Police Bhavan Kalaburagi

Police Bhavan Kalaburagi

Tuesday, April 28, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿ.23 -04-2015 ರಂದು ಮುಂಜಾನೆ 11-00 ಗಂಟೆಗೆ ಆರೋಪಿ ಶಿವರಾಜ ನಾಯಕ ಮೋಟಾರ ಸೈಕಲ ನಂಬರ ಕೆ.-36/ಇಇ-9359ರ ಸವಾರ ಸಾ:ಕಲಂಗೇರಾ FvÀ£ÀÄ ತನ್ನ ಮೋಟಾರ ಸೈಕಲ ನಂಬರ: ಕೆ.-36/ಇಇ-9359ರ ಹಿಂದುಗಡೆ ದುರುಗಪ್ಪನನ್ನು ಕೂಡಿಸಿಕೊಂಡು ಪಾತಾಪೂರ ಕಡೆಯಿಂದ ಕವಿತಾಳ ಕಡೆಗೆ ಸಿರವಾರ -ಕವಿತಾಳ ರಸ್ತೆಯಲ್ಲಿ ಪಾತಾಪೂರ ಬಸ್ ನಿಲ್ದಾಣದ ಹತ್ತಿರ ಮೇನ್ ರೋಡಿನಲ್ಲಿ ಅತಿವೇಗವಾಗಿ ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ಒಮ್ಮೇಲೆ ಮೋಟಾರ ಸೈಕಲನ್ನು ಕವಿತಾಳಕಡೆಗೆ ತಿರುವಿದ್ದರಿಂದ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ಹಿಂದೆ ಕುಳಿತಿದ್ದ ದುರುಗಪ್ಪ ಕೆಳಗೆ ಬಿದ್ದು ಬಲಗಾಲು ಮೊಣಕಾಲು ಕೆಳಗೆ ಮುರಿದು ತಲೆಗೆ,ಎಡಾಲಿಗೆ ಅಲ್ಲಲ್ಲಿ ಪೆಟ್ಟಾಗಿ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದರಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 53/2015  PÀ®A: 279, 337.338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆArgÀÄvÁÛgÉ.     
     ªÉÆøÀzÀ   ¥ÀæPÀgÀtzÀ ªÀiÁ»w:-  
             ಆರೋಪಿ ನಂ.1 ತಿಮ್ಮಪ್ಪ ಇತನು ದಿನಾಂಕ: 10-11-2010 ರಂದು ಮಹೇಂದ್ರ ರೂರಲ್ ಹೌಸಿಂಗ್ ಫೈನಾನ್ಸ್ ಕಂಪನಿಯಲ್ಲಿ ತನ್ನ ಮನೆ ಕಟ್ಟುವ ಸಲುವಾಗಿ ರೂ. 1,96,415 ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದು, ಆರೋಪಿ ನಂ.1 ಇತನಿಗೆ ಜಾಮೀನುದಾರನಾಗಿ2) §¸ÀìAiÀÄå ¸Á:¹AUÀ£ÉÆÃr, gÁAiÀÄZÀÆgÀÄgÀªÀgÀÄ ಸಹಿ ಮಾಡಿದ್ದು ಇರುತ್ತದೆ. ಮನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಫೈನಾನ್ಸ ಕಂಪನಿಯವರಿಗೆ ನೀಡಿ ಇದುವರೆಗೂ ಸಾಲವನ್ನು ಮರುಪಾವತಿಸಿರುವುದಿಲ್ಲಾ. ಫೈನಾನ್ಸ ಕಂಪನಿಯ ಅಧಿಕಾರಿಗಳು ಸಾಲವನ್ನು ಕಟ್ಟಲು ಕೇಳಲು ಹೋದಾಗ ಆರೋಪಿತರು ಸಾಲವನ್ನು ಕಟ್ಟುವುದಿಲ್ಲಾ ನೀವು ಯಾರಿಗಾದರೂ ದೂರು ಕೊಡಿ ಅಂತಾ ಹೇಳಿ ಫೈನಾನ್ಸ ಕಂಪನಿಯಿಂದ ತೆಗೆದುಕೊಂಡ ಸಾಲವನ್ನು ಇದುವರೆಗೂ ಮರುಪಾವತಿಸದೇ ಫಿರ್ಯಾದಿದಾರನ ಫೈನಾನ್ಸ್ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ.CAvÁ CªÀÄgÉñÀ ¥Ánïï, PÁ£ÀÆ£ÀÄ C¢üPÁj,  ªÀĺÉÃAzÀæ gÀÆgÀ¯ï ºË¹AUï ¥sÉÊ£Á£ïì PÀA¥À¤, ¸ÉÖõÀ£ï gÀ¸ÉÛ, gÁAiÀÄZÀÆgÀÄgÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 68/2015PÀ®A: 420 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¦.¹. Dgï. ¥ÀæPÀgÀtzÀ ªÀiÁ»w:-
          ದಿನಾಂಕ: 25.04.2015 ರಂದು  CgÉÆævÀgÁzÀ 1)ಬಾಲರಾಜ ನಾಯಕ್ 2] ಮರ್ಚೆಡ್ ಹನುಮಂತ, 3] ರವಿ 4] ಮಲ್ಲೇಶ ಎಲ್ಲರೂ ಸಾ : ಯಾದವ ನಗರ ಶಕ್ತಿನಗರ  EªÀgÀÄUÀ¼ÀÄ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸಂಬಂಧ ಶ್ರೀ ವೀರೇಶ ತಂದೆ ತಿಮ್ಮಯ್ಯ, 28ವರ್ಷ, ಜಾ: ಎಸ್.ಸಿ [ಮಾದಿಗ], ಉ:ಕೂಲಿ,, ಸಾ: ಯಾದವ ನಗರ ಶಕ್ತಿನಗರ FvÀ¤UÉ ಕಿರುಕುಳ ನೀಡಿ ದಿನಾಂಕ: 27.04.2015 ರಂದು ರಾತ್ರಿ 11.45 ಗಂಟೆಗೆ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಮಾದಿಗ ಜಾತಿ ಎಂದು ನಿಂದಿಸಿ ಹೊಡೆಬಡೆ ಮಾಡಿ  ಅಂಬೇಡ್ಕರ್ ಭಾವ ಚಿತ್ರವನ್ನು ಅರಿದು ಹಾಕಿ ಎಲ್ಲಾದರೂ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಆಧಾರದ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ: 36/2015 ಕಲಂ: 295, 324, 504, 506 ಸಹಿತ 34 ಐಪಿಸಿ ಮತ್ತು ಕಲಂ: 7[ಸಿ] ಪಿ.ಸಿ. ಆರ್. ಯಾಕ್ಟ್ 1989 ರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. 
        
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.04.2015 gÀAzÀÄ   83 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              


BIDAR DISTRICT DAILY CRIME UPDATE 28-04-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-04-2015

RlPÀ aAZÉÆý  ¥ÉÆð¸À oÁuÉ UÀÄ£Éß £ÀA. 86/2015, PÀ®A 143, 144, 145, 147, 326, 307, 120(©), 109, 149 L¦¹ :-     
ದಿನಾಂಕ 26-04-2015 ರಂದು ರಾತ್ರಿ ಫಿರ್ಯಾದಿ ಈಶ್ವರ ತಂದೆ ತುಕರಾಮ ವಾಸುದೇವ ಸಾ: ವರವಟ್ಟಿ (ಬಿ) ತ್ನ್ನ ಹೆಂಡತಿ ಪಾರ್ಬತಿ, ತಂದೆ ತುಕರಾಮ, ಮಕ್ಕಳಾದ ಧರ್ಮೇಂದ್ರ, ಜೀತೆಂದ್ರ ಹಾಗೂ ಮುಕೆಂದ್ರ @ ಬಾಳು ಎಲ್ಲರು ಊಟ ಮಾಡಿಕೊಂಡು ಮನೆಯಲ್ಲಿ  ಮಲಲಗಿರುವಾಗ ದಿನಾಂಕ-27-04-2015 ರಂದು 0230 ಗಂಟೆ ಸುಮಾರಿಗೆ ಒಮ್ಮೆಲೆ ಬೆಂಕಿ ಹತ್ತಿದ್ದು ನೋಡಿ ಎಚ್ಚರವಾಗಿ ಗಾಬರಿಗೊಂಡು ನೋಡಲು ಗ್ಯಾಸಿನ ವಾಸನೆ ಬರುತ್ತಿದ್ದು, ಎಲ್ಲರಿಗೆ ಬೆಂಕಿ ಹತ್ತಿ ಮೈ ಸುಡುತ್ತಿರುವಾಗ ತಾಳಲಾರದೇ ಬಾಗಿಲು ತೆಗೆಲು ಪ್ರಯತ್ನ ಮಾಡಿದಾಗ ಮನೆಯ ಬಾಗಿಲು ಹೋರಗಿನಿಂದ ಕೊಂಡಿ ಹಾಕಿದ್ದು, ಮನೆಯ ಹೋರೆ ಹೋಗಲು ಸಾದ್ಯವಾಗಲ್ಲಿಲ್ಲ, ಎಲ್ಲರ ಮೈಗೆ ಬೆಂಕಿ ಹತ್ತಿ ಸುಡುತ್ತಿರುವಾಗ ತಾಳಲಾರದೇ ಚಿರಾಡಿದಾಗ ಪಕ್ಕದ ಮನೆಯವರಾದ ಈಶ್ವರ ಮಾನೆ, ಹರೀಶ ಸೆಡೋಳೆ, ಬಾಬುರಾವ ಸೇಡೋಳೆ, ಫತ್ರಸಾಬ ಮತ್ತು ಇತರರು ಚಿರಾಡುವ ಧ್ವನಿ ಕೇಳಿ ಬಾಗಿಲು ಕೊಂಡಿ ತೆರೆದಾಗ ಎಲ್ಲರು ಹೋರಗಡೆ ಬಂದು ನೋಡಲು ಮನೆಯ ಮೇಲಿದ್ದ ತಗ ಸರಿಸಿ ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿರುತ್ತಾರೆ, ಸುಮಾರು ವರ್ಷದಿಂದ ಹೋಲದ ಪಾಲು ಸಂಬಂ ಜಗಳವಿದ್ದು, ಅದೊಂದು ವೈರತ್ವದಿಂದ ಆರೋಪಿತರಾದ 1) ರಾಜೆಂದ್ರ ತಂದೆ ತುಕಾರಾಮ, 2) ಸುಧಾಕರ ತಂದೆ ತುಕಾರಾಮ, 3) ದೀಪಕ ತಂದೆ ರಾಜೇಂದ್ರ, 4) ಬಬಿತಾ ಗಂಡ ರಾಜೇಂದ್ರ, 5) ಚಂದ್ರಕಲಾ ಗಂಡ ಸುಧಾಕರ, 6) ಮೌನಾಬಾಯಿ ಗಂಡ ತುಕಾರಾಮ, 7) ಶಂಕರ ತಂದೆ ರಾಮರಾವ, 8) ಕೇಶವ ಸೆಡೋಳೆ, 9) ಬಾಲಾಜಿ ತಂದೆ ಕೇಶವರಾವ, 10) ವಿನಾಯಕ ತಂದೆ ಕೇಶವರಾವ, 11) ಗಣಪತಿ ತಂದೆ ಶಂಕರ 11 ಜನ ಎಲ್ಲರೂ ಸಾ: ವರವಟ್ಟಿ(ಬಿ), 12) ಧೂಳಪ್ಪಾ ಟಿಳೆಕರ, 13) ಅಂಬುಬಾಯಿ ಗಂಡ ಧೂಳಪ್ಪಾ, 14) ಕಿರಣ ತಂದೆ ಧೂಳಪ್ಪಾ 3 ಜನ ಸಾ: ಬೀದರ, 15) ಗೋವಿಂದ & ತಂದೆ ನರಸಿಂಗ್ ಸಾ: ಕಳಸದಾಳ, 16) ಅಯಿಲಾಬಾಯಿ ಗಂಡ ಜ್ಯೋತಿರಾಮ ವಾಘಮೋರೆ, 17) ಜೋತಿರಾಮ ಇಬ್ಬರು ಸಾ: ಹೈದ್ರಾಬಾದ, 18) ಔಸಾಬಾಯಿ ಗಂಡ ಹರಿನಾಥ ಗಾಯಕವಾಡ, 19) ಹರಿನಾಥ ತಂದೆ ಗೈನಾಥ ಇಬ್ಬರು ಸಾ: ಮುಂಬೈ ಇವರೆಲ್ಲರೂ ಕೂಡಿಕೊಂಡು ಏಕೋಧ್ದೇಶದಿಂದ ಸಂಗನ ಮತ ಮಾಡಿ ಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಮನೆಯ ತಗ ತೆಗೆದು ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಬೆಂಕಿ ಹಚ್ಚಿರುತ್ತಾರೆ, ಸದರಿ ಬೆಂಕಿಯಿಂದ ಫಿಯಾಱದಿಯವರ ತಂದೆ, ಹಂಡತಿ ಹಾಗು 3 ಜನ ಮಕ್ಕಳಿಗೆ ಗ್ಯಾಸ್ ಸಿಲಿಂಡರ ಬೆಂಕಿಯಿಂದ  ಪೂರ್ತಿ ಮೈಸುಟ್ಟು  ಭಾರಿ ಗಾಯವಾಗಿದ್ದು ಇರುತ್ತದೆ ಕೆಲವು ಜನರು ಇದಕ್ಕೆ ಪ್ರಚೋಧನೆ ನೀಡಿದ್ದು ಇರುತ್ತದೆ, ಗಾಯಗೊಂಡ 6 ಜನರಿಗೆ ಪಕ್ಕದ ಮನೆಯವರು 108 ವಾಹನ ಕೆರೆಯಿಸಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಫಿಯಾಱದಿಯವರು ದಿನಾಂಕ 27-04-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 55/2015, Pï®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 27-04-2015 gÀAzÀÄ gÁ.ºÉ £ÀA. 9 gÀ ªÉÄÃ¯É PËrAiÀiÁ¼À UÁæªÀÄzÀ ºÀwÛgÀ eÉʨsÀªÁ¤ zsÁ¨ÁzÀ ºÀwÛgÀ ¦üAiÀiÁ𢠫dAiÀÄPÀĪÀiÁgÀ vÀAzÉ dUÀ¯Á® ªÀAiÀÄ: 34 ªÀµÀð, eÁw: ºÀjd£À, ¸Á: ¨ÉqÀPÀƯÁ ¸ÀįÁÛ£À¥ÀÆgÀ, vÁ: & f:  ªÀiË (AiÀÄÄ.¦) gÀªÀgÀÄ ºÁUÀÄ UɼÉAiÀÄ ºÀjñÀ E§âgÀÆ £ÀqÉzÀÄPÉÆAqÀÄ vÀªÀÄä gÀÆ«ÄUÉ PËrAiÀiÁ¼ÀPÉ ºÉÆUÀÄwÛgÀĪÁUÀ PËrAiÀiÁ¼À PÀqɬÄAzÀ §AUÁè PÀqÉUÉ M§â C¥ÀjÃavÀ ªÉÆÃlgÀ ¸ÉÊPÀ® ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉà ¦üAiÀiÁð¢UÉ  rQÌ ªÀiÁr vÀ£Àß ªÁºÀ£ÀzÉÆA¢UÉ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢UÉ ¨sÁj gÀPÀÛUÁAiÀĪÁV PÁ®Ä ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.           

Kalaburagi District Reported Crimes

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ  ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393 ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ  ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ  ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ: ಶ್ರೀ  ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.32ಎಮ್3008 ನೇದ್ದರ ಚಾಲಕನು ತನ್ನ ಕಾರ್ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್ ಅನ್ನುಪಲ್ಟಿ ಮಾಡಿ ಕಾರ್ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
ಮಹಿಳಾ ಪೊಲೀಸ ಠಾಣೆ:ದಿನಾಂಕ 27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು. ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು. ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ, ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ  ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು  ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು:
ಅಪಜಲಪೂರ ಠಾಣೆ: ದಿನಾಂಕ 27/04/2015 ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015 ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು, ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ, ತುಕಾರಾಮ ಮಾಶಾಳ, ರಾಜು ಬಿರಾದಾರ, ನಿಂಗಪ್ಪಾ ಕಲ್ಲೂರ, ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30 ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ, ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು, ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ, ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು ಅಂತಾ ತಿಳುವಳಿಕೆ ಇದ್ದರು ಕೂಡ, ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು, ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.