Police Bhavan Kalaburagi

Police Bhavan Kalaburagi

Tuesday, December 30, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
           ದಿನಾಂಕ 23-01-2008 ರಂದು ಆರೋಪಿ 1) ಸಂಗಮೇಶ ತಂದೆ ಹನುಮಂತಪ್ಪ, ಮುಕ್ಕೆ, 27 ವರ್ಷ, ಜ್ಯೋತಿಶಿ FvÀ£À ಜೊತೆ ಮದುವೆಯಾಗಿದ್ದು, ಸಮಯದಲ್ಲಿ ಆರೋಪಿ 01 ಈತನಿಗೆ ನಗದು ಹಣ, 10,000/- ರೂ, 01 ತೊಲೆ ಬಂಗಾರ, ಮತ್ತು ಬೆಲೆಬಾಳುವ ಮನೆ ಬಳಕೆ ಸಾಮಾನುಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಮದುವೆಯಾದ ನಂತರ ಫಿರ್ಯಾದಿಯನ್ನು ಗಂಡನ ಮನೆಯಲ್ಲಿ ಒಂದು ವರ್ಷ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಇವರಿಗೆ 1 ಹೆಣ್ಣು ಮಗುವಾಗಿದ್ದುಫಿರ್ಯಾದಿಗೆ  UÀAqÀ ºÁUÀÆ EvÀgÉ 3 d£À ಆರೋಪಿತರು ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದೈಹಿಕ ಮತ್ತು ಮಾನಸಿಕ ಕಿರಿಕಿರಿ ಮಾಡಿದ್ದು ಇದೆಲ್ಲವನ್ನು ಸಹಿಸಿಕೊಂಡಿದ್ದಾಗ್ಯೂ ಆರೋಪಿತರು ಫಿರ್ಯಾದಿಗೆ ಕಿರಿಕಿರಿ ಮಾಡಿ ಇನ್ನೂ  ಹೆಚ್ಚಿನ 1 ಲಕ್ಷ ರೂ ವರದಕ್ಷಿಣೆ ಸಲುವಾಗಿ ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿಯು ತವರುಮನೆ ಸೇರಿದ್ದು, ದಿನಾಂಕ:07-12-2013 ರಂದು 11-00 .ಎಮ್ ಸುಮಾರಿಗೆ ಸಿಂಧನೂರು ನಗರದ ಮಹೆಬೂಬ್ ಕಾಲೋನಿಯಲ್ಲಿ ಫಿರ್ಯಾಯು ತನ್ನ ತವರು ಮನೆಯ ಮುಂದೆ ಇದ್ದಾಗ ಆರೋಪಿತರು ವಾಹನದಲ್ಲಿ ಬಂದು ಫಿರ್ಯಾದಿಗೆ ನೋಡಿ ಅವಾಚ್ಯವಾಗಿ ಬೈಯುತ್ತಾ , ಕೂದಲು ಹಿಡಿದು ಎಳೆದು, ಹೊಡೆ ಬಡೆ ಮಾಡಿ, ಇನ್ನೂ 1 ಲಕ್ಷ ವರದಕ್ಷಿಣೆ ತಂದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ. 508/2013 ನೇದ್ದರ ಸಾರಾಂಶದ  ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.312/2014 , ಕಲಂ 498(), 323, 504 , 506 ಐಪಿಸಿ  & ಕಲಂ 3 & 4 .ನಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ

           ದಿನಾಂಕ 29-12-2014 ರಂದು 7-00 ಪಿ,ಎಂಕ್ಕೆ ಮಾನ್ಯ ಜೆ,ಎಂ,ಎಫ್,ಸಿ ನ್ಯಾಯಾಲಯ ಸಿಂಧನೂರು ದಿಂದ ಖಾಸಗೀ ಫಿರ್ಯಾಧಿ ಸಂಖ್ಯೆ 4/14 ವಸೂಲಾಗಿದ್ದು ಅದರ ಸಾರಾಂಶ ವೇನಂದರೆ ಆರೋಪಿ ನಂ,1 gÀªÉÄñÀ¨Áå½ vÀAzÉ zÀÄgÀÄUÀ¥Àà ªÀ:45, G: MPÀÌ®ÄvÀ£À                       ¸Á: E.eÉ ºÉƸÀ½î PÁåA¥ï ಈತನು ಫಿರ್ಯಾಧಿದಾರಳ ಗಂಡನಿದ್ದು ಆರೋಪಿ ನಂ,2) ±À²PÁAvÀ vÀAzÉ gÀªÉÄñÀ¨Áå½ ¸Á: E.eÉ ºÉƸÀ½î PÁåA¥ï ಈತನು ಫಿರ್ಯಾಧಿದಾರಳ ಮಗನಿದ್ದು ಫಿರ್ಯಾಧಿದಾರಳಿಗೆ 1990 ನೇ ಸಾಲಿನಲ್ಲಿ ಮದುವೆಯಾಗಿದ್ದು ಮದುವೆಯಾಗಿ 20 ವರ್ಷ ಚೆನ್ನಾಗಿದ್ದು ನಂತರ ದಿನಗಳಲ್ಲಿ ಆರೋಪಿ ನಂ 1 ಈತನು ಫಿರ್ಯಾಧಿದಾರಳಿಗೆ ಕುಡಿದು ಬಂದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಅವಾಚ್ಯವಾದ ಶಬ್ದಗಳಿಂದ ಬೈಯುತ್ತಿದ್ದನ್ನು ಸಹಿಸಲಾರದೇ ಫಿರ್ಯಾಧಿದಾರಳು ತನ್ನ ತವರು ಮನೆಗೆ ಬಂದಿರುವಾಗ ಆರೋಪಿತರು ದಿನಾಂಕ 07-01-2014 ರಂದು ಸಾಯಂಕಾಲ 4-00 ಪಿ.ಎಂ ಕ್ಕೆ ಗುಡುದಮ್ಮ ಕ್ಯಾಂಪಿಗೆ ಬಂದು ಫಿರ್ಯಾಧಿದಾರಳ ಮನೆಯಲ್ಲಿ ಪ್ರವೇಶಿಸಿ ಫಿರ್ಯಾಧಿದಾರಳಿಗೆ ಇನ್ನು ಒಂದು ಲಕ್ಷ  ಹೆಚ್ಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಅಂದ್ರೆ ಇಲ್ಲಿಯೇ ಇದ್ದಿಯಾ ಅಂತಾ ಅವಾಚ್ಯ  ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ EzÀÝ zÀÆj£À ªÉÄðAzÀ vÀÄ«ðºÁ¼À oÁ£É UÀÄ£Éß £ÀA: 188/2014 PÀ®A 498() 448, 323, 504, 506 L¦¹ ªÀÄvÀÄÛ  3 ªÀÄvÀÄÛ 4 r.¦.AiÀiÁPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                   ಫಿರ್ಯಾಧಿ²æêÀÄw CAiÀÄåªÀÄä UÀAqÀ gÁªÀÄtÚ ªÀ: 36 G: ªÀÄ£ÉPÉ®¸À   ¸Á: CªÀÄgÁªÀw vÁ: ªÀiÁ£À« ºÁ:ªÀ: vÀÄgÀÄ«ºÁ¼À FPÉUÉ  ಮದುವೆಯಾಗಿ 5 ವರ್ಷ ಆಗಿದ್ದು  ಮದುವೆ ಕಾಲಕ್ಕೆ ಫಿರ್ಯಾಧಿದಾರಳು  ಆರೋಪಿ  ನಂ gÁªÀÄtÚ vÀAzÉ §¸À¥Àà ªÀ: 40   ಈತನಿಗೆ  5 ಲಕ್ಷ 3 ತೊಲೆ ಬಂಗಾರ ಮತ್ತು ಬಟ್ಟೆಗಳನ್ನು ಕೊಟ್ಟಿದ್ದು ಇರುತ್ತದೆ, ಆರೋಪಿ 1 ಈತನು ಫಿರ್ಯಾಧಿದಾರಳೊಂದಿಗೆ 3,1/2 ವರ್ಷ ಚೆನ್ನಾಗಿ ಸಂಸಾರ ಮಾಡಿ ನಂತರ ದಿನಗಳಲ್ಲಿ ಹೆಚ್ಚಿಗೆ ವರದಕ್ಷಿಣೆ ತೆಗೆದುಕೊಂಡು  ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದನ್ನು ತಾಳ ಲಾರದೇ  ತನ್ನ  ತವರು ಮನೆಗೆ ಬಂದು ದಿನಾಂಕ 02-12-2014 ರಂದು ಮದ್ಯಾಹ್ನ 3 ಗಂಟೆಗೆ ಸುಮಾರು ಮನೆಯಲ್ಲಿರುವಾಗ ಆರೋಪಿ ನಂ,1 ಮತ್ತು ಫಿರ್ಯಾಧಿದಾರಳ ಅತ್ತೆ ಮೈದುನ ನಾದಿನಿ ಆರೋಪಿಯ 2 ನೇ ಹೆಂಡತಿ ಮತ್ತು ಆಕೆಯ ತಾಯಿ ಇವರೆಲ್ಲಾ ಕೂಡಿಕೊಂಡು  ಖಾಸಗಿ ವಾಹನದಲ್ಲಿ ತುರುವಿಹಾಳ ದಲ್ಲಿರುವ ತವರು ಮನೆಗೆ ಬಂದು ಅವಾಚ್ಯವಾದ ಶಬ್ದಗಳಿಂದ ಬೈದು ಕೋರ್ಟಿನಲ್ಲಿ ಹಾಕಿರುವ ಮೆಂಟೆನನ್ಸ ಕೇಸ್  ವಾಪಸ್ ತೆಗಿದಿಕೋ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಕಾಲಿನಿಂದ  ಒದ್ದು ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಖಾಸಗೀ ಫಿರ್ಯಾಧಿ ªÉÄðAzÀ vÀÄ«ðCºÁ¼À oÁuÉ UÀÄ£Éß £ÀA: 187/2014 PÀ®A 323, 504, 506, 498() ¦¹ ªÀÄvÀÄÛ  3 ªÀÄvÀÄÛ 4 r.¦.AiÀiÁPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ;-29/12/2014 ರಂದು ಸಂಜೆ 6:00 ಗಂಟೆಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ.134 ರವರು ಮಾನ್ಯನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 287/14 ನೇದ್ದನ್ನು ತಂದು ಹಾಜರು ಪಡಿಸಿದ್ದು ಸಾರಾಂಶ ವೇನೆಂದರೆ:-ಪಿರ್ಯಾದಿ  ಶ್ರೀ,ಮತಿ ಗಂಗಮ್ಮ ಅಲಿಯಾಸ್ ಲಕ್ಷ್ಮಿ ಗಂ ರಮೇಶ 22 ವರ್ಷ ಮನೆಕೆಲಸ ,ಸಾ:ಗೌಡನಬಾವಿಹಾ/ವ/ಜವಳಗೇರಾ. FPÉಗೆ ಆರೋಪಿ ರಮೇಶ ಈತನೊಂದಿಗೆ ದಿನಾಂಕ;-22/03/2013 ರಂದು ಗೌಡನಬಾವಿಯ ಬಸವೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಮದುವೆಕಾಲಕ್ಕೆ  ಪಿರ್ಯಾದಿದಾರಳ ತವರು ಮನೆಯವರು ಆರೋಪಿ ರಮೇಶ ಈತನ ಮನೆಯವರಿಗೆ ವರದಕ್ಷಿಣೆ ರೂಪದಲ್ಲಿ 5 ತೊಲೆ ಬಂಗಾರ, 50 ಸಾವಿರ ರೂಪಾಯಿ ಮತ್ತು 50 ಸಾವಿರ ಬೆಲೆ ಬಾಳುವ ಸಾಮಾನುಗಳನ್ನು ಕೊಟ್ಟಿರುತ್ತಾರೆ.ಮದುವೆಯಾದ 3 ತಿಂಗಳವರೆಗೆ ಆರೋಪಿ ರಮೇಶ ಈತನು ಪಿರ್ಯಾದಿದಾರಳಿಗೆ ಚೆನ್ನಾಗಿ ನೋಡಿಕೊಂಡು ಅನ್ಯೋನ್ಯವಾಗಿದ್ದು ನಂತರದ ದಿನಗಳಲ್ಲಿ  ರಮೇಶ ಈತನು ಪಿರ್ಯಾದಿದಾರಳಿಗೆ 1 ಲಕ್ಷರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೊಡೆಯುವುದು ಮತ್ತು ಬಡಿಯುವದು ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತಿದ್ದರಿಂದ ಪಿರ್ಯಾದಿದಾರಳು ವಿಷಯವನ್ನು ತನ್ನ ತವರು ಮನೆಯವರಿಗೆ ತಿಳಿಸಲಾಗಿ, ತವರು ಮನೆಯವರು ವರದಕ್ಷಿಣೆ ಹಣ ಕೊಡುವ ಸ್ಥತಿಯಲ್ಲಿ ಇರಲಿಲ್ಲಾ,ಆಗ ಆರೋಪಿ ರಮೇಶ ಈತನು ಪಿರ್ಯಾದಿದಾರಳಿಗೆ ಕುಡಿದ ನಿಶೆಯಲ್ಲಿ ಹೊಡೆಯುವದುಮಾಡಿ, ಬಾಯಿಗೆ ಬಂದಂತೆ ಬೈದು ಕಿರುಕುಳನೀಡುತಿದ್ದು ಇರುತ್ತದೆ.ಆದರೂ ಸಹ ಪಿರ್ಯಾದಿದಾರಳು ಇದನ್ನು ಸಹಿಸಿಕೊಂಡು ಇದ್ದು ಊರಿನ ಹಿರಿಯರ ಸಮಕ್ಷಮ ಬುದ್ದಿಮಾತು ಹೇಳಿದ್ದರೂ ಸಹ ಆತನು ತಿಳಿದುಕೊಳ್ಳದೆ ಪಿರ್ಯಾದಿದಾರಳಿಗೆ ಕಿರುಕುಳನೀಡುತಿದ್ದರಿಂದ ಅವರ ಕಿರುಕುಳತಾಳಲಾರದೆ ಪಿರ್ಯಾದಿದಾರಳು ತನ್ನ ತವರು ಮನೆಗೆಹೋಗಿ ವಾಸವಾಗಿದ್ದು ಇರುತ್ತದೆ.ದಿನಾಂಕ 01/11/2014 ರಂದು ಬೆಳಿಗ್ಗೆ 11 ಗಂಟೆ ಸುಮಾರು UÀAqÀ ºÁUÀÆ EvÀgÉ 5 d£ÀgÀÄ PÀÆr ಪಿರ್ಯಾದಿಯ ತವರು ಮನೆಗೆ ಬಂದು,ವರದಕ್ಷಿಣೆಯನ್ನು ಕೊಡಲುವತ್ತಾಯಿಸಿ,ಪಿರ್ಯಾದಿದಾರಳ ಕೂದಲನ್ನು ಹಿಡಿದು ಎಳದಾಡಿ ಹೊಡೆಬಡೆಮಾಡಿ ಜೇವದ ಬೆದರಿಕೆಯನ್ನು ಹಾಹಿದ್ದು ಇರುತ್ತದೆ,ಇತರ ಆರೋಪಿತರು ಅವಾಚ್ಯವಾಗಿಬೈದಿದ್ದು ಸಾಕ್ಷಿದಾರರು ಬಂದು ಬಿಡಿಸಿದ್ದು ಇರುತ್ತದೆ.ಆರೋಪಿತರೆಲ್ಲರು  ಅಲ್ಲಿಂದ ಹೋಗುವಾಗ ಹೇಳಿದಷ್ಟು ವರದಕ್ಷಿಣೆ ತರದೆಇದ್ದರೆ ಜೇವತೆಗೆವುವದಾಗಿಹೇಳಿ ಜೀವದ ಬೆದರಿಕೆ ಹಾಕಿರುತ್ತಾರೆ.ಅಂತಾ ಇದ್ದ ಫಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-202/2014 ಕಲಂ-498() 448,323,504,506 .ಪಿ.ಸಿ ಹಾಗೂ 3,4 ಡಿ.ಪಿ ಕಾಯ್ದೆ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ..


DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

ದಿ.29-12-2014ರಂದು ರಾತ್ರಿ 01-00ಗಂಟೆ  ಸುಮಾರಿಗೆ ತುಪ್ಪದೂರು ಗ್ರಾಮದಲ್ಲಿ ಹನುಮಯ್ಯನ ಜನತಾ ಮನೆಯಲ್ಲಿಟ್ಟಿದ್ದ ಪಿರ್ಯಾದಿ ²æà ºÉÆ£ÀߥÀà vÀAzÉ gÁªÀÄtÚ ºÀjd£À ªÀAiÀÄ-45ªÀµÀð G:MPÀÌ®ÄvÀ£À ¸Á; vÀÄ¥ÀàzÀÆgÀÄ FvÀ 30 ಕ್ವಿಂಟಾಲ ಹತ್ತಿ .ಕಿ.ರೂ.1,20,000=00 ಬೆಲೆಬಾಳುವುದು ಮತ್ತು ಹನುಮಯ್ಯ ತಂದೆ ಹೊನ್ನಯ್ಯನ 15 ಕ್ವಿಂಟಾಲ ಹತ್ತಿ .ಕಿ.ರೂ. 60,000=00 ಎಲ್ಲಾ ಸೇರಿ ಕಿ.ರೂ.1,80,000=00 ಬೆಲೆಬಾಳುವ 45 ಕ್ವಿಂಟಾಲ್ ಹತ್ತಿ ಮತ್ತು ಜನತಾ ಮನೆಯ ಟಿನ್ನುಗಳು ಸಂಪೂರ್ಣ ವಾಗಿ ಸುಟ್ಟು ಲುಕ್ಸಾನಾಗಿದ್ದು ಸದರ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇದರಲ್ಲಿ ಯಾವುದೇ ಪ್ರಾಣ,ಪ್ರಾಣಿ ಹಾನಿಯಾಗಿರುವುದಿಲ್ಲವೆಂದು ನೀಡಿರುವ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ DPÀ¹äPÀ ¨ÉAQ C¥ÀgÁzsÀ ¸ÀASÉå 10/2014 CrAiÀÄ°è ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-

                  ದಿನಾಂಕ:29/12/2014 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಫಿರ್ಯಾದಿ ©üêÀÄ¥Àà vÀAzÉ ºÀ£ÀĪÀÄ¥Àà,65ªÀµÀð,G:PÀÆ° PÉ®¸À, eÁ:ªÀiÁ¢UÀ, ¸Á:§Ä¢Ý¤ß UÁæªÀÄ. FvÀನ ಮೊಮ್ಮಗನಾದ ಗಂಗಪ್ಪನಿಗೆ ಕೂಲಿ ಕೆಲಸಕ್ಕಾಗಿ ಕರೆಯಲು  ಆರೋಪಿ ಬಸವರಾಜ ತಂದೆ ಶಿವಪ್ಪ ಬಂದು ಕರೆಯಲು ಊಟ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದಾಗ ಸಿಟ್ಟಿಗೆದ್ದ ಬಸವರಾಜನು ಸೂಳೆ ಮಗನೆ ಬಾರಲೇ ಎಂದು ಏರು ಧ್ವನಿಯಿಂದ ಕರೆದಾಗ ಅದಕ್ಕೆ  ಗಂಗಪ್ಪನು ನಾನು ಕೆಲಸಕ್ಕೆ ಬರುವದಿಲ್ಲ ಎಂದು ಹೇಳಿದಾಗ ಎಲೇ ಮಾದಿಗ ಸೂಳೆ ಮಗನೆ ನನಗೆ ಎದುರು ಮಾತನಾಡುತ್ತಿಯಾ ಎಂದು ಎಡ ಕಪಾಳಕ್ಕೆ ಹೊಡೆದು, ಕೆಳಗೆ ಕೆಡವಿ ಕಾಲಿನಿಂದ ಬಲಪಕ್ಕೆಗೆ ಒದ್ದಿದ್ದು, ಫಿರ್ಯಾದಿದಾರ ಬಿಡಿಸಿಕೊಳ್ಳಲು ಹೋದಾಗ ಆರೋಪಿತರಾದ ಭೀಮಯ್ಯ ತಂದೆ ಶಿವಪ್ಪ,ಶಿವಪ್ಪ ತಂದೆ ರಂಗಪ್ಪ,ಸಾಬಮ್ಮ ಗಂಡ ಶಿವಪ್ಪ  ಇವರು ಬಂದು ತನಗೆ ಎಳೆದು ಕಟ್ಟಿಗೆಯಿಂದ  ಬಲಗೈ ತೋಳಿನ ಮೇಲೆ ಹೊಡೆದರು. ಇದನ್ನು ನೋಡಿ ಫಿರ್ಯಾದಿಯ ಸೊಸೆ ಮಹಾದೇವಮ್ಮ, ನನ್ನ ಅಣ್ಣನ ಮಗನಾದ ಗಂಗಪ್ಪ ಇವರಿಗೆ ಅಕ್ರಮ ಕೂಟದಿಂದ ಬಂದು ಏರುಧ್ವನಿಯಲ್ಲಿ ಮಾದಿಗ ಸೂಳೆ ಮಕ್ಕಳದ್ದು ಬಹಳವಾಗಿದೆ ನಮಗೆ ಎದುರಾಡಿದವರು ಯಾರು ಇಲ್ಲ ಈ ಸೂಳೆ ಮಕ್ಕಳನ್ನು ಜೀವಂತವಾಗಿ ಸುಟ್ಟು ಬಿಡಿ ಅಂತ ಅಂದಾಗ ಫಿರ್ಯಾದಿಯ ಅಣ್ಣನ ಮಗ ಗಂಗಪ್ಪನಿಗೆ ನಾಗಪ್ಪನು ಎದೆಯ ಮೇಲಿನ ಕೊರಳ ಪಟ್ಟಿ ಹಿಡಿದು ಚೆಪ್ಪಲಿಯಿಂದ ಹೊಡೆದು ಕೆಳಗೆ ಕೆಡವಲು ರಂಗಪ್ಪನು ಮನಸ್ಸಾ ಇಚ್ಛೆ ಒದ್ದಾಗ  ಸೊಸೆ ಮಹಾದೇವಮ್ಮ ಬಂದಾಗ ಆಕೆಯ ಮೇಲೆಯು ಕೂಡ  ಆಂಜಿನೇಯ್ಯ, ಬಸವರಾಜ, ಅಣ್ಣಯ್ಯ  ಇವರೆಲ್ಲರು ಹಲ್ಲೆ ಮಾಡಿ ನಿಮ್ಮನ್ನು ಜೀವಂತವಾಗಿ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ oÁuÉ UÀÄ£Éß £ÀA: 138/2014 PÀ®A: 143, 147, 148, 323, 324, 354, 355, 504, 506 ¸À»vÀ 149 L¦¹ ªÀÄvÀÄÛ 3(1) (10)J¸ï¹/J¸ïn PÁAiÉÄÝ 1989 CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¤ÃgÁªÁj E¯ÁSÉAiÀÄ ¥ÀæPÀgÀtzÀ ªÀiÁ»w:-

               ದಿನಾಂಕ 29/12/14 ರಂದು 1945 ಗಂಟೆ ಸುಮಾರಿಗೆ ಚನ್ನಪ್ಪ ಟಾಸ್ಕ ವರ್ಕ ನೌಕರ ನಂ 4 ಕಾಲುವೆ ಉಪ ವಿಭಾಗ ಹಿರೆಕೊಟ್ನೆಕಲ್ ಇವರು ಠಾಣೆಗೆ ಹಾಜರಾಗಿ ಶ್ರೀ ಯಲ್ಲಪ್ಪ ಶಾಖಾಧಿಕಾರಿಗಳು , ಚೆನ್ನಪ್ಪ ಇವರು ತಮಗೆ ನೀಡಿದ ದೂರನ್ನು ಲಗತ್ತಿಸಿ ಅದರ ಮೇಲೆ ಒಂದು ದೂರನ್ನು ಬರೆದು ಕೊಟ್ಟು ಕಳುಹಿಸಿದ ಒಂದು ಗಣಕೀಕೃತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತಮ್ಮ ವ್ಯಾಪ್ತಿಯ ವಿತರಣಾ ಕಾಲುವೆ 76 ರ ಕೆಳಭಾಗದ ರೈತರಿಗೆ ನೀರು ನಿರ್ವಹಣೆ ಮಾಡಲು ಉಪ ಕಾಲುವೆ 76/2 ರ ಗೇಟ್ ಕಾಯಲು ಚನ್ನಪ್ಪ ತಂದೆ ಶಿವಪ್ಪ ಟಾಸ್ಕ ನೌಕರ ಇವರಿಗೆ ಕಳುಹಿಸಿಕೊಟ್ಟಿದ್ದು ಸದರಿಯವರು ಗೇಟನ್ನು ಕಾಯುತ್ತಿರುವಾಗ ದಿನಾಂಕ 28/12/14 ರಂದು ರಾತ್ರಿ 11.00 ಗಂಟೆಗೆ ಪುರ ಹನುಮಂತ ಹಾಗೂ ಇತರೆ 3 ಜನ ರೈತರು ಕೂಡಿ ಅನಧೀಕೃತವಾಗಿ ಗೇಟನ್ನು ತೆಗೆದು ನೀರನ್ನು ಹರಿಸಿಕೊಂಡು ತದ ನಂತರ ಸದರಿ ಕಾವಲುಗಾರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನಿಂದಿಸಿ ಹೊಡೆದಿರುತ್ತಾರೆ ಕಾರಣ ಆಪಾದಿತರ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಇದ್ದ ದೂರಿನ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ 342/14 ಕಲಂ 504.323  ರೆ/ವಿ 34 ಐ.ಪಿಸಿ. ಹಾಗೂ 55 ಕರ್ನಾಟಕ ನಿರಾವರಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
           ದಿನಾಂಕ: 21-12-2014 ರಂದು ಸಂಜೆ 6.00 ಗಂಟೆಯ ಸುಮಾರಿಗೆ ಸದರ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಯವರು ನರೇಶ ತಂದೆ ಶೇಖರ ವಯಾ: 07 ವರ್ಷ ಜಾ:ಎಸ್.ಸಿ ಸಾ:ಬಿಜನವಾಲಾ ತಾ:ನಂದಿಕೋಟ್ಕೂರು ಜಿಲ್ಲಾ:ಕರ್ನೂಲ್ (ಆಂಧ್ರಪ್ರದೇಶ) ಎನ್ನುವ ಬಾಲಕನನ್ನು ಸಿಯಾತಲಾಬ್ ನಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ದಾಖಲು ಮಾಡಿದ್ದು ಇರುತ್ತದೆ. ಸದರಿ ಬಾಲಕನು ದಿನಾಂಕ:21-12-2014 ರಿಂದ 27-12-2014 ರವರೆಗೆ ಸದರಿ ಬಾಲಕರ ಬಾಲ ಮಂದಿರದಲ್ಲಿ ಆರೋಗ್ಯವಾಗಿದ್ದು ಎಲ್ಲರೊಂದಿಗೆ ಅನ್ಯೂನ್ಯವಾಗಿದ್ದು ದಿನಾಂಕ:27-12-2014 ರಂದು ಬೆಳಿಗ್ಗೆ 9.00 ಗಂಟೆಯ ಸುಮಾರಿಗೆ ಸರ್ಕಾರಿ ಬಾಲ ಮಂದಿರದಿಂದ ಕಾಣೆಯಾಗಿರುತ್ತಾನೆ. ಸದರಿ ಬಾಲಕನನ್ನು ಸರ್ಕಾರಿ ಬಾಲ ಮಂದಿರದ ಸಿಬ್ಬಂದಿಯವರು ನಗರದ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸದರಿ ಬಾಲಕನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಮತ್ತು ಪತ್ತೆಯಾಗಿರುವುದಿಲ್ಲ.ಕಾರಣ ಕಾಣೆಯಾದ ಸದರಿ ಬಾಲಕ ನರೇಶ ತಂದೆ ಶೇಖರ ಈತನನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಮುಂತಾಗಿ ಶ್ರೀ ರಾಮಾಂಜನೇಯ ಅಧೀಕ್ಷಕರು ಸರ್ಕಾರಿ ಬಾಲಕರ ಬಾಲ ಮಂದಿರ  ಸಿಯಾತಲಾಬ್ ರಾಯಚೂರು gÀªÀgÀÄ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ:242/2014 ಕಲಂ ಹುಡುಗ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ನರೇಶ ತಂದೆ ಶೇಖರ ವಯಾ: 07 ವರ್ಷ ಜಾ:ಎಸ್.ಸಿ ಸಾ:ಬಿಜನವಾಲಾ ತಾ:ನಂದಿಕೋಟ್ಕೂರು ಜಿಲ್ಲಾ:ಕರ್ನೂಲ್ (ಆಂಧ್ರಪ್ರದೇಶ)
                       
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ   ¢£ÁAPÀ: 30.12.2014 gÀAzÀÄ  134 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.