Police Bhavan Kalaburagi

Police Bhavan Kalaburagi

Tuesday, October 7, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


AiÀÄÄ.r.Dgï. ¥ÀæPÀgÀtzÀ ªÀiÁ»w:-
                 §Æ¢ð¥ÁqÀ  UÁæªÀÄzÀ° (ªÀÄÈvÀ) ²æäªÁ¸À vÀAzÉ ¸ÀtÚ ¸ÀªÁgÉ¥Àà ªÀAiÀiÁ 40 ªÀµÀð eÁw ªÀiÁ¢UÀ G: MPÀÌ®ÄvÀ£À ¸Á: §Æ¢ð¥ÁqÀ vÁ:f: gÁAiÀÄZÀÆgÀÄ. ಮೃತನಿಗೆ ಈಗ್ಗೆ ಒಂದು ವಾರದಿಂದ ಜ್ವರ ಬರುತ್ತಿದ್ದು ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಇಲಾಜು ಮಾಡಿಸಿದ್ದು ಆರಾಮು ಆಗಿದಿಲ್ಲ. ನಿನ್ನೆ ದಿನಾಂಕ: 05.10.2014 ರಂದು ಬೆಳಗಿನ 11 ಗಂಟೆ ಸಮಯಕ್ಕೆ ಮನೆಯಲ್ಲಿ ಯಾರು ಇಲ್ಲದಾಗ ಮೃತನು ತನಗೆ ಬಂದಿದ್ದ ಜ್ವರದ ಭಾದೆ ತಾಳತಾರದೇ ಮನೆಯ ಮೇಲಿನ ಜಂತಿಗೆ ಸೇರೆಯಿಂದ ಉರುಲು  ಹಾಕಿಕೊಂಡಿದ್ದು ಅದೇ ಸಮಯಕ್ಕೆ ಆತನ ಹೆಂಡತಿ ಲಕ್ಷ್ಮೀ ಇವಳು ಮನೆಗೆ ಬಂದು ನೋಡಿ ಚೀರಾಡಲು ಅಲ್ಲಿಯೇ ಸಮೀಪದಲ್ಲಿದ್ದ ಮೃತನ ತಮ್ಮ ಅಂಜಿನಪ್ಪ ಹಾಗು ಇತರರು ಬಂದು ಉರುಲು ಬಿಚ್ಚಿ ರಿಮ್ಸ್ ಭೋದಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲಾಜು ಕುರಿತು ಸೇರಿಕೆ ಮಾಡಿದ್ದು ಆತನಿಗೆ ಇಲಾಜು ಫಲಕಾರಿಯಾಗದೇ ಇಂದು ದಿನಾಂಕ: 06.10.2014 ರಂದು ಸಂಜೆ 5-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. AiÀiÁ¥À®¢¤ß ¥ÉÆ°¸ï oÁuÉAiÀÄ AiÀÄÄ r Dgï. £ÀA. 13/2014 PÀ®A 174 ¹.Cgï.¦.¹. CrAiÀÄ°è  ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು     

        UÁAiÀÄzÀ ¥ÀæPÀgÀtzÀ ªÀiÁ»w:-                                   
,     ದಿನಾಂಕ 06-10-2014 ರಂದು 8-45 ಪಿ.ಎಂ.ಕ್ಕೆ ಕೃಷ್ಣವೇಣಿ ಬಿಸ್ವಾಸ ಗಂಡ ಸಂಜಯ್ ಬಿಸ್ವಾಸ 22ವರ್ಷ, ನಮಶೂದ್ರ , ಮನೆಗೆಲಸ, ಸಾಃ ಆರ.ಹೆಚ್ ಕ್ಯಾಂಪ ನಂ. 5 ತಾಃ ಸಿಂಧನೂರು .ದಿನಾಂಕ 04-10-2014 ರಂದು 10-30 ಪಿ.ಎಂ. ಸುಮಾರಿಗೆ ಪಿರ್ಯಾಧಿರಾಳು ತನ್ನ ಗಂಡನ ತಂಗಿ ಸಂಗೀತಾರಾಯ ಈಕೆಯು ತನ್ನ ಗಂಡನ ಕಿರುಕುಳ ತಾಳಲಾರದೆ ವಿಷಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡಿದ್ದರಿಂದ ಆಕೆಯ ಹೆಣವನ್ನು ನೋಡಿಕೊಂಡು ಬರಲಿಕ್ಕೆ  ಅಂತಾ ಅಮೃತರಾಯ ಈತನ ಮನೆಯ ಹತ್ತಿರ ಹೋದಾಗ ಅಲ್ಲಿ  1) ಅಶೋಕ ಮಂಡಲ್ ತಂದೆ ಅಮೂಲ್ಯ ಮಂಡಲ್2) ಸಾಧನ ಮಂಡಲ್ ತಂದೆ ಸತೀಶ ಮಂಡಲ್3) ಶ್ರೀಕಾಂತ ಬಿಸ್ವಾಸ ತಂದೆ ಸುನೀಲ್ ಬಿಸ್ವಾಶ 4) ತಪೋಷ ದೇವಡಿ ತಂದೆ ಧಿರೇಂದ್ರ ದೇವಡಿ ಎಲ್ಲರೂ ಸಾ: ಸಾಃ ಆರ.ಹೆಚ್ ಕ್ಯಾಂಪ ನಂ. 5 ತಾಃ ಸಿಂಧನೂರು.DgÉÆævÀgÀÄ ತನ್ನನ್ನು ನೋಡಿ ಲೇ ಬದ್ಮಾಶಿ ಸೂಳೇ ನೀನು ನಮ್ಮ ಮನೆಯ ವರೆಗೆ ಯಾಕೆ ಬಂದೀ, ಅಂತಾ ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ. ನಾಲ್ಕು ಜನರು ಕೂಡಿ ತನ್ನ ಕೈ ಹಿಡಿದು ಎಳೆದಾಡಿ , ತನ್ನ ಮರ್ಯಾದೆಗೆ ಕುಂದು ಉಂಟಾಗುವಂತೆ ವರ್ತಿಸಿ.ತನಗೆ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು  ನೀನು ಇಲ್ಲಿಂದ ಹೋಗದಿದ್ದರೆ ನಿನ್ನನ್ನು ಕೊಂದು ಬಿಡುತ್ತೇವೆ  ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ ¹AzsÀ£ÀÆgÀ UÁæ«ÄÃt  UÀÄ£ÉߣÀA. 232/2014 PÀ®A. 504, 354, 323, 506 ರೆ.ವಿ.34 L¦¹   CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.     

ಸಿಂಧನೂರು ನಗರದ ಕಾಟಿಬೇಸ್ ನಲ್ಲಿ ಫಿರ್ಯಾದಿ ಮತ್ತು ಆರೋಪಿ 01, 02 & 04 ರವರ ಮನೆಗಳು ಅಕ್ಕಪಕ್ಕದಲ್ಲಿ ಇದ್ದು, ದಿನಾಂಕ:25-08-2014 ರಂದು ರಾತ್ರಿ 8-30 ಗಂಟೆ ಸುಮಾರಿಗೆ  ಫಿರ್ಯಾದಿಯು ರಶೀದ್ ಮತ್ತು ಶಾಕೀರ್ ಇವರೊಂದಿಗೆ ಸದರಿ ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಆರೋಪಿತರು 1) ಇಮಾಮಹುಸೇನ್ ತಂದೆ ಮಿಯಾಸಾಬ್, 2) ಜಮೀರಪಾಶಾ ತಂದೆ ಅಬ್ದುಲ್ ಖಾದರ್, 3) ಆಲಂಸಾಬ್ ತಂದೆ ಮಹಿಬೂಬಸಾಬ್ ಚೌದರಿ, 4) ಚಾಂದಪಾಷಾ ತಂದೆ ಅಬ್ದುಲ್ ಖಾದರ್ ಜಹಗೀರದಾರ್ ಎಲ್ಲರೂ ಸಾ:ಕಾಟಿಬೇಸ್ ಸಿಂಧನೂರು ಹಾಗೂ 5) ಅಬ್ದುಲ್ ಸಾಮದ್ ತಂದೆ ಮೊಮಿದ್ ಉಸ್ಮಾನ್ ಸಾ:ಜನತಾ ಕಾಲೋನಿ ಸಿಂಧನೂರುಫಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಹೋಗಿ ಫಿರ್ಯಾದಿಗೆ ಲೇ ಸೂಳೆಮಕ್ಕಳೆ ನಿಮ್ಮ ವಿರುದ್ದ ಮಾಡಿದ ಸುಳ್ಳು ಕೇಸು ಮುಂದಿನ ಪೇಸಿಗೆ ಬಂದಾಗ ನಿಮ್ಮ ವಿರುದ್ದ ನಾವು ಸುಳ್ಳು ಸಾಕ್ಷಿ ಹೇಳಿ ನಿಮಗೆ ಸಜಾ ಕೊಡಿಸುತ್ತೇವೆ ಅಂತಾ ಫಿರ್ಯಾದಿಗೆ ಮತ್ತು ರಶೀದ್ ಇವರಿಗೆ ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಸೂಳೆ ಮಕ್ಕಳೆ ನಮ್ಮ ಇಮಾಮಹುಸೇನಸಾಬ್(ಆರೋಪಿ01)ನಿಗೆ ನಿಮ್ಮ ಮನೆ ಹತ್ತಿರ ವಾಹನ ಬಿಡಲು ಜಾಗ ಬಿಟ್ಟರೆ ಸರಿ ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.239/2014 ನೇದ್ದರ ಸಾರಾಂಶದ ಮೇಲಿಂದಾ   s¹AzÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.227/2014 ಕಲಂ.324, 504,506, 448 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.10.2014 gÀAzÀÄ    69  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   31,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.








Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ :30-09-14 ರಂದು 6 ಪಿಎಂ ಕ್ಕೆ ಸಂತ್ರಾಸವಾಡಿ ಮೇಡಿಕೇರ್ ಆಸ್ಪತ್ರೆ ಎದರುಗಡೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ: 32 – ಇಸಿ 4706 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ರಾಧಾಬಾಯಿ ಗಂಡ ಶಿವರಾಮ ಸಿಂಗ್ ಠಾಕೂರ ಸಾ: ನರೋಣಾ ಇವರ ಗಂಡನಾದ ಶಿವರಾಮ ಸಿಂಗ್ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ತನ್ನ ಗಂಡನಿಗೆ ತಲೆಗೆ ಭಾರಿ ಪಟ್ಟಾಗಿರುತ್ತದೆ ಅಂತಾ ಇತ್ಯಾಧಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 30-09-14 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ಉಪಚಾರಕ್ಕೆ ನಮ್ಮ ಹತ್ತಿರ ಹಣ ಇರದ ಕಾರಣ ಪುನಃ ನನ್ನ ಗಂಡನನ್ನು ಸತ್ಯ ಆಸ್ಪತ್ರೆಯಿಂದ ದಿನಾಂಕ; 02-10-14 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ ನಂತರ ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಆದ ಭಾರಿ ಪೆಟ್ಟಿನಿಂದ ನನ್ನ ಗಂಡ ಚೇತರಿಸಿಕೊಳ್ಳದೆ ಇಂದು ದಿನಾಂಕ: 06-10-14 ರಂದು 4-40 ಪಿಎಂ ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ದಿನಾಂಕ 06-10-2014 ರಂದು ಬೆಳಿಗ್ಗೆ 0600 ಘಮಟೆಯ ಸುಮಾರಿಗೆ ಸೇಡಂ ರೋಡ ದರ್ಶನ ಟಾವರ ಎದುರುಗಡೆ ರೋಡಿನ ಮೇಲೆ ಆರೋಪಿ ಸಿದ್ದಾರೂಢ ಈತನು ತನ್ನ ಗೂಡ್ಸ ಅಪೆ ಟಂ-ಟಂ ನಂಬರ ಕೆ.ಎ.32ಸಿ2432 ನೇದ್ದರಲ್ಲಿ ತರಕಾರಿ ತುಂಬಿಕೊಂಡು ಹಿಂದೆ ಟಂ-ಟಂ ದಲ್ಲಿ ಫಿರ್ಯಾಧಿ ಖಾಜಾಬೀ ಗಂಡ ಮೈನೂದ್ದೀನ್ ಮತ್ತು ಭೀಮಬಾಯಿ ಗಂಡ ಮಲ್ಕಣ್ಣ ಇವರನ್ನು ಕೂಡಿಸಿಕೊಂಡು ಕಣ್ಣಿ ಮಾರ್ಕೇಟದಿಂದ ಕಾಳಗಿಗೆ ಹೋಗುವ ಕುರಿತು ಸೇಡಂ ರೋಡ ಮೂಲಕ ಹೋಗುತ್ತಿದ್ದಾಗ ಟಂ-ಟಂ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀವೇಗ ಮತ್ತು ಅಲ್ಕಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಟಂ-ಟಂದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-10-2014 ರಂದು 1400 ಪಿ.ಎಮ್ ಕ್ಕೆ ಸಂತ್ರಾಸ ವಾಡಿಯ ಮೇನ್ ರೋಡಿನಲ್ಲಿರುವ ಬಾಬು ತಹಾರಿ ಹೋಟೆಲ ಹತ್ತಿರ ರೋಡಿನ ಮೇಲೆ ಫಿರ್ಯಾದಿಯ ಮಗನಾದ ಮಹ್ಮದ ಜೋಹೆಬ ಈತನು ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟರ ಸೈಕಲ್ ನಂಬರ ಕೆ.ಎ 32 ಡಬ್ಲ್ಯೂ1856 ನೇದ್ದರ ಚಾಲಕ ತನ್ನ ಮೋಟರ ಸೈಕಲ್  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಅಪಘಾತಮಾಡಿ ತನ್ನ ಮೋಟರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.