Police Bhavan Kalaburagi

Police Bhavan Kalaburagi

Monday, July 13, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
           ದಿನಾಂಕ: 06-07-2015 ರಂದು ಸಾಯಂಕಾಲ 7-00 ಗಂಟೆಯಿಂದ ದಿನಾಂಕ: 10-07-2015 ರಂದು ಸಾಯಂಕಾಲ 7-00 ಗಂಟೆಯ ಅವಧಿಯಲ್ಲಿ ಸಿಂಧನೂರು ನಗರದ ವಾಸವಿನಗರದಲ್ಲಿ ಫಿರ್ಯಾದಿ JªÀiï.ZÀAzÀæ±ÉÃRgÀ vÀAzÉ JªÀiï.ªÉAPÀtÚ±ÉnÖ, ªÀAiÀÄ:44ªÀ, eÁ:ªÉʱÀå, G: ªÁå¥ÁgÀ & MPÀÌ®ÄvÀ£À, ¸Á:ªÁ¸À« £ÀUÀgÀ ¹AzsÀ£ÀÆgÀÄ EªÀgÀÄ ಬಾಡಿಗೆ ಪಡೆದು ವಾಸವಿರುವ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಮುರಿದು ಮನೆಯಲ್ಲಿ ಹೊಕ್ಕು ಮನೆಯ ಅಲ್ಮರಾದಲ್ಲಿಟ್ಟಿದ್ದ 1)ಒಂದು ಮುಖದ ರುದ್ರಾಕ್ಷಿವುಳ್ಳ ಬಂಗಾರದ ಒಂದು ಸರ, ತೂಕ 29 ಗ್ರಾಂ..ಕಿ.ರೂ.75000/-, 2)ಎರಡು ಬೆಳ್ಳಿಯ ಅಷ್ಟಲಕ್ಷ್ಮೀ ತಟ್ಟೆಗಳು, ತೂಕ 01 ಕೆ.ಜಿ ಅ.ಕಿ.ರೂ.20,000/-, 3) ಎರಡು ಬೆಳ್ಳಿಯ ತಟ್ಟೆಗಳು, ತೂಕ  01 ಕೆ.ಜಿ ಅ.ಕಿ.ರೂ.20,000/- , 4)ಎರಡು ಬೆಳ್ಳಿಯ ತಂಬಿಗೆಗಳು, ತೂಕ 01 ಕೆ.ಜಿ ಅ.ಕಿ.ರೂ.20,000/- , 5)ಎರಡು ಬೆಳ್ಳಿಯ ಸಮೆಗಳು, ತೂಕ 01 ½ ಕೆ.ಜಿ ಅ.ಕಿ.ರೂ.30,000/- , 6) ಒಂದು ಬೆಳ್ಳಿಯ ಗ್ಲಾಸ್, ತೂಕ 400 ಗ್ರಾಂ ಅ.ಕಿ.ರೂ.6000/- ಹೀಗೆ ಒಟ್ಟು ರೂ.1,71,000/- ಬೆಲೆ ಬಾಳುವ ಸಾಮಾನುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ:126/2015 ಕಲಂ:454, 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ªÉÆøÀzÀ ¥ÀæPÀgÀtzÀ ªÀiÁ»w:-
          1] ಆಂದ್ರ ಮೂಲದ ದ್ಯಾವತಿ ಪಂಡರಿ ಎಸ್.ಬಿ.ಎಂ ಡೇವಲಪರ್ಸ ಮಾಲಿಕ     2] ಎಸ್.ಬಿ.ಎಂ ಡೇವಲಪರ್ಸ ವ್ಯವಸ್ಥಾಪಕ ರಾಜು EªÀgÀÄ  ಸನ್ 2009 ನೇ ಸಾಲಿನಲ್ಲಿ ಮಸ್ಕಿ ಪಟ್ಟಣದಲ್ಲಿ ಎಸ್.ಬಿ.ಎಂ ಡೇವಲಪರ್ಸ ಎಂಬ ಹೆಸರಿನ ಕಚೇರಿ ಪ್ರಾರಂಭಿಸಿ ಮಸ್ಕಿ-ಲಿಂಗಸುಗೂರು ರಸ್ತೆಯಲ್ಲಿ ಸರ್ವೇ ನಂ 96/4-36-2 ಜಮೀನದಲ್ಲಿ ಲಕ್ಷ್ಮೀನಗರ ಎಂಬ ಲೇಔಟ ಪ್ರಾರಂಭಿಸಿ 80 ಪ್ಲಾಟಗಳನ್ನು ಮಾಡಿ ಗ್ರಾಹಕರಿಂದ ತಿಂಗಳಿಗೆ 1200/. ರೂ ಅಂತೆ 60 ತಿಂಗಳು ಹಾಗೂ ರೂ 5000/. 6 ತಿಂಗಳಿಗೊಮ್ಮೆ ಹೀಗೆ ಒಟ್ಟು 1,00,000/. ರೂ ಕಟ್ಟಿಸಿಕೊಂಡು ಪ್ರತಿ ತಿಂಗಳು ಒಂದು ಲಾಟರಿ ಮಾಡಿ ಲಾಟರಿ ಮೂಲಕ ಪ್ಲಾಟಗಳನ್ನು ಆಯ್ಕೆ ಮಾಡಲಾಗುವದೆಂದು ನಂಬಿಸಿ ಕೆಲವು ಗ್ರಾಹಕರಿಗೆ ಪ್ಲಾಟ ನೀಡದೆ ಮೋಸ ಮಾಡಿದ್ದು ಇರುತ್ತದೆ. ಅಂತ ಇದ್ದ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂಬರ 103/15 ಕಲಂ 420 ಐಪಿಸಿ ನೇದ್ದರ°è  ¥ÀæPÀgÀt zÁR°¹PÉÆAqÀÄ vÀ¤PÉ PÉÊPÉƪÀÄrgÀÄvÁÛgÉ.  ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.  


    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.07.2015 gÀAzÀÄ 166 ¥ÀææPÀgÀtUÀ¼À£ÀÄß ¥ÀvÉÛ ªÀiÁr  44,000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            


BIDAR DISTRICT DAILY CRIME UPDATE 13-07-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 13-07-2015

ºÀ½îSÉÃqÀ (©) ¥ÉưøÀ oÁuÉ 08/2015 PÀ®A 174 ¹.Dgï.¦¹ :-

¢£ÁAPÀ-13/07/2015 gÀAzÀÄ ªÀÄÄAeÁ£É 1800 UÀAmÉUÉ ¦ügÁå¢ ²æêÀÄw ¸ÀgÀ¸Àéw UÀAqÀ F±ÀégÀ ©gÁzÁgÀ ªÀAiÀÄ: 32 ªÀµÀð eÁ: °AUÁAiÀÄvÀ G: ªÀÄ£É PÉ®¸À ¸Á: ªÀÄzÀgÀUÁAªÀ gÀªÀgÀÄ oÁuÉUÉ ºÁdgÁV ¨Á¬Ä ªÀiÁw£À ¦ügÁåzÀÄ ºÉýPÉ ¤ÃrzÀ£ÀÄß UÀtPÀAiÀÄAvÀæzÀ°è mÉÊ¥À ªÀiÁrPÉÆArzÀÝgÀ ¸ÁgÁA±ÀªÉãÉAzÀgÉ, ¢£ÁAPÀ : 12/07/2015 gÀAzÀÄ £À£Àß UÀAqÀ F±ÀégÀ EªÀgÀÄ ¢£À¤vÀåzÀAvÉ ºÉÆ®PÉÌ PÉ®¸À ªÀiÁqÀ®Ä ºÉÆÃVzÀÄÝ ¸ÁAiÀÄAPÁ®ªÁzÀgÀÄ ªÀÄ£ÉUÉ §gÀzÉ EgÀĪÀÅzÀjAzÀ £Á£ÀÄ UÁ§jUÉÆAqÀÄ £À£Àß ¨sÁªÀ£ÁzÀ ªÉÊf£ÁxÀ gÀªÀgÀ£ÀÄß ¸ÀzÀj «µÀAiÀÄ w½¹ CªÀgÀ£ÀÄß PÀgÉzÀÄPÉÆAqÀÄ ºÉÆ®PÉÌ ºÉÆÃV £ÉÆÃqÀ®Ä £À£Àß UÀAqÀ ºÉÆ®zÀ°è ©¢ÝzÀÄÝ £ÁªÀÅ ºÉÆÃV J©â¹ £ÉÆÃqÀ®Ä «µÀzÀ ªÁ¸À£É §A¢zÀÄÝ, £Á£ÀÄ UÁ§jUÉÆAqÀÄ £À£Àß UÀAqÀ£À£ÀÄß «ZÁj¸À®Ä £À£ÀUÉ ¨ÁåAQ£À ¸Á® ªÀÄvÀÄÛ SÁ¸ÀV ¸Á® ºÉZÁÑVzÀÄÝ, ºÉÆ®zÀ°è ¨É¼É ¨É¼ÉAiÀÄzÉ EgÀĪÀÅzÀjAzÀ ¸ÀzÀj ¸Á®ªÀ£ÀÄß wÃj¸À®Ä DUÀĪÀÅ¢®è CAvÀ fêÀ£ÀzÀ°è fUÀÄ¥ÉìUÉÆAqÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ºÉÆ®zÀ°èzÀÝ, ¨É¼ÀUÉ ºÉÆqÉAiÀÄĪÀ OµÀ¢ü ¸Éë¹gÀÄvÉÛÃ£É CAvÀ ºÉýgÀÄvÁÛgÉ.  D¸ÀàvÉæAiÀÄ°è aQvÉì ¥ÀqÉzÀÄPÉÆAqÀÄ E£ÀÄß ºÉaÑ£À aQvÉìUÉÆøÀÌgÀ ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃVzÀÄÝ, ©ÃzÀgÀ f¯Áè ¸ÀgÀPÁj D¸ÀàvÉæAiÀÄ°è aQvÉì ¥sÀ®PÁjAiÀiÁUÀzÉ ¢£ÁAPÀ : 13/07/2015 gÀAzÀÄ gÁwæ 1:00 UÀAmÉ ¸ÀĪÀiÁjUÉ £À£Àß UÀAqÀ F±ÀégÀ ©gÁzÁgÀ aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 94/15 PÀ®A 379 L¦¹ :-

¢£ÁAPÀ: 12-07-15 gÀAzÀÄ 1515 UÀAmÉUÉ ¦üAiÀiÁ𢠲æà JªÀÄ.J. ªÀÄÄTêÀÄ vÀAzÉ JªÀÄ.J ºÀ«ÄÃzÀ eÉ.F JªÀÄ.L G¥À«¨sÁUÀ ©ÃzÀgÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ, ¹AzÉƼÀ ¹ªÁgÀzÀ ¸ÀAUÀAiÀiÁå ¸Áé«Ä gÀªÀgÀ ºÉÆ®zÀ ºÀwÛgÀzÀ ªÀiÁAdgÁ jªÀgÀ ©æeïUÉ 56 JªÀiï.J¸ï. UÉÃmï UÀ¼À£ÀÄß C¼ÀªÀr¹zÀÄÝ ªÀļÉUÁ¼À  EgÀĪÀÅzÀÝjAzÀ ¸ÀÄUÀªÀĪÁV ¤ÃgÀÄ ºÉÆUÀ®Ä ©æeï £À°è C¼ÀªÀr¹zÀ J¯Áè 56 JªÀiï.J¸ï. UÉÃmïUÀ¼À£ÀÄß C¯Éè ¨ÁdÄ vÉUÉzÀÄ EnÖzÀÄÝ EgÀÄvÀÛzÉ. ¢£ÁAPÀ 07/06/2015 gÀAzÀÄ ªÀÄÄAeÁ£É ¹AzÉÆ® UÁæªÀÄzÀ ¸ÀAUÀAiÀiÁå ¸Áé«Ä gÀªÀgÀÄ £À£ÀUÉ ¥sÉÆ£ï ªÀiÁr ¤£Éß ¢£ÁAPÀ 6,7/06/2015 gÀ gÁwæ ªÉüÉAiÀÄ°è AiÀiÁgÉÆà C¥ÀjÃavÀ PÀ¼ÀîgÀÄ ¸ÀzÀj J¯Áè 56 JªÀiï.J¸ï. UÉÃmïUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ, CAvÁ w½¹zÀ ªÉÄÃgÉUÉ £Á£ÀÄ ªÀÄvÀÄÛ £ÀªÀÄä J¯ï.J. ªÀiÁgÀÄw ºÁ¼ÀºÀ½îPÀgÀ gÀªÀgÉÆA¢UÉ ¸ÀܼÀPÉÌ ºÉÆV £ÉÆÃqÀ¯ÁV C°èzÀÝ £ÀªÀÄä E¯ÁSÉAiÀÄ 56 JªÀiï.J¸ï. UÉÃmïUÀ¼À EgÀ°¯Áè ¸ÀÄvÀÛ ªÀÄÄvÀÛ®Ä ºÉÆV ºÀÄqÀÄPÁr «ZÁgÀuÉ ªÀiÁqÀ¯ÁV, UÉÃmïUÀ¼ÀÄ PÁt°®è PÀÆqÀ¯É £Á£ÀÄ ºÁUÀÆ £ÀªÀÄä J¯ï.J ªÀiÁgÀÄw E§âgÀÄ §ºÀ¼ÀµÀÄÖ PÀqÉUÀ¼À°è ºÉÆV ºÀÄqÀÄPÁrzÀÄÝ ªÀÄvÀÄÛ £ÀªÀÄUÉ ¥ÀjÃZÀAiÀÄ EgÀĪÀ dUÀjUÉ «µÀAiÀÄ w½¹ «ZÁgÀuÉ ªÀiÁrzÀÄÝ AiÀiÁªÀÅzÉ PÀ¼ÀĪÁzÀ UÉÃmïUÀ¼À §UÉÎ ªÀiÁ»w ¹QÌgÀĪÀÅ¢¯Áè. MAzÀÄ JªÀiï.J¸ï. VÃn£À vÀÆPÀ 86 PÉ.f EzÀÄÝ, MAzÀÄ UÉÃn£À QªÀÄävÀÄÛ gÀÆ 860/- EgÀÄvÀÛzÉ. »ÃUÉ MlÄÖ 56 JªÀiï.J¸ï UÉÃn£À MlÄÖ QªÀÄävÀÄÛ 48,160/- DUÀÄvÀÛzÉ. PÁgÀt ªÀiÁ£ÀågÀÄ PÀ¼ÀªÀÅ ªÀiÁrPÉÆAqÀÄ ºÉÆzÀ C¥ÀjÃavÀ DgÉÆævÀgÀ£ÀÄß ¥ÀvÉÛªÀiÁr PÁ£ÀÆ£ÀÄ PÀæªÀÄ dgÀÆV¸À®Ä PÉÆjzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 171/15 PÀ®A 32, 34 PÉ.E JPÀÖ÷Ö :-


¢£ÁAPÀ 12-07-2015 gÀAzÀÄ 1430 UÀAmÉÃUÉ  £ÀªÀfêÀ£À D¸ÀàvÉæAiÀÄ PÀqɬÄAzÀ vÁd¯Á¥ÀÆgÀ UÁæªÀÄzÀ gÀWÀÄ«ÃgÀ gÉrØ vÀAzÉ gÀ« JA¨ÁvÀ£ÀÄ vÀ£Àß »ÃgÉÆà ºÉÆAqÁ ¥sÁåµÀ£ï ªÉÆÃmÁgï ¸ÉÊPÀ¯ï £ÀA. PÉJ-39-eÉ-3898 £ÉÃzÀgÀ ªÉÄÃ¯É MAzÀÄ ®UÉÃeï ¨ÁåV£À°è C£À¢üPÀÈvÀªÁV AiÀiÁªÀÅzÉà ¥ÀgÀªÁ¤UÉ E®èzÉà ¸ÁgÁ¬ÄAiÀÄ£ÀÄß ªÀiÁgÁl ªÀiÁqÀ®Ä vÉUÉzÀÄPÉÆAqÀÄ ©ÃzÀgï £ÀªÀfêÀ£À D¸ÀàvÉæAiÀÄ PÀqɬÄAzÀÀ vÁd¯Á¥ÀÆgï UÁæªÀÄzÀ PÀqÉUÉ ºÉÆÃUÀÄwÛzÁÝ£É CAvÁ RavÀ ¨Áwä §AzÀ ªÉÄÃgÉUÉ «dAiÀÄ £ÀUÀgÀ PÁ¯ÉÆäAiÀÄ £ÀªÀfêÀ£À D¸ÀàvÉæ ºÀwÛgÀ ºÉÆÃV £ÉÆÃqÀ¯ÁV C°è M§â ªÀåQÛ MAzÀÄ ¹®égï §tÚzÀ »gÉÆà ºÉÆAqÁ ¥sÁåµÀ£ï ¢éZÀPÀæ ªÁºÀ£À ¸ÀA. PÉJ-39-eÉ-3898 £ÉÃzÀgÀ ¥ÉmÉÆæïï mÁåAPï ªÉÄÃ¯É MAzÀÄ ®UÉÃeï ¨ÁåUï ElÄÖPÉÆAqÀÄ ºÉÆÃUÀĪÁUÀ ¸ÀzÀjAiÀĪÀ£À ªÉÄÃ¯É ¸ÀA±ÀAiÀÄ §AzÀÄ CªÀ£À ºÀwÛgÀ ºÉÆÃV DvÀ¤UÉ »rAiÀÄ®Ä ºÉÆÃUÀĪÁUÀ DvÀ£ÀÄ vÀ£Àß ªÁºÀ£ÀzÀ ªÀÄÄAzÉ EnÖPÉÆAqÀ ¨ÁåUÀªÀ£ÀÄß C°èAiÉÄà ©¸Ár vÀ£Àß ªÁºÀ£ÀªÀ£ÀÄß ZÀ¯Á¬Ä¹PÉÆAqÀÄ NrºÉÆÃVgÀÄvÁÛ£É. £ÀAvÀgÀ ¸ÀzÀj ®UÉÃeï ¨ÁåUÀªÀ£ÀÄß ¥ÀAZÀgÀ ¸ÀªÀÄPÀëªÀÄ vÉUÉzÀÄ £ÉÆÃqÀ¯ÁV CzÀgÀ°è Mjf£À¯ï ZÁ¬Ä¸ï r¯ÉÃPïì «¹Ì 180 JA.J¯ï£À 58 mÉÃmÁæ ¥ÁåPÉÃlUÀ¼ÀÄ EzÀÄÝ ¸ÀzÀj ¸ÁgÁ¬Ä mÉÃmÁæ ¥ÁåPÉÃmïUÀ¼À C.Q. 2,900/-gÀÆ DVgÀÄvÀÛzÉ. £ÀAvÀgÀ CªÀÅUÀ¼À°è ¸ÁåA¥À¯ï PÀÄjvÀÄ 1 Mjf£À¯ï ZÁ¬Ä¸ï r¯ÉÃPïì «¹Ì 180 JA.J¯ï£À mÉmÁæ ¥ÁåPÉÃmïªÀ£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Kalaburagi District Reported Crimes

ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 12-072015 ರಂದು ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದದನ್ನು  ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು  4800/- ರೂ ಕಿಮ್ಮತ್ತಿ ಮಧ್ಯ ತುಂಬಿದ ಬಾಟಲಿಗಳಿರುವ ಎರಡು ರಟ್ಟಿನ ಬಾಕ್ಷ್‌ ಜಪ್ತಿ ಮಾಡಿಕೊಂಡು ಆರೋಪಿ ಕರಣಪ್ಪ ತಂದೆ ವೀರಣ್ಣ ಅಂಗಡಿ ಸಾ|| ಆಂದೋಲಾ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 03-07-2014 ರಂದು ಶ್ರೀ ಬಸವರಾಜಯ್ಯ ತಂದೆ ಶಿವಶರಣಯ್ಯ ಸ್ಥಾವರಮಠ್ ಸಾ : ಬಿರಾಳ ಬಿ  ರವರು ತಮ್ಮ ಮನೆಯ ಪಕ್ಕದಲ್ಲಿ ಹಾಕಿದ್ದ ಕಲ್ಲುಗಳನ್ನು ಶಿವಪುತ್ರಪ್ಪ ತಂದೆ ಕರಣಪ್ಪ ಆಂದೋಲಾ ತೆಗೆದುಕೊಂಡು ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದಿಯ ತಾಯಿ ಇವಳು ಕಲ್ಲುಗಳು ನಮ್ಮವು ಇದ್ದು ಏಕೆ ತೆಗೆದುಕೊಂಡು ಹೋಗುತ್ತಿದ್ದಿ ಅಂತ ಅವನ ಮುಂದೆ ಹೋಗಿ ಕೇಳಿದಾಗ ಆರೋಪಿತನು ಫಿರ್ಯಾದಿಯ ತಾಯಿಗೆ ಕೂದಲು ಹೀಡಿದು ಎಳೆದಾಡಿ ನೂಕಿಸಿಕೊಟ್ಟಾಗ ಅವಳು ಕಲ್ಲಿನ ಮೇಲೆ ಬಿದ್ದು ಬಲಗಾಲಿನ ತೊಡೆಗೆ ಗುಪ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ತಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಶ್ರೀಮಂತ ಕೆರಮಗಿ ಸಾ:ಅಷ್ಟಗಾ ತಾ:ಜಿ:ಕಲಬುರಗಿ ಇವರ ಗಂಡನಾದ ಶ್ರೀಮಂತನಿಗೆ ಅರ್ಜುನ ಆಲಗೂಡ, ಶ್ತೀಮಂತ ಅಂಬೋಡಿ, ರಾಜಕುಮಾರ ಬೆನಕನಳ್ಳಿ ಇವರುಗಳು ಕೈಗಡಾ ಮತ್ತು ಸಾಲದಂತೆ ಹಣ ಕೊಟ್ಟು ಸದರಿಯವರು ದಿನಾಲು ತಮ್ಮ ಹಣ ಮರಳಿ ಕೊಡು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪತಾಳಲಾರದೇ ದಿನಾಂಕ:-10/07/2015 ರಂದು ಬೆಳಿಗ್ಗೆ 09:30 ಗಂಟೆಯಿಂದ 11:30 ಗಂಟೆಯ ಮದ್ಯದ ಅವದಿಯಲ್ಲಿ ಕಲ್ಲಹಂಗರಗಾ-ಅಷ್ಟಗಾ ಗ್ರಾಮದ ಸಿಮಾಂತರ ಶರಣಬಸಪ್ಪ ಮತ್ತು ಅಂಬಾರಾಯ ಇವರ ಹೋಲದ ಮದ್ಯದ ನಾಲಿಯಲ್ಲಿ ಇದ್ದ ಬೇವಿನ ಗಿಡಕ್ಕೆ    ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಂಜುನಾಥ ತಂದೆ ಯಮನೂರಪ್ಪ ಜಂತಕಲ್ ಸಾ:ಹೊಸಕೇರಿ. ತಾ:ಗಂಗಾವತಿ, ಜಿಲ್ಲಾ:ಕೊಪ್ಪಳ. ಅಳಿಯ, ಮುರಳಿಧರ ತಂದೆ ಯಲ್ಲಪ್ಪ ಗೊರಬಾಳ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡಿದ್ದ. ದಿನಾಂಕ 12-07-2015 ರಂದು ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ನನ್ನ ಅಳಿಯನೊಂದಿಗೆ ಕೆಲಸ ಮಾಡುವ ರಾಹುಲ್ ಇವರು ಫೋನ ಮಾಡಿ ನನಗೆ ತಿಳಿಸಿದ್ದೇನೆಂದರೆ, ನಿಮ್ಮ ಅಳಿಯ ಮುರಳಿಧರ ಹಾಗೂ ಆತನ ಗೆಳೆಯ ಶ್ರವಣಕುಮಾರ ಇಬ್ಬರೂ ಕೂಡಿ ಮೋಟಾರು ಸೈಕಲ್ ನಂ-KA-32-EE-3943 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಮರಳಿ ಮಳಖೇಡಕ್ಕೆ ರಾಜ್ಯ ಹೆದ್ದಾರಿ-10 ರ ಮೇಲೆ ಬರುವಾಗ, ಶೆಟ್ಟಿ ಹೂಡಾ ಗ್ರಾಮದ ಹತ್ತಿರ ಇರುವ ದಾನಮ್ಮ ಗುಡಿಯ ಹತ್ತಿರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿ, ಭಾರಿ ರಕ್ತಗಾಯದಿಂದ ಅವರಿಬ್ಬರೂ ಸ್ಥಳದಲ್ಲಿಯೆ ಮರಣಹೊಂದಿರುತ್ತಾರೆ.ಅಂತ ತಿಳಿಸಿದಾಗ ನಾನು   ಇಂದು ಸೇಡಂ ಸರಕಾರಿ ಆಸ್ಪತ್ರೆ ಬಂದು ನೋಡಲು ನನ್ನ ಅಳಿಯನ ಶವ ಗುರುತಿಸಿದ್ದು ಅವನಿಗೆ ಬಲಹಣೆಗೆ, ಕಣ್ಣಿನ ಕೆಳಗೆ, ರಕ್ತಗಾಯ ಹಾಗೂ ತಲೆಯ ಹಿಂದೆ, ಬಲಕಪಗಂಡಕ್ಕೆ ಭಾರಿ ರಕ್ತಗಾಯ ಹಾಗೂ  ಬಲಗಾಳ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ. ಮೃತ ಶ್ರವಣಕುಮಾರ ತಂದೆ ಬಸವರಾಜ ಹೂಗಾರ ಇತನಿಗೆ ನೋಡಲು ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತೆ ಕಾಣುತ್ತದೆ ಮತ್ತು ಬಾಯಿಗೆ ರಕ್ತಗಾಯವಾಗಿ ಹಲ್ಲು ಮುರಿದಂತೆ ಕಾಣುತ್ತದೆ ಮತ್ತು ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಇಬ್ಬರು ಮೇತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 12-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರಗಳಲ್ಲಿ  ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಸಿಹೆಚ್ ಸಿ-449 ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಇದ್ದಾಗ ಎದುರು ಗಡಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಎರಡು ವಾಹನದ ಚಾಲಕರು ನಮ್ಮನ್ನು ನೋಡಿ ತಮ್ಮ ಟಿಪ್ಪರ ಹಾಗೂ ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟಿಪ್ಪರ ಹಾಗೂ ಟ್ರಾಕ್ಟರ ಚಕ್ಕ ಮಾಡಲು ಸದರಿ ಅವುಗಳಲ್ಲಿ  ಮರಳು ಇತ್ತು, ಮತ್ತು ಸದರಿ ಟಿಪ್ಪರ ನಂ ನೋಡಲಾಗಿ ಕೆಎ-20 ಎಬಿ-9959 ಅಂತ ಇದ್ದು ಮತ್ತು  ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ WXCA40906089195 ಇಂಜಿನ ನಂ 43.3008/STA00398 ಅಂತಾ ಇದ್ದವು, ಸದರಿ ಟಿಪ್ಪರ ಹಾಗೂ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 8,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟಿಪ್ಪರ ಹಾಗೂ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ. 

Yadgir District Reported Crimes



Yadgir District Reported Crimes

ªÀqÀUÉÃgÁ ¥Éưøï oÁuÉ UÀÄ£Éß £ÀA:- 109/2015 PÀ®A. 143,147,148323,324,504,
506 ¸ÀA.149 L¦¹ :- ¢£ÁAPÀ:14/07/2015 gÀAzÀÄ ¦AiÀiÁð¢zÁgÀjUÉ DgÉÆævÀgÉ®ègÀÄ ¸ÉÃjPÉÆAqÀÄ UÀÄA¥ÀÄPÀnÖPÉÆAqÀÄ §AzÀÄ CªÀgÀ ªÀÄ£ÉAiÀÄ ªÀÄÄA¢£À CAUÀ¼ÀzÀ°è CªÁZÀÑAiÀĪÁV ¨ÉÊAiÀÄÄwÛgÁªÀUÀ AiÀiÁPÉ ¨ÉÊAiÀÄÄwÛj CªÀÄvÁ PÉýzÀÝPÉÌ J®ègÀÄ ¸ÉÃjPÉÆAqÀÄ ¨ÉÊzÀÄ, PÉʬÄAzÀ, §rUɬÄAzÀ ºÉÆqÉzÀÄ UÀÄ¥ÀÛUÀAiÀÄ ¥Àr¹zÀ §UÉΠ zÀÆgÀÄ EgÀÄvÀÛzÉ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA:- 166/2015 ಕಲಂ 302.201  L¦¹ :- ದಿನಾಂಕ 12/07/2015 ರಂದು 12.30 ಗಂಟೆಗೆ ಪಿರ್ಯಾದಿ  ವಯ 48 ಸಾ|| ದೋರನಳ್ಳಿ ಕನ್ನಡದಲ್ಲಿ ಒಂದು  ಟೈಪ ಮಾಡಿ ಅರ್ಜಿ ಸಲ್ಲಿಸಿದ್ದು ಅದರ ಸಾರಂಶವೆನಂದರೆ       ನಾನು ಮಾನಪ್ಪ ತಂ/ ಹಣಮಂತ ಹುಲಸೂರ ವಯಾ: 48 ವರ್ಷ ಉ:ಒಕ್ಕಲುತನ ಜಾ:ಪರಿಶಿಷ್ಟ ಜಾತಿ ಸಾ: ದೋರನಳ್ಳಿ ತಾ:ಶಹಾಪೂರ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳ್ಳುವದೇನಂದರೆ, ಇಂದು ಬೆಳಿಗ್ಗೆ 8 ಎಎಂ ಸುಮಾರಿಗೆ ಮನೆಯಲ್ಲಿದ್ದಾಗ ಶಹಾಪೂರ ಕಡೆಗೆ ಹೊಗುವ ಮುಖ್ಯ ರಸ್ತೆಯಲ್ಲಿ ಒಂದು ಕಾರು ಬೆಂಕಿ ಹತ್ತಿ ಸುಟ್ಟಿದ್ದು ಅದರಲ್ಲಿ ಒಂದು ಶವ ಇರುತ್ತದೆ ಅಂತಾ ಸುದ್ದಿಯಾಗಿದ್ದರಿಂದ ನಾನು ಮತ್ತು ನಮ್ಮೂರ ಭೀಮರಾಯ ತಂ/ ರಾಮಚಂದ್ರಪ್ಪ ಯಾಳಗಿ ಇಬ್ಬರು ದೋರನಳ್ಳಿ ಗ್ರಾಮದಿಂದ ಶಹಾಪೂರಕ್ಕೆ ಹೋಗುವ ಮುಖ್ಯೆ ರಸ್ತೆಯಲ್ಲಿ ಸುಮಾರು 2 ಕೀ.ಮೀ ನಷ್ಟು ಬಂದು ನೋಡಲಾಗಿ ಶಹಾಪುರ ದಿಂದ ಯಾದಗಿರಿಗೆ ಹೋಗುವ ಮುಖ್ಯೆ ರಸ್ತೆಯ ಎಡ ಬದಿಯಲ್ಲಿ ಇದ್ದು ಬೆಂಕಿ ಹತ್ತಿ ಸುಟ್ಟ ಕಾರಿನಲ್ಲಿ ನೋಡಲಾಗಿ ಯಾವುದೋ ಒಬ್ಬ ವ್ಯಕ್ತಿಯನ್ನು ಯಾರೋ ದುಷ್ಕಮರ್ಿಗಳು ಯಾವುದೋ ದುರುದ್ದೇಶದಿಂದ ದಿನಾಂಕ; 11/07/2015 ರ ರಾತ್ರಿ ಸಮಯದಲ್ಲಿ ಕೋಲೆ ಮಾಡಿ ಕಾರಿನ ಸಮೇತ ಬೆಂಕಿ ಹಚ್ಚಿ ಸುಟ್ಟು ಸಾಕ್ಷಿ ನಾಶ ಮಾಡಿರುತ್ತಾರೆ. ಕಾರ ನಂಬರ ಮತ್ತು ಮೃತಪಟ್ಟ ವ್ಯಕ್ತಿಯ ಬಗ್ಗೆ ಯಾವುದೆ ಮಾಹಿತಿ ಇರುವದಿಲ್ಲ. ಕಾರ ಟಾಟಾ ಇಂಡಿಕಾ ದಂತೆ ಕಂಡು ಬರುತ್ತಿದ್ದು, ಅದರಲ್ಲಿಯ ಮೃತದೇಹ ಹೆಂಗಸು ಅಥವಾ ಗಂಡಸು ಅಂತಾ ತಿಳಿದುಬಂದಿರುವದಿಲ್ಲ. ಮತ್ತು ಯಾವ ವಯಸ್ಸಿನದು ಅಂತಾ ತಿಳಿದು ಬಂದಿರುವದಿಲ್ಲ. ಕೇವಲ ತಲೆ ಬುರುಡೆ ಮಾತ್ರ ಕಂಡು ಬರುತ್ತಿದ್ದು ಉಳಿದ ಶರೀರ ಸುಟ್ಟು ಕರಕಲಾಗಿ ಮುಟರಗೊಂಡಿರುತ್ತದೆ. ಸದರಿ ಸ್ಥಳದಿಂದ ಸುಮಾರು 2 ಕೀ.ಮೀ. ಹಿಂದೆ ಶಹಾಪೂರ ಕಡೆಗೆ ಕೆನಾಲ ಮತ್ತು ರೋಡಿನ ಪಕ್ಕ ಇರುವ ಒಂದು ತಗ್ಗಿನಲ್ಲಿ ನಿಂತ ನೀರಿನ ದಂಡೆಯಲ್ಲಿ ಮಣ್ಣಿನಲ್ಲಿ ರಕ್ತ ಚಲ್ಲಾಡಿದ್ದು ಕಂಡುಬರುತ್ತಿದೆ. ಮೃತನ ಬಗ್ಗೆ ಯಾರಾದರು ಬರಬಹುದು ಅಂತಾ ತಿಳಿದುಕೊಳ್ಳಲು ಕಾಯ್ದು ಈಗ ತಡವಾಗಿ ಅಂದರೆ ಇಂದು ದಿ: 12/07/2015 ರಂದು 12.15 ಪಿಎಂ ಕ್ಕೆ ದೂರು ಸಲ್ಲಿಸಲಾಗಿದೆ.   ಕಾರಣ ಯಾವದೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಯಾವುದೋ ದುರುದ್ದೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತ ವ್ಯಕ್ತಿಯ ಹೆಸರು ವಿಳಾಸ ಪತ್ತೆ ಮಾಡಬೇಕು ಅಂತಾ  ಕೊಟ್ಟು ದೂರಿನ ಸಾರಂಶದ ಮೇಇಂದ ಠಾಣೆ ಗುನ್ನೆ ನಂ 166/2015 ಕಲಂ 302.201 ಐ,ಪಿಸಿ ನೇದ್ದರ ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 130/2015 PÀ®A: 279, 338, 304(J) L.¦.¹ :- ದಿನಾಂಕ: 12/07/2015 ರಂದು 12:15 ಪಿ.ಎಮ್ ಕ್ಕೆ ಫಿರ್ಯಾದಿದಾರರು ತಮ್ಮ ಊರಿಗೆ ಹೋಗುವ ಕುರಿತು ಸುರಪೂರದಿಂದ ಸುರಪೂರ-ಶಹಾಪೂರ ರಾಜ್ಯ ಹೆದ್ದಾರಿ ಮೇಲಿರುವ ಲಕ್ಷ್ಮೀಪೂರ ಬ್ರಿಡ್ಜ್ ಹತ್ತಿರ ಹೋಗುತ್ತಿದ್ದಾಗ ಅದೇ ಸಮಯಕ್ಕೆಎದರುಗಡೆಯಿಂದ ಆರೋಪಿತನು ತನ್ನ ಲಾರಿ ನಂ: ಎಮ್.ಪಿ 09 ಹೆಚ್.ಎಫ್-4011 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಲಕ್ಷ್ಮೀಪೂರ ಕ್ರಾಸ್ ಹತ್ತಿರ ಇರುವ ಲಕ್ಷ್ಮೀಪೂರ ಹಳ್ಳದ ಬ್ರಿಡ್ಜ್ ಗೆ ಡಿಕ್ಕಿಪಡಿಸಿ ತನ್ನ ವಾಹನವನ್ನು ಹಳದಲ್ಲಿ ಪಲ್ಟಿಗೊಳಿಸಿದ ಪ್ರಯುಕ್ತ ಲಾರಿ ಚಾಲಕನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಲಾರಿ ಕ್ಲೀನರ್ ನಾದ ಅನೀಲ್ ಇವನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಮೂರ್ಚೆ ಹೋಗಿ ಬಿದ್ದಿದ್ದು, ಇಬ್ಬರೂ ಮಾತನಾಡುವ ಸ್ಥತಿಯಲ್ಲಿದ್ದು, ಸದರಿಯವರಿಗೆ ಉಪಚಾರ ಕುರಿತು ಸರಕರಿ ಆಸ್ಪತ್ರೆ ಸುರಪೂರಕ್ಕೆ ಸೇರಿಕೆ ಮಾಡಿದಾಗ ಚಾಲಕ ಅರ್ಜುನ ಇವನು ಮಧ್ಯಾಹ್ನ 01:00 ಪಿ.ಎಮ್ ಸುಮರಿಗೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತಪಟ್ಟಿದ್ದು ಇರುತ್ತದೆ. ಅನೀಲ ಇವನಿಗೆ ಹೆಚ್ಚಿನ ಉಪಚಾರಕ್ಕಾಗಿ ಆಂಬ್ಯೂಲೆನ್ಸ್ ನಲ್ಲಿ ಕಲಬುರ್ಗಿಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ವಿವರವಿದ್ದ ಫಿರ್ಯಾದ ಹೇಳಿಕೆ ಸಾರಾಂಶವಿರುತ್ತದೆ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 162/2015 PÀ®A-279,338 L¦¹ ªÀÄvÀÄÛ PÀ®A 187 LJA« PÁAiÉÄÝ :- ¢£ÁAPÀ 12/07/2015 gÀAzÀÄ ªÀÄzÁåºÀß 5 ¦.JA.zÀ ¸ÀĪÀiÁjUÉ ¦üAiÀiÁð¢AiÀÄ vÀªÀÄä£ÁzÀ ¸ÁzÀvï C° dĨÉÃgï FvÀ£ÀÄ ªÉÆÃmÁgÀÄ ¸ÉÊPÀ¯ï £ÀA.PÉJ-33, PÀÆå-810 £ÉÃzÀÝgÀ ªÉÄÃ¯É ¸ÉÃqÀA PÀqɬÄAzÀ AiÀiÁzÀVjUÉ ºÉÆgÀnzÁÝUÀ ¨ÁZÀªÁgÀ PÁæ¸ï ºÀwÛgÀ AiÀiÁzÀVj¬ÄAzÀ ¸ÉÃqÀªÀÄ PÀqÉUÉ ºÉÆgÀnzÀÝ ¯ÁjAiÀÄ ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ vÀ£Àß ¯ÁjAiÀÄ£ÀÄß Nr¹PÉÆAqÀÄ §AzÀÄ ªÉÆÃ.¸ÉÊPÀ¯ïUÉ rQÌ ºÉÆqÉzÀÄ C¥ÀWÁvÀ ªÀiÁrzÀÄÝ vÀ¯ÉUÉ ¨Ájà gÀPÀÛUÁAiÀĪÁVzÀÄÝ, §®UÉÊ ªÀÄÄAUÉÊ ºÀwÛgÀ ªÀÄÄjzÀAvÁVzÀÄÝ, ºÉÆmÉÖUÉ , §®UÁ°£À ¨ÉgÀ¼ÀÄUÀ½UÉ vÀgÀazÀ gÀPÀÛUÁAiÀÄUÀ¼ÁVzÀÄÝ, ªÀÄÆV¤AzÀ gÀPÀÛ §gÀÄwÛzÀÄÝ ¯Áj £ÀA.JªÀiï.JZï.-11, J.J¯ï.-631 ZÁ®PÀ£ÀÄ C¥ÀUÁvÀ ªÀiÁr ¸ÀܼÀ¢AzÀ ¯ÁjAiÀÄ£ÀÄß ©lÄÖ Nr ºÉÆÃVgÀÄvÁÛ£É. ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦üAiÀiÁð¢ EgÀÄvÀÛzÉ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 163/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹ :- ¢£ÁAPÀ 12/07/2015gÀAzÀÄ ¸ÁAiÀÄAPÁ® 6-45 ¦.JA.PÉÌ ¥ÉmÉÆæðAUï PÀvÀðªÀåzÀ°èzÁÝUÀ ¥ÀUÀ¯Á¥sÀÄgÀ PÁæ¸ï  ºÀwÛgÀ MAzÀÄ mÁåPÀÖgÀ£À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ ªÁºÀ£ÀªÀ£ÀÄß ¤°è¹ D mÁæöåPïÖç£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgï£À°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ, mÁæöåPÀÖgï EAf£ï £ÀA. S33736972 ªÀÄvÀÄÛ EAd£À ZÉ¹ì £ÀA 424009 EzÀÄÝ ªÀÄvÀÄÛ mÁæöå° £ÀA§gÀÄ EgÀĪÀÅ¢®è ZÁ®PÀ£À ºÉ¸ÀgÀÄ ®PÀëöäAiÀÄå vÀAzÉ ¸Á§uÁÚ ¯ÉÆÃPÀ£À½î ¸Á/ ¥ÀUÀ¯Á¥ÀÄgÀ CAvÁ UÉÆvÁÛVzÀÄÝ FvÀ£À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.