Police Bhavan Kalaburagi

Police Bhavan Kalaburagi

Wednesday, February 26, 2014

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ  ದಿಲೀಪ ತಂದೆ ಬಸಣ್ಣಾ ನಡಗೇರಿ ಸಾ|| ಖಜೂರಿ ತಾ|| ಆಳಂದ ರವರ ಮೊದಲನೇಯ ಮಗಳಾದ ಕರಬಸವ್ವಾ 14 ವರ್ಷ ಇವಳು  ದಿನಾಂಕ 23-02-2014 ರಂದು ರವಿವಾರ ನಾನು ನನ್ನ ಹೆಂಡತಿ ಕಲ್ಪನಾ ಕೂಡಿ ಕೂಲಿ ಕೆಸಕ್ಕೆಂದು ಮನೆಯಿಂದ ಬೆಳಿಗ್ಗೆ 10 ಗಂಟೆಗೆ ಹೋಗುವಾಗ ನನ್ನ ಮಗಳಾದ ಕರಬಸವ್ವಾ ಇವಳಿಗೆ ತಂಗಿಯರಿಗೆ ತೆಗೆದುಕೊಂಡು ಮನೆಯಲ್ಲಿ ಇರು ಅಂತಾ ಹೇಳಿ ಹೋಗಿರುತ್ತೇವೆ, ನಂತರ ಸಾಯಂಕಾಲ 6 ಗಂಟೆಗೆ ಮನೆಗೆ ಬಂದಾಗ ಮಗಳು ಕರಬಸವ್ವಾ ಕಾಣದಿದ್ದಾಗ ಮಗಳು ಸುನೀತಾ ಇವಳಿಗೆ ಕೇಳಲಾಗಿ ಆಕೆ ತಿಳಿಸಿದ್ದೇನೆಂದರೆ ನಮಗೆ ಹಸಿವೆಯಾಗಿದ್ದು ಅಕ್ಕ ಕರಬಸವ್ವಾ ಇವಳು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೋದವಳು ಬಂದಿರುವುದಿಲ್ಲ, ಅಂತಾ ತಿಳಿಸಿರುತ್ತಾಳೆ, ನಂತರ ನಾನು ಹಾಗೂ ನನ್ನ ಹೆಂಡತಿ ಹಾಗೂ ನಮ್ಮ ಸಂಭಂಧಿಕರು ಕೂಡಿ ಊರಲ್ಲಿ ಹಾಗೂ ಸಂಭಂಧಿಕರಲ್ಲಿ ಹೋಗಿ ಹುಡುಕಾಡಿ ವಿಚಾರಿಸಿದ್ದು ಆಕೆಯ ಪತ್ತೆಯಾಗಿರುವುದಿಲ್ಲಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮಿ ಇಲಕಲ್ ಸಾ|| ಗುಲಬರ್ಗಾ ಇವರು ದಿನಾಂಕ: 24-02-2014 ರಂದು ರಾತ್ರಿ ವೇಳೆಯಲ್ಲಿ ತಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಜ್ಯುಶ್ಯಾಟ ಮತ್ತು ಕಂಪ್ಯೂಟರ ಕೊಣೆಗಳ ಬಾಗಿಲ ಕೀಲಿ ಕತ್ತರಿಸಿ ಎಜ್ಯುಶ್ಯಾಟ ಕೊಣೆಯಲ್ಲಿ ಅಳವಡಿಸಿದ 1. ಒಂದು ಬ್ಯಾಟ್ರಿ ಅ:ಕಿ: 7000=00, 2. ಸೆಟ್ಟಪ್ ಬಾಕ್ಸ ಅ:ಕಿ: 3000=00, 3. ಚಾರ್ಜ ಕಂಟ್ರೋಲರ್ ಅ:ಕಿ: 2,500=00, 4. 2 ರಿಮೋಟಗಳು ಅ:ಕಿ: 700=00, ಹಾಗೂ ಕಂಪ್ಯೂಟರ ಕೊಣೆಯಲ್ಲಿದ್ದ 5. ಒಂದು ಸಿಪಿಯು ಅ:ಕಿ: 5500=00, 6. ಕಂಪ್ಯೂರ ಮೌಸ ಅ:ಕಿ: 200=00, 7. 2 ಕಂಪ್ಯೂಟರ ಸ್ಪೀಕರಗಳು ಅ:ಕಿ: 1,100=00 ರೂಪಾಯಿ ಹೀಗೆ ಒಟ್ಟು  20,000=00 ರೂಪಾಯಿ ಕಿಮ್ಮತಿನ ಸಾಮಾನುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 26-02-2014 ರಂದು ಮಧ್ಯಾಹ್ನ 01-30 ಗಂಟೆಗೆ ಶ್ರೀ ಅಲೀಮೋದ್ದಿನ ಪಟೇಲ  ತಂದೆ ಖಯ್ಯುಮ್ ಪಟೇಲ ಸಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ, ಗುಲಬರ್ಗಾ ಇವರು ಬಡಾವಣೆಯ ಪಕ್ಕದ ರಿಂಗ ರೋಡಿನ ಆಚೆ  ನಮ್ಮ ಒಂದು ಖಾಸಗಿ ನ್ಯೂಟನ್ ಕೀರಿಯ ಪ್ರಥಾಮಿಕ ಶಾಲೆ ಇದ್ದು ಮತ್ತು ಅಲ್ಲೆ ನಮ್ಮ ಭುಮಿ ಇದ್ದು ಅದರಲ್ಲಿ ಕಬ್ಬಿನ ತೋಟ ಮಾಡಿರುತ್ತೆವೆ ದಿನಾಂಕ|| 20-02-14 ರಂದು ಬೆಳಗ್ಗೆ 11-00 ಸುಮಾರಿಗೆ ನಮ್ಮ ತೋಟದ ಹತ್ತಿರ ನಾನು ಮತ್ತು ನಮ್ಮ ತಂದೆ ಖಯ್ಯುಮ್ ಪಟೇಲ ನಮ್ಮ ತಮ್ಮಂದಿರಾದ ಅಜೀಮ ಪಟೇಲ, ಮತ್ತು ವಾಸಿಂ ಪಟೇಲ, ಹಾಗೂ ನನ್ನ ಗೆಳೆಯರಾದ ಮೈನೋದ್ದಿನ ಸಿಮ್ಲಾ, ಹಾಗೂ ಅರೀಫ ನಾವೆಲ್ಲರೂ ಹೊಲದಲ್ಲಿದ್ದಾಗ ಅಲ್ಲೆ ಪಕ್ಕದಲ್ಲಿ ರಿಂಗ ರೋಡಿನ ಆಚೆ ಬಹಳಷ್ಟು ಜನರು ನೆರೆದಿದ್ದು ನಾವೆಲ್ಲರೂ ರಿಂಗ ರೋಡಿನ ಆಚೆ ನಿಂತು ನೋಡುತ್ತಿದ್ದು ಅಲ್ಲಿ ಪತ್ರಾಸ ಹಾಕಿದ ಶಡ್ಡಗಳನ್ನು ಹಾಗೂ ಮನೆ ಕೇಡವುತ್ತಿದ್ದರು ಮನೆ ಕಡವಿದ್ದ ಬಗ್ಗೆ ಅಸ್ಲಂ ಕಲ್ಯಾಣಿರವರು ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಖಯ್ಯುಮ ಪಟೇಲ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದ್ದ ಬಗ್ಗೆ ನಾನು ದಿನಪತ್ರಿಕೆಯಲ್ಲಿ ನೋಡಿ ಈ ವಿಷಯದ ಬಗ್ಗೆ ಅಸ್ಲಂ ಕಲ್ಯಾಣಿ ಇವರು ಮಾತನಾಡಿಸಬೇಕೆಂದು ನಿನ್ನೆ ದಿನಾಂಕ || 25/02/2014 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನಾನು,  ಅಸ್ಲಾಂ ಕಲ್ಯಾಣಿ ಹತ್ತಿರ ಹೋಗಿ ಈ ವಿಷಯದ ಬಗ್ಗೆ ವಿಚಾರಿಸಲು ನಾವು ನಿಮ್ಮ ಮನೆ ಕೆಡವಿಲ್ಲಾ ನಮಗೆ ಯಾವುದೆ ಸಂಬಂಧ ಇಲ್ಲಾ ಅಂತಾ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ಮಧ್ಯಾಹ್ನ 12-00 ಗಂಟೆಯ ನಾನು ಪಕ್ಕದಲ್ಲಿ ಅಸ್ಲಂ  ಕಲ್ಯಾಣಿ ಇವರ ಕೆಡವಿದ ಮನೆಯ ಎದುರಿನಿಂದ ಹೋಗುತ್ತಿರುವಾಗ ಅದೇ ವೇಳೆಯಲ್ಲಿ ಅಸ್ಲಾಂ ಕಲ್ಯಾಣಿ ಇವನು ಅವನ ಜೋತೆಯಲ್ಲಿ ದಿಲಶ್ಯಾದ್ ಕಲ್ಯಾಣಿ, ಶಾಫೀಕ ಕಲ್ಯಾಣಿ, ವಾಜೀದ ಕಲ್ಯಾಣಿ,  ಮತ್ತು ಸಾಜೀದ ಕಲ್ಯಾಣಿ,  ರವರೊಂದಿಗೆ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೋಡೆದು ಗಾಯಗೋಳಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Raichur District Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼É PÁuÉ ¥ÀæPÀgÀtzÀ ªÀiÁ»w:-
PÁuÉAiÀiÁzÀ ªÀÄ»¼ÉAiÀÄ ºÉ¸ÀgÀÄ & ¨ÁªÀ avÀæ:- ²æêÀÄw «gÀÄ¥ÁPÀëªÀÄä UÀAqÀ ©üêÉÄñÀ ªÀAiÀÄ: 25 ªÀµÀð, eÁw: £ÁAiÀÄPÀ, G: PÀÆ°
PÉ®¸À, ¸Á|| °AUÀ£ÀSÁ£ÀzÉÆrØ vÁ||f||  gÁAiÀÄZÀÆgÀÄ



            ¢£ÁAPÀ: 22-02-2014 gÀAzÀÄ ¨É½UÉÎ 0700 UÀAmÉUÉ ¦üAiÀiÁ𢠩üêÉÄñÀ vÀAzÉ zÉÆqÀØ ºÀĸÉãÀ¥Àà ªÀAiÀÄ: 28 ªÀµÀð, eÁw: £ÁAiÀÄPÀ, G: PÀÆ° PÉ®¸À, ¸Á|| °AUÀ£ÀSÁ£ÀzÉÆrØ vÁ||f||  gÁAiÀÄZÀÆgÀÄ.  ªÀÄvÀÄÛ vÀ£Àß  ºÉAqÀwAiÀiÁzÀ ²æêÀÄw «gÀÄ¥ÁPÀëªÀÄä PÀÆrPÉÆAqÀÄ vÀªÀÄä UÁæªÀÄ¢AzÀ gÁAiÀÄZÀÆjUÉ PÀÆ° PÉ®¸ÀPÉÌ §A¢zÀÄÝ, ¦ügÁå¢zÁgÀgÀ ºÉAqÀwAiÀÄÄ L.r.J¸ï.JA.n. ¯Éà Omï £À°è PÀÆ° PÉ®¸À ªÀiÁqÀÄwÛgÀĪÁUÀ ªÀÄzsÁåºÀß 1-30 UÀAmÉUÉ  HlPÉÌ ©mÁÖUÀ vÀ£Àß ºÉAqÀwAiÀÄÄ ªÀÄ® ªÀÄÆvÀæPÉÌ ºÉÆÃV §gÀÄvÉÛÃ£É CAvÁ ºÉý ºÉÆÃzÀªÀ¼ÀÄ ªÁ¥À¸ï ªÀÄ£ÉUÉ ¨ÁgÀzÉà ªÀÄvÀÄÛ vÀ£Àß vÀªÀgÀÄ ªÀÄ£ÉUÉ ºÉÆÃUÀzÉà PÁuÉAiÀiÁVzÀÄÝ EgÀÄvÀÛzÉ CAvÁ EvÁå¢ü ¦ügÁå¢AiÀÄ ªÉÄðAzÀ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ UÀÄ£Éß £ÀA. 56/2014 PÀ®A ªÀÄ»¼É PÁuÉ ¥ÀæPÀgÀtªÀ£ÀÄß zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

             ¢£ÁAPÀ 21-02-14 gÀAzÀÄ gÁw 20-30 UÀAmÉ ¸ÀĪÀiÁjUÉ ªÀÄgÀÄAiÀĪÀÄä UÀAqÀ RvÁ®¥Àà ªÀAiÀiÁ; 58 ªÀµÀð G: PÀÆ°PÉ®¸À ¸Á: ªÀÄÆqÀ®Vj PÁåA¥À vÁ: ¹AzsÀ£ÀÆgÀÄ. FPÉAiÀÄÄ CqÀÄUÉ ªÀiÁqÀ¯ÉAzÀÄ CqÀÄUÉ ªÀÄ£ÉAiÀÄ°è ºÉÆÃV PÀnÖUÉ M¯É ºÀwÛ¸ÀĪÀ ¸À®ÄªÁV ¹ÃªÉÄ JuÉÚAiÀÄ£ÀÄß M¯ÉAiÀÄ°è ºÁPÀĪÁUÀ DPÀ¹äPÀªÁV ¹ÃªÉÄ JuÉÚ DPÉAiÀÄ GlÖ §mÉÖAiÀÄ ªÉÄÃ¯É ¹ÃªÉÄ JuÉÚ ZÉ°èzÀÄÝ PÀrØ VÃj ¨ÉAQ ºÀaÑzÁUÀ DPÀ¹äPÀªÁV ¨ÉAQAiÀÄÄ DPÉAiÀÄ GlÖ ¹ÃgÉUÉ ºÀwÛ ªÀÄjAiÀĪÀÄä UÀAqÀ RvÁ®¥Àà ªÀÄÆR,zÉúÀ ªÀÄvÀÄÛ vÉÆÃqÉ ¸ÀÄlÄÖzÀÄÝ E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæ¬ÄAzÀ ºÉaÑ£À E¯ÁdÄ PÀÄjvÀÄ §¼ÁîjAiÀÄ «ªÀÄì D¸ÀàvÉæUÉ ¸ÉÃjPÉ ªÀiÁrzÀÄÝ ¸ÀÄlÖ UÁAiÀÄUÀ½AzÀ UÀÄtªÀÄÄR¼ÁUÀzÉ ¢£ÁAPÀ 26-02-14 gÀAzÀÄ 8-00 J.JA ¸ÀĪÀiÁjUÉ ªÀÄÈvÀ ¥ÀnÖgÀÄvÁÛ¼É CAvÁ EzÀÝ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï, £ÀA:. 10/2013 PÀ®A 174 ¹.Dgï.¦.¹  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
PÉÆ¯É ¥ÀæPÀgÀtzÀ ªÀiÁ»w:-
                 PÀ£ÀPÀ¥ÀàUËqÀ vÀAzÉ §¸ÀtÚUËq UÀÄjPÁgÀ, 48 ªÀµÀð, £ÁAiÀÄPÀ, ºÀnÖ a£ÀßzÀ UÀt £ËPÀgÀ ¸Á: ºÀnÖ vÁ: °AUÀ¸ÀÆUÀÆgÀÄ  FvÀ£À ಮಗಳಾದ ಶ್ರಿದೇವಿಯನ್ನು ಈಗ್ಗೆ 11 ವರ್ಷಗಳ ಹಿಂದೆ ನೀರಮಾನವಿ ಗ್ರಾಮದ ಗಂಗಪ್ಪ ತಂದೆ ರಾಮಣ್ಣ ಅರಿಕೇರಿ ಇವರಿಗೆ ಕೊಟ್ಟು ಲಗ್ನ ಮಾಡಿದ್ದು ಲಗ್ನದ ಕಾಲಕ್ಕೆ ವರನಿಗೆ ವರದಕ್ಷಿಣೆ ಅಂತಾ ಎರಡು ತೊಲೆ ಚೈನ, ಎರಡು ತೊಲೆ ಬಂಗಾರದ ಉಂಗುರ, ನಗದು ಹಣ 50 ಸಾವಿರ ರೂಪಾಯಿ ಹಾಗೂ 1,20,000/- ರೂ ಬೆಲೆ ಬಾಳುವ ಟಿ.ವಿ. ಫ್ರಿಡ್ಜ ಹಾಗೂ ಇತರೆ ಸಾಮಾನುಗಳನ್ನು ಕೊಟ್ಟಿದ್ದು ಅಲ್ಲದೆ ಮಗಳಿಗೆ ಸಹ ಎರಡೆಳೆ ಚೈನ್ ಬಂಗಾರದ ಸರ, ಎರಡು ತೊಲೆ ಬಂಗಾರದ ನೆಕಲೆಸ್, 4 ತೊಲೆ ಬಂಗಾರದ ಬಳೆಗಳು , ಅರ್ಧ ತೊಲೆ ಬೆಂಡೋಲಿ, ಅರ್ಧ ತೊಲೆ ಝುಮುಕಿ, ಗಳನ್ನು ಕೊಟ್ಟಿದ್ದು ಗಂಡನ ಮನೆಯಲ್ಲಿ ತನ್ನ ಮಗಳು ಶ್ರೀದೇವಿಗೆ  ಆಕೆಯ ಮಾವ ರಾಮಣ್ಣ, ಅತ್ತೆ ಪದ್ದಮ್ಮ,  ನಾದಿನಿ ಹೈಮಾವತಿ, , ಗಂಡ ಗಂಗಪ್ಪ ಹಾಗೂ ಗಂಡನ ತಮ್ಮ ಲಕ್ಷ್ಮಿಕಾಂತ ಇವರುಗಳು ವರದಕ್ಷಿಣೆಗಾಗಿ ಪೀಡಿಸುತ್ತಾ, ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಬಂದಿದ್ದು ಕಾರಣ ತನ್ನ ಮಗಳಿಗೆ ಅವರು ಕೊಡುವ ತೊಂದರೆ ನೋಡಲಾರದೇ ಕರೆದುಕೊಂಡು ಹೋಗಿ ತವರುಮನೆಯಲ್ಲಿ ಇಟ್ಟುಕೊಂಡಿದ್ದು ಆದರೆ ಆರೋಪಿತರು ಕೊಲೆ ಮಾಡುವ ಉದ್ದೇಶದಿಂಧ ನೀರಮಾನವಿ ಜಾತ್ರೆಗೆ ಅಂತಾ ಕರೆದುಕೊಂಡು ಬಂದು  ದಿನಾಂಕ 24/02/14 ರಂದು ಸಾಯಂಕಾಲ 6.00 ಗಂಟೆಗೆ ಆರೋಪಿತರಾದ ಮಾವ ರಾಮಣ್ಣ, ಅತ್ತೆ ಪದ್ದಮ್ಮ,  ನಾದಿನಿ ಹೈಮಾವತಿ, , ಗಂಡ ಗಂಗಪ್ಪ ಇವರುಗಳು ಚಾಕು ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ನಂತರ ತನಗೆ ಫೋನ್ ನಲ್ಲಿ ಸತ್ತ ಬಗ್ಗೆ ತಿಳಿಸಿರುತ್ತಾರೆ ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 66/14 ಕಲಂ 504, 498 (ಎ), 302 ಸಹಿತ 149 ಐ.ಪಿ.ಸಿ. ಮತ್ತು 3 & 4 ಡಿ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ
UÁAiÀÄzÀ ¥ÀæPÀgÀtUÀ¼À ªÀiÁ»w:-
        ಪಿರ್ಯಾದಿ ತಿಪ್ಪಣ್ಣ ತಂದೆ ವೀರಭದ್ರಪ್ಪ 50 ವರ್ಷ, ಲಿಂಗಾಯತ, ಸಾ:- ತಿಮ್ಮಾಪೂರ gÀªÀ ಹೊಲಗಳು ಮತ್ತು ಆರೋಪಿತ£ÁzÀ ಐಸ್ವಾಮಿ ತಂದೆ ವೀರಭದ್ರಯ್ಯ ಶಾಸ್ತ್ರೀ 23 ವರ್ಷ ಜಂಗಮ ಸಾ:-ತಿಮ್ಮಾಪೂರ  FvÀ£À ಹೊಲಗಳು ತಿಮ್ಮಾಪೂರು ಸೀಮಾಂತರದಲ್ಲಿ ಅಕ್ಕ ಪಕ್ಕದಲ್ಲಿ ಇದ್ದು .ದಿನಾಂಕ 25/02/2014 ರಂದು ಪಿರ್ಯಾದಿದಾರರು ಆರೋಪಿತನಿಗೆ ತಿಮ್ಮಾಪೂರ ಸೀಮಾಂತರದ  ಆರೋಪಿ  ಐಸ್ವಾಮಿ  ಈತನ ಹೊಲದ ಹತ್ತಿರ ಕಾಲುವೆ ಮೇಲೆ  EAzÀÄ ದಿನಾಂಕ;-26/02/2014 ರಂದು ನಮ್ಮ ವಂತು ಇದೆ ನೀನು ಕಾಲುವೆ ಮಚ್ಚಿರುತ್ತಿ  ತೆಗೆಯಿರಿ ಅಂತಾ ಅಂದಿದಕ್ಕೆ ಆರೋಪಿತನು ಪಿರ್ಯಾದಿದಾರನಿಗೆ ನೀನೆನು ಸೆಂಟ ಮಾಡಿತ್ತಿ ಸೂಳೇ ಮಗನೆ ಅಂತಾ ಅಂದವನೆ ತನ್ನ ಕೈಯಲ್ಲಿದ್ದ ಕೈಬ್ಯಾಟರಿಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ನಂತರ ಆರೋಪಿತನು ಪಿರ್ಯಾದಿದಾರನಿಗೆ ಲೇ ಸೂಳೇ ಮಗನೇ ಇವರು ಬಿಡಿಸಿದಕ್ಕೆ ಉಳಿದುಕೊಂಡಿದ್ದಿ ಇನ್ನೋಮ್ಮೆ ಸಿಕ್ಕರೆ ನೀನ್ನ ಜೀವ ಸಹಿತ ತೆಗೆಯುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 60/2014.ಕಲಂ. 324,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
zÉÆA©ü ¥ÀæPÀgÀtzÀ ªÀiÁ»w:-
            ¦üAiÀiÁ𢠲æà ºÀ£ÀĪÀÄAvÀ vÀAzÉ £ÁUÀ¥Àà ±Ën ªÀAiÀiÁ: 60 ªÀµÀð eÁ: ºÀjd£À G: PÀÆ° ¸Á: ZÀAzÀæ§AqÁ FvÀ£À ªÀÄUÀ¼ÁzÀ ¤ªÉâvÁ EªÀ½UÉ DgÉÆæ £ÀA 1 vÁAiÀÄ¥Àà ( ªÀgÀ£À vÀAzÉ) ¸Á: PÀlèlPÀÆgÀÄ FvÀ£À ªÀÄUÀ£ÉÆA¢UÉ ¤²ÑvÁxÀð ªÀiÁrzÀÄÝ, ¤²ÑvÁxÀð £ÀAvÀgÀ ¤ªÉâvÀ¼ÀÄ F ®UÀß vÀ£ÀUÉ EµÀÖ«®èªÉAzÀÄ w½¹zÀÝjAzÀ CªÀ½UÉ ¨ÉÃgÉ PÀqÉUÉ ®UÀß ¤±ÀѬĹzÀÄÝ, F «µÀAiÀÄ DgÉÆæ £ÀA 1 jAzÀ 6 EªÀjUÉ UÉÆvÁÛV ¸ÀzÀjAiÀĪÀgÀÄ ¢£ÁAPÀ 09.2.2014 gÀAzÀÄ ¸ÀAeÉ 4.0 UÀAmÉAiÀÄ ¸ÀªÀÄAiÀÄPÉÌ ZÀAzÀæ§AqÁ UÁæªÀÄPÉÌ §AzÀÄ ¦üAiÀiÁð¢UÉ CªÁZÀåªÁV ¨ÉÊzÀÄ, ªÀÄ£ÉAiÀÄ°è CwPÀæªÀÄ ¥ÀæªÉñÀ ªÀiÁr ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw £ÀgÀ¸ÀªÀÄä½UÉ ªÀģɬÄAzÀ ºÉÆgÀUÀqÉ J¼ÉzÀÄPÉÆAqÀÄ §AzÀÄ, £ÀgÀ¸ÀªÀÄä¼À ¹ÃgÉ »rzÀÄ J¼ÉzÁr ¦üAiÀiÁð¢UÉ ªÀÄvÀÄÛ DvÀ£À ºÉAqÀwUÉ PÉʬÄAzÀ , ZÀ¥Àà°¬ÄAzÀ ºÉÆqÉ §qÉ ªÀiÁrzÀÄÝ EgÀÄvÀÛzÉ. DgÉÆæ £ÀA 7 jAzÀ 9 EªÀgÀÄ DgÉÆæ £ÀA 1 jAzÀ 6 zÀªÀjUÉ ¨ÉA§°¹zÀÝ®èzÉ fêÀzÀ ¨ÉzÀjPÉ ºÁQ zËdð£Àå ªÀiÁr ºÀt ªÀ¸ÀÆ° ªÀiÁqÀĪÀ GzÉÝñÀ¢AzÀ ¤²ÑvÁxÀð ªÀiÁr ©nÖzÀÝgÀ ¸À®ÄªÁV gÀÆ 22,000/- zÀAqÀ PÉÆqÀÄ CAvÁ M¦àUÉ ¥ÀvÀæ §gÉzÀÄ gÀÄdÄ ºÁQ¹PÉÆArzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉUÀÄ£Éß £ÀA: 31/2014 PÀ®A: 143, 147, 148, 504, 448, 323, 354, 355, 506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
,
             ಫಿರ್ಯಾದಿ vÁAiÀÄ¥Àà vÀAzÉ wªÀÄä¥Àà ªÀAiÀÄ 30 ªÀµÀð eÁ : £ÁAiÀÄPÀ G : MPÀÌ®ÄvÀ£À ¸Á : ¢¤ß UÁæªÀÄ vÁ:f: gÁAiÀÄZÀÆgÀÄ FvÀನು ದಿನಾಂಕ 24-02-2014 ರಂದು ತನ್ನ ಹಿರೋ ಹೊಂಡಾ ಸಿ.ಡಿ. ಡಾನ್ ಮೋಟರ್ ಸೈಕಲ್ ನಂ. ಕೆಎ-37 ಕೆ-83 ನೇದ್ದರ ಹಿಂದುಗಡೆ ಕಿಷ್ಟಪ್ಪ ಸಾ: ಫುಚ್ಚಲದಿನ್ನಿ ಈತನನ್ನು ಕೂಡಿಸಿಕೊಂಡು ತಮ್ಮ ಸಂಬಂಧಿಕ ವೆಂಕಟೇಶ ಸಾ: ಕೆ.ಗುಡದಿನ್ನಿ ಈತನ ಎಂಗೇಜಮೇಂಟ್ ಕಾರ್ಯಕ್ರಮ ಇದ್ದುದ್ದರಿಂದ ಮೋಟರ್ ಸೈಕಲ್ ಮೇಲೆ ಇಬ್ಬರು ಕೆ.ಗುಡದಿನ್ನಿ ಗ್ರಾಮಕ್ಕೆ ಬಂದಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಫಿರ್ಯಾದಿದಾರನು ತಾನು ತಂದ ಮೋಟರ್ ಸೈಕಲ್ ಹಿಂದುಗಡೆ ಕಿಷ್ಟಪ್ಪನನ್ನು ಕೂಡಿಸಿಕೊಂಡು ರಾಯಚೂರುಗೆ ವಾಪಸ್ ಹೋಗಲು ಮಾನವಿ ರಾಯಚೂರು ಮುಖ್ಯ ರಸ್ತೆಯ ಮೇಲೆ ಮೋಟರ್ ಸೈಕಲ್ ನ್ನು ನಡೆಸಿಕೊಂಡು ಹೊರಟಾಗ ಮಾನವಿ ದಾಟಿ ಇರುವ ಚೆನ್ನಬಸವೇಶ್ವರ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ 8-30 ಗಂಟೆಗೆ ಎದುರುಗಡೆಯಿಂದ ಅಂದರೆ ರಾಯಚೂರು ಕಡೆಗೆ ಮಾನವಿ ಕಡೆಗೆ ªÀĺÉñÀ PÀĪÀiÁgÀ vÀAzÉ ®PÀëöät Dgï.¹. ¥sÉÆÃqïð ¦ü¸ÁÖ PÁgï £ÀA. PÉJ-34 JA-3664 £ÉÃzÀÝgÀ ZÁ®PÀ ¸Á : C£ÀAvÀ¥ÀÆgÀÄ gÉÆÃqï, ªÉAPÀmÉñÀ £ÀUÀgÀ §¼Áîj.  FvÀ£ÀÄ ತನ್ನ ಫೋರ್ಡ್ ಫೀಸ್ಟಾ ಕಾರ್ ನಂ. ಕೆಎ-34 ಎಂ-3664 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಬಾಜು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿದಾರನ ಮೋಟರ್ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಮತ್ತು ಕಿಷ್ಟಪ್ಪ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಕಾರ್ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಜರುಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 67/14 ಕಲಂ 279,337 ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

EvÀgÉ ¥ÀæPÀgÀtUÀ¼À ªÀiÁ»w:-
            ದಿನಾಂಕ;-25/02/2014 ರಂದು 18-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ವಿರುಪಾಕ್ಷಪ್ಪ ರಂಗಾಪೂರು ಸಾ:-ಹಸ್ಮಕಲ್.ತಾ;-ಸಿಂಧನೂರು, ಈತನು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಮದ್ಯಾಹ್ನ 12-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಕರೆಂಟ್ ಮೋಟಾರ್, ಒಂದು ಪುಟ್ ಬಾಲ್ ಪೈಪ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ, ವಿರುಪಾಕ್ಷಪ್ಪ ರಂಗಾಪೂರು ಸಾ:-ಹಸ್ಮಕಲ್.ತಾ;-ಸಿಂಧನೂರು,.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 59/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

           ದಿನಾಂಕ;-25/02/2014 ರಂದು 17-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ಹನುಮಂತ ತಂದೆ ಈರಪ್ಪ ಸಾ:-ರಂಗಾಪೂರು.ತಾ:-ಸಿಂಧನೂರು.  ಈತನು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಮದ್ಯಾಹ್ನ 12-00 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಕರೆಂಟ್ ಮೋಟಾರ್, ಒಂದು ಪುಟ್ ಬಾಲ್ ಪೈಪ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ, ಹನುಮಂತ ತಂದೆ ಈರಪ್ಪ ಸಾ:-ರಂಗಾಪೂರು.ತಾ:-ಸಿಂಧನೂರು.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 58/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

             ದಿನಾಂಕ;-25/02/2014 ರಂದು 16-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ಆದಪ್ಪ ತಂದೆ ಅಮರಪ್ಪ  ಸಾ;-ಹಸ್ಮಕಲ್. ತಾ:-ಸಿಂಧನೂರು.  ಈತನು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಬೆಳಿಗ್ಗೆ 11-45 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಆಯಿಲ್ ಇಂಜೀನ್ ಬೆಡ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ, ಆದಪ್ಪ ತಂದೆ ಅಮರಪ್ಪ    ಸಾ;-ಹಸ್ಮಕಲ್. ತಾ:-ಸಿಂಧನೂರು.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 57/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

              ದಿನಾಂಕ;-25/02/2014 ರಂದು 15-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ಶಿವರಾಯಪ್ಪ ತಂದೆ ಯಮನಪ್ಪ ರಂಗಾಪೂರು, ಸಾ;-ಹಸ್ಮಕಲ್. ತಾ:-ಸಿಂಧನೂರು  ಈತನು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಬೆಳಿಗ್ಗೆ 11-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಕರೆಂಟ್ ಮೋಟಾರ್, ಒಂದು ಸ್ಟಾಟರ್ ಬಾಕ್ಸ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ, ಶಿವರಾಯಪ್ಪ ತಂದೆ ಯಮನಪ್ಪ ರಂಗಾಪೂರು, ಸಾ;-ಹಸ್ಮಕಲ್. ತಾ:-ಸಿಂಧನೂರು.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 56/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

                        ದಿನಾಂಕ;-25/02/2014 ರಂದು 14-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ಹನುಮಂತ ಹಸ್ಮಕಲ್ ತಾ;-ಸಿಂಧನೂರು ಇವರು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಬೆಳಿಗ್ಗೆ 11-00 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಕರೆಂಟ್ ಮೋಟಾರ್, ಒಂದು ಸ್ಟಾಟರ್ ಬಾಕ್ಸ್ ಹಾಗು ಒಂದು ಕಬ್ಬಿಣದ ಪೈಪ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ, ಹನುಮಂತ ಹಸ್ಮಕಲ್.ತಾ;-ಸಿಂಧನೂರು.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 55/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

                ದಿನಾಂಕ;-25/02/2014 ರಂದು 13-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ಖಾಜಾಜಮ್ಮ ಗಂಡ ಮೌಲಾಸಾಬ ಸಾ;-ಗುಡುದೂರು. ತಾ;-ಸಿಂಧನೂರು ಇವರು ತಮ್ಮ ಜಮೀನಿನಲ್ಲಿ ಕೆರೆ ಮಾಡಿಕೊಂಡು ಕಾಲುವೆಯಿಂದ ಸೈಫನಿಂಗ್ ಮಾಡಿ ತಮ್ಮ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಬೆಳಿಗ್ಗೆ 10-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಸ್ಟಾಟರ್ ಬಾಕ್ಸ್ ತಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ,ಶ್ರೀಮತಿ ಖಾಜಾಮ್ಮ ರಂಗಾಪೂರ  ಸಾ;-ಗುಡುದೂರು.ತಾ;-ಸಿಂಧನೂರು.ಇವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 54/2014.ಕಲಂ.55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
            ದಿನಾಂಕ;-25/02/2014 ರಂದು ಮದ್ಯಾಹ್ನ 12-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ. ರವರುಗಳು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಆರೋಪಿ ತಿಪ್ಪಣ್ಣ ಪರಾಪೂರು ಸಾ;-ಗುಡುದೂರು.ತಾ;-ಸಿಂಧನೂರು ಈತನು ತನ್ನ ಜಮೀನು ಸರ್ವೆ ನಂ.18 ನೇದ್ದಕ್ಕೆ ಕಾಲುವೆಗೆ ಅಕ್ರಮವಾಗಿ ಅಕ್ವಾಡೇಟಿಗೆ ರಂಧ್ರ ಕೊರೆದು ಕಾಲುವೆಯಿಂದ ತನ್ನ ಕೆರೆಗೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದು,ಇದನ್ನು ದಿನಾಂಕ;-18/02/2014ರಂದು ಬೆಳಿಗ್ಗೆ 10-00 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು ಇರುತ್ತದೆ. ದೂರಿನೊಂದಿಗೆ ಒಂದು ಮೀಟರ್ ಬಾಕ್ಸ್ ಮತ್ತು ಒಂದು ಕಬ್ಬಿಣದ ಪೈಪನ್ನು ಸಲ್ಲಿಸಿದ್ದು ಇರುತ್ತದೆ. ಸದರಿ ದೂರನ್ನು ಅನಧೀಕೃತ ಪಂಪಸೆಟನ್ನು ತೆರೆವುಗೊಳಿಸುವ ಕಾರ್ಯಚಾರಣೆ ಮುಂದುವರೆಸಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ತಿಪ್ಪಣ್ಣ ಪರಾಪೂರು ಸಾ;-ಗುಡುದೂರು.ತಾ;-ಸಿಂಧನೂರು.ಈತನ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 53/2014.ಕಲಂ.53,55 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


EvÀgÉ L.¦.¹ ¥ÀæPÀgÀtUÀ¼À ªÀiÁ»w:-
                 ಶ್ರೀಪುರಂ ಜಂಕ್ಷನ್‌ದಲ್ಲಿರುವ ಏರಟೆಲ್ ಟಾವರದಲ್ಲಿ ಅಕ್ಬರ ಸಾಃ ಮಹಿಬೂಬಕಾಲೋನಿ ಸಿಂಧನೂರು ಹಾಗೂ ಇತರೆ 2 ಜನರು   ಕೆಲಸ ಕೇಳಿದ್ದು, ಫಿರ್ಯಾದಿ ಶ್ರೀನಿವಾಸ ತಂದೆ ಚನ್ನಯ್ಯ 35ವರ್ಷ, ವೈಶ್ಯ, ಸುಪರ ವೈಜರ,   ಸಾಃ ವಾಸವಿನಗರ ರಾಯಚೂರು FvÀನು ಸದ್ರಿಯವನಿಗೆ ಕೆಲಸದ ಬಗ್ಗೆ ಗುಲಬರ್ಗಾ ಡಿವಿಜನಲ್ ಆಫೀಸಿನಲ್ಲಿ ವಿಚಾರಿಸು, ಇಲ್ಲಿ ಕೆಲಸ ಖಾಲಿ ಇಲ್ಲಾ  ಸರ್ವಶ್ರೀ ಈಗಾಗಲೇ ಕೆಲಸ ಮಾಡುತ್ತಿದ್ದಾನೆ ಅಂತಾ ಹೇಳಿದ್ದರಿಂದ   ಆರೋಪಿತನು ತನ್ನ ಜೊತೆಯಲ್ಲಿ ಇನ್ನಿಬ್ಬರನ್ನು ಕರೆದುಕೊಂಡು ದುರುದ್ದೇಶದಿಂದ ದಿನಾಂಕ 24-02-2014 ರಂದು ರಾತ್ರಿ 10-30 ಗಂಟೆಗೆ ಶ್ರೀಪುರಂಜಂಕ್ಷನ್‌ದಲ್ಲಿರುವ ಏರಟೇಲ್ ಟವರಿನ ರೂಮಿನ ಒಳಗೆ ಹೊಕ್ಕು ಟವರ ವೈರಿಗೆ ಪೆಟ್ರೋಲ್ ಉಗ್ಗಿ ಬೆಂಕಿ ಹಚ್ಚಿ ಸುಮಾರು 20.000-00ಗಳು ಬೆಲೆಬಾಳುವ ವಯರ ಸುಟ್ಟು ಲುಕ್ಸಾನ ಆಗಿರುತ್ತದೆ. ಇರುತ್ತದೆ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 45/2014 ಕಲಂ. 448, 427, ರೆ. ವಿ. 34 ಐ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ¦üAiÀiÁð¢ UÀįÁÓgÀ¨ÉÃUÀA UÀAqÀ SÁ¹AªÀ° , ªÀAiÀÄ:22ªÀ, G:ªÀÄ£ÉPÉ®¸À, ¸Á:FzÁÎ ºÀwÛgÀ £ÀlgÁeï PÁ¯ÉÆä ¹AzsÀ£ÀÆgÀÄ  FPÉAiÀÄÄ DgÉÆæ £ÀA.1 SÁ¹AªÀ° vÀAzÉ ªÀÄAZÁ¯Á ºÀĸÉãÀ¸Á¨ï FvÀ£ÉÆA¢UÉ ¢£ÁAPÀ 28-11-2010 gÀAzÀÄ ªÀÄzÀĪÉAiÀiÁVzÀÄÝ ªÀÄzÀĪÉAiÀÄ ¸ÀªÀÄAiÀÄzÀ°è ¦üAiÀiÁð¢AiÀÄ vÀªÀgÀĪÀÄ£ÉAiÀĪÀgÀÄ 5 vÉÆ¯É §AUÁgÀ, 30,000/- £ÀUÀzÀÄ ºÀt ªÀgÀzÀQëuÉ PÉÆnÖzÀÄÝ, £ÀAvÀgÀ ¦üAiÀiÁð¢AiÀÄÄ UÀAqÀ£À ªÀÄ£ÉAiÀÄ°è ¸ÀA¸ÁgÀ ªÀiÁqÀĪÁUÀ 8-9 wAUÀ¼ÀÄ ZÉ£ÁßV £ÉÆÃrPÉÆAqÀÄ £ÀAvÀgÀ DgÉÆævÀgÁzÀ UÀAqÀ, ªÀiÁªÀ, CvÉÛ ªÀÄvÀÄÛ ªÉÄÊzÀÄ£ÀgÀÄ ºÉaÑ£À ªÀgÀzÀQëuÉ ¸À®ÄªÁV ¦üAiÀiÁð¢UÉ CªÁZÀåªÁV ¨ÉÊzÁr ºÉÆqɧqÉ ªÀiÁr zÉÊ»PÀ ªÀÄvÀÄÛ ªÀiÁ£À¹PÀ QjQj ªÀiÁqÀÄvÁÛ §A¢zÀÝjAzÀ ¦üAiÀiÁð¢AiÀÄÄ ¸ÀzÀjAiÀĪÀgÀ QgÀÄPÀļÀ vÁ¼À¯ÁgÀzÉà vÀªÀgÀĪÀÄ£É ¸ÉÃjzÀÄÝ , ¢£ÁAPÀ: 26-01-2014 gÀAzÀÄ ªÀÄzÁåºÀß 2-00 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀlgÁeï PÁ¯ÉÆäAiÀÄ°è ¦üAiÀiÁð¢AiÀÄÄ vÀ£Àß vÀªÀgÀĪÀÄ£ÉAiÀÄ ªÀÄÄAzÉ EzÁÝUÀ DgÉÆævÀgÀÄ CPÀæªÀÄPÀÆl PÀnÖPÉÆAqÀÄ §AzÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ K£À¯Éà ¸ÀÆ¼É E£ÀÆß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAzÀgÉ E¯Éèà ¸ÉÃj¢Ý CAvÁ zÀ¨Áâr ºÉÆqɧqÉ ªÀiÁr E£ÀÆß ºÉaÑ£À ªÀgÀzÀQëuÉ gÀÆ.50,000/- vÉUÉzÀÄPÉÆAqÀÄ §AzÀgÉ ¸Àj E®èªÁzÀgÉ ¤£ÀߣÀÄß PÉÆAzÀÄ ©qÀÄvÉÛÃªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ SÁ¸ÀV zÀÆgÀÄ ¸ÀA.34/2014 £ÉÃzÀÝgÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA 66/2014 PÀ®A 498(J), 506, 504, 323, 324, 147 ¸À»vÀ 34 L¦¹ ºÁUÀÆ PÀ®A. 3 , 4 ªÀ.¤ PÁAiÉÄÝ gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.02.2014 gÀAzÀÄ  40 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    6,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.