Police Bhavan Kalaburagi

Police Bhavan Kalaburagi

Thursday, January 12, 2017

BIDAR DISTRICT DAILY CRIME UPDATE 12-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-01-2017

ªÀÄÄqÀ© ¥ÉưøÀ oÁuÉ UÀÄ£Éß £ÀA. 03/2017, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 17-12-2016 ರಂದು ಫಿರ್ಯಾದಿ ¸ÀAUÀªÉÄñÀ vÀAzÉ ºÀtĪÀÄAvÀ¥Áà §ÄqÀÄUÉ ¸Á: §¸ÀªÀPÀ¯Áåt ರವರು ತನ್ನ ಗೆಳೆಯನಾದ ಕೃಷ್ಣಾ ತಂದೆ ಚಂದ್ರಕಾಂತ ಮಾಳಿ ಇಬ್ಬರೂ ಕೂಡಿಕೊಂಡು ತಮ್ಮ ಮೋಟಾರ ಸೈಕಲ ನಂ. ಕೆಎ-56/ಹೆಚ್-4470 ನೇದರ ಮೇಲೆ ಫಿರ್ಯಾದಿಯು ಹಿಂದೆ ಕುಳಿತುಕೊಂಡು ತಮ್ಮ ಸಂಭಂದಿಕರ ಮನೆಗೆ ಅಂದರೆ ಹಾರಕೂಡ ಗ್ರಾಮಕ್ಕೆ ಹೋಗುತ್ತಿರುವಾಗ ಕೃಷ್ಣಾ ಇತನು ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಹತ್ಯಾಳ - ಹಾರಕೂಡ ರೊಡಿನ ಮೇಲೆ ಹತ್ಯಾಳ ಗ್ರಾಮದ ಸ್ವಲ್ಪ ದೂರ ತಿರುವು ರಸ್ತೆಯ ಮೇಲೆ ವಾಹನ ಕಂಟ್ರೊಲ ಮಾಡದೆ ತಿರುವುನಲ್ಲಿ ಸ್ಕಿಡ್ಆಗಿ ಬಲಬದಿಗೆ ರೋಡಿನ ಮೇಲೆ ಬಿದ್ದಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಮೋಳಕಾಲ ಡಬ್ಬಿಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯವಾಗಿರುವುದರಿಂದ ಆರೋಪಿ PÀȵÁÚ vÀAzÉ ZÀAzÀæPÁAvÀ ªÀÄ½î ¸Á: £ÁgÁAiÀÄt¥ÀÆgÀ ಇತನು ಫಿರ್ಯಾದಿಗೆ ಎಬ್ಬಿಸಿ ಒಂದು ಖಾಸಗಿ ವಾಹನದಲ್ಲಿ ಹಾಕಿ ಚಿಕಿತ್ಸೆ ಕುರಿತು ಕರೆದುಕೊಂಡು ಸೋಲಾಪುರದ ಮರಖಂಡೆ ಎಮ್.ಆರ್.ಐ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿ ಉಮರ್ಗಾದ ತಮ್ಮ ಚಿಕ್ಕಪ್ಪನ ಮನೆಗೆ ಬಂದು ನಂತರ ಸದರಿ ಭಾರಿ ಗಾಯವಾಗಿದ್ದರಿಂದ ನೋವು ತಾಳಲಾರದೆ ದಿನಾಂಕ 20-12-2016 ರಂದು ಉಮರ್ಗಾ ಕನಾಡೆ ಆಸ್ಪತ್ರೆಯಲ್ಲಿ ಚಿಕ್ಕಪ್ಪ ಮತ್ತು ಕೃಷ್ಣಾ ಇವರು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.