Police Bhavan Kalaburagi

Police Bhavan Kalaburagi

Monday, July 27, 2015

BIDAR DISTRICT DAILYF CRIME UPDATE 27-07-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-07-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 170/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಕ 26-07-2015 ರಂದು ಫಿರ್ಯಾದಿ ±Á°ªÁ£À vÀAzÉ ¯Á®¥Áà ¨sÁ«PÀnÖ ªÀAiÀÄ: 55 ªÀµÀð, eÁw: J¸À. ¹ ºÉÆïÉಯ, ¸ÁB C±ÉÆÃPÀ £ÀUÀgÀ ಭಾಲ್ಕಿ, ¸Àದ್ಯ: «ದ್ಯಾ £ÀUÀgÀ ©ÃzÀgÀ ರವರ ಮಗ ¥ÀªÀ£À vÀAzÉ ±Á°ªÁ£À ªÀAiÀÄ: 20 ªÀµÀð, eÁw J¸À.¹ ºÉÆïÉಯ, ¸Á: C±ÉÆÃPÀ £ÀUÀgÀ ಭಾಲ್ಕಿ, ಸದ್ಯ: ವಿದ್ಯಾ £ÀUÀgÀ ©ÃzÀgÀ ಇತನು ಮೋಟಾರ ಸೈಕಲ ನಂ. ಕೆಎ-38/ಆರ-4144 ನೇದರ ಮೇಲೆ ಬೀದರ ಭೂಮರಡ್ಡಿ ಕಾಲೇಜ ಕಡೆಯಿಂದ ಗುಂಪಾ ಕಡೆಗೆ ಹೋಗುವಾಗ ಬೀದರ ಸಪ್ನಾ ಮಹಲ್ ಹತ್ತಿರ ರೋಡಿನ ಮೇಲೆ ಲಾರಿ ನಂ. ಕೆಎ-12/3058 ನೇದರ ಚಾಲಕನಾದ ಆರೋಪಿಯು ತನ್ನ ಲಾರಿ ಬಿ.ವಿ.ಬಿ ಕಾಲೇಜ ಕಡೆಯಿಂದ ಗುಂಪಾ ಕಡೆಗೆ ರೋಡಿನ ಮೇಲೆ ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿ ಪವನ ಇತನ ಮೋಟಾರ ಸೈಕಲಗೆ ಸೈಡ ಹೊಡೆಯಲು ಹೋಗಿ ಡಿಕ್ಕಿ ಪಡಿಸಿದ ಪ್ರಯುಕ್ತ ಪವನ ಇತನ ತಲೆಯಲ್ಲಿ, ಕೈಗಳಿಗೆ ಹಾಗು ಎದೆಯಲ್ಲಿ ಭಾರಿ ರಕ್ತಗಾಯವಾಗಿದ್ದರಿಂದ ಸದರಿ ಸಪ್ನಾ ಮಾಹಲ್ ಹತ್ತಿರ ಚಹಾ ಡಬ್ಬದಲ್ಲಿ ಚಹಾ ಕುಡಿಯುತ್ತಾ ನಿಂತಿದ ಫಿರ್ಯಾದಿಯವರ ಅಣ್ಣನ ಮಗನಾದ ಗುಣವಂತ ತಂದೆ ಮಾರುತಿ ಭಾವಿಕಟ್ಟೆ ಹಾಗು ಅವರ ಗೆಳೆಯ ಕರುಣ ತಂದೆ ಗಣಪತರಾವ ಕಾಂಬ್ಳೆ ರವರು ಸದರಿ ಘಟನೆ ನೋಡಿ ಗಾಯಗೊಂಡ ವನ ಇತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಪವನ ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 71/2015, PÀ®A 406, 420 L¦¹ :-
ಮೇ-2014 ತಿಂಗಳಲ್ಲಿ ಫಿರ್ಯಾದಿ ಮಾಣಿಕರಾವ ತಂದೆ ಸದ್ಬಾ ಸಂಗಡೆ ಸಾ: ಕಂದಗೂಳ ರವರು ಗ್ರಾಮದಲ್ಲಿದ್ದಾಗ ಜಾಗೃತಿ ಆಗ್ರೋ ಫೂಡ್ಸ ಮತ್ತು ಇನ್ಫ್ರಾ ಪ್ರೋಜೆಕ್ಟಸ್ ಎಲ್.ಎಲ್.ಪಿ ಸಂಸ್ಥೆಯ ಮಾಲೀಕನಾದ ಆರೋಪಿ ರಾಜ ತಂದೆ ಗಣಪತರಾವ ಗಾಯಕವಾಡ ಸಾ: ಪಂಡರಪೂರ(ಎಂ.ಎಸ್) ಇತನು ಕಂದಗೂಳ ಗ್ರಾಮಕ್ಕೆ ಬಂದು ಜಾಗೃತಿ ಆಗ್ರೋ ಫೂಡ್ಸ ಮತ್ತು ಇನ್ಫ್ರಾ ಪ್ರೋಜೆಕ್ಟಸ್ ಎಲ್.ಎಲ್.ಪಿ ಅಂತ ಕುರಿ ಸಾಕಾಣಿಕೆಯ ಸಂಸ್ಥೆ ಇದ್ದು  ಈ ಸಂಸ್ಥೆಯ ವತಿಯಿಂದ  ಕುರಿ ಸಾಕಾಣಿಕೆ ಮಾಡಿ ಅವುಗಳ ಮಾರಾಟದಿಂದ ಹಣ ಗಳಿಕೆ ಮಾಡುತ್ತೇವೆ, ಸದರಿ ಸಂಸ್ಥೆಯ ಶಾಖೆಯನ್ನು ಕಂದಗೂಳ ಗ್ರಾಮದ ಶೀವಾರದಲ್ಲಿ ಶ್ರೀ ಸತ್ಯಾವಾನ ಪಾಟೀಲ ರವರ ಹೊಲ ಸರ್ವೆ ನಂ. 108 ನೇದರಲ್ಲಿ ಪ್ರಾರಂಭಿಸುತ್ತಿದ್ದು ಕಾರಣ ಸದರಿ ಸಂಸ್ಥೆಯಲ್ಲಿ ಪಾಲುದಾರಿಕೆಯನ್ನು ಹೊಂದಲು ಇಚ್ಚಿಸುವ ಜನರು ನಮ್ಮ ಸಂಸ್ಥೆಯಲ್ಲಿ ತೊಡಗಿಸುವ ಹಣದ 80 %  ರೂಪಾಯಿ ಹಣವನ್ನು 14 ತಿಂಗಳಿಗೆ ಒಂದು ಕಂತಿನಂತೆ ಹೀಗೆ ಒಟ್ಟು 70 ತಿಂಗಳು ವರಗೆ 5 ಕಂತುಗಳಲ್ಲಿ 4 ಪಟ್ಟು ಹಣವನ್ನು ಸದರಿ ಪಾಲುದಾರರಿಗೆ ಹಣ ಹಿಂದುರಿಗಿಸುತ್ತೇವೆ ಅಥವಾ ತಾವು ಹಣ ತೊಡಿಗಿಸಿದ ದಿನಾಂಕದಿಂದ 70 ತಿಂಗಳ ನಂತರ ಒಮ್ಮಲೆ ಪಡೆದರೆ ಪಾಲುದಾರರು ತೊಡಗಿಸಿದ ಹಣದ ಒಟ್ಟು 10 ಪಟ್ಟು ಹಣವನ್ನು ಮರಳಿ ಕೊಡುತ್ತೆವೆ ಹಾಗೂ ತಾವು ನೀಡಿದ ಹಣಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಒಂದು ಬೌಂಡ ನೀಡುತ್ತಿದ್ದೇವೆ ಅಂತ ಹೇಳಿರುತ್ತಾರೆ, ನಂತರ ಫಿರ್ಯಾದಿಯವರು ವಿಚಾರ ಮಾಡಿ  ತಮ್ಮೂರ ಸತ್ಯವಾನ ಪಾಟೀಲ್ ರವರ ಸಮಕ್ಷಮ ಸದರಿ ಆರೋಪಿ ರಾಜ ಇತನಿಗೆ ದಿನಾಂಕ 14-05-2014 ರಂದು ಕಂದಗೂಳ ಗ್ರಾಮದ ಶೀವಾರದಲ್ಲಿರುವ ಸತ್ಯಾವಾನ ಪಟೀಲ್ ರವರ ಹೋಲ ಸರ್ವೆ ನಂ. 108 ನೇದರಲ್ಲಿರುವ ಕುರಿಸಾಕಾಣಿಕೆ ಪ್ಲಾಟನಲ್ಲಿ ಸದರಿ ಸಂಸ್ಥೆಯಲ್ಲಿ ಪಾಲುದಾರಿಕೆ ಪಡೆದುಕೊಳ್ಳಲು 3,90,000/- ರೂ.ಯನ್ನು ಆರೋಪಿ ರಾಜ ಇತನಿಗೆ ನೀಡಿ ರಸಿದಿ ಪಡೆದುಕೊಂಡಿದ್ದು, ಸದರಿ ಹಣವನ್ನು 14 ತಿಂಗಳಿಗೆ ಒಂದು ಸಲ ಹೀಗೆ ಒಟ್ಟು 70 ತಿಂಗಳ ವರೆಗೆ 5 ಕಂತಿನಲ್ಲಿ ಹೋಡಿಕೆ ಹಣದ 4 ಪಟ್ಟು ಹಣ ಒಟ್ಟು 15,60,000/- ರೂಪಾಯಿಯನ್ನು ಪಡೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡು ದಿನಾಂಕ 11-08-2014 ರಂದು ಸಂಸ್ಥೆಯ ಒಂದು ಬೌಂಡನ್ನು ರಾಜ ಇತನು ನೀಡಿರುತ್ತಾನೆ, ಸದರಿ ಸಂಸ್ಥೆಯಲ್ಲಿ ಹೂಡಿದ ಒಟ್ಟು 3,90,000/- ರೂ  ಹಣದ 80 % ರಂತೆ  ಸದರಿ ಸಂಸ್ಥೆಯ ನಿಯಮದಂತೆ ದಿನಾಂಕ 14-07-2015 ರಂದು ಸದರಿ ಸಂಸ್ಥೆಯ ವತಿಯಿಂದ ಫಿರ್ಯಾದಿಗೆ ಮೋದಲು ಕಂತಿನ ಹಣ 3,12,000/- ರೂಪಾಯಿಯನ್ನು ಮರಳಿ ಕೊಡಬೆಕಾಗಿತ್ತು ಆದರೆ ಇಲ್ಲಿಯವರೆಗೆ ಸದರಿ ಸಂಸ್ಥೆಯವರು ಹಣವನ್ನು ಮರಳಿ ಕೊಟ್ಟಿರುವುದಿಲ್ಲ, ಕಾರಣ ಸದರಿ ಸಂಸ್ಥೆಯ ಮಾಲಿಕನಾದ ರಾಜ ಇತನು  ಫಿರ್ಯಾದಿಗೆ ಸುಳ್ಳು ಹೇಳಿ ನಂಬಿಸಿ ಫಿರ್ಯಾದಿಯವರಿಂದ ಹಣ ಪಡೆದುಕೊಂಡು ಹಣ ಮರಳಿಕೊಡದೆ ವಂಚನೆ ಮಾಡಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 26-07-2015 ರಂದು ನೀಡಿದ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: