Police Bhavan Kalaburagi

Police Bhavan Kalaburagi

Tuesday, September 5, 2017

Yadgir District Reported Crimes Updated on 05-09-2017

                                  Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 222/2017 ಕಲಂ: 341, 323, 324, 504, ಸಂ 34 ಐಪಿಸಿ ;- ದಿನಾಂಕ 03/09/2017 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿ ಮತ್ತು ಆತನ ತಂದೆ ಇಬ್ಬರೂ ಕೂಡಿಕೊಂಡು ತಮ್ಮ ಹೊಲದಿಂದ ಮನೆ ಕಡೆಗೆ ಬರುವ ಕುರಿತು ನಡೆದುಕೊಂಡು ಆರೋಪಿತರ ಹೊಲದಿಂದ ಬರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನಿನ್ನೆ ನೀನು ವಿಧ್ಯುತ್ ವಾಯರ ನಿಮ್ಮ ಹೊಲದಿಂದ ತೆಗೆದು ಹಾಕು ಅಂತಾ ಈ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿರುತ್ತಿರಿ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಕಟ್ಟಿಗೆ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಕಾಲಿನಿಂದ ಒದ್ದಿರುವ ಬಗ್ಗೆ ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 279, 337, 338 ಐಪಿಸಿ;- ದಿನಾಂಕ 04/09/2017 ರಂದು  ಬೆಳಿಗ್ಗೆ 11-30 ಎ.ಎಂ.ಕ್ಕೆ  ಫಿಯರ್ಾದಿ ಮತ್ತು ತನ್ನ ಸಂಗಡ ಗಾಯಾಳು ರುಕ್ಮದ್ದೀನ್ ಕೂಡಿಕೊಂಡು ಮೊಟಾರು ಸೈಕಲ್ ನಂ.ಕೆಎ-33, ಎಲ್-4209 ನೆದ್ದರ ಮೇಲೆ ತಮ್ಮ ಕೆಲಸ ಮುಗಿಸಿಕೊಂಡು ಗಾಂಧಿ ಚೌಕ್ನಿಂದ ತಮ್ಮ ಮನೆಗೆ ಬರುವಾಗ ಮಾರ್ಗ ಮದ್ಯೆ ಯಾದಗಿರಿ ಕೋಟರ್ು ಹತ್ತಿರ ಮುಖ್ಯ ರಸ್ತೆಯ ಮೇಲೆ ಫಿಯರ್ಾದಿಯ ಮುಂದೆ ಹೊರಟಿದ್ದ ಕಾರ್ ನಂ.ಕೆಎ-33, ಎಮ್-1714 ನೆದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಒಮ್ಮೊಲೆ ಬ್ರೆಕ್ ಹಾಕಿದಾಗ ಮೋ.ಸೈಕಲ್ ಕಾರ್ಗೆ ಡಿಕ್ಕಿಯಾಗಿ ಅಪಗಾತವಾಗಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಬಲಗಾಲಿನ ಪಾದದ ಮೇಲೆ ಬಾರೀ ರಕ್ತಗಾಯವಾಗಿ ಮುರಿದಿದ್ದು ಹಾಗು ಮುಖದ ಮೇಲೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮತ್ತು ಮೋ ಸೈಕಲ್ ಸವಾರನಿಗೆ ಟೊಂಕಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ.  ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2017 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    
 

KALABURAGI DISTRICT PRESS NOTE


BIDAR DISTRICT DAILY CRIME UPDATE 05-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2017

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 357/2017, PÀ®A. 15(J) 32(J) PÀ£ÁðlPÀ C§PÁj PÁAiÉÄÝ :- 
¢£ÁAPÀ 04-09-2017 gÀAzÀÄ ¥ÀgÀvÁ¥ÀÄgÀ gÉÆÃqÀ ªÉÄÃ¯É EgÀĪÀ gÉrØ zsÁ¨Á ºÀwÛgÀ RįÁè eÁUÀzÀ°è M§â ªÀåQÛAiÀÄÄ ¸ÁªÀðd¤PÀjUÉ C£À¢üPÀÈvÀªÁV ¸ÀgÁ¬Ä ªÀiÁqÀĪÀ ºÁUÀÄ ªÀiÁgÁl ªÀiÁqÀĪÀ PÀÄjvÀÄ vÀ£Àß ºÀwÛgÀ ¸ÀgÁ¬Ä ¨Ál®UÀ¼À£ÀÄß ElÄÖPÉÆAqÀÄ PÀĽwÛzÁÝ£ÉAzÀÄ f.JªÀiï ¥ÁnÃ¯ï ¦J¸ïL (PÁ¸ÀÆ) §¸ÀªÀPÀ¯Áåt £ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¥ÀgÀvÁ¥ÀÄgÀ gÉÆÃr£À ªÉÄÃ¯É EgÀĪÀ gÉrØ zsÁ¨ÁzÀ ºÀwÛgÀ ªÀÄgÉAiÀiÁV £ÉÆÃqÀ®Ä ¨ÁwäAiÀÄAvÉ M§â ªÀåQÛ vÀ£Àß ºÀwÛgÀ MAzÀÄ ¥Áè¹ÖPï qÀ§âzÀ°è ¸ÀgÁ¬Ä ElÄÖPÉÆAqÀÄ PÀĽwzÀÄÝ £ÉÆÃr CªÀ£À ºÀwÛgÀ ºÉÆÃV DvÀ£À ªÉÄÃ¯É MªÉÄäÃ¯É J®ègÀÄ zÁ½ ªÀiÁr ¸ÀzÀj ªÀåQÛUÉ »rzÀÄPÉÆAqÀÄ CªÀ¤UÉ ºÉ¸ÀgÀÄ ªÀÄvÀÄÛ «¼Á¸À «ZÁj¸À®Ä CªÀ£ÀÄ vÀ£Àß ºÉ¸ÀgÀÄ «Ã¯Á¸ÀgÉrØ vÀAzÉ ²ªÁfgÉrØ PÀªÀiÁä ªÀAiÀÄ: 40 ªÀµÀð, eÁw: gÉrØ, ¸Á: ºÀtªÀÄAvÀªÁr, vÁ: §¸ÀªÀPÀ¯Áåt JAzÀÄ w½¹zÁUÀ ¤£Àß ºÀwÛgÀ EgÀĪÀ ¥Áè¹ÖPï qÀ§âzÀ°è K¤zÉ JAzÀÄ «ZÁj¹zÁUÀ CªÀ£ÀÄ ¸ÀgÁ¬Ä ¨Ál¯ïUÀ¼ÀÄ EªÉ JAzÀÄ w½¹zÁUÀ ¤£Àß ºÀwÛgÀ ¸ÀgÁ¬Ä ªÀiÁqÀĪÀ ºÁUÀÄ ªÀiÁgÁl ªÀiÁqÀĪÀ §UÉÎ AiÀiÁªÀÅzÉà jÃw ¯ÉʸÀ£ïì ªÀÄvÀÄÛ zÁR¯Áw E¢ÝzÀgÉ ºÁdgÀ ¥Àr¸À®Ä ¸ÀÆa¹zÁUÀ CªÀ£ÀÄ £À£Àß ºÀwÛgÀ AiÀiÁªÀÅzÉà zÁR¯Áw EgÀĪÀÅ¢®è JAzÀÄ w½¹zÁUÀ CªÀ¤UÉ ¤Ã£ÀÄ C£À¢üPÀÈvÀªÁV ¸ÀgÁ¬Ä ªÀiÁqÀĪÀÅzÀÄ ªÀÄvÀÄÛ ªÀiÁgÁl ªÀiÁqÀĪÀÅzÀÄ PÁ£ÀÆ£ÀÄ ¥ÀæPÁgÀ C¥ÀgÁzÀ JAzÀÄ w½¹ CªÀ£À ºÀwÛgÀ EzÀÝ ¥Áè¹ÖPï qÀ¨Áâ ¥Àj²Ã°¹ £ÉÆÃqÀ®Ä CzÀgÀ°è 1) 180 JªÀiï.J¯ï ¸ÀgÁ¬ÄªÀżÀî 8 L© ¨Ál®UÀ¼ÀÄ C,.Q 1186/- gÀÆ¥Á¬Ä ºÁUÀÄ ¸ÀgÁ¬Ä ªÀiÁgÁlPÉÌ ¸ÀA§AzsÀ¥ÀlÖ 2) £ÀUÀzÀÄ ºÀt 210/- gÀÆ. ¹QÌzÀÄÝ J®èªÀ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj ¸ÀgÁ¬Ä ¨Ál®UÀ¼À£ÀÄß ¥ÀAZÀgÀ ¸ÀªÀÄPÀëªÀÄ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 174/2017, PÀ®A. 435 L¦¹ :-
¢£ÁAPÀ 04-09-2017 gÀAzÀÄ ¦üAiÀiÁð¢ UÀÄgÀÄ£ÁxÀ vÀAzÉ ªÀÄrªÁ¼À¥Áà ©gÁzÁgÀ ªÀAiÀÄ: 62 ªÀµÀð, eÁw: °AUÁAiÀÄvÀ G: J¸ÉÖmï D¦üøÀgï ©ÃzÀgï gÀªÀjUÉ ªÉAPÀl CA¨É¸ÁAVéAiÀÄ mÉQß²AiÀÄ£ï EªÀgÀÄ PÀgÉ  ªÀiÁr w½¹zÉÝãÉAzÀgÉ AiÀiÁgÉÆà C¥ÀjavÀgÀÄ CA¨É¸ÁAVéAiÀÄ°è C¼ÀªÀr¹zÀ lªÀgï£À°è §AzÀÄ PÀA¥ËAzÀ°èzÀÝ PÀgÉAl ¥ÉãÁ¯ïUÉ ºÁUÀÆ ±ÉîÖgï vÉUÉzÀÄ M¼ÀVzÀÝ gÀ§âgï ªÀiÁånUÉ r¸É¯ï ºÁQ ¨ÉAQ ºÀaÑ ºÁ¤ ªÀiÁrgÀÄvÁÛgÉ CAvÁ w½¹zÀ ªÉÄÃgÉUÉ ¦üAiÀiÁð¢AiÀÄÄ ¸ÀܼÀPÉÌ ºÉÆÃV £ÉÆÃqÀ®Ä AiÀiÁgÉÆà C¥ÀjavÀgÀÄ ¢£ÁAPÀ 03-09-2017 gÀAzÀÄ 2000 UÀAmɬÄAzÀ ¢£ÁAPÀ 04-09-2017 gÀAzÀÄ 0045 UÀAmÉAiÀÄ ªÀÄzsÁåªÀ¢üAiÀÄ°è CA¨É¸ÁAVéAiÀÄ°èzÀÝ EAqÀ¸ï lªÀgï £ÀA. 1246920 £ÉÃzÀÝPÉÌ C¼ÀªÀr¹zÀÝ PÀgÉAn£À J¸ï.¦.J¸ï ¥ÉãÁ®PÉÌ ¨ÉAQ ºÀaÑ ¥ÀÆwð ¥ÉãÁ¯ï ªÀÄvÀÄÛ CzÀgÀ PÉç¯ï ¸ÀÄnÖgÀÄvÁÛgÉ ªÀÄvÀÄÛ ±ÉîÖgï£À M¼ÀV£À ¨Áånæ ¨ÁåPÀ PÉüÀUÉ EzÀÝ gÀ§âgï ªÀiÁånUÉ ¨ÉAQ ºÀaÑ ¸ÀÄnÖgÀÄvÁÛgÉ, F J¯Áè ªÀ¸ÀÄÛUÀ¼ÀÄ ¸ÀÄnÖzÀÝjAzÀ CAzÁdÄ 20 jAzÀ 25 ¸Á«gÀ ºÁ¤AiÀiÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 153/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 04-09-2017 ರಂದು ನಿರ್ಣಾ ಗ್ರಾಮದಲ್ಲಿಯ ಕೆಇಬಿ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ರೋಡಿನ ಮೇಲೆ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ್ ಬಾಹರ್ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ರವಿಕುಮಾರ ಪಿಎಸ್ಐ ಮನ್ನಾಎಖೇಳ್ಳಿ ಪೊಲಿಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಿರ್ಣಾ ಗ್ರಾಮದ ಹೋಸ ಕೆ.ಇ.ಬಿ ಕಾಲೋನಿ ಹತ್ತಿರ ಹೋಗಿ ಮರೆಯಾಗಿ ನೋಡಲು ಗ್ರಾಮದ ಕೆಇಬಿ ಎದರುಗಡೆ ನೀರಿನ ಟಾಕಿ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸುನೀಲ ತಂದೆ ಪ್ರಭು ಅಳಿಗಿಡ ವಯ: 28 ವರ್ಷ, ಜಾತಿ: ಕ್ರಿಶ್ಚನ, 2) ಶಿವಕುಮಾರ ತಂದೆ ದಶರಥ ಸಲಗೂರ ವಯ: 34 ವರ್ಷ, ಜಾತಿ: ಮಾದಿಗ, 3) ಅನೀಲ ತಂದೆ ದಶರಥ ವಯ: 53 ವರ್ಷ, ಜಾತಿ: ಕ್ರಿಶ್ಚನ, 4) ಪ್ರದಿಪ ತಂದೆ ಶಂಕರ ವಯ: 28 ವರ್ಷ, ಜಾತಿ: ಕ್ರಿಶ್ಚನ, 5) ರೋಬಿನ ತಂದೆ ದೇವಿಂದ್ರ ಚೋಂಡಿ ವಯ: 27 ವರ್ಷ, ಜಾತಿ: ಕ್ರಿಶ್ಚನ ಹಾಗೂ 6) ಸಂಜುಕುಮಾರ ತಂದೆ ಚಂದ್ರಪ್ಪಾ  ಖಾಶಂಪೂರ ವಯ: 40 ವರ್ಷ, ಜಾತಿ: ಕ್ರಿಶ್ಚನ, ಎಲ್ಲರೂ ಸಾ: ನಿರ್ಣಾ ಇವರೆಲ್ಲರೂ ಹಣ ಹಚ್ಚಿ ಪಣ ತೊಟ್ಟು ಅಂದರ್ ಬಾಹರ್ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ನಡೆಸಿ ಅವರಿಂದ 340/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ; 25/08/2017 ರಂದು ಆಳಂದದಲ್ಲಿ ಗಣೇಶ ಬಂದೋಬಸ್ತ ಸಲುವಾಗಿ ಕೆ.ಎಸ್‌.ಆರ್‌.ಪಿ, ಸಿ-1 ಪ್ಲಟೂನ್‌ ಆನಂದ ಎ.ಆರ್‌.ಎಸ್‌.ಐ  ಪ್ರಭು ಭೀಮಶ್ಯಾ ಎ.ಆರ್‌.ಎಸ್‌.ಐ , ಜಯಪ್ರಕಾಶ ಎ.ಆರ್‌.ಎಸ್‌.ಐ, ಹೊಸಗೌಡ ಎ.ಆರ್‌.ಎಸ್‌.ಐ, ಮತ್ತು ಪ್ರಭು ಧನಂಜಯ ಎ.ಆರ್‌.ಎಸ್‌.ಐ ಮತ್ತು ಇತರರೊಂದಿಗೆ ಕರ್ತವ್ಯಕ್ಕೆ ಬಂದಿರುತ್ತಾನೆ. ದಿನಾಂಕ: 04/09/2017 ರಂದು ರಾತ್ರಿ 9-15 ಸುಮಾರಿಗೆ ಅನಿಲ್‌ ಈತನು ತನ್ನ ಸಹವರ್ತಿಗಳೊಂದಿಗೆ ಕರ್ತವ್ಯದ ಮೇಲೆ ಜಿಡಗಾ ಓ.ಪಿ ಠಾಣೆಗೆ ಊಟಕ್ಕೆ ಹೋಗಿದ್ದನು. ನಂತರ ದಿನಾಂಕ: 05/09/2017 ರಂದು 12-30 ಘಂಟೆಗೆ ನನ್ನ ಮೈದುನನ ಮಗನಾದ ಶ್ರೀ.ಶಿವಪುತ್ರ ನಡಗೇರಿ ಈತನು ಪೋನ್‌ ಮಾಢಿ ವಿಷಯ ತಿಳಿಸಿದ್ದೇನೆಂದರೆ ದಿನಾಂಕ; 04/09/2017 ರಂದು ರಾತ್ರಿ 10-15 ಪಿಎಮ್‌ ದಿಂದ 10-30 ಪಿಎಮ್‌ ಮದ್ಯದ ಅವಧಿಯಲ್ಲಿ ಅನಿಲ್‌ ಈತನು ಮೋಟಾರ್‌ ಸೈಕಲ್‌ ನಂ: ಕೆ.ಎ-04-ಹೆಚ್‌.ಪಿ-9509 ನೇದ್ದರ ಮೇಲೆ ಜಿಡಗಾ ಕಡೆಯಿಂದ ಆಳಂದ ಕಡೆಗೆ ಬರುವಾಗ ವಾಘ್ದರಿ ರೋಡಿನ ಜಿಡಗಾ ಕಮಾನ ಹತ್ತಿರ ಮೋಟಾರ್‌ ಸೈಕಲ್‌ ಮೇಲಿಂದ ಬಿದ್ದು ತಲೆಗೆ, ಎದೆಗೆ ಬಾಯಿಗೆ ಮೂಗಿಗೆ ಭಾರಿ ರಕ್ತ ಗಾಯ ಮತ್ತು ಗುಪ್ತಗಾಯವಾಗಿ ಬೇಹೋಷ್‌ ಆಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದನು. ಅದನ್ನು ಜಿಡಗಾ ಒ.ಪಿ ಠಾಣೆಯ ಕರ್ತವ್ಯ ಮುಗಿಸಿಕೊಂಡು  ಆಳಂದ ಕಡೆಗೆ ಬರುತ್ತಿದ್ದ ನಾಗೇಂದ್ರಪ್ಪ ಹೆಚ್‌ಸಿ ರವರು ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದಕ್ಕೆ ತಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಎಂದು ನನಗೆ ತಿಳಿಸಿದ್ದು ನಾನು ಕೂಡ ಬಂದು ನೋಡಲಾಗಿ ಘಟನೆ ನಿಜವಿರುತ್ತದೆ ಎಂದು ತಿಳಿಸಿದ ಮೇರೆಗೆ ನಾನು ಗಾಬರಿ ಬಿದ್ದು ಆಸ್ಪತ್ರೆಗೆ ಬಂದು ನೋಡಲು ನನ್ನ ಮಗನ ಎಡ ಕೈ ಮುರಿದು ಭಾರಿ ಗಾಯವಾಗಿ ಎದೆಗೆ, ಬಾಯಿಗೆ ಮತ್ತು ತಲೆಗೆ ಭಾರಿಗಾಯವಾಗಿ ಮೃತಪಟ್ಟಿದ್ದನು. ನಂತರ ವಿಷಯ ಗೊತ್ತಾಗಿದ್ದೇನೆಂದರೆ ಆನಂದ ಎ.ಆರ್‌.ಎಸ್‌.ಐ ರವರು ನನ್ನ ಮಗ ಅನಿಲ್‌ ಈತನಿಗೆ ದಿನಾಂಕ: 04/09/2017 ರಂದು ರಾತ್ರಿ 10-00 ಘಂಟೆಗೆ ಆಳಂದ ಪೊಲೀಸ್ ಠಾಣೆಗೆ ಹೋಗಿ ಆಳಂದ ಪಟ್ಟಣದಲ್ಲಿ ನಾಳೆಯ ಗಣೇಶ ಬಂದೋಬಸ್ತ ಕರ್ತವ್ಯದ ಕುರಿತು ಮಾಹಿತಿ ತಿಳಿದುಕೊಂಡು ಬರಲು ಕಳುಹಿಸಿದ್ದರಿಂದ ಅನಿಲ್‌ ಈತನು ಪಲ್ಸರ್‌ ಮೋಟಾರ್‌ ಸೈಕಲ್‌ ನಂ; ಕೆ.ಎ-04-ಹೆಚ್‌ಪಿ-9509 ಇದರ ಮೇಲೆ ಆಳಂದ ಕಡೆಗೆ ಬರುವಾಗ ವಾಗದರಿ ರೋಡಿನ ಜಿಡಗಾ ಕಮಾನ ಹತ್ತಿರ ಬರುವಾಗ ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ರೋಡಿನ ಪಕ್ಕ ತಗ್ಗಿನಲ್ಲಿ ಮೋಟಾರ್‌ ಸೈಕಲ್‌ ಸಮೇತ ಬಿದ್ದು ಬಾರಿ ಗಾಯ ಹೋಂದಿ ಮೃತಪಟ್ಟಿರುತ್ತಾನೆ. ಎಂದು ವಿಷಯ ಗೊತ್ತಾಗಿರುತ್ತದೆ. ಅಂತಾ ಶ್ರೀಮತಿ.ಕಳಸಾಬಾಯಿ ಗಂಡ ಪರಮೇಶ್ವರ ನಡಗೇರಿ ಸಾ; ಭೀಮನಗರ ಆಳಂದ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಬ್ದುಲ ಲತೀಫ್ ಪಟೇಲ ತಂದೆ ಅಬ್ದುಲ ಹಮ್ಮಿದ ಪಟೇಲ ಸಾ: ಅಫಜಲಪೂರ ರವರ ದಿನಾಂಕ 03-09-2017 ರಂದು ಮಧ್ಯಾಹ್ನ ಅಫಜಲಪೂರ ಸೀಮಾಂತರದ ಮಹಿಬೂಬ ಪಟೇಲ ತಂದೆ ಸತ್ತಾರ ಪಟೇಲ  ಇವರ ಹೊಲದ ಮನೆಯಲ್ಲಿ ಬಕ್ರೀದ ಹಬ್ಬದ ನಿಮಿತ್ಯ ಶಾಂತಿ ಸೌಹಾರ್ದತೆ ಸಭೆ ನಡೆಯುತ್ತಿತ್ತು ರೌಫಫಟೇಲ ತಂದೆ ಫಪ್ಜರಪಟೇಲ ಅಧ್ಯಕ್ಷತೆ ವಹಿಸಿದ್ದರು. ನಾನು ಸಭೆಯ ಗೌರವ ಅಧ್ಯಕ್ಷ ಸ್ಥಾನ ವಹಿಸಿದ್ದೆ ಸಮಯದಲ್ಲಿ ಎಲ್ಲಾ ನಮ್ಮ ಜನಾಂಗದ ಸಲಹೆ ಸೂಚನೆ ಹಾಗೂ ತೊಂದರೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಸಮಯದಲ್ಲಿ ಅಲ್ತಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ, ಪಪ್ಪು ಪಟೇಲ  ತಂದೆ ಅಬ್ದುಲ ರಜಾಕ ಪಟೇಲ, ಚಿಂಟು ಪಟೇಲ @ ಅಶ್ರಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ ಹಾಗೂ ಇತರರು ಸಾ: ಎಲ್ಲರೂ ಅಫಜಲಪೂರ ಇವರು ಕೂಡಿಕೊಂಡು ನನ್ನ ಮೇಲೆ ಬಡಿಗೆ, ಹಾಗೂ ಬಾಟಲಿಗಳಿಂದ ಎರಡು ಮುಂಡಿಗೆ, ಹೊಟ್ಟೆಯ ಮೇಲೆ, ಮೋಣಕಾಲು ಮೇಲೆ ಹೊಡೆದು ಹಾಗೂ ಬಾಯಿ ಮೇಲೆ ಹೊಡೆದಿದ್ದು ಹಲ್ಲು ಅಳುಗಾಡುತ್ತಿದ್ದು ಗುಪ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಅಲ್ಲದೇ ಪಪ್ಪುಪಟೇಲ ಹಾಗೂ ಅಲ್ತಾಫ್ ಪಟೇಲ ಕೂಡಿಕೊಂಡು ಅವರಲ್ಲಿದ್ದ ರೀವಾಲ್ ವಾರ ತಗೆದು ನನಗೆ ತೋರಿಸಿ ನಿನ್ನ ಜೀವ ತಗೆಯುತ್ತೇವೆಂದು ಬದರಿಸಿದರು ಹಾಗೂ ಅಲ್ಲಿಯೇ ಇದ್ದ ನನ್ನ ಮಗ ಮಾಜೀದ ಪಟೇಲ, ಮೋಸಿನ್ ಪಟೇಲ, ಮತೀನ ಪಟೇಲ, ರೌಫ್ ಪಟೇಲ ಹಾಗೂ ಸಂತೋಷ ಬಳೂರ್ಗಿ ಹಾಗೂ ಅಸ್ಪಾಕ್ ಪಟೇಲ ಇವರೆಲ್ಲರೂ ಬಂದು ಬಿಡಿಸಿದರು ಇಲ್ಲದಿದ್ದರೆ ಅವರೆಲ್ಲರೂ ಕೂಡಿ ನನ್ನನ್ನು ಕೊಲೆ ಮಾಡಿಯೇ ಬಿಡುತ್ತಿದ್ದರು.  ಆರೋಪಿಗಳ ಬೀಗರಾದ ಶೀರಾಜ್ ಪಟೇಲ ಇವರು ಬನ್ನೆಟ್ಟಿಯಲ್ಲಿ ಮರಳಿನ ಟೆಂಡರ ತಗೆದುಕೊಂಡಿದ್ದು ಅವರು ಮರಳು ಸಾಗಾಣಿಕೆ ಮಾಡುವ ವಾಹನಗಳು ನಮ್ಮ ಹೊಲದಲ್ಲಿಯೇ ಹಾದು ಹೋಗುತ್ತಿದ್ದವು ನಮ್ಮ ಹೊಲದಲ್ಲಿಯ ಬೆಳೆಗಳು ಹಾಳಾಗುವುದರಿಂದ ನನಗೆ ಪರಿಹಾರವಾಗಿ ನನ್ನಗೆ ತಿಂಗಳಿಗೆ ಇಂತಿಷ್ಟು ಹಣ ಕೊಡುತ್ತೇವೆಂದು ಹೇಳಿದ್ದರು ಅದರ ಪ್ರಕಾರ ಅವರು ಮಾತನಾಡಿದಂತೆ ನನಗೆ ಕೊಡಬೇಕಾದ ಹಣ ಕೊಟ್ಟಿರಲಿಲ್ಲ ಅದನ್ನು ಕೇಳಿದಕ್ಕೆ ರೀತಿಯಾಗಿ ನನ್ನ ಮೇಲೆ ಹಲ್ಲೆ ಮಾಡಿ ಗುಪ್ತಗಾಯ ಪಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಹಾಗೂ ಘಟನೆಗೂ ಮುಂಚೆ ಬೆಳಿಗ್ಗೆ 10:30 ರಿಂದ 11:00 ಗಂಟೆಯವರೆಗೆ ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ನನ್ನ ಹೆಂಡತಿ ಶಕೀರಾ ಬಾಬು ಹಾಗೂ ಮಗಳು ಶೀಪಾ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಗಂಡ ಎಲ್ಲಿದ್ದಾನೆ ನಮಗೆ ದುಡ್ಡು ಕೇಳಿದರೆ ಜೀವ ಸಹಿತ ಖಲಾಸ ಮಾಡುತ್ತೇವೆಂದು ರಂಡಿ, ಭೋಸಡಿ  ಎಂದು ಅವರಿಗೆ ಬೈದು ಅವರಿಗೆ ಜೀವ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ : ದಿನಾಂಕ 06-08-2017ಗ ರಂದು ಶ್ರೀ ಬಸವರಾಜ ತಂದೆ ವಿಠಲಗೌಡಾ ಪಾಟೀಲ ಸಾ : ಅಫಜಲಪೂರ ರವರ ಹೆಂಡತಿಯ ಹೆಸರಲ್ಲಿಯ ಸರ್ವೇ ನಂ 126/2 ಕ್ಕೆ ಹೋದಾಗ ಶರಣಗೌಡ ತಂದೆ ವಿಠಲಗೌಡಾ ಪಾಟೀಲ ಸಂಗಡ 6 ಜನರು ಸಾ : ಎಲ್ಲರು ಆರೋಪಿ 1 ರಿಂದ 7 ರವರು ಹೊಲದಲ್ಲಿ ಅತೀಕ್ರಮ ಪ್ರವೇಶಸಿ ಈಗಾಗಲೇ ದಾಖಲಿಸಿರುವ ಗುನ್ನೆ ನಂ 109/2017 ನ್ನು ಮರಳಿ ಪಡೆಯಲು ಜೀವ ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.