Police Bhavan Kalaburagi

Police Bhavan Kalaburagi

Friday, December 4, 2015

Yadgir District Reported Crimes



Yadgir District Reported Crimes

ªÀqÀUÉÃgÁ ¥Éưøï oÁuÉ UÀÄ£Éß £ÀA: 155/2015 PÀ®A. 379 L¦¹ ªÀÄvÀÄÛ 21(1)(2)(3)(4)(4J)(5) JAJADgï.r DåPÀÖ1957 :- ¢£ÁAPÀ: 03/12/2015 gÀAzÀÄ 7 J.JA ¸ÀĪÀiÁjUÉ  DgÉÆævÀgÀÄÄ ©gÀ£ÀPÀ¯ï vÁAqÁ ¹ÃªÀiÁAvÀgÀzÀ ºÀ¼ÀîzÀ°è AiÀiÁªÀÅzÉà ¸ÀPÁðgÀzÀ ¥ÀgÀªÁ¤UÉ E®èzÉ ¸ÀPÁðj ºÀ¼ÀîzÀ°è C£À¢PÀÈvÀªÁV PÀ¼ÀîvÀ£À¢AzÀ ¸ÀPÁðgÀPÉÌ AiÀiÁªÀÅzÉ gÁdzÀ£ÀªÀ£ÀÄß ¥ÁªÀw¸ÀzÉ ªÀÄgÀ¼À£ÀÄß PÀzÀÄÝ  ¯ÁjAiÀÄ°è vÀÄA©PÉÆAqÀÄ CPÀæªÀĪÁV ªÀÄgÀ¼À£ÀÄß ¸ÁV¸ÀÄwÛgÀĪÁUÀ zÁ½ ªÀiÁr ªÀÄgÀ¼ÀÄ vÀÄA©zÀ MAzÀÄ ¯ÁjAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ PÀæªÀÄ PÉÊPÉÆAqÀÄ F ªÉÄð£ÀAvÉ UÀÄ£Éß zÁR°¹zÀÄÝ EgÀÄvÀÛzÉ.
UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 164/2015 PÀ®A 75 PÉ.¦ DPÀÖ :- ¢£ÁAPÀ 03/12/2015 gÀAzÀÄ ªÀÄzÁåºÀß 04-30 UÀAmÉUÉ £Á£ÀÄ UÀÄgÀĪÀÄoÀPÀ¯ï ¥Éưøï oÁuÉAiÀÄ C¢üPÁj ºÁUÀÆ ¹§âA¢ d£ÀgÀÄ ««zsÀ PÀqÉ PÀvÀðªÀå ¤ªÀð»¸ÀĪÁUÀ ºÁUÉ ©lÄÖ ºÉÆÃVzÀÝ ªÁgÀ¸ÀÄzÁgÀgÀÄ E®èzÀ ªÁºÀ£ÀUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ ¥Éưøï oÁuÉAiÀÄ DªÀgÀtzÀ°è ¤°è¹zÀÄÝ, ¸ÀzÀj ªÁºÀ£ÀUÀ¼À ªÀiÁ°PÀgÀ ¥ÀvÉÛ PÀÄjvÀÄ ºÁUÀÆ PÀ®A 75 PÉ.¦ DPïÖ CrAiÀÄ°è ¥ÀæPÀgÀt zÁR°¹ ªÀiÁ°PÀgÀ ¥ÀvÉÛ ºÀaÑ «¯ÉêÁj PÀÄjvÀÄ, PÀæªÀÄ dgÀÄV¸ÀĪÀ PÀÄjvÀÄ oÁuÁ UÀÄ£Éß £ÀA 164/2015 PÀ®A 75 PÉ.¦. DPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
PÉA¨sÁ« ¥Éưøï oÁuÉ UÀÄ£Éß £ÀA: 144/2015 PÀ®A:279, 338, 304(J) L.¦.¹ :- ದಿನಾಂಕ 03/12/2015 ರಂದು 7-45 ಪಿ.ಎಂಕ್ಕೆ ಹುಣಸಗಿ- ಕೆಂಭಾವಿ ರೋಡಿನ ಮೇಲೆ ದಾಸಿಮಯ್ಯ ನಗರದ ಹತ್ತಿರ ರೋಡಿನ ಮೇಲೆ ತಿರುವಿನಲ್ಲಿ ಮುತ್ತುರಾಜ ತಂದೆ ಶಿವಲಿಂಗಪ್ಪ ಗುಡಿಮನಿ ವಯ 22 ಜಾತಿ: ಕುರುಬ ಸಾ: ಹದನೂರ ಇತನು ತನ್ನ ಮೋಟಾರ ಸೈಕಲ ನಂಬರ ಕೆ.ಎ 33 ಹೆಚ್. 1479 ನೆದ್ದರ ಮೇಲೆ ಹಿಂದುಗಡೆ ಶಿವಪ್ಪ ತಂಧೆ ಚಂದ್ರಾಮಪ್ಪ ಯಾಳವರ ಸಾ: ಹದನೂರ ಇತನನ್ನು ಮೋಟಾರ ಸೈಕಲ ಮೇಲೆ ಕುಡಿಸಿಕೊಂಡು ಹುಣಸಗಿಗೆ ಹೋಗಿ ಮರಳಿ ತಮ್ಮ ಊರಿಗೆ ಹೋಗುತ್ತಿದ್ದಾಗ ಆಗ ಮುತ್ತುರಾಜ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ತಿರಿವಿನಲ್ಲಿ ವೇಗದಲ್ಲಿ ನಡೆಯಿಸಿ ರೋಡಿನ ಬಾಜು ಇದ್ದ ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತದಲ್ಲಿ ಮುತ್ತುರಾಜ ಇತನಿಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಶಿವಪ್ಪ ಇತನಿಗೆ ಬಲಗಾಲ ತೊಡೆಗೆ ಭಾರಿ ಒಳಪೆಟ್ಟು ಆಗಿದ್ದ ಇರುತ್ತದೆ.CAvÀ CfðAiÀÄ£ÀÄß ¤ÃrzÀÝgÀ ªÉÄÃgÉUÉ UÀÄ£Éß £ÀA 144/2015 PÀ®A 279, 338, 304(J) L.¦.¹  £ÉzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 03-12-2015 ರಂದು 7.15 ಪಿ.ಎಂ ಸುಮಾರಿಗೆ ಬೆಳಗುರ್ಕಿ ಗ್ರಾಮದಲ್ಲಿ ಈರಣ್ಣ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹನುಮಂತ ತಂದೆ ಪಕೀರಪ್ಪ, ವಯಾ: 35 ವರ್ಷ, ಜಾ:ಸಿಳ್ಳಿ ಕ್ಯಾತರ, ಉ:ಒಕ್ಕಲುತನ, ಸಾ:ಬೆಳಗುರ್ಕಿ ತಾ:ಸಿಂಧನೂರು FvÀ£ÀÄ ಹೋಗಿ ಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 1330, ಮಟಕಾ ಚೀಟಿ, ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ    ಗುನ್ನೆ ನಂ. 332/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ಗಾಯಾಳು ದೇವರಾಜ ತಂದೆ ಶಿವಬಸಪ್ಪ, ವಯಾ: 26 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ªÀÄvÀÄÛ ಫಿರ್ಯಾದಿ, ಅಮರೇಶ ತಂದೆ ಶಿವಬಸಪ್ಪ, ವಯಾ: 40 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ಇವರು ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-2658 ಮತ್ತು ಸಂಗಡ ಇದ್ದ ಟ್ರಾಲಿ ನಂ. ಕೆಎ-36-ಟಿಸಿ-2659 ನೇದ್ದರಲ್ಲಿ ಹುಲ್ಲನ್ನು ಲೋಡ್ ಮಾಡಿಕೊಂಡು ಸದರಿ ಹುಲ್ಲಿನ ಲೋಡ್ ಮೇಲೆ ಕುಳಿತುಕೊಂಡು ಸಿಂಧನೂರಿನಿಂದ ಲಿಂಗಸ್ಗೂರು ಕಡೆಗೆ ಹೋಗುತ್ತಿರುವಾಗ ಪಗಡದಿನ್ನಿ ಕ್ಯಾಂಪ್ ದಾಟಿದ ನಂತರ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದ ಹತ್ತಿರ ರಸ್ತೆಯ ಮೇಲೆ ಸದರಿ ಟ್ರ್ಯಾಕ್ಟರ್ ಚಾಲಕನಾದ ಬಸವರಾಜನು ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಇರುವ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದಲ್ಲಿ ಹೋಗಿ ನಿಂತಿತು. ಇದರಿಂದ ಟ್ರ್ಯಾಕ್ಟರ್ ಟ್ರಾಲಿಯು ವಾಲಿದಂತಾಗಿ ಟ್ರಾಲಿಯ ಮೇಲೆ ಕುಳಿತ್ತಿದ್ದ ಫಿರ್ಯಾದಿ ಮತ್ತು ದೇವರಾಜ ಇವರು ಕೆಳಗೆ ಬಿದ್ದಿದ್ದು ಇದರಿಂದ ಫಿರ್ಯಾದಿಯ ಮೂಗು, ಎಡ ಮತ್ತು ಬಲ ಕಪಾಳಕ್ಕೆ, ಗದ್ದಕ್ಕೆ, ಎಡಮೊಣಕಾಲಿಗೆ, ಬಲಗೈಗೆ ರಕ್ತಗಾಯಗಳಾದವು. ದೇವರಾಜನ ತಲೆಗೆ, ಹಣೆಗೆ, ಭುಜಕ್ಕೆ, ಬೆನ್ನಿಗೆ, ಮೈಕೈಗಳಿಗೆ ಒಳಪೆಟ್ಟುಗಳಾಗಿದ್ದವು. ಮಾತಾಡಿಸಿದರೂ ಮಾತಾಡಲಿಲ್ಲಾ. ಮರೇಗೌಡನಿಗೆ ಮತ್ತು ಟ್ರ್ಯಾಕ್ಟರ್ ಚಾಲಕ ಬಸವರಾಜನಿಗೆ ಯಾವುದೇ ಗಾಯಗಳು ಆಗಿರಲಿಲ್ಲಾ. ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಆಗಿದ್ದು ದೇವರಾಜನಿಗೆ ಭಾರೀ ಒಳಪೆಟ್ಟುಗಳಾಗಿ ಮಾತಾಡದ ಸ್ಥಿತಿಯಲ್ಲಿ ಇದ್ದಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಕಳಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 330/2015 ಕಲಂ 279, 337, 338 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
           ದಿನಾಂಕ 03-12-2015 ರಂದು ರಾತ್ರಿ 10-00 ಗಂಟೆ ಸುಮಾರು ಪಿರ್ಯಾಧಿ ಕೆ.ಶ್ರೀಶೈಲ ತಂದೆ ವಿರುಪಾಕ್ಷಪ್ಪ ಕಲಗುಡಿ,ವಯ: 47ವರ್ಷ ಜಾತಿ:ಲಿಂಗಾಯತ, ಉ:ಒಕ್ಕಲುತನಸಾ: ಕಾರಟಗಿ ತಾ: ಗಂಗಾವತಿ. EªÀರು ತನ್ನ ಕಾರ ನಂಬರ:  ಕೆಎ 37 ಎಂ 8153 ನೇದ್ದರಲ್ಲಿ ಕುಳಿತು ಮಸ್ಕಿ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದಾಗ್ ಸಿಂಧನೂರು ಮಸ್ಕಿ   ರಸ್ತೆಯ ಮೇಲೆ ಕಲ್ಲೂರ ಕ್ರಾಸ ಹತ್ತಿರ ಆರೋಪಿತನು ಕಾರನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಎದರುಗಡೆ ಬರುವ ವಾಹನಗಳನ್ನು ನೋಡಿ  ಒಮ್ಮೆಲ ಬ್ರೆಕ ಹಾಕಿದ್ದರಿಂದ ಕಾರು ಎಡಗಡೆ  ತಗ್ಗಿನಲ್ಲಿ ಪಲ್ಟಿಯಾಗಿ ಲೈಟ ಕಂಬದ ಹತ್ತಿರ ಹೋಗಿ ಬಿದ್ದಿದ್ದು ಕಾರಜಖಂ ಗೊಂಡಿದ್ದು ಇರುತ್ತದೆ ಅಂತಾ  ಫಿರ್ಯಾದಿದಾರನು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂಬರ 333/15 ಕಲಂ: 279 ಐಪಿಸಿ ರಲ್ಲಿ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
         zÀÄgÀÄUÀ¥Àà vÀAzÉ ºÉƼÉAiÀÄ¥Àà ªÀįÁèqÀ, ªÀAiÀiÁ:31 ªÀµÀð, eÁ:£ÁAiÀÄPÀ, G:ªÀåªÀ¸ÁAiÀÄ ¸Á:PÁZÁ¥ÀÆgÀ. ªÉÆèÉÊ¯ï £ÀA.9880010822. FvÀ£ÀÄ ದಿನಾಂಕ:02/11/2015  ರಂದು ಸಾಯಾಂಕಾಲ 4 ಗಂಟೆಗೆ ತನ್ನ ಗೆಳೆಯೊಂದಿಗೆ ಲಿಂಗಸುಗೂರಿನ ಐ.ಬಿ ಹತ್ತಿರ ಇರುವ ಹೊಟೇಲ್ ಗ್ರ್ಯಾಂಡ್ ಮುಂದೆ ತನ್ನ ಮೋಟಾರ್ ಸೈಕಲ್ ನಂ.ಕೆಎ35 ಎಸ್ 4276 ನೇದ್ದನ್ನು ನಿಲ್ಲಿಸಿ ಒಳಗೆ ಹೋಗಿ ಊಟ ಮುಗಿಸಿಕೊಂಡು 5 ಗಂಟೆಗೆ ಹೊರಗೆ ಬಂದು ನೋಡಲು ಮೋಟಾರ್ ಸೈಕಲ್ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಹೊಟೇಲ್ ಗ್ರ್ಯಾಂಡ್ ಮುಂದೆ ನಿಲ್ಲಿಸಿದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ಲ ಅ:ಕಿ:20,000/- ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅದನ್ನು ಪತ್ತೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕಂಪ್ಯೂಟರ್ ಟೈಪ್ ಮಾಡಿದ ಫಿರ್ಯಾದು ನೀಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 310/15 PÀ®A. 379 L.¦.¹ CrAiÀÄ°è  ಕ್ರಮ ಜರುಗಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.                                                                                                                                      ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
      ಕಾಣೆಯಾದ ಹನುಮೇಶನು ಲಿಂಗಸೂಗುರನ ಶಿವ ಶಕ್ತಿ ಪೆಟ್ರೋಲ್ ಬಂಕನ್ನಲಿ ಕೆಲಸ ಮಾಡುತ್ತಿದ್ದು, ಪ್ರತಿದಿನದಂತೆ  ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 07/10/2015 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಮದ್ಯಾಹ್ನ ಮನೆಗ ಬಂದು ಪುನಃ ಊಟ ಮಾಡಿ ಕೆಲಸಕ್ಕೆ ಹೋಗಿದ್ದು ಆದರೆ ರಾತ್ರಿಯಾದರು ಮನೆಗೆ ಬರೆದೆಯಿದ್ದರಿಂದ ಬಂಕ್ ಗೆ ಹೋಗಿ ವಿಚಾರಿಸಿದ್ದು ಆತನು ಸಾಯಂಕಾಲ 6 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕಿನಿಂದ ಹೋದವನು ಪುನಃ ವಾಪಸ್ ಬಂದರಿವಿಲ್ಲಾವೆಂದು ತಿಳಿಸಿದ್ದು ಇದೆ. ನಾವುಗಳು ಈ ಬಗ್ಗೆ ಸಂಬಂದಿಕರ ಊರುಗಳಲ್ಲಿ, ಮುಖ್ಯವಾದ ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ವಿಚಾರಿಸಿದ್ದು ಹಾಗೂ ಜ್ಯೋತಿಷ್ಯ ಕೇಳಲಾಗಿ ಕೆಲ ದಿನಗಳಲ್ಲಿ ಮನೆಗ ವಾಪಸ್ ಬರುತ್ತಾನೆಂದು ಹೇಳಿದ್ದರಿಂದ ಸುಮ್ಮನಿದ್ದು ಇಂದು ಠಾಣೆಗೆ ಬಂದು ಈ ಬಗ್ಗೆ ಕ್ರಮ ಜರುಗಿಸಿ ಕಾಣೆಯಾದ ಮಗನನ್ನು ಪತ್ತೆಹಚ್ಚಿ ನಮಗೆ ಒಪ್ಪಿಸಲು ವಿನಂತಿ  ಅಂತಾ ಇದ್ದ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 309/15 PÀ®A. ªÀÄ£ÀĵÀå PÁuÉ  CrAiÀÄ°è ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
          ¢£ÁAPÀ:-01/12/2015  gÀAzÀÄ 16-15 UÀAmÉUÉ ¦üAiÀiÁ𢠲æà ªÀÄw DgÀw UÀAqÀ: eÉÊ©üêÀÄ, 32ªÀµÀð, G: ¸ÀºÀ ²PÀëQ ¥Àæ¨sÁj ªÀÄÄRåUÀÄgÀÄUÀ¼ÀÄ J¯ï.¦.J¸ï. ±Á¯É §AqÉÃgÀzÉÆrØ (PÀgÉUÀÄqÀØ ) EªÀÀgÀÄ ±Á¯Á PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄ£ÉUÉ ºÉÆÃV ¢£ÁAPÀ-02/12/2015 gÀAzÀÄ ¨É½UÉÎ 9-30 UÀAmÉUÉ ¥ÀÄ£ÀB PÀvÀðªÀåPÉÌ §AzÀÄ £ÉÆÃrzÁUÀ, ±Á¯Á ¨ÁV®ÄUÀ¼À Qð ªÀÄÄjzÀÄ ©¢ÝzÀÝ£ÀÄß £ÉÆÃr ±Á¯ÉAiÀÄ M¼ÀUÀqÉ ºÉÆÃV £ÉÆÃrzÁUÀ, ±Á¯ÉAiÀÄ°è EnÖzÀÝ, 1).70 PÉ.f CQÌ C.Q. 700 gÀÆ. ¨É¯É ¨Á¼ÀĪÀªÀÅ. 2).70 PÉ.f. ¨É¼É C.Q. 14000 gÀÆ. ¨É¯É ¨Á¼ÀĪÀªÀÅ »ÃUÉ MlÄÖ 14,700 gÀÆ. UÀ¼ÀµÀÄÖ ¨É¯É ¨Á¼ÀĪÀ  ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ ¢£ÁAPÀ:- 01/12/2015 gÀAzÀÄ  16-15 UÀAmɬÄAzÀ ¢:-02/12/2015 gÀ  ¨É½UÉÎAiÀÄ 9-30 UÀAmÉAiÀÄ CªÀ¢üAiÀÄ°è AiÀigÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA: 263/2015. PÀ®A- 457, 380 L¦¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.12.2015 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 4000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 04-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-12-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 248/2015, PÀ®A 279, 283, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 03-12-2015 gÀAzÀÄ ¦üAiÀiÁ𢠨Á§ÄgÁªÀ vÀAzÉ PÀgÀ«ÄgÁªÀÄfà zÉêÁ¹ ªÀAiÀÄ: 28 ªÀµÀð, eÁw: zÉêÁ¹, ¸Á: SÁ£Á¥ÀÄgÀ, vÁ: zÀ¸ÀªÀAvÀ¥ÀÆgÀ, f: eÁ¯ÉÆÃgÀ, gÁd¸ÁÛ£À, ¸ÀzÀå: §æºÀä¥ÀÆgÀ PÁ®Æ¤ ©ÃzÀgï ªÉƨÉÊ¯ï £ÀA. 9449543365 gÀªÀgÀ ¸ÉÆÃzÀgÀ C½AiÀÄ£ÁzÀ ¥Àæ¨sÀÄgÁªÀÄ EªÀ£ÀÄ ¥ÁèªÀÅqÀ ºÁUÀÄ qÉÃPÉƯÉƪÀÄ ªÀiÁjzÀ ºÀt ªÀ¸ÀÆ° ªÀiÁrPÉÆAqÀÄ §gÀÄvÉÛãÉAzÀÄ ºÉý vÀ£Àß ªÉÆmÁgÀ ¸ÉÊPÀ® £ÀA. PÉJ-38/PÀÆå-5624 £ÉÃzÀgÀ ªÉÄÃ¯É ºÉÆÃUÀĪÁUÀ ¥Àæ¨sÀÄgÁªÀÄ EªÀ£ÀÄ ©ÃzÀgÀ-¨sÁ°Ì gÉÆÃr£À ªÉÄÃ¯É ¥ÀªÀgÀ ºË¸À ºÀwÛgÀ CAzÀgÉ ¥Á¥À£Á±À wgÀĪÀ gÀ¸ÉÛAiÀÄ ºÀwÛgÀ ©ÃzÀgÀ PÀqÉUÉ ªÀÄÄR ªÀiÁr ¤AwzÀ n¥ÀàgÀ £ÀA. J¦-23/ªÉÊ-5183 £ÉÃzÀgÀ »AzÀÄUÀqÉ ªÉÆmÁgÀ ¸ÉÊPÀ®£ÀÄß ªÉÃUÀ¢AzÀ ºÁUÀÄ ¤®ðPÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ rQÌ ªÀiÁrzÀÝjAzÀ CªÀ¤UÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁV gÀPÀÛ ¸ÉÆÃj ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, DzÀgÀ ¸ÀzÀj n¥ÀàgÀ£À ZÁ®PÀ£ÀÄ «£ÁB  PÁgÀt ªÀÄÄRå gÀ¸ÉÛAiÀÄ ªÉÄÃ¯É AiÀiÁªÀÅzÉà PÁgÀt «®èzÉ ºÁUÀÄ ¹UÀß¯ï ºÁPÀzÉ ¸ÁªÀðd¤PÀ ¸ÀܼÀzÀ°è ¤°è¹ ¤®ðPÀëvÀ£À vÉÆÃjzÀjAzÀ¯Éà ¦üAiÀiÁð¢AiÀÄ ¸ÉÆÃzÀgÀ C½AiÀÄ£À ¸Á«UÉ PÁgÀtªÁVgÀÄvÁÛ£É n¥ÀàgÀ ZÁ®PÀ vÀ£Àß ªÁºÀ£À C¯Éèà ¤°è¹ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 256/2015, PÀ®A 32, 34 PÉ.E DåPïÖ :-
¢£ÁAPÀ 03-12-2015 gÀAzÀÄ d®¹AV UÁæªÀÄzÀ°è C£À¢üÃPÀÈvÀªÁUÀ ¸ÀgÁ¬Ä ªÀiÁgÁl ªÀiÁqÀÄwÛzÁgÉ CAvÀ «±Àé£ÁxÀ JJ¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É d®¹AV UÁæªÀÄzÀ ºÀ£ÀĪÀiÁ£À ªÀÄA¢gÀ PÀqÉ ºÉÆÃV zÉêÀ¸ÁÜ£ÀzÀ ªÀÄgÉAiÀiÁV ¤AvÀÄ £ÉÆÃqÀ®Ä ºÀ£ÀĪÀiÁ£À zÉêÀ¸ÁÜ£ÀzÀ ªÀÄÄAzÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) ªÀĺÀäzÀ U˸À vÀAzÉ ªÀĺÀäzÀ zÀ¸ÀÛVgÀ ªÀAiÀÄ: 20 ªÀµÀð, eÁw: ªÀÄĹèA, 2) ¸ÀzÁݪÀÄ vÀAzÉ GªÀÄgÀ° E§âgÀÄ ¸Á: d®¸ÀAV UÁæªÀÄ EªÀj§âgÀÄ MAzÀÄ PÉÊ aî ElÄÖPÉÆAqÀÄ CzÀgÀ°è£À ¸ÀgÁ¬Ä ¨Ál°UÀ¼À£ÀÄß vÉUÉzÀÄ ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÀÅzÀ£ÀÄß £ÉÆÃr ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄzÀ°è ¸ÀzÀjAiÀĪÀgÀ zÁ½ ªÀiÁrzÁUÀ CªÀgÀ°è DgÉÆæ £ÀA. 2 EvÀ£ÀÄ NrºÉÆÃVgÀÄvÁÛ£É, ¸ÀgÁ¬Ä ªÀiÁgÁl ªÀiÁqÀÄwÛzÀÝ DgÉÆæ £ÀA. 1 EvÀ¤UÉ »rzÀÄ aîzÀ°è K¤ªÉ CAvÁ «ZÁj¸À®Ä CªÀ£ÀÄ aîzÀ°è ¸ÀgÁ¬Ä ¨Ál°UÀ½gÀÄvÀÛªÉ CAvÀ w½¹zÀÄÝ ¸ÀgÁ¬Ä ªÀiÁgÁlzÀ §UÉÎ ¯ÉʸÀ£Àì ªÀÄvÀÄÛ ¥ÀgÀªÁ¤UÉ PÁUÀzÀ ¥ÀvÀæUÀ¼ÀÄ EzÀÝ°è ºÁdgÀ ¥Àr¸À®Ä PÉýzÁUÀ vÀ£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀÅ¢¯Áè CAvÀ w½¹zÀ£ÀÄ, CªÀ£À ªÀ±ÀzÀ°èzÀÝ PÉÊ aîzÀ°è ¥ÀAZÀgÀ ¸ÀªÀÄPÀëªÀÄ JJ¸ïL gÀªÀgÀÄ ¥Àjò°¹ £ÉÆÃqÀ®Ä 180 JªÀiïJ¯ï£À AiÀÄÄJ¸ï «¹Ì ¸ÀgÁ¬Ä 28 ¨Ál°UÀ¼ÀÄ C.Q 1402/- gÀÆ. EzÀÄÝ, £ÀAvÀgÀ J¯Áè ¸ÁgÁ¬Ä ¨Ál°UÀ¼ÀÄ ºÁUÀÄ MAzÀÄ PÉÊ aî ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 234/2015, PÀ®A ªÀÄ£ÀĵÀå PÁuÉ :-
¢£ÁAPÀ 20-11-2015 gÀAzÀÄ ¦üAiÀiÁ𢠸ÀAvÉÆö UÀAqÀ ²æÃ¥ÁzÀ eÉÆö ªÀAiÀÄ: 36 ªÀµÀð, ¸Á: gÁA¥ÀÆgÉ PÁ¯ÉÆä ©ÃzÀgÀ gÀªÀgÀ ªÀÄUÀ¼ÁzÀ ²æä¢ü EªÀ½UÉ UÀÄgÀÄ£Á£ÀPÀ ¥À©èÃPÀ ¸ÀÆ̯ï¤AzÀ PÀgÉzÀÄPÉÆAqÀÄ §gÀ®Ä ºÉÆÃVzÀÄÝ, DªÁUÀ UÀAqÀ ²æÃ¥ÁzÀ EªÀgÀÄ ªÀģɬÄAzÀ ¸Àé®à zÀÆgÀzÀ°ègÀĪÀ QgÁt CAUÀrAiÀÄ°è ªÁå¥ÁgÀ ªÀiÁqÀÄvÀÛ PÀĽwÛzÀÄÝ, ¦üAiÀiÁð¢AiÀĪÀgÀÄ vÀ£Àß ªÀÄUÀ½UÉ PÀgÉzÀÄPÉÆAqÀÄ £ÀA¢ PÁ¯ÉÆäAiÀÄ°ègÀĪÀ vÀªÀÄä CPÀ̼ÁzÀ PÀ«ÃvÁ EªÀgÀ ªÀÄ£ÉUÉ ºÉÆÃV C°èAzÀ vÀªÀÄä ªÀÄ£ÉUÉ §AzÀÄ UÀAqÀ¤UÉ QgÁt ¸ÁªÀiÁ£ÀÄ vÀgÀ®Ä PÀgÉ  ªÀiÁrzÁUÀ CªÀgÀ PÀgÉ ¹éZÀÑ ºÁ¥sÀ EvÀÄÛ, £ÀAvÀgÀ ¦üAiÀiÁ¢AiÀÄÄ vÀªÀÄä QgÁt CAUÀrUÉ §AzÀÄ £ÉÆÃqÀ¯ÁV QgÁt CAUÀr ªÀÄÄaÑzÀÄÝ, ¥ÀPÀÌzÀ vÀgÀPÁj CAUÀrAiÀĪÀ£ÁzÀ C£ÀégÀ EªÀ¤UÉ vÀ£Àß UÀAqÀ£À §UÉÎ «ZÁj¸À¯ÁV CªÀgÀÄ £À£ÀUÉ CAUÀrAiÀÄ ©ÃUÀ ºÁUÀÄ ªÉÆÃlgÀ ¸ÉÊPÀ¯ï ©ÃUÀ PÉÆlÄÖ ºÉÆÃVgÀÄvÁÛgÉ £À£ÀUÉ K£ÀÄ ºÉýgÀĪÀÅ¢®è CAvÀ w½¹gÀÄvÁÛgÉ, ¦üAiÀÄð¢AiÀÄÄ vÀ£Àß UÀAqÀ¤UÉ J¯Áè PÀqÉUÉ ºÀÄqÀÄPÁrzÀgÀÄ ¸ÀºÀ AiÀiÁªÀzÉ vÀgÀºÀzÀ ¥ÀvÉÛAiÀiÁVgÀĪÀ¢®è, UÀAqÀ£ÁzÀÀ ²æÃ¥ÁzÀ vÀAzÉ UÉÆÃ¥Á®gÁªÀ eÉÆö ªÀAiÀÄ: 38 ªÀµÀð, eÁw: ¨ÁæºÀät, ¸Á: gÁA¥ÀÆgÉ PÁ¯ÉÆä ©ÃzÀgÀ ¢£ÁAPÀ 20-11-2015 gÀAzÀÄ CAzÁdÄ 1300 UÀAmɬÄAzÀ 1800 UÀAmÉAiÀÄ ªÀÄzsÀå CªÀ¢üAiÀÄ°è gÁA¥ÀÆgÉ PÁ¯ÉÆäAiÀÄ vÀªÀÄä QgÁt CAUÀr¬ÄAz ºÉÆÃzÀªÀgÀÄ ¥ÀÄ£ÀB ªÀÄ£ÉUÉ §A¢gÀĪÀ¢®è, ¸ÀzÀjAiÀĪÀgÀÄ PÁuÉAiÀiÁVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 03-12-2015 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಕಮಲಾಪೂರ ಠಾಣೆ : ದಿನಾಂಕ 23.11.2015 ರಂದು ರಾತ್ರಿ 8 ಗಂಟೆಯವರೆಗೆ ನಾನು ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿಕೊಂಡು ರಾತ್ರಿ 8:30 ಗಂಟೆಯ ಸುಮಾರಿಗೆ ಮನಗೆ ಹೋಗಿ ನನ್ನ ಮೋಟಾರ ಸೈಕಲನ್ನು ಮನೆಯ ಹತ್ತಿರ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 24.11.2015 ರಂದು ಬೆಳ್ಳಿಗ್ಗೆ 7 ಗಂಟೆಗೆ ನಾನು ಮನೆಯಿಂದ ಹೊರಗೆ ಬಂದು ನೋಡಲು ನಾನು ನಿಲ್ಲಿಸಿದ ನನ್ನ ಮೋಟಾರ ಸೈಕಲ ಇರಲಿಲ್ಲ. ನಂತರ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ದಿನಾಂಕ 24.11.2015 ರಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ತಿರುಗಾಡಿ ನನಗೆ ಪರಿಚಯಸ್ಥರಲ್ಲ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ಸದರಿ ನನ್ನ ಮೊಟಾರ ಸೈಕಲ ನಂ ಕೆಎ 56 6436 ಅ:ಕಿ 49,000/- ರೂಪಾಯಿ ನೇದ್ದು ಇದ್ದು  ಚೆಸ್ಸಿ ನಂಬರ  MD2A11C21DWC00015  ಇಂಜನ ನಂಬರ  DHZWDC 00431  56 E 6436 ಕಲರ ಕಪ್ಪು ಬಣ್ಣ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಹನಾಜ್ ಗಂಡ ಸಾಹೇಬ ಪಟೇಲ್ ಇವರತನ್ನು ಈಗ ಸುಮಾರು 1 ವರೆ ವರ್ಷದ ಹಿಂದೆ ಜಾಕೀರ ಅಲಿ ಇವರ ಮಗನಾದ ಸಾಹೇಬ ಪಟೇಲ್ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೆಲವು ದಿವಸಗಳವರೆಗೆ ನನ್ನ ಗಂಡ ,ಅತ್ತೆ , ಮಾವ ನನ್ನೊಂದಿಗೆ ಚೆನ್ನಾಗಿದ್ದು, ನಂತರ ಒಂದು ತಿಂಗಳ ನಂತರ ನನ್ನ ಗಂಡ ದುಡಿಯಲು ಮೆಕ್ಕಾ ಮದೀನಾ ಕ್ಕೆ ಹೋಗಿದ್ದು, ಇರುತ್ತದೆ. ನನ್ನ ಮಾವ ನೀನು ನೋಡಲು ಚೆನ್ನಾಗಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ ನಿನಗೆ ತಲಾಖ ಕೊಟ್ಟು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇನೆ. ಅಂತಾ ಅತ್ತೆ, ಮಾವ ಇಬ್ಬರೂ ಸೇರಿ ಮಾನಸಿಕ , ದೈಹಿಕ ಕಿರುಕುಳ ಕೊಡುತ್ತಿದ್ದರು. ನನ್ನ ಅತ್ತೆ ಮಾವ ನನಗೆ ತವರು ಮನೆಗೆ ಕಳುಹಿಸುತ್ತಿರಲಿಲ್ಲ. ನಾನು ದೊಡ್ಡವಳಾದಾಗಿನಿಂದ ನನಗೆ ಮುಟ್ಟು ಸರಿಯಾಗಿ ಬರುತ್ತಿಲ್ಲ. 2 ತಿಂಗಳಿಗೊಮ್ಮೆ , 3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದು, ಈಗ 15 ದಿವಸಗಳಿಂದ ನನ್ನ ಅತ್ತೆ ಮಾವ 2 ತಿಂಗಳಿಂದ ನಿನಗೆ ಮುಟ್ಟು ಬಂದಿರುವುದಿಲ್ಲ ನೀನು ಯಾರ ಜೋತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀ ಅದಕ್ಕೆ ನಿನಗೆ ಮುಟ್ಟು ಬಂದಿರುವುದಿಲ್ಲ. ಅಂತಾ ಬೈಯುತ್ತಿದ್ದರು ದಿನಾಂಕ 29-11-2015 ರಂದು ಮತ್ತೇ ಶೀಲದ ವಿಷಯದಲ್ಲಿಯೇ ನನ್ನ ಅತ್ತೆ ಮಾವ ಸಂಶಯ ಪಟ್ಟು ರಂಡಿ ನೀನು ಯಾರ ಜೋತೆ ಇದ್ದೀ ನೀನು ಗರ್ಭಿಣಿ ಇರುತ್ತೀ ಅದಕ್ಕೆ ನಿನಗೆ ಮುಟ್ಟು ಬರುತ್ತಿಲ್ಲ. ಅಂತಾ ಬೈದು ಮಧ್ಯಾಹ್ನ ನನ್ನ ಅತ್ತೆ ಮಾವ ನೀವು ಈ ರೀತಿ ಹಿಂಸೆ ಕೊಡುವುದು ಸಾಕಾಗಿದೆ ಅಂತಾ ಹೇಳಿದ್ದಕ್ಕೆ ನನ್ನ ಮಾವ ಜಾಕೀರ ಇತನು ರಂಡಿ ನೀನು ಏಕೆ ಸಾಯುತ್ತೀ ನಾವೇ ನಿನ್ನನ್ನು ಸಾಯಿಸುತ್ತೇವೆ ಅಂತಾ ಮನೆಯಲ್ಲಿರುವ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ ಹಾಕಿ ಬೆಂಕಿ ಹಚ್ಚಿದನು. ನನ್ನ ಅತ್ತೆ ಅಲ್ಲಿಯೇ ಇದ್ದರು ಬೆಂಕಿ ಆರಿಸದೇ ನನ್ನ ಮಾವನಿಗೆ ಕುಮ್ಮಕ್ಕು ನೀಡುತ್ತಿದ್ದಳು. ನಾನು ಚಿರಾಡಿದಾಗ ಅಕ್ಕ ಪಕ್ಕದವರು ಬಂದು ಬೆಂಕಿ ಆರಿಸಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮದುವೆಯಾದಾಗಿನಿಂದ ವಿನಾಃ ಕಾರಣ ನನಗೆ ಮಾನಸಿಕ, ದೈಹಿಕ ಹಿಂಸೆ ಕೊಟ್ಟು ನನ್ನ ಶೀಲದ ಮೇಲೆ ಸಂಶಯ ಪಟ್ಟು ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಮಾವ , ಅತ್ತೆ  ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 02.12.2015 ಸಾಯಂಕಾಲದ ವೇಳೆಯ ಸುಮಾರಿಗೆ ನಮ್ಮೂರ ಹಕೀಮಸಾಬ್‌ ದರ್ಗಾದ ಕಟ್ಟೆಯ ಮೇಲೆ ಅಂದಾಜು ವಯಾ 45 ರಿಂದ 50 ವಯಸ್ಸಿನ ಅಪರಿಚಿತ ಗಂಡು ಮನುಷ್ಯನು ಯಾವುದೋ ಒಂದು ರೋಗದಿಂದ ಬಳಲಿ ಅಸ್ವಸ್ಥನಾಗಿದ್ದರಿಂದ ಅವನಿಗೆ ಉಪಚಾರ ಸಲುವಾಗಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಫರತಾಹಾಬದ್ ಹತ್ತಿರ ನಿನ್ನೆ ದಿನಾಂಕ 02.12.2015 ರಂದು ಸಾಯಂಕಾಲ 19:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶಾಂತಯ್ಯ ತಂದೆ ಶರಣಯ್ಯ ಸ್ಥಾವರ ಮಠ ಸಾ|| ಗಂವ್ಹಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.