ ಶ್ರೀ ರವೀಂದ್ರನಾಥ ತಂದೆ ಮಲ್ಲಪ್ಪ ವಗ್ಗೆ ಸಾಃಖಾದ್ರಿಚೌಕ ಸಂತೋಷ ಕಾಲೋನಿ ಕಲಬುರಗಿ  ರವರು ತನ್ನ ಮೋಟರ ಸೈಕಿಲ್ ನಂ ಕೆ.ಎ.32ಆರ್ 4873 ರ ಮೇಲೆ ಕುಳಿತು ತನ್ನ ಮನೆಯಿಂದ ರೈಲು ನಿಲ್ದಾಣಕ್ಕೆ ಹೋಗುತ್ತಿರುವಾಗ ಆರೋಪಿಯು ತನ್ನ ಮೋಟರ ಸೈಕಲ ನಂ  ಕೆ.ಎ 32 ಈ ಜಿ 8913 ನೇದ್ದನ್ನು ಲಾಲಗೇರಿ ಕ್ರಾಸ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ನಡೆಸಿಕೊಂಡು ಹೋಗುತ್ತಿರುವ ಮೋಟರ ಸೈಕಿಲಕ್ಕೆ ಅಗ್ನಿಶ್ಯಾಮಕ ಠಾಣೆಯ ಎದುರುಗಡೆ ರಸ್ತೆಯ ಮೇಲೆ ಡಿಕ್ಕಿಪಡೆಯಿಸಿದ್ದರಿಂದ ಫಿರ್ಯಾದಿ ಗಾಯಗೊಂಡಿದ್ದು ಹಾಗೂ ಆರೋಪಿಯೂ ಸಹ ತನ್ನ ವಾಹನದ ಮೇಲಿಂದ ಬಿದ್ದು ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಬಸವರಾಜ ಕೆಂಗೆರಿ ಸಾ|| ಹೋಸೂರ ಗ್ರಾಮ ಇವರು ದಿನಾಂಕ 23-11-2014 ರಂದು ಮ್ಮ ಮನೆಯ ಮುಂದೆ ಇದ್ದಾಗ ನನ್ನ ಗಂಡ ಬಸವರಾಜ ಮತ್ತು ನಮ್ಮ ಬಾಜು ಮನೆಯ ಸುನಿತಾ ಇಬ್ಬರು ಮಾತಾಡುತ್ತಾ ನಮ್ಮ ಮನೆಯ ಪಕ್ಕದಲ್ಲಿ ನಿಂತುಕೊಂಡಿದ್ದರು, ಆಗ ನಾನು ಸದರಿಯವರ ಹತ್ತಿರ ಹೋಗಿ ಸುನಿತಾ ಇವಳಿಗೆ ನನ್ನ ಗಂಡನ ಜೋತೆ ಯಾಕ ಮಾತಾಡುತ್ತಿ ನಿನಗೆ ಮಾತಾಡಬೇಡ ಅಂತಾ ಹೇಳಿದರೆ ಗೊತ್ತಾಗುವುದಿಲ್ಲ ಅಂತಾ ಸುನಿತಾ ಇವಳಿಗೆ ಹೇಳುತ್ತಿದ್ದಾಗ, ನನ್ನ ಗಂಡ ನನಗೆ ಏನೆ ರಂಡಿ ಅವಳಿಗೆ ಏನು ಕೇಳುತ್ತಿ ಎಂದು ಕೈಯಿಂದ ನನ್ನ ಕಪಾಳ ಮೇಲೆ ಹೊಡೆದನು, ಆಗ ಸುನಿತಾ ಇವಳು ರಂಡಿಗೆ ಏಷ್ಟು ಹೇಳಿದರು ಕೇಳುವುದಿಲ್ಲ ಎಂದು  ನನ್ನ ಮೈ ಕೈಗೆ ಹೊಡೆಯುತ್ತಿದ್ದಳು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ಮನೆಯಲ್ಲಿದ್ದ ಸುನೀತಾಳ ತಾಯಿ ಹೌಸಾಬಾಯಿ ಹಾಗೂ ಅವಳ ತಂಗಿ ಐಶ್ವರ್ಯ ಇವರು ಬಂದಿದ್ದು ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆದಿರುತ್ತಾರೆಸುನಿತಾ ಇವಳು ನನಗೆ ರಂಡಿಯ ಸೊಕ್ಕು ಜಾಸ್ತಿ ಆಗಿದೆ ಅಂತಾ ಬೈಯುತ್ತಾ ಅಲ್ಲಿಯೆ ಬಿದ್ದಿದ್ದ ಒಂದು ಹರೀತವಾದ ಕಬ್ಬಿಣದ ಪಟ್ಟಿಯಿಂದ ನನ್ನ ಕೈಯ ಮೇಲೆ ಮುಖದ ಮೇಲೆ, ಸೊಂಟದ ಮೇಲೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.