Police Bhavan Kalaburagi

Police Bhavan Kalaburagi

Saturday, October 24, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 23-10-15 ರಂದು ಮುಂಜಾನೆ 11-30 ಗಂಟೆಗೆ ಮಾನ್ಯ ಪಿ.ಎಸ್. ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು  ಟ್ರ್ಯಾಕ್ಟರ್ ಮತ್ತು ಅದರ ಚಾಲಕನೊಂದಿಗೆ ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  '' ಇಂದು ದಿನಾಂಕ 23-10-15 ರಂದು ಮುಂಜಾನೆ 10-00 ಗಂಟೆಗೆ  DgÉÆæ ಬಸವರಾಜ ತಂದೆ ಅಮರೇಶ, ಕರೆಪ್ಪನವರ್ ವಯಾ 26 ವರ್ಷ ಜಾತಿ ಕುರುಬುರು : ಟ್ರ್ಯಾಕ್ಟರ್  ಚಾಸ್ಸಿ ನಂಬರ್ RALW00090, ನೇದ್ದರ ಚಾಲಕ ಸಾ: ಖರಾಬದಿನ್ನಿ ತಾ: ಮಾನವಿ ಪೋತ್ನಾಳ ಹಳ್ಳದಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ನಂದಿಹಾಳ ಕ್ರಾಸ್ ನಲ್ಲಿ ಸದ್ರಿ ಟ್ರ್ಯಾಕ್ಟರ್  ಇಂಜಿನ್ ಚಾಸ್ಸಿ ನಂಬರ್ RALW00090, & ಟ್ರ್ಯಾಲಿ ನಂಬರ್ ಇಲ್ಲದ್ದು,  ಅದರಲ್ಲಿದ್ದ 2 WÀ£À«ÄÃlgï ªÀÄgÀ¼ÀÄ C.Q gÀÆ 1400/- ¨É¯É¨Á¼ÀĪÀzÀÄ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರ ಚಾಲಕ ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.276/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   PÉÆAqÀrzÀÄÝ EgÀÄvÀÛzÉ.
ದಿನಾಂಕ 23.10.2015 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ²æêÀÄw ºÀ£ÀĪÀÄAw UÀAqÀ ®ZÀĪÀÄtÚ vÀ¼ÀªÁgÀ ªÀAiÀiÁ: 26 ªÀµÀð eÁ: £ÁAiÀÄPÀ G: ºÉÆ®ªÀÄ£É PÉ®¸À ¸Á: D£Àéj ಫಿರ್ಯಾದಿದಾರಳು ತಮ್ಮ ಹೊಲದಲ್ಲಿ ಮೇವು ಮಾಡುತ್ತಿರುವಾಗ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವ ,   ಆರೋಪಿ  ಬಸವರಾಜ ತಂದೆ ಹುಲಗಪ್ಪ ªÀAiÀiÁ: 28 ªÀµÀð eÁ: £ÁAiÀÄPÀ G: PÀÆ° ¸Á: D£Àéj ಈತನು ಬಂದು ಫಿರ್ಯಾದಿಯೊಂದಿಗೆ ಮಾತನಾಡುತ್ತಾ ಒಮ್ಮೇಲೆ ಆಕೆಯ ಮೈ, ಕೈ ಮುಟ್ಟಿ ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿದ್ದು ಸದರಿ ಘಟನೆಯಲ್ಲಿ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ ಮತ್ತು ಆಸ್ಪತ್ರೆಗೆ ಹೋಗಲು ಇಚ್ಛಿಸುವದಿಲ್ಲ. ಅಂತಾ  ಇತ್ಯಾದಿಯಾಗಿ ಇದ್ದ ಹೆಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ. ºÀnÖ ¥Éưøï oÁuÉ. 163/2015 PÀ®A : 354 L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   PÉÊ PÉÆAqÀrzÀÄÝ EgÀÄvÀÛzÉ.

 ªÁºÀ£À C¥ÀWÁvÀzÀ ¥ÀæPÀgÀt :-
      ದಿನಾಂಕ 23/10/15 ರಂದು ಈಶಪ್ಪ ತಂದೆ ಈರಣ್ಣ, 33 ವರ್ಷ, ಕುಂಬಾರ, ಪಂಕ್ಚರ್ ಅಂಗಡಿ ಕೆಲಸ ಸಾ: ಬೈಲ ಮರ್ಚಡ್ ಫಿರ್ಯಾದಿಯು ನೀರಮಾನವಿಯಲ್ಲಿ ತನ್ನ ಮಾವನ ಮನೆಯಲ್ಲಿ ಇರುವ ತನ್ನ ಮಗ ನವೀನನಿಗೆ ಮಾತನಾಡಿಸಿಕೊಂಡು ಹೋಗಲು ಅಂತಾ ತನ್ನ ಮಗಳು ನಂದಿನಿಯನ್ನು ಕರೆದುಕೊಂಡು ಬೈಲಮರ್ಚಡದಿಂದ ನೀರಮಾನವಿಗೆ ಬಂದು ನೀರಮಾನವಿಯಲ್ಲಿ ಸಿರವಾರ ಕ್ರಾಸಿನಲ್ಲಿ ಹಣ್ಣನ್ನು ಖರೀದಿ ಮಾಡುತ್ತಾ ನಿಂತಾಗ ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಮಾನವಿ ಕಡೆಯಿಂದ ಚೌಡಯ್ಯ ತಂದೆ ಕನಕಪ್ಪ ಪುಜಾರಿ, ನಾಯಕ , ಮೊಟಾರ್ ಸೈಕಲ್ಲ ನಂಬರ್ ಕೆ..06/ಎಕ್ಷ-3099 ಸವಾರ ಸಾ: ದೇವಿಪುರ  ತನ್ನ ಮೊಟಾರ್ ಸೈಕಲ್ಲ   ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಿಯಂತ್ರಣಗೊಳಿಸಲಾಗದೇ ಫಿರ್ಯಾದಿಗೆ ಹಾಗೂ ಆತನ  ಮಗಳಿಗೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿಗೆ ಸಾದಾ ಸ್ವರೂಪದ ಹಾಗೂ ನಂದಿನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ  ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 277/15 ಕಲಂ 279,337,338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   PÉÊPÉÆAqÀrzÀÄÝ EgÀÄvÀÛzÉ.




ದಿನಾಂಕ:23-10-2015 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಶ್ರೀಮತಿ. ಪಾರ್ವತಿ ಗಂಡ ಆಂಜಿನೇಯ, 32ವರ್ಷ, ಮಾದಿಗ, ಕೂಲಿ ಕೆಲಸ, ಸಾ: ದೇವಿ ನಗರ ರಾಯಚೂರು ಫಿರ್ಯಾದಿಯ EPÉAiÀÄ ಗಂಡ ಆಂಜನೇಯ ಈತನು ಪಕ್ಕದ ಮನೆಯ ರಾಮಪ್ಪ ತಂದೆ ಬಜಾರಪ್ಪ ಇಬ್ಬರು ಕೂಡಿ ಟಿ.ವಿ.ಎಸ್. ವಿಕ್ಟರ್ ಮೋಟಾರ ಸೈಕಲ್ ನಂ.ಕೆಎ.36 ಎಲ್.9753 ನೇದ್ದರ ಮೇಲೆ ಕೆಲಸದ ನಿಮಿತ್ಯ ನಂದಿನ್ನಿ ಗ್ರಾಮಕ್ಕೆ ಹೋಗಿದ್ದು, ಮೋಟಾರ್ ಸೈಕಲನ್ನು ರಾಮಪ್ಪ ನಡೆಸುತ್ತಿದ್ದು ಆಂಜನೇಯ ಹಿಂದೆ ಕುಳಿತುಕೊಂಡಿದ್ದು ಸಾಯಂಕಾಲ 7-30 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿರುವಾಗ ಅಶೋಕ ತಂದೆ ಬಜಾರಪ್ಪ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ. ರಾಮಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ. ಕೆಎ.36 ಎಲ್.9753 ನೇದ್ದರ ಹಿಂದೆ ಅಂಜಿನೇಯನಿಗೆ ಕೂಡಿಸಿಕೊಂಡು ನಂದಿನ್ನಿ ಕಡೆಯಿಂದ ರಾಯಚೂರಿಗೆ ವಾಪಸ ಬರುವ ಕಾಲಕ್ಕೆ ರಾಯಚೂರು-ಗದ್ವಾಲ್ ರೋಡಿನ ಮೇಲೆ ಕುರುಬದೊಡ್ಡಿ ಕ್ರಾಸ್ ಹತ್ತಿರ ಸಾಯಂಕಾಲ 6-30 ಗಂಟೆ ಸುಮಾರಿಗೆ ರಾಯಚೂರು ಕಡೆಯಿಂದ ಯಾವುದೋ ಒಂದು ವಾಹನ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟಾರ್ ಸೈಕಲಗೆ ಟಕ್ಕರ್ ಮಾಡಿದ್ದರಿಂದ ಇಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ರಾಮಪ್ಪನಿಗೆ ತಲೆಯ ಹಿಂದೆ ಗಂಭೀರ ಸ್ವರೂಪದ ರಕ್ತಗಾಯ, ಬಲಪಕ್ಕಡಿ ಒಳಗಿನ ಎಲುಬು ಮುರಿದಂತೆ ಗಾಯವಾಗಿದ್ದು ಮತ್ತು ಆಂಜಿನೇಯನಿಗೆ ಬಲ ಮಲಕಿನ ಹತ್ತಿರ ರಕ್ತಗಾಯ, ಬಲಗಣ್ಣಿನ ಮೇಲೆ ಮಲಕಿ ಹತ್ತಿರ ರಕ್ತಗಾಯವಾಗಿದ್ದು, ಎದೆಗೆ ಒಳಪೆಟ್ಟಾಗಿದ್ದು, ಬಲಗೈ ಮುಂಗೈ ಹತ್ತಿರ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ತಿಳಿಸಿ ಗಾಯಗೊಂಡ ರಾಮಪ್ಪನನ್ನು ಆಟೋದಲ್ಲಿ ಆಸ್ಪತ್ರೆಗೆ ಒಯ್ಯುವದಾಗಿ, ಆಂಜಿನೇಯನಿಗೆ ನರೇಶ ಬಾಬು ಇವರು ಕರೆದುಕೊಂಡು ಬರುವದಾಗಿ ತಿಳಿಸಿದ್ದು, ಕೂಡಲೇ ರಿಮ್ಸ್ ಆಸ್ಪತ್ರೆಗೆ ಹೋಗಿ ನೋಡಲು ವಿಷಯ ನಿಜವಿತ್ತು. ಉಪಚಾರ ಕಾಲಕ್ಕೆ ಆಂಜನೇಯನು ರಾತ್ರಿ 9-10 ಗಂಟೆಗೆ ಮೃತಪಟ್ಟಿರುವದಾಗಿ ತಿಳಿಸಿದರು. ಗಾಯಗೊಂಡ ರಾಮಪ್ಪ ಈತನಿಗೆ ಉಪಚಾರ ನಡೆದಿದ್ದು ಅಪಘಾತ ಮಾಡಿದ ಅಪರಿಚಿತ ವಾಹನ ಚಾಲಕನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ ಠಾಣೆ   ಗುನ್ನೆ ನಂ.254/2015 PÀ®A 279,338,304(ಎ)  ಐಪಿಸಿ & 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 23-10-2015 ರಂದು ರಾತ್ರಿ 7-30 ಗಂಟೆಯ ಅವಧಿಯಲ್ಲಿ ಶಿವರಾಜ ತಂದೆ ಭೂಪತಿ ವಯಸ್ಸು 28  ವರ್ಷ ಜಾತಿ ಲಿಂಗಾಯತ್ ಉ: ಕೂಲಿಕೆಲಸ ಸಾ : ಮಲ್ಲಟ ಹಾ;ವ: ಸಿರವಾರ  ಆರೋಪಿತನು ಸಿರವಾರ ಗ್ರಾಮದಲ್ಲಿ ವಿಶ್ವಲಾಡ್ಜ ಹಿಂಬಾಗದ ಸಾರ್ವಜನಿಕ ಸ್ಥಳದ ಲೈಟಿನ ಬೆಳಕಿನಲ್ಲಿ ರಟ್ಟಿನ ಡಬ್ಬಿಗಳಲ್ಲಿ ಮದ್ಯದ ಬಾಟಲಿಗಳನ್ನಿಟ್ಟು ಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿಬಿದ್ದಿದ್ದು ಆತನ ತಾಬದಿಂದ 3 ರಟ್ಟಿನ ಬಾಕ್ಸ್ ಗಳಲ್ಲಿದ್ದ ಒಟ್ಟು 180 JA.J¯ï.C¼ÀvÉAiÀÄ 144 ಓರಿಜಿನಲ್ ಚಾಯಿಸ್ ಪೌಚುಗಳು ತಲಾ ಒಂದಕ್ಕೆ 58/- ರೂ ರಂತೆ ಇದ್ದು ಅವುಗಳ ಒಟ್ಟು ಅ.ಕಿ.ರೂ.8352/-ರೂ.ಬೆಲೆಬಾಳವುಗಳನ್ನು ಮತ್ತು ಮದ್ಯ ಮರಾಟ ಮಾಡಿದ ನಗದು ಹಣ ರೂ 7230/- ಗಳನ್ನು ಜಪ್ತಿ ಮಾಡಿಕೊಂಡು ಬಂದು ಒಪ್ಪಿಸಿದ ದಾಳಿ ಪಂಚನಾಮೆ ಮೇಲಿಂದ  ¹gÀªÁgÀ ¥ÉÆðøÀ oÁuÉ C¥ÀgÁzsÀ ¸ÀASÉå 215/2015 PÀ®AB 32, 34 PÀ£ÁðlPÀ C§PÁj PÁAiÉÄÝ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   PÉÊPÉÆAqÀrzÀÄÝ EgÀÄvÀÛzÉ.

AiÀÄÄ.r.Dgï. ¥ÀæöÌgÀtzÀ ªÀiÁ»w:-
ದಿನಾಂಕ 23-10-15 ರಂದು ಸಾಯಂಕಾಲ 17,30 ಗಂಟಡೆಗೆ ಅಮರಮ್ಮ ಗಂಡ ಸಂಗಪ್ಪ ಉಸ್ಕಿಹಾಳ ನಾಯಕ 39 ವರ್ಷ ಹೊಲಮನೆಕೆಲಸ ಸಾ, ಗೋನ್ವಾರ.    ಪಿರ್ಯಾದಿ ಮತ್ತಯು ಸಂಗಪ್ಪ ತಂದೆ ಹನುಮಪ್ಪ ಉಸ್ಕಿಹಾಳ ನಾಯಕ 44 ವರ್ಷ ಒಕ್ಕಲುತನ ಸಾ, ಗೋನ್ವಾರ   ಮೃತರಿಬ್ಬರು ಗೋನ್ವಾರ ಗ್ರಾಮದ ತಮ್ಮ ಹೊಲದಲ್ಲಿ ಬಿತ್ತೆನೆ ಮಾಡುತ್ತಿದ್ದಾಗ ಮೃತನು ಬಿತ್ತನೆ ಮಾಡುವ ಕುರಿಗೆಯ ಬಾಯಲ್ಲಿ ಸಿಕ್ಕ ಕಸವಬನ್ನು ತೆಗೆಯಲು ಕುರಿಗೆಯ ದಿಂಡನ್ನು ಎತ್ತಿದಾಗ ಕುರಿಗೆಯ ದಿಂಡು ಮೃತನ Jದೆಗೆ ಬಲವಾಗಿ ಬಡೆದು ಎದೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ದಿನಾಂಕ 23-10-15 ರಂದು ರಾತ್ರಿ 22.30 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ದಸ್ತೂರು ದೂರನ್ನು ನೀಡಿದ್ದು ಸಾರಾಂಶದ ಮೆಲಿಂದ ªÀĹÌಠಾಣಾ ಯು,ಡಿ,ಆರ್ ನಂ 07/15 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   PÉÊPÉÆAqÀrzÀÄÝ EgÀÄvÀÛzÉ



     ದಿನಾಂಕ 23-10-2015 ರಂದು 17-40 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಸೈಯದ್ ಅಹ್ಮದ್ ತಂದೆ ಸೈಯದ್ ಶೇಕ್ಷಾವಲಿ 32 ವರ್ಷ, ಮುಸ್ಲಿಂ,   ಬ್ಯಾಂಕ್ ಎಂಪ್ಲಾಯ್ ಸಾಃ ಮಂಗಳವಾರ ಪೇಟೆ  ರಾಯಚೂರು ಈತನು ಮೃತಪಟ್ಟಿರುವ ಬಗ್ಗೆ ಎಂ.ಎಲ್.ಸಿ. ಮಾಹಿತಿ ಸ್ವೀಕೃತವಾಯಿತು. 18-00 ಗಂಟೆಗೆ ಮೃತನ ತಮ್ಮನಾದ ಶೇಖ್ ನವಾಬ್ ಈತನು ಠಾಣೆಗೆ ಬಂದು ಹೇಳಿಕೆ ನೀಡಿದ್ದು ಏನೆಂದರೆ, ನಿನ್ನೆ ದಿನಾಂಕ 22-10-2015 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಮಂಗಳವಾರ ಪೇಟೆಯಲ್ಲಿ ಇರುವ ತಮ್ಮ ಮನೆಯಲ್ಲಿ ತನ್ನ ಅಣ್ಣನಾದ ಸೈಯದ್ ಅಹ್ಮದ್ 32 ವರ್ಷ, ಐ.ಡಿ.ಬಿ.ಐ. ಬ್ಯಾಂಕ್ ರಾಯಚೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಈತನು ಚಾಲು ಇದ್ದ ಪಂಪ್ ಸ್ಟೌಗೆ ಸೀಮೆಎಣ್ಣೆ ಹಾಕುವಾಗ ಏರ್ ಲೀಕ್ ಆಗಿ ಸೀಮೆಎಣ್ಣೆ ಸಿಡಿದು ಆತನ ಪೂರ್ತಿ ದೇಹಕ್ಕೆ ಬಂಕಿ ಹತ್ತಿಕೊಂಡು ತಲೆಯಿಂದ ಪಾದದ ವರೆಗೆ ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುವಾಗ ರಿಮ್ಸ್ ಆಸ್ಪತ್ರೆಯಲ್ಲಿ ಈ ದಿನ 16-40 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಇದ್ದುದ್ದರ ಮೇಲಿಂದ ¸ÀzÀgï §eÁgï ¥Éưøï oÁuÉ ಯು.ಡಿ. ಆರ್. ನಂ. 17/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.10.2015 gÀAzÀÄ  15  ¥ÀææPÀgÀtUÀ¼À£ÀÄß ¥ÀvÉÛ ªÀiÁr 2,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.