Police Bhavan Kalaburagi

Police Bhavan Kalaburagi

Sunday, October 13, 2013

BIDAR DISTRICT DAILY CRIME UPDATE 13-10-2013


This post is in Kannada language. To view, you need to download kannada fonts from the link section.

 

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 13-10-2013


 

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 12/2013, PÀ®A 174 ¹.Dgï.¦.¹ :-

ªÀÄÈvÀ ¸ÀĤî vÀAzÉ ªÀiÁzsÀªÀ ¯ÉÆúÁgÀ (ªÀiÁ±Á¼ÀPÀgÀ) ªÀAiÀÄ: 26 ªÀµÀð, eÁw: PÀA¨ÁgÀ, ¸Á: ºÀA¢PÉÃgÁ, vÁ: OgÁzÀ(©) FvÀ£À ®UÀߪÀÅ ¸ÀĪÀiÁgÀÄ 6 ªÀµÀðUÀ¼À »AzÉ UËgÀ UÁæªÀÄzÀ ±ÉÆèsÁ EªÀ¼À eÉÆvÉAiÀÄ°è DVzÀÄÝ, FvÀ¤UÉ 1 UÀAqÀÄ ªÀÄUÀÄ PÀªÀįÁPÀgÀ CAvÀ EgÀÄvÁÛ£É, ªÀÄÈvÀ ¸ÀĤî FvÀ£ÀÄ PÀÄrAiÀÄĪÀ ZÀlzÀªÀ£ÁVzÀÄÝ AiÀiÁªÁUÀ®Ä ¸ÀgÁ¬Ä PÀÄrzÀ CªÀÄ°£À°è EgÀÄwÛzÀÄÝ, ¢£ÁAPÀ 09-10-2013 gÀAzÀÄ ¸ÀĤî EvÀ£ÀÄ vÀªÀÄÆäj¤AzÀ vÀ£Àß CvÉÛ ªÀiÁªÀ£À ªÀÄ£É UËgÀ UÁæªÀÄzÀ°è vÀ£Àß ºÉAqÀw EzÀÝ PÁgÀt §A¢zÀÄÝ, ¢£ÁAPÀ 11-10-2013 gÀAzÀÄ UËgÀ UÁæªÀÄzÀ°è ¸ÀgÁ¬Ä PÀÄrzÀ CªÀÄ°£À°è AiÀĪÀÅzÉÆà «µÀzsÀ OµÀzsÀ ¸Éë¹zÀÝjAzÀ DvÀ¤UÉ G¥ÀZÁgÀ PÀÄjvÀÄ §¸ÀªÀPÀ¯Áåt ¸ÀPÁðj D¸ÀàvÉæUÉ vÀAzÁUÀ D¸ÀàvÉæAiÀÄ°è G¥ÀZÁgÀ ¥ÀqÉAiÀÄÄwÛzÁÝUÀ ªÀÄÈvÀ¥ÀnÖzÀÄÝ, ¸ÀzÀjAiÀĪÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ ªÀÄÈvÀ£À vÀAzÉAiÀiÁzÀ ¦üAiÀiÁ𢠪ÀiÁzsÀªÀ vÀAzÉ UÉÆëAzÀ ¯ÉÆúÁgÀ(ªÀiÁ±Á¼ÀPÀgÀ) ªÀAiÀÄ: 50 ªÀµÀð, eÁw: PÀA¨ÁgÀ, ¸Á: ºÀA¢PÉÃgÁ EªÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 347/2013, PÀ®A 489, 489 (), 489 (ಬಿ), 489 (ಸಿ), 124 () ಐಪಿಸಿ :-

ದಿನಾಂಕ 12-10-2013 ರಂದು DgÉÆævÀgÁzÀ 1) ಜುಗನು ಮೊಹಲ್ದಾರ ತಂದೆ ಅತಿಬುಲ ಮೊಹಲ್ದಾರ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ದೂಖುಮೊಹಲ್ದಾರ ಪಾಡಾ ಬಹಾದೂರಪುರ ಕಲಿಯಾ ಚೌಕ ಮಾಲ್ದಾ-732201, ರಾಜ್ಯ: ಪಶ್ಚಿಮ ಬಂಗಾಲ, 2) ಸುದರGಲ್ಲಾ ಮೊಹಲ್ದಾರ ತಂದೆ ಜಾಬುಲ ಮೊಹಲ್ದಾರ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಸಲಂಪುರ ದೂಖುಮೊಹಲ್ದಾರ ಪಾಡಾ ಬಹಾದೂರಪುರ ಕಲಿಯಾ ಚೌಕ ಮಾಲ್ದಾ-732201, ರಾಜ್ಯ: ಪಶ್ಚಿಮ ಬಂಗಾಲ EªÀj§âgÀÆ ಬಂಗ್ಲಾದೇಶದಿಂದ ಭಾರತ ದೇಶದ ಖೊಟಾ ನೊಟಗಳನ್ನು ಭಾಲ್ಕಿಯಲ್ಲಿ ಸರಬರಾಜು ಮಾಡಲು ಬಾಂಬೆ ಮುಖಾಂತರ ಭಾಲ್ಕಿಗೆ ಬಂದು ಈಗಾಗಲೆ ಬಹಳಷ್ಟು ನಕಲಿ ಹಣ ಚಲಾವಣೆ ಮಾಡಿ ಭಾರತದ ಆರ್ಥಿಕ ಪರಿಸ್ಥಿತಿ ಕುಂಟಿತ ಗೊಳಿಸುವ ದುರುದ್ದೇಶದಿಂದ ಭಾಲ್ಕಿ ನಗರದ ಅಂಬಿಕಾ ಲಾಡ್ಜದ ರೂಂ ನಂ. 5 ರಲ್ಲಿ ಆಶ್ರಯ ಪಡೆದಿದ್ದಾರೆ ಅಂತ PÀ.gÁ.¥ÉÆ ªÀw¬ÄAzÀ ¦üAiÀiÁð¢ J¸ï.JA AiÀiÁ¼ÀV ¥Éưøï G¥À¤ÃjPÀëPÀgÀÄ (C«) ¨sÁ°Ì £ÀUÀgÀ ¥ÉưøÀ oÁuÉ gÀªÀjUÉ ಬಾತ್ಮಿ §AzÀ ªÉÄÃgÉUÉ ¦üAiÀiÁð¢AiÀĪÀgÀÄ ಸುಭದ್ರವಾದ ತಂಡವನ್ನು ರಚಿಸಿ, E§âgÀÆ ಪಂಚರನ್ನು §gÀªÀiÁrPÉÆAqÀÄ ತಂಡದವರು ºÁUÀÆ ಪಂಚರು ಕೂಡಿಕೊಂಡು ಅಂಬಿಕಾ ಲಾಡ್ಜಿಗೆ ºÉÆÃV ಲಾಡ್ಜ ಹತ್ತಿರ ನಿಂvÀÄ ನಿರೀಕ್ಷಣೆ ಮಾr ಖಾಸಗಿ ಉಡುಪಿನಲ್ಲಿದ್ದ ಸಿಬ್ಬಂದಿಯವರು ಆರೋಪಿ ನಂ. 1 ಮತ್ತು 2 ರವರು ತಂಗಿದ ರೂಂ ನಂ. 5 ರ ಕೊಣೆಯ ಬಾಗಿಲ ಮುಂದೆ ನಿಂvÀÄ ಬಾಗಿಲನ್ನು ತೆರೆಸಿದಾಗ ¦üAiÀiÁð¢AiÀĪÀgÀÄ ತಂಡದವgÉÆA¢UÉ ಪಂಚರ ಸಮಕ್ಷಮ ¸ÀzÀj DgÉÆævÀgÀ ªÉÄÃ¯É zÁ½ ªÀiÁr ಅವರನ್ನು ವಿಚಾರಿಸಲಾಗಿ ತಾವು ಬಾಂಗ್ಲಾದೇಶದ ಅಸದುಲ್ಲಾ ಎಂಬ ವ್ಯಕ್ತಿ ಭಾರತದಲ್ಲಿ ಭಾರತ ದೇಶದ ಖೊಟಾ ನೊಟುಗಳನ್ನು ಮುದ್ರಿಸಿ ಭಾರತ ದೇಶದ ಆರ್ಥಿಕತೆಯನ್ನು ಕುಂಟಿತ ಗೊಳಿಸುವ  ಹಾUÀÆ ಭಾರತದ ಸುಭದ್ರೆತೆಗೆ ದಕ್ಕೆವುಂಟು ಮಾಡುವ ಸಲುವಾಗಿ ಅಲ್ಲದೆ ಅನಧಿಕೃತ ಲಾಭ ಪಡೆಯಲು ತಮ್ಮ ಮುಖಾಂತರ ಭಾರತದ ನಕಲಿ ಕರೆನ್ಸಿ 3 ಲಕ್ಷ 41 ಸಾವಿರ ರೂಪಾಯಿ ಖೊಟಾ ನೊಟಗಳನ್ನು ಕಳುಹಿಸಿದ್ದು ಅವುಗಳ ಪೈಕಿ 40 ಸಾವಿರ ರೂಪಾಯಿ 500 ರೂಪಾಯಿಯ ಮುಖ ಬೆಲೆಯ ನಕಲಿ ನೊಟುಗಳು ಹಾಗೂ 60 ಸಾವಿರ ರೂಪಾಯಿ ಅಸಲಿ ನೊಟಗಳು ತಮ್ಮ ಹತ್ತಿರ ಇದ್ದು ಉಳಿದ ನಕಲಿ ನೊಟಗಳು ಭಾಲ್ಕಿ ತಾಲೂಕಿನವgÁzÀ DgÉÆæ £ÀA. 3) ರಾಜಕುಮಾರ ತಂದೆ ಅಂಬಣ್ಣಾ ಮೊರೆ ಸಾ: ವಿಜಯಮ ಕಾಲೊನಿ ಭಾಲ್ಕಿ EvÀ¤UÉ 1,00,000/- ರೂ, 4) ಯುವರಾಜ ತಂದೆ ಮಾರುತಿ ಕಾಂಬಳೆ ಸಾ: ದಾಡಗಿ, EvÀ¤UÉ 50,000/- ರೂ, 5) ಪ್ರವೀಣ ತಂದೆ ಮಾರುತಿ ಕರುಣೆ ಸಾ: ಹರನಾಳ, EvÀ¤UÉ 1,00,000/- ರೂ, 6) ರಾಜಕುಮಾರ ತಂದೆ ಕಾಶಪ್ಪಾ ಧನ್ನೂರೆ ಸಾ: ಕುರುಬಖೆಳಗಿ, EvÀ¤UÉ 10,000/- ರೂ, 7) ಗಣೇಶ @ ಗಣಪತಿ ತಂದೆ ಕಾಶಪ್ಪಾ ಅಂಬಿಗಾರ ಸಾ: ದಾಡಗಿ, EvÀ¤UÉ 15,000/- ರೂ, 8) ಸಂತೊಷ ತಂದೆ ಗಣಪತರಾವ ವಾಸುದೇವ ಸಾ: ವರವಟ್ಟಿ EvÀ¤UÉ 26,000/- gÀÆ MlÄÖ 3 ಲಕ್ಷ 1 ಸಾವಿರ ರೂಪಾಯಿ ಖೊಟಾ ನೊಟು ಚಲಾವಣೆ ಮಾಡಲು ಕೊಟ್ಟಿರುತ್ತೆವೆ ತಿಳಿಸಿದರು, £ÀAvÀgÀ ¦üAiÀiÁð¢AiÀĪÀgÀÄ ¨sÁ°Ì vÁ®ÆQ£À DgÉÆævÀgÀ ªÀ±À¢AzÀ J¯Áè SÉÆÃmÁ £ÉÆÃlÄUÀ¼À£ÀÄß ªÀ±À¥Àr¹PÉÆAqÀÄ ಅಲ್ಟ್ರಾ ವೈಲೆಟ ಮಷಿನದಿಂದಕ್ ಮಾಡಿ ಧೃಡ ಪಡಿಸಿಕೊಂಡು ನಂತರ ಅಸಲಿ ಮತ್ತು ಖೊಟಾ ನೊಟಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊAqÀÄ ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 348/2013, PÀ®A 279, 337, 338 L¦¹ :-

¢£ÁAPÀ 12-10-2013 gÀAzÀÄ ¦üAiÀiÁ𢠸ÉÆ¥Á£ÀgÁªÀ vÀAzÉ gÀAUÁgÁªÀ ªÀ®AqÉ ¸Á: aPÀ®ZÀAzÁ EªÀgÀ ªÀÄUÀ£ÁzÀ DgÉÆæ gÁªÀÄ vÀAzÉ ¸ÉÆ¥ÁgÁªÀ ªÀ®AqÉ ªÀÄvÀÄÛ ¦üAiÀiÁð¢AiÀĪÀgÀ ºÉAqÀw ¸ÀÄ©zÁæ¨Á¬Ä E§âgÀÄ PÀÆrPÉÆAqÀÄ n.«.J¸À. «PÀÖgÀ £ÀA. PÉJ-38/JZÀ-9599 £ÉÃzÀgÀ ªÉÄÃ¯É aPÀÌ®ZÀAzÁ¢AzÀ ¨sÁ°ÌUÉ ºÉÆÃUÀĪÁUÀ RAqÉægÀªÀgÀ vÁ¬Ä ¸ÀªÀiÁ¢ü zÁn ¨sÁ°Ì ºÀwÛgÀ §AzÁUÀ ¸ÀzÀj n.«.J¸À. ¸ÉÊPÀ® ¹ÌqÀªÁV ©¢zÀÄÝ CzÀgÀ°è E§âjUÀÆ ¸ÀºÀ gÀPÀÛ ºÁUÀÄ UÀÄ¥ÀÛUÁAiÀĪÁVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

   

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


    


PÀ¼ÀÄ«£À ¥ÀæPÀgÀtzÀ ªÀiÁ»w :-

ದಿನಾಂಕ:13.10.2013 ರಂದು 0030 ಗಂಟೆ ಸುಮಾರಿಗೆ ಯಾರೋ ಇಬ್ಬರು ಅಪರಿಚಿತ ಕಳ್ಳರು ಫಿರ್ಯಾದಿ A¼Àð¼ ªÀÄ®è¥Àà vÀAzÉ ¤Ã®¥Àà 45 ªÀµÀð,PÀÄgÀħgï,PÀÆ° PÉ®¸À ¸Á:ªÀÄ£Àì¯Á¥ÀÆgÀÄ. ಮನ್ಸಾಲಾಪುರು ಗ್ರಾಮದಲ್ಲಿರುವ ªÀÄ£ÉAiÀÄ ಪಡಸಾಲೆಯ ಬಾಗಿಲನ್ನು ದಬ್ಬಿ ತೆರೆದು ಒಳ ಪ್ರವೇಶ ಮಾಡಿ ಮನೆಯಲ್ಲಿದ್ದ ಸ್ಟೀಲ್ ಬೀರೂ ತೆಗೆದು ಅದರೊಳಗಡೆ ಇದ್ದ ಕೀಲಿ ಉಪಯೋಗಿಸಿ ಸೇಫ್ ಲಾಕರ್ ತೆರೆದು ಅದರಲ್ಲಿದ್ದ ನಗದು ಹಣ ರೂ.50,000/-, ಬಂಗಾರದ ಟೀಕೆ ಮಣಿ ಸರ ಅ.ತೂಕ. ಅರ್ಧ ತೊಲೆ ಅ.ಕಿ.10,000/-, ಒಂದು ಬಂಗಾರದ ಜೀರೊ ಮಣಿ ಸರ ಅ.ತೂ. 10 ಗ್ರಾಮ್ ಅ.ಕಿ.20,000/-, ಒಂದು ಜೊತೆ ಬಂಗಾರದ ಹರಳಿನ ಬೆಂಡೋಲೆ ಅ.ತೂ. ಅರ್ಧ ತೊಲೆ ಅ.ಕಿ. 8,000/- ಒಟ್ಟು 88,000/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾಗಿ ಫಿರ್ಯಾದಿಯ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀ UÁæ«ÄÃt ¥Éưøï oÁuÉ UÀÄ£Éß £ÀA. 251/2013 PÀ®A: 457, 380 L.¦.¹£ÉÃzÀÝgÀ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


 

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w :-

ದಿ:12/10/13 ರಂದು ಬೆಳಿಗ್ಗೆ 08-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ತಿಳಿಸಿದ್ದೇನೆಂದರೆ ರಮೇಶ ತಂದೆ ಕರಿಯಪ್ಪ ಸಾ-ಸೀಕಲ್ ಈತನು ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಮೃತಪಟ್ಟಿದ್ದಾನೆ ಅಂತಾ ತಿಳಿಸಿದಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಶವವನ್ನು ನೋಡಿ ಹಾಜರಿದ್ದ ಮೃತನ ತಂದೆಯಾದ ಕರಿಯಪ್ಪ ಈತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ :- ದಿ: 12/10/13 ರಂದು ಬೆಳಿಗ್ಗೆ 05-30 ಗಂಟೆ ಸುಮಾರಿಗೆ ನನ್ನ ಮಗ ರಮೇಶನು ನಮ್ಮ ಹೊಲದಲ್ಲಿಯ ಹತ್ತಿ ಬೆಳೆಗೆ ಕ್ರಿಮಿನಾಶಕ ಔಷಧಿ ಸಿಂಪಡಿಸಲು ಹೋಗಿ ಅಲ್ಲಿ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಒದ್ದಾಡುತ್ತಿದ್ದಾಗ ಮೇವು ಕೊಯ್ಯಲು ಹೋಗಿದ್ದ ನಮ್ಮ ಊರಿನ ಶರಣಪ್ಪ ಮತ್ತು ದೇವಪ್ಪನು ನೋಡಿ ಪೋನ್ ಮುಖಾಂತರ ತಿಳಿಸಿದಾಗ ಕೂಡಲೇ ಹನುಮಂತನ ಸಂಗಡ ಹೊಲಕ್ಕೆ ಹೋಗಿ ನೋಡಲಾಗಿ ರಮೇಶನು ಒದ್ದಾಡುತ್ತಿದ್ದು, ವಾಂತಿ ಮಾಡಿಕೊಂಡಿದ್ದನು. ಕೂಡಲೇ ನಮ್ಮ ಊರಿನ ಅಟೋದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜುಗಾಗಿ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 08-25 ಗಂಟೆಗೆ ಮೃತಪಟ್ಟಿರುತ್ತಾನೆ. ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲಾ ಅಂತಾ ಇದ್ದ ಹೇಳಿಕೆ ಪಿರ್ಯಾದಿಮೇರೆಗೆ ಮಾನವಿ ಠಾಣೆ ಯು.ಡಿ.ಆರ್ ನಂ. 26/13 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w

ದಿನಾಂಕ 12-10-2013 ರಂದು ಬೆಳಗ್ಗೆ 08-00 ಗಂಟೆಯ ಸಮಯದಲ್ಲಿ ಫಿರ್ಯಾದಿದಾರಳು ಮತ್ತು ಅವರ ಗ್ರಾಮದವರು ಸೇರಿ ಬಜಾರಿ ಇವನ ಆಟೋ ನಂ. ಕೆಎ-36/6098 ನೇದ್ದರಲ್ಲಿ ಕುಳಿತುಕೊಂಡು ಗುಂಜಳ್ಳಿಯಿಂದ ಆಂಧ್ರದ ಇಂದುವಾಸಿ ಗ್ರಾಮಕ್ಕೆ ಹೋಗಿ ಅಲ್ಲಿ ಶೇಂಗಾ ಕಿತ್ತುವ ಕೂಲಿ ಕೆಲಸ ಮಾಡಿಕೊಂಡು ವಾಪಸ್ಸು ಸಾಯಂಕಾಲ ಅದೇ ಆಟೋದಲ್ಲಿ ಬರುತ್ತಿದ್ದಾಗ ರಾಯಚೂರು – ಮಂತ್ರಾಲಯ ರೋಡಿನ ಮೇಲೆ ಆಟೋ ಚಾಲಕನು ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ಗುಂಜಳ್ಳಿ ಹೈಸ್ಕೂಲ್ ಇನ್ನು ಸ್ವಲ್ಪ ದೂರ ಇರುವಾಗ ರೋಡಿನ ಎಡಗಡೆಗೆ ಟ್ರ್ಯಾಕ್ಟರ ನಂ. ಕೆಎ-36/ಟಿ.ಬಿ-4288 ಮತ್ತು ಟ್ರ್ಯಾಲಿ ನಂ. ಕೆಎ-36/8396 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಗುಂಜಳ್ಳಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು, ಅದೇ ಸಮಯದಲ್ಲಿ ಟ್ರ್ಯಾಕ್ಟರ ಚಾಲಕನು ಹೆದ್ದಾರಿ ರೋಡಿನ ಮೇಲೆ ಹಿಂದೆ ಬರುವ ವಾಹನಗಳಿಗೆ ಯಾವುದೇ ಸಿಗ್ನಲ್ ತೋರಿಸದೇ ನಿರ್ಲಕ್ಷತನದಿಂದ ರೋಡಿನ ಬಲಗಡೆ ಟ್ರ್ಯಾಕ್ಟರನ್ನು ತಿರುಗಿಸುವಾಗ ಆಟೋ ಚಾಲಕನು ಅದೇ ವೇಗದಲ್ಲಿ ಹೊರಟಿದ್ದು, ಒಮ್ಮೇಲೆ ಮುಂದೆ ಇದ್ದ ಟ್ರ್ಯಾಕ್ಟರ ಟ್ರ್ಯಾಲಿಯನ್ನು ನೋಡಿ ಆಟೋ ಚಾಲಕನು ತನ್ನ ಆಟೋವನ್ನು ನಿಯಂತ್ರಣ ಮಾಡಿಕೊಳ್ಳಲಾಗದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಆಟೋವು ಪಲ್ಟಿಯಾಗಿ ರೋಡಿನ ಬಲಗಡೆಗೆ ಹೋಗಿ ಬಿದ್ದಿದ್ದು, ಇದರಿಂದ ಆಟೋದಲ್ಲಿದ್ದವಲ್ಲರೂ ರೋಡಿನ ಮೇಲೆ ಬಿದ್ದಿದ್ದರಿಂದ ಫಿರ್ಯಾದಿದಾರಳಿಗೆ ºÁUÀÆ EvÀgÀjUÉ ರಕ್ತಗಾಯವಾಗಿತ್ತು, ನರಸಿಂಹಲು ಇವನಿಗೆ ಬಲಗಡೆ ತಲೆಗೆ ಮತ್ತು ಎಡಗಡೆ ಕಪಾಳಕ್ಕೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಪ್ರೇಮಲಮ್ಮ ಈಕೆಗೆ ಹಿಂದೆಲೆಗೆ ಭಾರಿ ರಕ್ತಗಾಯವಾಗಿತ್ತು, ಜಯಮ್ಮ ಈಕೆಗೆ ತೆಗಚಿದ ಗಾಯಗಳಾಗಿದ್ದವು, ಮಲ್ಲಮ್ಮ ಇವಳಿಗೆ ಬಲಕಿವಿಯ ಹತ್ತಿರ ತೆರಚಿದ ಗಾಯವಾಗಿತ್ತು, ಮತ್ತು ಮಹೇಶ್ವರಿಗೆ ಎಡಹಣೆಗೆ ಮತ್ತು ತುಟಿಗೆ ರಕ್ತಗಾಯವಾಗಿತ್ತು, ಅಲ್ಲದೇ ಆಟೋ ಚಾಲಕ ಬಜಾರಿ ಇವನಿಗೆ ಸಹ ಅಲ್ಲಲ್ಲಿ ತೆರಚಿದ ಗಾಯಗಾಳಾಗಿದ್ದವು. ಟ್ರ್ಯಾಕ್ಟರ ಚಾಲಕನು ಈ ಘಟನೆಯನ್ನು ನೋಡಿ ತನ್ನ ಟ್ರ್ಯಾಕ್ಟರನ್ನು ಮತ್ತು ಟ್ರ್ಯಾಲಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ಅಲ್ಲಿಯೇ ಇದ್ದ ಯಾರೋ 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನರಸಿಂಹ ಮತ್ತು ಪ್ರೇಮಲಮ್ಮ, ಬಜಾರಿ ಮತ್ತು ಆತನ ಹೆಂಡತಿ ಮಹೇಶ್ವರಿ ಇವರಿಗೆ ಉಪಚಾರ ಕುರಿತು ರಾಯಚೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿ ಉಳಿದವರು ಗುಂಜಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ನರಸಿಂಹ ಮತ್ತು ಪ್ರೇಮಲಮ್ಮ ಇವರಿಗೆ ಉಪಚಾರಕ್ಕೆಂದು ಆಸ್ಪತ್ರೆಗೆ ಒಯ್ಯುವಾಗ ದಾರಿ ಮಧ್ಯದಲ್ಲಿ ಸಾಯಂಕಾಲ 7-30 ಗಂಟೆಗೆ 108 ವಾಹನದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಆಧಾರದ ಮೇಲಿಂದ AiÀÄgÀUÉÃgÁ ¥Éưøï oÁuÉ. UÀÄ£Éß £ÀA. 178/2013 PÀ®A. 279, 337, 338, 304()
L¦.¹. ªÀÄvÀÄÛ

187 ಐ.ಎಂ.ವಿ ಕಾಯ್ದೆ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

    

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:13.10.2013 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,900 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಗೃಹಿಣಿಗೆ ಗಂಡ ಮತ್ತು  ಗಂಡನ ಮನೆಯವರಿಂದ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಜರೀನಾ ಬೇಗಂ ಗಂಡ ಇನಾಯತ ಸಾ: ಎಂ.ಆರ್. ಮಡಿಕಲ್ ಕಾಲೇಜ  ಸುಂದರ ನಗರ ಗುಲಬರ್ಗಾ ಇವರು ದಿನಾಂಕ: 04.09.2013 ರಂದು ಅಹ್ಮದಾಬಾದನಲ್ಲಿ ಕೋರ್ಟ ಮದುವೆ ಮಾಡಿಕೊಂಡು ಎರಡು ಮೂರು ದಿನಗಳವರೆಗೆ ಸರಿಯಾಗಿದ್ದು ನಂತರ ದಿನಾಂಕ :08.09.2013 ರಂದು ಬೆಳಗ್ಗೆ 10.00 ಗಂಟೆಗೆ ನನಗೆ ನೀನು ನಿನ್ನ ತಂದೆ-ತಾಯಿ ಮನೆಯಿಂದ ಏನು ತಂದಿಲ್ಲ ವಗೈರೆ ಎನ್ನುತ್ತ ಕಿರುಕುಳ ಕೊಡಲಾರಂಭಿಸಿದನು. ಇನಾಯತ ತಂದೆಯಾದ ಮಹ್ಮದ ವಸೀಮ ಈತನು ನನಗೆ ಏ ರಂಡಿ ನೀನು ನಿನ್ನ ತಂದೆ ತಾಯಿ ಮನೆಯಿಂದ ಏನು ಬಂಗಾರ ಬೆಳ್ಳಿ ದುಡ್ಡು ಹಾಗೂ ಇತರೇ ಸಾಮಾನು ತಂದಿಲ್ಲ ಅತ್ತೆಯಾದ ರಬೀಯಾ ಇವಳು ನನಗೆ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಭಾವನಾದ ಅಲ್ತಾಫ, ಮನ್ಸೂರ ಇವರು ಕೂಡ ತವರು ಮನೆಯಿಂದ ಬಂಗಾರ ಬೆಳ್ಳಿ ತರಬೇಕು ಮತ್ತು ರೂಪಾಯಿ 1.50.000/- ವರದಕ್ಷಿಣೆ ತರಬೇಕು ತರದೇ ಇದ್ದಾಗ ನಿನಗೆ ಅಷ್ಟು ಸುಲಭಾವಾಗಿ ಬೀಡದೇ ಬೆಂಕಿ ಹಚ್ಚಿ ಸಾಯಿಸಿ ಬಿಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ದಿನಾಂಕ:07.10.2013 ರಂದು 02.00 ಪಿ.ಎಮ್ ಕ್ಕೆ ಎಮ್.ಆರ್.ಮೆಡಿಕಲ್ ಕಾಲೇಜ ಎದುರುಗಡೆ ಸುಂದರ ನಗರದಲ್ಲಿನ ಗಂಡನ ಜೊತೆಯಲ್ಲಿದ್ದಾಗ ನನ್ನ ಗಂಡನ ಅಕ್ಕಳಾದ ರಿಜ್ವಾನಾ ಬೇಗಂ ಇವಳು ನನ್ನ ಗಂಡನನ್ನು ಬಿಟ್ಟು ಮನೆಯಲ್ಲಿ ಉಳಿದಿದ್ದು ಇವಳು ಮತ್ತೋಬ್ಬನ ಸಂಗಡ ಅನೈತಿಕ ಸಂಪರ್ಕ ಹೊಂದಿದ್ದು ಆಕೆ ಅದೇ ಧಂದೆಯಿಂದ ಆದಾಯ ಮಾಡುತ್ತಿದ್ದು ನೀನು ತವರು ಮನೆಯಿಂದ ಹಣ ಬಂಗಾರ ಬೆಳ್ಳಿ ತರದೇ ಇದ್ದಾಗ ನಿನ್ನನ್ನು ಕೂಡ ಅದೇ ಅನೈತಿಕ ಆಕ್ರಮ್ ಧಂದೆಗೆ ಅಟ್ಟಿ ನಿನ್ನಿಂದ ಆದಾಯ ಪಡೆಯುತ್ತೇವೆ ಎನ್ನುತ್ತಿದ್ದಾಳೆ ಮತ್ತು ರೇಷ್ಮ ಇವಳು ಕೂಡ ನಮ್ಮ ಅಕ್ಕನ ಮಾತನ್ನು ಕೇಳದಿದ್ದರೆ ನಿನಗೆ ಬೆಂಕಿ ಹಚ್ಚಿ ಸುಡುತ್ತೇವೆ ಎಂದು ಧಮಕಿ ಹಾಕಿರುತ್ತಾರೆ. ಮದುವೆಯಾದ ಒಂದು ತಿಂಗಳಲ್ಲಿಯೇ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ ಅತ್ತೆ ಮಾವ ಗಂಡನ ಇಬ್ಬರು ಸಹೋದರಿಯರು ಇಬ್ಬರು ಸಹೋದರರು ಎಲ್ಲರೂ ಸೇರಿ ಉದ್ದೇಶಪೂರ್ವಕವಾಗಿ ತವರು ಮನೆಯಿಂದ ವರದಕ್ಷಿಣೆ ಬೆಳ್ಳಿ ಬಂಗಾರ ತರುವಂತೆ ದಿನಾಲೂ ಸೇರಿ ಉದ್ದೇಶಪೂರ್ವಕವಾಗಿ  ತವರು ಮನೆಯಿಂದ ವರದಕ್ಷಿಣ ಬೆಳ್ಳಿ ಬಂಗಾರ  ತರುವಂತೆ  ದಿನಾಲೂ ಪೀಡಿಸಿ ನನಗೆ  ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.