Police Bhavan Kalaburagi

Police Bhavan Kalaburagi

Monday, July 27, 2015

Yadgir District Reported Crimes



Yadgir District Reported Crimes 

AiÀiÁzÀVj UÁæ ¥Éưøï oÁuÉ UÀÄ£Éß £ÀA: 180/2015 PÀ®A  498(J), 504, 506 ¸ÀA. 149 L¦¹ ªÀÄvÀÄÛ PÀ®A 3, 4 r.¦.DåPïÖ:- ¸ÀĪÀiÁgÀÄ JgÀqÀÄ ªÀµÀðUÀ½AzÀ E°èAiÀĪÀgÉUÉ ¦gÁå¢ ²æêÀÄw  gÉÃSÁ UÀAqÀ ªÀÄ®Äè ZÀªÁít EªÀjUÉ DgÉÆævÀgÀÄ ªÀÄ£ÉAiÀÄ°è ºÉÆqÉ §qÉ ªÀiÁr ªÀiÁ£À¹PÀªÁV zÉÊ»PÀªÁV »A¸É PÉÆlÄÖ vÀªÀgÀÄ ªÀģɬÄAzÀ 5 vÉÆ¯É §AUÁgÀ ªÀÄvÀÄÛ 50,000/-gÀÆ. ªÀgÀzÀQëuÉ vÀgÀĪÀAvÉ ¦gÁå¢UÉ ªÀgÀzÀQëuÉ ¸À®ÄªÁV QgÀÄPÀļÀ PÉÆlÄÖ ªÀģɬÄAzÀ ºÉÆgÉUÉ ºÁQ CªÁåZÀÒªÁV ¨ÉÊzÀÄ, fêÀ ¨ÉzÀjPÉ ºÁQzÀ §UÉΠ PÉÆlÖ ¦üAiÀiÁ𢠺ÉýPÉAiÀÄ ¸ÁgÁA±ÀzÀ ªÉÄðAzÀ F ªÉÄð£ÀAvÉ ¥ÀæPÀgÀt zÁR¯ÁVgÀÄvÀÛzÉ.


AiÀiÁzÀVj UÁæ ¥Éưøï oÁuÉ UÀÄ£Éß £ÀA: 182/2015 PÀ®A279,337,338,304 (J)L¦¹ ¸ÀA:187 L.JªÀiï «í JPÀÖ:- ¢£ÁAPÀ 27-07-2015 gÀAzÀÄ 12-30 ¦.JªÀiï PÉÌ lAlA £ÀA: PÉ.J-33/9204 £ÉÃzÀÝgÀ ZÁ®PÀ£ÀÄ vÀ£Àß lAlAzÀ°è ªÀÄævÀ¤UÉ ªÀÄvÀÄÛ EvÀgÉà 3 d£À UÁAiÀiÁ¼ÀÄUÀ½ PÀÄr¹PÉÆAqÀÄ ªÉÄʯÁ¥ÀÆgÀ UáæªÀÄ¢AzÀ gÁªÀĸÀªÀÄÄzÀæ UáæªÀÄzÀ PÀqÀUÉ §gÀÄwÛgÀĪÁUÀ lAlA ZÁ®PÀ£ÀÄ vÀ£Àß lAlA £ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ §AzÀÄ ªÀiÁUÀð ªÀÄzÀå ªÉÄʯÁ¥ÀÆgÀ-gÁªÀĸÀªÀÄÄzÀæ gÉÆÃr£À ªÉÄÃ¯É PÉgÉUÀ ºÀwÛgÀ gÉÆÃr£À §¢VzÀÝ PÀ©âtzÀ Væ°èUÉ rQÌ¥Àr¹ C¥sÀUÁvÀ ªÀiÁrzÀ ¥ÀæAiÀÄÄPÀÛ lAlA zÀ°è PÀĽvÀ 4 d£ÀgÀÄ ¸ÁzÁ ªÀÄvÀÄÛ ¨sÁj UÁAiÀÄ ºÉÆA¢ CªÀgÀÄ G¥ÀZÁgÀ PÀÄjvÀÄ 108 CA§Äå¯É£Àì ªÁºÀ£ÀzÀ°è AiÀiÁzÀVj ¸ÀPÁðj D¸ÀàvÀæUÉ §gÀÄwÛgÀĪÁUÀ D¸ÀàvÉæ UÉÃn£À ºÀwÛgÀ ªÀÄÈvÀ£ÀÄ 1-30 ¦.JªÀiï PÉÌ ªÀÄÈvÀ¥ÀnÖzÀÄÝ EgÀÄvÀÛzÉ, ªÀÄvÀÄÛ Uàl£É £ÀAvÀgÀ ZÁ®PÀ£ÀÄ C°èAzÀ Nr ºÉÆÃVzÀÄÝ EgÀÄvÀÛzÉ.

Kalaburagi District Reported Crimes

ದೇವರ ಮೂರ್ತಿ ಹಾಗು ಕಿರಿಟ ಕಳವು ಮಾಡಿದ ಕಳ್ಳನ ಬಂಧನ :
ನಿಂಬರ್ಗಾ ಠಾಣೆ : ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿಯ ಬೆಳ್ಳಿಯ ಮೂರ್ತಿಗಳು ಹಾಗೂ ಕಲಬುರಗಿಯ ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ ಕಳ್ಳತನ ಪತ್ತೆ  ಮಾನ್ಯ ಶ್ರೀ ಅಮೀತಸಿಂಗ್‌ ಐ.ಪಿ.ಎಸ್‌. ಪೊಲೀಸ ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಶ್ರೀ ಎಸ್‌.ಎಲ್‌. ಝಂಡೆಕರ ಡಿ.ಎಸ್‌.ಪಿ ಆಳಂದ ಉಪ ವಿಭಾಗ ಮತ್ತು  ಮಾನ್ಯ ಶ್ರೀ ಮಾಹಾನಿಂಗಪ್ಪ ನಂದಗಾಂವಿ ಡಿ.ಎಸ್‌.ಪಿ.( ಎ ) ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ  ಶ್ರೀ ಬಾಸು ಚವ್ಹಾಣ ಸಿ.ಪಿ.ಐ ಆಳಂದ , ಶ್ರೀ ಸಂತೋಷ ರಾಠೋಡ  ಪಿ.ಎಸ್.ಐ ನಿಂಬರ್ಗಾ, ಶ್ರೀ ಮಾಹದೇವ ಪಂಚಮುಖಿ ಪಿ.ಎಸ್‌.ಐ ಆಳಂದ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಮಹ್ಮದ ಇಸ್ಮಾಯಿಲ್ ಹೆಚ್‌.ಸಿ. 75., ಸಿರಾಜೊದ್ದಿನ ಪಟೇಲ ಹೆಚ್.ಸಿ. 138, ಭದ್ರಪ್ಪ ಹೆಚ್.ಸಿ. 295, ಅಂಬಾರಾಯ ಪಿ.ಸಿ. 395  ಚಂದ್ರಶೇಖರ ಪಿ.ಸಿ 670 , ,ಸೈಬಣ್ಣಾ ಪಿ.ಸಿ. 835, ಶ್ರೀಶೈಲ ಪಿ.ಸಿ. 362 , ಕಲ್ಯಾಣಿ  ಪಿ.ಸಿ. 265, ದಶರಥ ಎಪಿಸಿ 23, ಗುರುರಾಜ ಪಿ.ಸಿ. 1087, ರವರ ತಂಡವು  ಆರೋಪಿ ಚಿನ್ನು @ ಚಿನ್ನಪ್ಪ ತಂದೆ ಮುಗಲಪ್ಪ ಕಲ್ಲೆಮೂಡ ಸಾ: ವಡ್ಡರ ಕಾಲೂನಿ ಮೈಲೂರ ರೋಡ ಬೀದರ ಇತನಿಗೆ ಹಿಡಿದು ಆರೋಪಿಯಿಂದ ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿ ಬೆಳ್ಳಿಯ ಮೂರ್ತಿಗಳು ಮತ್ತು ಗುಲಬರ್ಗಾ ಪಟ್ಟಣದ ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ  ಹಾಗೂ ಬೀದರ ಜಿಲ್ಲೆಯ ಮಂಠಾಳ ಗ್ರಾಮದ ಚೌಕಿ ಮಠದ ಗುರುಲಿಂಗೇಶ್ವರ ದೇವರ ಬೆಳ್ಳಿಯ ಕಿರೀಟ ಹೀಗೆ ಒಟ್ಟು 20 ಕೆ.ಜಿ ಯಷ್ಟು ಬೆಳ್ಳಿಯ ವಸ್ತುಗಳು ಇವುಗಳ ಒಟ್ಟು ಕಿಮ್ಮತ್ತು ಸುಮಾರು 7,00,000 /- ರೂ. ಬೆಲೆಯ  ಬಾಳುವ  ಮಾಲನ್ನು ಜಪ್ತಿ ಪಡಿಸಿಕೊಂಡು ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯಮಾಡಿಕೊಳ್ಳುವಂತೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಅರ್ಜುನ ತಂದೆ ಶರಣಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ ಇವರ ಮಗಳಾದ ಶರಣಮ್ಮಾ ಇವಳು ಮಹಾಗಾಂವ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಈಗ ಸುಮಾರು 6 ತಿಂಗಳಿಂದ ನಮ್ಮ ಓಣಿಯ ರಾಹುಲ ತಂದೆ ಬಾಬುರಾವ ಜನವಾಡ ಈತನು ನನ್ನ ಮಗಳಾದ ಶರಣಮ್ಮ ಇವಳು ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮರಳಿ ಮನೆಗೆ ಬರುವಾಗ ಅವಳಿಗೆ ಹಿಂಬಾಲಿಸುವುದು, ಚುಡಾಯಿಸುವುದು. ಮಾಡುತ್ತಾ ಬಂದು ನಿನ್ನೆ ದಿನಾಂಕ: 26-07-2015 ರಂದು ಮಧ್ಯಾಹ್ನ ರಾಹುಲ ಈತನು ನನ್ನ ಮಗಳು ಮನೆಯಲ್ಲಿ ಒಬ್ಬಳೇ ಇರುವದನ್ನು ನೋಡಿ, ಮನೆಗೆ ಹೋಗಿ ಅವಳ ಹೆಸರಿನಿಂದ ಕೂಗುವುದು ಮತ್ತು ಬಾಗಿಲು ಬಡಿಯುವುದು ಇತ್ಯಾದಿ ಮಾಡಿದ್ದರಿಂದ ನಮ್ಮ ಓಣಿಯವರು ಇದನ್ನು ನೋಡಿದ್ದರಿಂದ ಶರಣಮ್ಮಾ ಇವಳು ತನಗೆ ಓಣಿಯವರ ಮುಂದೆ ಆದ ಅವಮಾನವನ್ನು ನೊಂದುಕೊಂಡು ಮತ್ತು ರಾಹುಲ ಈತನು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಮನೆಯಲ್ಲಿ ಸಮೀಪದಲ್ಲಿರುವ ಅಕ್ಕ ಮಹಾದೇವಿ ಹಳ್ಳದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ. ಆಕೆಯ ಸಾವಿಗೆ ರಾಹುಲ ಈತನು ನೀಡಿದ ಕಿರುಕುಳವೇ ಕಾರಣ ಆದ್ದರಿಂದ ಸದರಿ ರಾಹುಲ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೊಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಆಳಂದ ಠಾಣೆ : ದಿನಾಂಕ 26/07/2015 ರಂದು ಆಳಂದ-ತೆಲೆಕುಣಿ ರೋಡಿನ ಚಡಾವದಲ್ಲಿ ಗುಲಾಮ ಮುಲ್ಲಾರವರ ಹೊಲದಲ್ಲಿ ಇದ್ದ ದರ್ಗಾದ ಸಮೀಪ ರೋಡಿನ ಮೇಲೆ ಯಾರೋ ಕೆಲವು ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳದಿಂದ ದೂರದಲ್ಲಿ ಜೀಪ್‌ ನಿಲ್ಲಿಸಿ ಸಾವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ರೋಡಿಗೆ ಎರಡು ಮೋಟರ ಸೈಕಲ ಅಡ್ಡ ನಿಲ್ಲಿಸಿ ಇಬ್ಬರು ರೋಡಿನ ಎರಡು ಬದಿಗೆ ಹಗ್ಗ  ಹಿಡಿದು ನಿಂತಿದ್ದು ಇಬ್ಬರು ರೋಡಿನ ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ ರಾಡುಗಳನ್ನು ಹಿಡಿದುಕೊಂಡಿದ್ದು ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ ವಾಹನಗಳಿಗೆ ತಡೆದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 1) ಉಮೇಶ ತಂದೆ ದತ್ತು ಪವಾರ ಸಾ: ದರ್ಗಾಶಿರೂರ 2) ರಾಮು ತಂದೆ ದಾದು ಕಾಳೆ ಸಾ: ರಾಜವಾಳ 3) ಸೋಮನಾಥ ತಂದೆ ಬಗ್ಗು ಚವ್ಹಾಣ ಸಾ: ಕಮಸೂರ ನಾಯಕ ತಾಂಡಾ  4) ಬೈರು ತಂದೆ ಕಲ್ಲು ಪವಾರ ಸಾ: ದರ್ಗಾ ಶಿರೂರ  5) ಕಲ್ಯಾಣಿ ತಂದೆ ಸಾಲು ಪವಾರ ಸಾ: ದರ್ಗಾ ಶಿರೂರ 6) ಜಗನಾಥ ತಂದೆ ರತನು ಪವಾರ ಸಾ: ಕಮಸೂರ ನಾಯಕ ತಾಂಡ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ದರೊಡೆ ಮಾಡಲು ಬಳಸಲು ತಂದಿದ್ದ ಬಜಾಜ ಪ್ಲಾಟಿನಮ್‌ ಮೋ.ಸೈಕಲ: ನಂ ಕೆಎ 32 ಯ 6916 ಮತ್ತು  ಡಿಸ್ಕೋವರಿ ರೆಡ್‌ & ಸಿಲ್ವರ್‌ ಕಲರ್‌ ಮೋ.ಸೈಕಲ ನಂಬರ ಕೆಎ 32 ಇಇ 4668 ಮೊಟಾರ ಸೈಕಲ್ಗಳನ್ನು ಮತ್ತು ಕಬ್ಬಿಣದ ರಾಡಗಳು, ಕಾರದ  ಪುಡಿ, ನೂಲಿನ ಹಗ್ಗ ಮತ್ತು ಕಲ್ಲುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಳಂದ ಠಾಣೆ : ದಿನಾಂಕ 26-07-2015 ರಂದು ಆಳಂದ-ಖಜೂರಿ ರೋಡಿನ ಚಿತಲಿ ಚೆಡೌನ ಹತ್ತಿರ ಇರುವ ವಿಶ್ವನಾಥ ಜಾದವ ಸಾ:ಚಿತಲಿ ಇವರ ಲಿಂಬಿ ತೋಟದ ಹೊಲಕ್ಕೆ ಹತ್ತಿಕೊಂಡಿದ್ದ ರೋಡಿಗೆ ಯಾರೋ ಕೆಲವು ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳದಿಂದ 100 ಪೀಟ ದೂರದಲ್ಲಿ ಜೀಪ್‌ ನಿಲ್ಲಿಸಿ ಸವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ರೋಡಿಗೆ ಒಂದು ಜೀಪ ಹಾಗು ಒಂದು ಮೋಟರ ಸೈಕಲ ಅಡ್ಡ ನಿಲ್ಲಿಸಿ ಇಬ್ಬರು ರೋಡಿನ ಎರಡು ಬದಿಗೆ ಹಗ್ಗ  ಹಿಡಿದು ನಿಂತಿದ್ದು ಇಬ್ಬರು ರೋಡಿನ ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ ರಾಡುಗಳನ್ನು ಹಿಡಿದುಕೊಂಡಿದ್ದು ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ ವಾಹನಗಳಿಗೆ ತಡೆದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳೀ ಮಾಡಿ  1) ಬಾಹಾದ್ದೂರ ತಂದೆ ಗೌನು ಕಾಳೆ ಸಾ: ಶೆಕಾಪೂರ 2) ಅಂತ್ಯಾ ತಂದೆ ಗೊವಿಂದ ಚವ್ಹಾಣ ಸಾ: ಮೋಘಾ (ಬಿ) 3) ನರಸಿಂಗ ತಂದೆ ಹರಿಶ್ಚಂದ್ರ ಪವಾರ ಸಾ; ಶೆಕಾಪೂರ 4) ಬೆಸ್ಯಾ ತಂದೆ ಸುನೀಲ ಪವಾರ ಸಾ: ಶೆಕಾಪೂರ ಇತನ ಕೈಯಲ್ಲಿ 5) ಸುರೇಶ ತಂದೆ ಪದ್ಮು ಕಾಳೆ ಸಾ: ರಾಜೋಳ  6) ಬಿಕ್ಕು ತಂದೆ ರಘುನಾಥ ಪವಾರ ಸಾ: ಶೆಕಾಪೂರ ರವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರು ದರೋಡೆ ಮಾಡಲು ಬಂದಿದ್ದ ಬಗ್ಗೆ ತಿಳಿಸಿದ್ದರಿಂದ ಕೃತ್ಯಕ್ಕೆ ಬಳಸಿದ  ಮಹೇಂದ್ರ ಕಂಪನಿಯ ಜೀಪ ನಂ ಎಮ್‌ಎಚ್‌ 24 ಸಿ 1463 ಮತ್ತು  ಹಿರೋ ಸ್ಲೆಂಡರ್‌ ಮೋ.ಸೈಕಲ ನಂಬರ ಕೆಎ 32 ಇಜಿ 5424 ಸದರಿಯವರಿಂದ ಒಂದು 3 ಪೀಟ ಉದ್ದದ ಎರಡು ರಾಡು, ಹಿಡಿ ಗಾತ್ರದ ಕಲ್ಲು ಒಂದು ನೂಲಿನ ಹಗ್ಗ ಅಂದಾಜು 40 ಪೀಟ ಉದ್ದವುಳ್ಳದ್ದು, 250 ಗ್ರಾಂದಷ್ಟು ಖಾರದ ಪುಡಿ ವಶಪಡಿಸಿಕೊಂಡು ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Raichur District Reported Crimes

 
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 26-7-15 ರಂದು ಬೆಳಗ್ಗೆ 10-00 ಗಂಟೆಯ ಸುಮಾರು ತನ್ನ ಫ್ಯಾಶನ  ಪ್ಲಸ್  ಮೋಟಾರ್  ಸೈಕಲ್ ನಂ ಕೆ.ಎ 17 ಆರ್ 6323 ನೇದ್ದರ ಮೇಲೆ ತಮ್ಮ ಊರಾದ  ಮಾನವಿ ತಾಲೂಕಿನ ಉದ್ಬಾಳ ಬಡ್ಲಾಪೂರ ದಿಂದ ಎತ್ತಿಗೆ ಕಾಳು ತರಲೆಂದು ಹಾರಾಪೂರ ಗ್ರಾಮಕ್ಕೆ ಬಂದು ತನ್ನ ಕೆಲಸವನ್ನು ಮುಗಿಸಿಕೊಂಡು  ಮರಳಿ ಊರಿಗೆ ಮೋಟಾರ್ ಸೈಕಲ್ ಮೇಲೆ  ಮಸ್ಕಿ ರಸ್ತೆಯ ಕಡೆ ಹೊಗುವಾಗ – ಮಸ್ಕಿ ರಸ್ತೆಯ ಕಡೆಯಿಂದ  ಕ್ಯಾಂಟರ ನಂ ಕೆ.ಎ 36 ಎ.2227 ನೇದ್ದರ ಚಾಲಕನ ಹೆಸರು ವಿಳಾಸ ಗೊತ್ತಿರುವದಿ ಲ್ಲಾ ಈತನು ತನ್ನ ಕ್ಯಾಂಟರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು   ಮೋಟಾರ್ ಸೈಕಲ್ ಸವಾರನಾದ ¨sÀUÀªÁ£À¥Àà vÀA gÀªÉÄñÀ¥Àà ªÀ 55À ಈತನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟಿದ್ದರಿಂದ   ಈತನ ಎಡಗಡೆ  ಕಣ್ಣಿನ ಮೇಲೆ ಭಾರಿ ರಕ್ತಗಾಯವಾಗಿದ್ದು,  ಮತ್ತು ಎಡಮೊಣಕಾಲು ಕೆಳಗೆ ರಕ್ತಗಾಯವಾಗಿ ಸ್ಥಳದಲ್ಲಿ ಸತ್ತಿದ್ದು ಇರುತ್ತದೆ. ಕ್ಯಾಂಟರ ಚಾಲಕನು ತನ್ನ ಕ್ಯಾಂಟರನ್ನು ಸ್ಥಳದಲ್ಲಿ ಬಿಟ್ಟು ಒಡಿಹೋಗಿದ್ದು  ಸದರಿ ಟ್ಯಾಂಕರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿದ್ದ  ಹೇಳಿಕೆ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 107/2015 PÀ®A- 279. 304 () L¦¹ ಮತ್ತು 187 ,ಎಂ,ವಿ ಕಾಯಿದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

PÉÆ¯É ¥ÀæPÀgÀtzÀ ªÀiÁ»w:-
¢£ÁAPÀ 24/7/2015 gÀAzÀÄ 0830 UÀAmÉUÉ ¦üAiÀiÁð¢ wªÀÄä¥Àà vÀAzÉ azÁ£ÀAzÀ 24 ªÀµÀð eÁw ªÀiÁ¢UÀ G:PÀÆ°PÉ®¸À  ¸Á:gÁA¥ÀÆgÀ gÁAiÀÄZÀÆgÀÄ.FvÀ£À£ÀÄß 1)²ªÀPÀĪÀiÁgï vÀAzÉ PÀjAiÀÄ¥Àà ¸Á: gÁA¥ÀÆgÀ  ºÁUÀÆ EvÀgÉà 5 d£ÀgÀÄ.EªÀgÀÄUÀ¼ÀÄ ªÀģɬÄAzÀ PÀgÉzÀÄ PÉÆAqÀÄ ºÉÆÃV  ¦üAiÀiÁð¢UÉ ºÁQ ¹ÖPï¤AzÀ ªÀÄvÀÄÛ ªÀiÁå£ï ºÁåArèAUï¤AzÀ ºÉÆqÉzÀÄ fêÀzÀ ¨ÉzÀjPÉ ºÁQzÀÄÝ, ¢£ÁAPÀ 24/7/15 gÀAzÀÄ 1700 UÀAmÉUÉ D£ÀAzÀªÀÄä UÀAqÀ azÁ£ÀAzÀ 40 ªÀµÀð eÁ:ªÀiÁ¢UÀ G:¸ÀgÀPÁj ±Á¯ÉAiÀÄ°è CqÀÄUÉ ¸ÀºÁAiÀÄQ ¸Á:gÁA¥ÀÆgÀ  EªÀgÀÄ DgÉÆævÀgÀÄ ¦üAiÀiÁð¢zÁgÀ¤UÉ ºÉÆqÉzÀ «µÀAiÀÄ ªÀ£ÀÄß PÉüÀ®Ä DgÉÆævÀgÀ ºÀwÛgÀ ºÉÆÃzÁUÀ DgÉÆævÀgÀÄ CªÁZÀåªÁV ¨ÉÊzÀÄ ºÉÆqÉ¢zÀÝjAzÀ D£ÀAzÀªÀÄä ¥ÀæeÉÕ vÀ¦à ©zÁÝUÀ DPÉAiÀÄ£ÀÄß gÁA¥ÀÆgÀÄ PÉgÉAiÀÄ°è ºÁQ PÉÆ¯É ªÀiÁrgÀÄvÁÛgÉ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA. 167/2015 PÀ®A 143, 147, 148, 120(©), 323, 324, 504, 506, 302 ¸À»vÀ  149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
                 ºÀ£ÀĪÀÄAvÀ vÀA PÀAoÉÃ¥Àà @ªÀÄÄzÀÄPÀ¥Àà ªÀ 36 eÁw ªÀiÁ¢UÀ G MPÀÌ®ÄvÀ£À ¸Á UÀÄAqÁ vÁ ¹AzsÀ£ÀÆgÀ  ಈತನು ಪಿರ್ಯಾದಿ ²Ã®ªÀAvÀ¥Àà vÀA PÀAoÉÃ¥Àà@ªÀÄÄzÀÄPÀ¥Àà ªÀ 48 eÁw ªÀiÁ¢UÀ G MPÀÌ®ÄvÀ£À ¸ÁUÀÄAqÁ vÁ:¹AzsÀ£ÀÆgÀ FvÀ ತಮ್ಮನಿದ್ದು, ಈತನ  ಹೆಸರಿನಲ್ಲಿ ಗುಂಡಾ  ಸೀಮಾಂತರದಲ್ಲಿ 3 ಎಕರೆ 36 ಗುಂಟೆ  ಹೊಲವಿದ್ದು, ಅದರ ಸರ್ವೆ ನಂ. 16 ಇದ್ದು,ಸದರಿ ಹೊಲ ಹೊರಭೂಮಿ ಇದ್ದು  ಸದರಿ ಹೊಲಕ್ಕೆ ಗುಂಡಾ ಗ್ರಾಮದಲ್ಲಿರುವ  ಸೊಸೈಟಿ ಕಡೆಯಿಂದ  ರೂ. 40 ಸಾವಿರ ರೂಪಾಯಿ ಸಾಲ ತೆಗೆದುಕೊಂಡು ಮತ್ತು ಅಲ್ಲಲ್ಲಿ 4  ಲಕ್ಷ ಕೈ ಸಾಲ ಮಾಡಿಕೊಂಡು ಹೊಲಕ್ಕೆ ಮತ್ತು ಸಂಸಾರಕ್ಕೆ ಉಪಯೊಗಿಸಿದ್ದು  ಹೊಲದಲ್ಲಿ  ಬೆಳೆ   ಸರಿಯಾಗಿ ಬಾರದೆ  ಇರುವದರಿಂದ  ಸೊಸೈಟಿಯಲ್ಲಿ ಮತ್ತು ಅಲ್ಲಲ್ಲಿ ಮಾಡಿದ ಸಾಲವನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು  ದಿನಾಂಕ: 26-7-2015 ರಂದು ಮಧ್ಯಾಹ್ನ 1-೦೦ ಗಂಟೆಯ ಸುಮಾರು ತನ್ನ ಮನೆಯಲ್ಲಿ  ಕ್ರೀಮಿನಾಶಕ ವಿಷ ಸೇವಿಸಿ ಇಲಾಜು ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆಯಿಂದ ಗುಣಮುಖವಾಗದೆ ಆಸ್ತ್ರಯಲ್ಲಿ ಸತ್ತಿದ್ದು. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಲಿಖಿತ ದೂರಿನ  ಸಾರಾಂಶದ ಮೇಲಿಂದ vÀÄ«ðºÁ¼À ¥Éưøï ಠಾಣೆ ಯುಡಿಆರ್ ಸಂ.13/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.
     UÁAiÀÄzÀ ¥ÀæPÀgÀtzÀ ªÀiÁ»w:-
                gÀqÉ¥Àà vÀAzÉ °A¨sÀtÚ gÁoÉÆÃqÀ 54 ªÀµÀð, ®ªÀiÁt PÉ.J¸ï.Dgï.n.¹ ZÁ®PÀ  ¸Á: dAVgÁA¥ÀÄgÀ vÁAqÁ FvÀ£ÀÄ ದಿನಾಂಕ 26-07-2015 ರಂದು 5.00 ಗಂಟೆಗೆ ಕಡದರಗಡ್ಡಿ ಗ್ರಾಮದಿಂದ ಲಿಂಗಸೂಗುರಗೆ ವಾಪಸ್ ಬರುತ್ತಿರುವಾಗ ಈಚನಾಳ ತಾಂಡಾ ನಂ 02 ರ ಹತ್ತಿರ 1)     GªÉÄñÀ vÀAzÉ gÉêÀ¥Àà ¸Á: PÉøÀgÀnÖ vÁAqÁ2)    E£ÉÆßçââ C¥ÀjavÀ  EªÀgÀÄUÀ¼ÀÄ ರಸ್ತೆಯ ಮದ್ಯದಲ್ಲಿ ನಿಂತಿದ್ದಕ್ಕೆ ಪಿರ್ಯಾದಿದಾರನು ಬಸ್ ಇಳಿದು ಹೀಗಿ ಅವರಿಗೆ  ರಸ್ತೆ ಬಿಟ್ಟು ನಿಲ್ಲಿ ಅಂತಾ ಹೇಳಿದ್ದಕ್ಕೆ, ಇಬ್ಬರೂ ಆರೋಪಿತರು ಏನಲೇ ಸೂಳೆ ಮಗೆನೆ  ಬಸ್ ನ್ನು ರಸ್ತೆಯ ಕೇಳಗಡೆ ಇಳಿಸಿ ನಡೆಸಿಕೊಂಡು ಹೋಗು ಅಂತಾ ಅವಾಚ್ಯವಾಗಿ ಬೈದು ಅದರಲ್ಲಿ ಒಬ್ಬ ವ್ಯಕ್ತಿ ಸೂಳೆ ಮಗನೆ ನಮಗೆ ಇಲ್ಲಿ ಹೆದುರು ಮಾತಾನಡಿತ್ತಿಯಾ ಅಂತಾ ಅಂದು ಕೈಯಿಂದ ಕಪಾಳಕ್ಕೆ ಹೋಡೆದು ಇಬ್ಬರು ಸೇರಿ ನನ್ನನೂ ನೆಲಕ್ಕೆ ಕೆಡವಿ ಅವರಲ್ಲಿ ಒಬ್ಬ ವ್ಯಕ್ತಿ ಅಲ್ಲೆ ಇದ್ದ ಒಂದು ಕಲ್ಲಿನ್ನು ತೆಗೆದುಕೋಂಡು ಬಾಯಿಗೆ ಹೊಡೆದನು ಇದರಿಂದ ನನಗೆ ರಕ್ತ ಬಂದು ಕೆಳಗಿನ ಒಂದು  ಹಲ್ಲು ಅಲ್ಲಾಡ ಹತ್ತಿದ್ದು ಇನ್ನೊಬ್ಬ ವ್ಯಕ್ತಿ ನನಗೆ ಕಟ್ಟಿಗೆಯಿಂದ ಬೇನ್ನಿಗೆ ಹೋಡೆದು ಹಲ್ಲೆ ಮಾಡಿ ನೀನು ಇನ್ನೊಮ್ಮೆ ಬಂದರೆ  ಜೀವಸಹಿತ ಬಿಡುವದಿಲ್ಲಾ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ, ಸದರಿಯವರ ಮೇಲೆ ಕಾನೂನೂ ಕ್ರಮ ತೆಗದುಕೊಳ್ಳುವಂತೆ ನೀಡಿದ ಪಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 177/15 PÀ®A  PÀ®A 504, 324, 326, 353, 506 ¸À»vÀ 34 L.¦.¹  ಪ್ರಕರಣ ದಾಖಲುಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ   
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
               ¦üAiÀiÁð¢ UÀAUÀªÀÄä UÀAqÀ UËqÀ¥Àà ¥Ánïï dAUÀªÀÄgÀ½î,  ªÀAiÀÄ:23ªÀ, eÁ:°AUÁAiÀÄvï, G: ºÉÆ®ªÀÄ£É PÉ®¸À, ¸Á:ºÀÄqÁ, vÁ: ¹AzsÀ£ÀÆgÀÄ  FPÉAiÀÄ UÀAqÀ£ÁzÀ UËqÀ¥Àà ¥Ánïï FvÀ£ÀÄ ¢£ÁAPÀ:19-07-2015 gÀAzÀÄ ¨É¼É ¥ÀjºÁgÀzÀ ºÀt CPËAnUÉ ºÁPÀÛgÀAvÁ ¹AzsÀ£ÀÆjUÉ ºÉÆÃV §gÀÄvÉÛÃ£É CAvÁ ºÀÄqÁ¢AzÀ ¹AzsÀ£ÀÆjUÉ §AzÀÄ ¹AzsÀ£ÀÆgÀÄ L© ºÀwÛgÀ ¨É½UÉÎ 10-30 UÀAmÉ ¸ÀĪÀiÁjUÉ vÀªÀÄä Hj£À gÁªÀÄQæµÁÚ FvÀ¤UÉ ¹£ÉêÀiÁPÉÌ ºÉÆÃV §gÀÄvÉÛÃ£É CAvÁ ºÉý C°èAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ ¨ÁgÀzÉà PÁuÉAiÀiÁVzÀÄÝ, E°èAiÀĪÀgÉUÉ ºÀÄqÀÄPÁrzÀgÀÄ ¹QÌgÀĪÀ¢®è, ¸ÀzÀj UËqÀ¥Àà ¥Ánïï FvÀ£À£ÀÄß ¥ÀvÉÛ ªÀiÁrPÉÆqÀ®Ä «£ÀAw CAvÁ PÉÆlÖ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.139/2015, PÀ®A.ªÀÄ£ÀĵÀå PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ. 
¥Éưøï zÁ½ ¥ÀæPÀgÀ£ÀzÀ ªÀiÁ»w:-
                ದಿನಾಂಕ 26.07.2015 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಗುರಗುಂಟಾ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದೆ ಟಣಮಣಕಲ್ ಗ್ರಾಮದಿಂದ ಮೂರು ಟ್ರ್ಯಾಕ್ಟರ್ ಗಳಾದ 1) ಸ್ವರಾಜ್ 735 ಈ.ಎಫ್ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 8981 ನೇದ್ದರ ಚಾಲಕ 2) ಸ್ವರಾಜ್ 735 ಈಎಫ್ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 8982 ನೇದ್ದರ ಚಾಲಕ 3) ಮಹೀಂದ್ರಾ 575 ಡಿ.ಐ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 8709 ಟ್ರಾಲೀ ನಂ ಕೆ.ಎ 36 ಟಿ.ಬಿ 8710 ನೇದ್ದರ ಚಾಲಕ ಹೆಸರು ವಿಳಾಸ ತಿಳಿದು ಬಂದಿಲ್ಲ. ಇವರುಗಳ ತಮ್ಮ ಟ್ರಾಕ್ಟರಗಳಲ್ಲಿ ಅನಧೀಕೃತವಾಗಿ ಮರಳು ತುಂಬಿಕೊಂಡು ಬಂದಿದ್ದು, ²æÃ, r, ºÀÄ®ÄUÀ¥Àà ¦.J¸ï.L ºÀnÖ ¥Éưøï oÁuÉ EªÀgÀÄ ತಡೆದು ನಿಲ್ಲಿಸಿದ್ದು ಟ್ರ್ಯಾಕ್ಟರ್ ಚಾಲಕರು ಟ್ರ್ಯಾಕ್ಟರ್ ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು, ಪರಿಶೀಲಿಸಲು ಮರಳು ತುಂಬಿದ  ದಾಖಲಾತಿಗಳ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜzsÀ£Àವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 4,500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಇರುತ್ತದೆ. ಫಿರ್ಯಾದಿದಾರರು ಪಂಚನಾಮೆ ಮತ್ತು ವರದಿಯನ್ನು ಇಂದು ಹಾಜರ್ ಪಡಿಸಿದ್ದರ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 119/2015 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957   CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.    

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.07.2015 gÀAzÀÄ 108 ¥ÀææPÀgÀtUÀ¼À£ÀÄß ¥ÀvÉÛ ªÀiÁr   17,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILYF CRIME UPDATE 27-07-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-07-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 170/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಕ 26-07-2015 ರಂದು ಫಿರ್ಯಾದಿ ±Á°ªÁ£À vÀAzÉ ¯Á®¥Áà ¨sÁ«PÀnÖ ªÀAiÀÄ: 55 ªÀµÀð, eÁw: J¸À. ¹ ºÉÆïÉಯ, ¸ÁB C±ÉÆÃPÀ £ÀUÀgÀ ಭಾಲ್ಕಿ, ¸Àದ್ಯ: «ದ್ಯಾ £ÀUÀgÀ ©ÃzÀgÀ ರವರ ಮಗ ¥ÀªÀ£À vÀAzÉ ±Á°ªÁ£À ªÀAiÀÄ: 20 ªÀµÀð, eÁw J¸À.¹ ºÉÆïÉಯ, ¸Á: C±ÉÆÃPÀ £ÀUÀgÀ ಭಾಲ್ಕಿ, ಸದ್ಯ: ವಿದ್ಯಾ £ÀUÀgÀ ©ÃzÀgÀ ಇತನು ಮೋಟಾರ ಸೈಕಲ ನಂ. ಕೆಎ-38/ಆರ-4144 ನೇದರ ಮೇಲೆ ಬೀದರ ಭೂಮರಡ್ಡಿ ಕಾಲೇಜ ಕಡೆಯಿಂದ ಗುಂಪಾ ಕಡೆಗೆ ಹೋಗುವಾಗ ಬೀದರ ಸಪ್ನಾ ಮಹಲ್ ಹತ್ತಿರ ರೋಡಿನ ಮೇಲೆ ಲಾರಿ ನಂ. ಕೆಎ-12/3058 ನೇದರ ಚಾಲಕನಾದ ಆರೋಪಿಯು ತನ್ನ ಲಾರಿ ಬಿ.ವಿ.ಬಿ ಕಾಲೇಜ ಕಡೆಯಿಂದ ಗುಂಪಾ ಕಡೆಗೆ ರೋಡಿನ ಮೇಲೆ ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿ ಪವನ ಇತನ ಮೋಟಾರ ಸೈಕಲಗೆ ಸೈಡ ಹೊಡೆಯಲು ಹೋಗಿ ಡಿಕ್ಕಿ ಪಡಿಸಿದ ಪ್ರಯುಕ್ತ ಪವನ ಇತನ ತಲೆಯಲ್ಲಿ, ಕೈಗಳಿಗೆ ಹಾಗು ಎದೆಯಲ್ಲಿ ಭಾರಿ ರಕ್ತಗಾಯವಾಗಿದ್ದರಿಂದ ಸದರಿ ಸಪ್ನಾ ಮಾಹಲ್ ಹತ್ತಿರ ಚಹಾ ಡಬ್ಬದಲ್ಲಿ ಚಹಾ ಕುಡಿಯುತ್ತಾ ನಿಂತಿದ ಫಿರ್ಯಾದಿಯವರ ಅಣ್ಣನ ಮಗನಾದ ಗುಣವಂತ ತಂದೆ ಮಾರುತಿ ಭಾವಿಕಟ್ಟೆ ಹಾಗು ಅವರ ಗೆಳೆಯ ಕರುಣ ತಂದೆ ಗಣಪತರಾವ ಕಾಂಬ್ಳೆ ರವರು ಸದರಿ ಘಟನೆ ನೋಡಿ ಗಾಯಗೊಂಡ ವನ ಇತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಪವನ ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 71/2015, PÀ®A 406, 420 L¦¹ :-
ಮೇ-2014 ತಿಂಗಳಲ್ಲಿ ಫಿರ್ಯಾದಿ ಮಾಣಿಕರಾವ ತಂದೆ ಸದ್ಬಾ ಸಂಗಡೆ ಸಾ: ಕಂದಗೂಳ ರವರು ಗ್ರಾಮದಲ್ಲಿದ್ದಾಗ ಜಾಗೃತಿ ಆಗ್ರೋ ಫೂಡ್ಸ ಮತ್ತು ಇನ್ಫ್ರಾ ಪ್ರೋಜೆಕ್ಟಸ್ ಎಲ್.ಎಲ್.ಪಿ ಸಂಸ್ಥೆಯ ಮಾಲೀಕನಾದ ಆರೋಪಿ ರಾಜ ತಂದೆ ಗಣಪತರಾವ ಗಾಯಕವಾಡ ಸಾ: ಪಂಡರಪೂರ(ಎಂ.ಎಸ್) ಇತನು ಕಂದಗೂಳ ಗ್ರಾಮಕ್ಕೆ ಬಂದು ಜಾಗೃತಿ ಆಗ್ರೋ ಫೂಡ್ಸ ಮತ್ತು ಇನ್ಫ್ರಾ ಪ್ರೋಜೆಕ್ಟಸ್ ಎಲ್.ಎಲ್.ಪಿ ಅಂತ ಕುರಿ ಸಾಕಾಣಿಕೆಯ ಸಂಸ್ಥೆ ಇದ್ದು  ಈ ಸಂಸ್ಥೆಯ ವತಿಯಿಂದ  ಕುರಿ ಸಾಕಾಣಿಕೆ ಮಾಡಿ ಅವುಗಳ ಮಾರಾಟದಿಂದ ಹಣ ಗಳಿಕೆ ಮಾಡುತ್ತೇವೆ, ಸದರಿ ಸಂಸ್ಥೆಯ ಶಾಖೆಯನ್ನು ಕಂದಗೂಳ ಗ್ರಾಮದ ಶೀವಾರದಲ್ಲಿ ಶ್ರೀ ಸತ್ಯಾವಾನ ಪಾಟೀಲ ರವರ ಹೊಲ ಸರ್ವೆ ನಂ. 108 ನೇದರಲ್ಲಿ ಪ್ರಾರಂಭಿಸುತ್ತಿದ್ದು ಕಾರಣ ಸದರಿ ಸಂಸ್ಥೆಯಲ್ಲಿ ಪಾಲುದಾರಿಕೆಯನ್ನು ಹೊಂದಲು ಇಚ್ಚಿಸುವ ಜನರು ನಮ್ಮ ಸಂಸ್ಥೆಯಲ್ಲಿ ತೊಡಗಿಸುವ ಹಣದ 80 %  ರೂಪಾಯಿ ಹಣವನ್ನು 14 ತಿಂಗಳಿಗೆ ಒಂದು ಕಂತಿನಂತೆ ಹೀಗೆ ಒಟ್ಟು 70 ತಿಂಗಳು ವರಗೆ 5 ಕಂತುಗಳಲ್ಲಿ 4 ಪಟ್ಟು ಹಣವನ್ನು ಸದರಿ ಪಾಲುದಾರರಿಗೆ ಹಣ ಹಿಂದುರಿಗಿಸುತ್ತೇವೆ ಅಥವಾ ತಾವು ಹಣ ತೊಡಿಗಿಸಿದ ದಿನಾಂಕದಿಂದ 70 ತಿಂಗಳ ನಂತರ ಒಮ್ಮಲೆ ಪಡೆದರೆ ಪಾಲುದಾರರು ತೊಡಗಿಸಿದ ಹಣದ ಒಟ್ಟು 10 ಪಟ್ಟು ಹಣವನ್ನು ಮರಳಿ ಕೊಡುತ್ತೆವೆ ಹಾಗೂ ತಾವು ನೀಡಿದ ಹಣಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಒಂದು ಬೌಂಡ ನೀಡುತ್ತಿದ್ದೇವೆ ಅಂತ ಹೇಳಿರುತ್ತಾರೆ, ನಂತರ ಫಿರ್ಯಾದಿಯವರು ವಿಚಾರ ಮಾಡಿ  ತಮ್ಮೂರ ಸತ್ಯವಾನ ಪಾಟೀಲ್ ರವರ ಸಮಕ್ಷಮ ಸದರಿ ಆರೋಪಿ ರಾಜ ಇತನಿಗೆ ದಿನಾಂಕ 14-05-2014 ರಂದು ಕಂದಗೂಳ ಗ್ರಾಮದ ಶೀವಾರದಲ್ಲಿರುವ ಸತ್ಯಾವಾನ ಪಟೀಲ್ ರವರ ಹೋಲ ಸರ್ವೆ ನಂ. 108 ನೇದರಲ್ಲಿರುವ ಕುರಿಸಾಕಾಣಿಕೆ ಪ್ಲಾಟನಲ್ಲಿ ಸದರಿ ಸಂಸ್ಥೆಯಲ್ಲಿ ಪಾಲುದಾರಿಕೆ ಪಡೆದುಕೊಳ್ಳಲು 3,90,000/- ರೂ.ಯನ್ನು ಆರೋಪಿ ರಾಜ ಇತನಿಗೆ ನೀಡಿ ರಸಿದಿ ಪಡೆದುಕೊಂಡಿದ್ದು, ಸದರಿ ಹಣವನ್ನು 14 ತಿಂಗಳಿಗೆ ಒಂದು ಸಲ ಹೀಗೆ ಒಟ್ಟು 70 ತಿಂಗಳ ವರೆಗೆ 5 ಕಂತಿನಲ್ಲಿ ಹೋಡಿಕೆ ಹಣದ 4 ಪಟ್ಟು ಹಣ ಒಟ್ಟು 15,60,000/- ರೂಪಾಯಿಯನ್ನು ಪಡೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡು ದಿನಾಂಕ 11-08-2014 ರಂದು ಸಂಸ್ಥೆಯ ಒಂದು ಬೌಂಡನ್ನು ರಾಜ ಇತನು ನೀಡಿರುತ್ತಾನೆ, ಸದರಿ ಸಂಸ್ಥೆಯಲ್ಲಿ ಹೂಡಿದ ಒಟ್ಟು 3,90,000/- ರೂ  ಹಣದ 80 % ರಂತೆ  ಸದರಿ ಸಂಸ್ಥೆಯ ನಿಯಮದಂತೆ ದಿನಾಂಕ 14-07-2015 ರಂದು ಸದರಿ ಸಂಸ್ಥೆಯ ವತಿಯಿಂದ ಫಿರ್ಯಾದಿಗೆ ಮೋದಲು ಕಂತಿನ ಹಣ 3,12,000/- ರೂಪಾಯಿಯನ್ನು ಮರಳಿ ಕೊಡಬೆಕಾಗಿತ್ತು ಆದರೆ ಇಲ್ಲಿಯವರೆಗೆ ಸದರಿ ಸಂಸ್ಥೆಯವರು ಹಣವನ್ನು ಮರಳಿ ಕೊಟ್ಟಿರುವುದಿಲ್ಲ, ಕಾರಣ ಸದರಿ ಸಂಸ್ಥೆಯ ಮಾಲಿಕನಾದ ರಾಜ ಇತನು  ಫಿರ್ಯಾದಿಗೆ ಸುಳ್ಳು ಹೇಳಿ ನಂಬಿಸಿ ಫಿರ್ಯಾದಿಯವರಿಂದ ಹಣ ಪಡೆದುಕೊಂಡು ಹಣ ಮರಳಿಕೊಡದೆ ವಂಚನೆ ಮಾಡಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 26-07-2015 ರಂದು ನೀಡಿದ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.